You are on page 1of 9

CENTRAL BOARD OF SECONDARY EDUCATION

SUBJECT: KANNADA

MARKING SCHEME

SUBJECT CODE - 015

CLASS - X
(2023 - 2024)
TIME: 3 HOURS MARKS: 80
---------------------------------------------------------------------------------------------------
----

PART – 1 (40 ಅಂಕಗಳು)


SECTION -A
(ವಾಚನ ಮತ್ತು ಗರಹಿಕಾ ಕೌಶಲ್ಯ) = 10 ಅಂಕಗಳು.
1. ಈ ಕೆಳಗಿನ ಗದಾಯಂಶವನತು ಓದಿಕೆ ಂಡತ ಅದರ ಕೆಳಗೆ ಕೆ ಟ್ಟಿರತವ ಪ್ರಶ್ೆುಗಳಿಗೆ ಉತ್ುರ ಬರೆಯಿರಿ. 5X1=5
I.B .ಇಕ್ಕೇರಿ
II. A.ಶ್ರೇರಂಗರಾಯ-III
III.D.ಇದ್ ಂದು ಬಿತ್ತನ್ ಸಾಮರ್ಥ್ಯದ ಘಟಕ
IV.C. ಮೊದಲಿನ ಹ್ೇಳಿಕ್ಯು ಮಾತ್ರ ಸರಿಯಾಗಿದ್.
V. A. ಚಂದರಗಿರಿ, ಬ್ೇಕಲ್, ಅಡ್ಕ ಕ್ ೇಟ್, ಆರಿಕಾಕಡಿ
2. ಈ ಕೆಳಗಿನ ಗದಾಯಂಶವನತು ಓದಿಕೆ ಂಡತ ಅದರ ಕೆಳಗೆ ಕೆ ಟ್ಟಿರತವ ಪ್ರಶ್ೆುಗಳಿಗೆ ಉತ್ುರ ಬರೆಯಿರಿ. 5X1=5

I. A.ಚಂದದ ಪಟಟಣ
II.D ಆಲ್

III.C ಎರಡು ಹೆೇಳಿಕೆಗಳು ಸರಿಯಾಗಿವೆ.


IV. B.ಮರವನ್ುು ತರುವುದು, ಸಂಸಕರಿಸುವುದು, ಕತತರಿಸುವುದು, ಗೆ ಂಬೆಗಳನ್ುು ಕೆ ರೆಯುವುದು, ಬಣ್ಣ ಹಚ್ುುವುದು, ಪಾಲಿಶ್
ಮಾಡುವುದು
V.D ಸಸಯಜನ್ಯ
3. ಕೆಳಗೆ ಕೆೊಟ್ಟಿರುವ ಡಾ. ಬನ್ನಂಜೆ ಗೆೊೋವಂದಾಚಾರ್ಯ ಅವರು ಬರೆದ ʻಶುಕನಾಸನ್ ಉಪದೆೋಶʼ ಎಂಬ ಪಾಠವನ್ುನ ಓದಿ
ಕೆಳಗಿನ್ ಪರಶ್ೆನಗಳಿಗೆ ಉತ್ತರಿಸಿ.
ಈ ಕೆಳಗಿನ್ ಪರಶ್ೆನಗಳಿಗೆ ಒಂದು ವಾಕಯದಲ್ಲಿ ಉತ್ತರ ಬರೆಯಿರಿ. 5x1=5
I. ದುಡ್ುು ಯಾರ ಗೆೊೋಜಿಗೆ ಹೆೊೋಗುವುದಿಲ್ಿ?
ಉತ್ತರ: ದುಡ್ುು ವಿದಾ್ವಂತ್ನ ಗ್ ೇಜಿಗ್ ಹ್ ೇಗುವುದಿಲ್ಲ.
II. ದುಡ್ುು ಪಂಡಿತ್ನ್ನ್ುನ ಕಂಡ್ರೆ ಹೆೋಗೆ ನ್ಡೆದುಕೆೊಳಳುತ್ತದೆ?
ಉತ್ತರ:ದುಡ್ುು ಪಂಡಿತ್ನನುು ಕಂಡ್ರ್ ಪಾತ್ಕಿಯನುು ಮರುಳನನುು ಕಂಡ್ಂತ್ ನಡ್ದುಕ್ ಳಳುತ್ತದ್.
III. ಅಮೃತ್ ಮತ್ುತ ಸಂಪತ್ತತಗಿರುವ ವಯತ್ಾಯಸವೆೋನ್ು?
ಉತ್ತರ: ಅಮೃತ್ ಸತ್ತವರನುು ಬದುಕಿಸಿದರ್ ಸಂಪತ್ುತ ಮನುಷ್್ತ್ವವನ್ುೇ ಕ್ ಲ್ುಲತ್ತದ್.
IV. ದುಡಿುನ್ ಕಿಲ್ುಬು ತ್ಾಗಿದರೆ ಏನಾಗುತ್ತದೆ?
ಉತ್ತರ: ದುಡ್ಡಿನ್ ಕಿಲುಬು ತಾಗಿದರೆ ಕದಡ್ಡ ಕಲುಷವಾಗಿಬಿಡುತತದೆ.
V. ದುಡ್ುು ಅಹಂಕಾರದ ಪಿಶ್ಾಚಿಗಳಿಗೆ ಏನಾಗುತ್ತದೆ?
ಉತತರ: ಅಹಂಕಾರದ ಪಿಶಾಚಿಗಳಿಗೆ ನೆಲೆಮನೆಯಾದ ಹಳೆಯಟ್ಟದಂತಾಗುತ್ತದ್.

4. ಈ ಕೆಳಗೆ ಕೆೊಟ್ಟಿರುವ ಕುವೆಂಪು ಅವರು ಬರೆದಿರುವ ʻಹಸುರುʼ ಪದಯವನ್ುನ ಓದಿಕೆೊಂಡ್ು ಅದರ ಕೆಳಗೆ ಕೆೊಟ್ಟಿರುವ ಪರಶ್ೆನಗಳಿಗೆ
ಸರಿಯಾದ ಉತ್ತರವನ್ುನ ಆರಿಸಿ ಬರೆಯಿರಿ.

ಹಸುರು
ನ್ವರಾತ್ರಿಯ ನ್ವಧಾತ್ರಿಯ
ಈ ಶಾಯಮಲ ವನ್ಧಿಯಲಿ
ಹಸುರಾದುದೆ ಕವಿಯಾತಮಂ
ರಸಪಾನ್ ಸ್ಾುನ್ದಲಿ!
ಹಸುರಾಗಸ; ಹಸುರು ಮುಗಿಲು;
ಹಸುರು ಗದೆೆಯಾ ಬಯಲು;
ಹಸುರಿನ್ ಮಲೆ; ಹಸುರು ಕಣಿವೆ;
ಹಸುರು ಸಂಜೆಯೇ ಬಿಸಿಲ !
ಅಶ್ವೇಜದ ಶಾಲಿವನ್ದ
ಗಿಳಿಯೆದೆ ಬಣ್ಣದ ನೆ ೇಟ್;
ಅದರೆಡೆಯಲಿ ಬನ್ದಂಚ್ಲಿ
ಕೆ ನೆವೆತತಡಕೆಯ ತೆ ೇಟ್!
ಅದೆ ಹುಲಿಿನ್ ಮಕಮಲಿಿನ್
ಪೊಸಪಚ್ೆುಯ ಜಮಖಾನೆ
ಪಸರಿಸಿ ತ್ರರೆ ಮೈ ಮುಚಿುರೆ
ಬೆೇರೆ ಬಣ್ಣವನೆ ಕಾಣೆ!
ಹೆ ಸ ಹ ವಿನ್ ಕಂಪು ಹಸುರು,
ಎಲರಿನ್ ತಂಪೂ ಹಸುರು!
ಹಕಿಕಯ ಕೆ ರಲಿಂಪು ಹಸುರು!
ಹಸುರು ಹಸುರಿಳೆಯುಸಿರ !
ಹಸುರತತಲ್! ಹಸುರಿತತಲ್!
ಹಸುರೆತತಲ್ ಕಡಲಿನ್ಲಿ
ಹಸರಗಟ್ಟಟತೆ ಕವಿಯಾತಮಂ
ಹಸುರನೆತತರ ಒಡಲಿನ್ಲಿ!
ಈ ಕೆಳಗಿನ್ ಪರಶ್ೆನಗಳಿಗೆ ಒಂದು ವಾಕಯದಲ್ಲಿ ಉತ್ತರ ಬರೆಯಿರಿ. 5X1 =5
I. ಕವಿಗೆ ಯಾವುವು ಹಸುರಾಗಿ ಕಾಣ್ುತತದೆ.
ಉತತರ: ಕವಿಗೆ ಆಗಸ,ಮತಗಿಲ್ತ ಗದೆೆಯ ಬಯಲ್ತ ,ಹಸತರಿನ ಮಲೆ, ಕಣಿವೆ , ಸಂಜೆಯ ಬಿಸಿಲ್ತ ಹಸಿರಾಗಿ ಕಾಣಿಸತತ್ುದೆ.
II. ಕವಿಯು ನೆ ೇಡ್ಡದ ಅಡಕೆಯ ತೆ ೇಟ್ ಎಲಿಿದೆ?
ಉತ್ತರ: ಕವಿಯು ನೆ ೇಡ್ಡದ ಅಡಕೆಯ ತೆ ೇಟ್ ಬನದಂಚಿನಲಿಲದ್.
III. ಕವಿಗೆ ಹಸುರು ಹುಲುಿ ಹೆೇಗೆ ಕಾಣ್ುತತದೆ.
ಉತತರ: ಕವಿಗೆ ಹಸುರು ಹುಲುಿ ಮಕಮಲಿಲನ ಜಮಖಾನ್ಯಂತ್ ಕಾಣುತ್ತದ್.
IV. ಆಶ್ವಯುಜ ಮಾಸದಲಿಿ ಕವಿಗೆ ಭತತದೆ ಗದೆೆಯು ಹೆೇಗೆ ಕಾಣ್ುತತದೆ.
ಉತತರ:ಆಶ್ವಯುಜ ಮಾಸದಲಿಿ ಕವಿಗೆ ಭತತದೆ ಗದೆೆಯು ಗಿಳಿಯ ಬಣಣದಂತ್ ಕಾಣುತ್ತದ್.
V. ಹಸುರು ಪದಯವನ್ುು ಬರೆದ ಕವಿ ಯಾರು?
ಉತ್ತರ: ಹಸುರು ಪದಯವನ್ುು ಬರೆದ ಕವಿ ಕುವ್ಂಪು.

SECTION -B
(ಅನವಯಿಕ ವಾಯಕರಣ ಮತ್ತು ಪ್ಠ್ಯಪ್ೂರಕ ಅಧ್ಯಯನ) = 20 ಅಂಕಗಳು.

5. ಕೆಳಗಿನ ಪ್ರತಿಯಂದತ ಬಹತ ಆಯ್ಕೆ ಪ್ರಶ್ೆುಗಳಿಗೆ ನಾಲ್ತೆ ಉತ್ುರವನತು ಕೆ ಡಲಾಗಿದೆ. ಅವುಗಳಲ್ಲಿ ಸರಿಯಾದ ಪ್ದವನತು ಆರಿಸಿ
ಬರೆಯಿರಿ. 10X1=10
I. ಕೆಳಗೆ ಕೆ ಟ್ಟಟರುವ ಸಂಧಿ – ಸಂಧಿ ಪದಗಳನ್ುು ಹೆ ಂದಿಸಿ ಬರೆಯರಿ.
A. a-3 b-4 c-2 d-1
II. ಈ ಕ್ಳಗಿನ ಪದಗಳಲಿಲ ಸರಿಯಾದ ಸಮಾಸ ಪದಗಳನುು ಹ್ ಂದಿಸಿ ಬರ್ಯಿರಿ.
C 1 ಮತ್ುತ 2
III. ʼಪೂದ್ ೇಟಮಂʼ ಎಂಬ ಪದವು ದಿವತ್ರೇಯಾ ವಿಭಕಿತಯಾದರ್ ʻಧಮಮಬುದಿಿಯುಂʼ ಎಂಬ ಪದವು ಈ ವಿಭಕಿತಯಾಗಿದ್.
C. ಪಿಥಮಾ
IV. ನ್ದಿ, ಪವಮತ : ರ ಢನಾಮ : : ವಾಯಪಾರಿ, ವಿಜ್ಞಾನಿ : -------
C. ಅನವರ್ಥಯನಾಮ
V. ʻವಿದಾ್ರ್ಥಯಗಳಳ ಆಟದ ಬಯಲಿನಲಿಲ ಆಟವನುು ಆಡ್ುವರು.ʼ - ಈ ವಾಕ್ದಲಿಲ ಕಿರಯಾಪದ -----
D. ಆಡ್ುವರು
VI. ʻಅರಿವ್ - ಹರಿವ್ʼ ಈ ಪದಗಳ ಅರ್ಥಯವ್ತಾ್ಸಗಳ ಕರಮ ಹೇಗಿವ್.
D. ಬಟ್ಟ -ಒಂದು ಬಗ್ಯ ಸ್ ಪುು
VII. ʻದೃಗುಜಲ್ʼ - ಈ ಪದದ ಸಮಾನಾರ್ಥಯಕಪದ ------
B. ಕಣಣನೇರು
VIII. ಹಮಾಲ್ಯ ಪವಯತ್ ಪರದ್ೇಶವು ಭಾರತ್ದ ಉತ್ತರ ಭಾಗದಲಿಲದ್. – ಈ ವಾಕ್ದಲಿಲ ಗ್ರ್ ಎಳ್ದ ಪದವು -------
ವಾಚಕವಾಗಿದ್.

D. ದಿಗಾವಚಕ
IX. ಕ್ಳಗ್ ಕ್ ಟ್ಟಟರುವ ತ್ತ್ಸಮ- ತ್ದಭವಗಳ ಸರಿಯಾದ ರ ಪವನುು ಗುರುತಿಸಿ ಬರ್ಯಿರಿ.
.
B. b ಮತುತ c
X. ಈ ಕ್ಳಗಿನ ಪದಗಳಲಿಲ ಗುಂಪಿಗ್ ಸ್ೇರದ ಪದವನುು ಗುರುತಿಸಿ ಬರ್ಯಿರಿ.
D. ಮಕಕಳಳ ಮರಿ
6.ಕೆಳಗಿನ್ವುಗಳನ್ುನ ಸೊಚನೆರ್ಂತ್ೆ ಬರೆಯಿರಿ. 5X1 =5
I. ಪರಸುತತ್ ದಿನಗಳಲಿಲ ಸಾಮಾನ್ವಾಗಿ ಪರತಿಯೊಬಬರ ತ್ಂತ್ರಜ್ಞಾನವನುು ಬಳಸುತಾತರ್.
II. ಮರದ ಮೇಲ್ ಹಕಿಕ ಕುಳಿತಿದ್..
III. ಕಬಡಿು ಪಂದ್ವನುು ನ್ ೇಡ್ಲ್ು ಸಾವಿರಾರು ಜನರು ಬಂದಾರು.
IV.ಈ ಕ್ಳಗಿನ ಗಾದ್ಯ ಮಾತಿನ ಅರ್ಥಯವನುು ಬರ್ಯಿರಿ.
ʼಕುಂಬಾರನಗ್ ವರುಷ್ ದ್ ಣ್್ಣಗ್ ನಮಿಷ್ʼ ಅರ್ಥಯ- ಒಂದು ಕ್ಲ್ಸವನುು ಮಾಡ್ಲ್ು ಹ್ಚುು ಸಮಯ ಬ್ೇಕು
ಹಾಳಳ ಮಾಡ್ಲ್ು ಒಂದು ಕ್ಷಣ ಸಾಕು.
ಅರ್ಥವಾ
ʼಕ ಡಿ ಬಾಳಿದರ್ ಸವಗಯಸುಖʼಅರ್ಥಯ- ಒಟ್ಟಟಗ್ ಬಾಳಿದರ್ ನಮೆಲ್ಲರ ಜಿೇವನ
ಸುಖಮಯವಾಗಿರುತ್ತದ್.(ಮಕಕಳ ಆಲ್ ೇಚನ್ ತ್ಕಕಂತ್ ಅಂಕಗಳನುು ನೇಡ್ಬ್ೇಕು)
V. ಮುಕತ ಕಂಠ –ಆಟದಲಿಲ ಗ್ದದ ಹಾಕಿ ತ್ಂಡ್ವನುು ಜನರು ಮುಕತಕಂಠದಿಂದ ಹ್ ಗಳಿದರು.

7. ಕೆಳಗಿನ ಪ್ರತಿಯಂದತ ಪ್ರಶ್ೆುಗಳಿಗೆ ನಾಲ್ತೆ ಉತ್ುರವನತು ಕೆ ಡಲಾಗಿದೆ. ಅವುಗಳಲ್ಲಿ ಸರಿಯಾದ ಪ್ದವನತು ಆರಿಸಿ ಬರೆಯಿರಿ.
5X1=5
I ʼಅನ್‌ಟು ದಿಸ್‌ಲಾಸಟ್‌ʼ ಈ ಪುಸತಕವನುು ಬರ್ದವರು ----------
A. ರಸಿಕನ್‌
II ದಾರವಿಡ್ ಕಳಗಂ ಎಂಬ ಸಂಘಟನ್ಯನುು ಹುಟುಟಹಾಕಿದವರು --------
D. ಪ್ರಿಯಾರ್
III. ಒಂದ್ೇ ಒಂದು ಗುಂಡ್ು ಸಹ ದಂಡ್ವಾಗಲಿಲ್ಲ ಎಂದು ಹ್ೇಳಿದವರು-----
C. ಜನರಲ್್‌ಡ್ಯರ್್‌
IV ಸವದ್ೇಶ ಸ ತ್ರದ ಸರಳ ಹಬಬ ಈ ಪಾಠವನುು ಬರ್ದವರು --------
A. ಶ್ವಾನಂದ ಕಳವ್
V ತ್ನಗ್ ಇಷ್ಟ ಬಂದ ಕ್ಲ್ಸ ಮಾಡ್ಲ್ು ವ್ಕಿತಗ್ ಅವಕಾಶವಿರುವುದು------ ಸಾವತ್ಂತ್ರಯವಾಗಿದ್.
A. ಕಿರಯಾ
ಭಾಗ - B (40-ಅಂಕಗಳು)
SECTION -C
(ಬರವಣಿಗೆ ಕೌಶ್ಲಯ) = 12 ಅಂಕಗಳು

8.ಪತಿಲೆೇಖನ್ 4
● ಇಂದ - ½
● ಅವರಿಗೆ - ½
● ದಿನಾಂಕ, ಸಥಳ- ½
● ಮಾನ್ಯರೆೇ, ವಿಷಯ- ½
● ಪತಿದ ಒಡಲು – 1½
● ತಮಮ ವಿಶಾವಸಿ - ½
ಅಥವಾ
● ಇಂದ - ½
• ಅವರಿಗೆ - ½
● ದಿನಾಂಕ, ಸಥಳ- ½
● ವಿಷಯ, ಉಲೆಿೇಖ- ½
● ಸವ-ವಿವರ – 1½
● ತಮಮ ವಿಶಾವಸಿ - ½
9. ವರದಿ 4
● ಶ್ೇಷಿ೯ಕೆ — ½
● ಸಥಳ ½
● ದಿನಾಂಕ - ½
● ವರದಿಯ ಒಡಲು --- 2
● ವರದಿಗಾರರ ರುಜು - - ½
10. ಪಿಬಂಧ
4
● ಪಿೇಠಿಕೆ -- 1
● ವಿಷಯ ವಿವರಣೆ – 2
● ಉಪಸಂಹಾರ/ಮುಕಾತಯ - 1
(ಪ್ಠ್ಯಗಳ ಅಧ್ಯಯನ) =28 ಅಂಕಗಳು
(ಪಠ್ಯಗಳ ಅಧಯಯನ್) =28 ಅಂಕಗಳು
11. ಈ ಕೆಳಗಿನ್ ಪಿಶೆುಗಳಿಗೆ ಎರಡು ವಾಕಯಗಳಲಿಿ ಉತತರಿಸಿರಿ. 4X2=8
I. ರಾಮನ್ು ಗಿರಿವನ್ವನ್ುು ಏನೆಂದು ಪಾಿರ್ಥಮಸಿದನ್ು?
ರಾಮನ್ು ಗಿರಿವನ್ಗಳನ್ುು ಕುರಿತು “ ಗಿರಿವನ್ಗಳೆೇ ನಾನ್ು ನಿಮಮನ್ುು ಬೆೇಡ್ಡಕೆ ಳುುವೆನ್ು .ನ್ನ್ು ಪಿಿೇತ್ರಯರಾಣಿ ಸಿೇತೆಯು
ನ್ನ್ಗೆ ದೆ ರೆಯುವಳೆೇ ? ಅವಳು ಇರುವ ಸಥಳವನ್ುು ನಿೇವು ತ್ರಳಿದಿರುವಿರೆೇ ? ನ್ನ್ು ಹೃದಯದ ಈ ದುುಃಖವು
ನಾಶ್ವಾಗುತ್ರತಲಿವಲಿ ‘ ಎಂದು ಪಾಿರ್ಥಮಸಿದನ್ು .
II. ಕೃಷಣನ್ು ಆಮಿಷಗಳನ್ುು ಒಡ್ಡಿದಾಗ ಕಣ್ಮನ್ ಮನ್ದಲಿಿ ಮ ಡ್ಡದ ಭಾವನೆಗಳೆೇನ್ು?
ಕೃಷಣನ್ು ಕಣ್ಮನಿಗೆ ಆಮಿಷಗಳನ್ುು ಒಡ್ಡಿದಾಗ ಕೆ ರಳಸ್ೆರೆ ಹಿಗಿಗದವು , ಕಂಬನಿಯು ರಭಸದಿಂದ ಮುಂದೆ ಬಂದು , ಅಧಿಕವಾಗಿ
ಕಣ್ಮನ್ು ದುುಃಖಗೆ ಂಡು ಮನ್ದೆ ಳಗೆ “ ಅಯ್ಯೇ , ದುಯ್ೇಮಧನ್ನಿಗೆ ಕೆೇಡಾಯತು ” ಎಂದನ್ು . ಹರಿಯ ಹಗೆತನ್ವು ಹೆ ಗೆ
ತೆ ೇರದೆ ಸುಟ್ುಟಹಾಕುವುದಲಿದೆ ಸುಮಮನೆ ಹೆ ೇಗುವುದೆ . ಕೃಷಣನ್ು “ ನ್ನ್ುವಂಶ್ದ ರಹಸಯವನ್ುು ತ್ರಳಿಸಿ ನ್ನ್ುನ್ುು ಕೆ ಂದನ್ು ”
ಎಂದು ಮನ್ದಲಿಿ ನೆ ಂದುಕೆ ಂಡನ್ು .
III. ಪ್ರಿಯಾರ್್‌ಚಳವಳಿಯ ಮುಖಾ್ಂಶಗಳನುು ಪಟ್ಟಟ ಮಾಡಿ.
ಉತ್ುರ: ವಣಾಮಶ್ಿಮ ಧಮಮದ ಪರವಾಗಿ ಕಾಂಗೆಿಸಿಿದೆ ಎಂದು ಅದಕೆಕ ಪಯಾಮಯವಾದ ದಾಿವಿಡ ಚ್ಳುವಳಿ ಎಂಬ
ಜನಾಂಗಿೇಯ ಪರಿಕಲಪನೆ ಕೆೇಂದಿಿತ ಚ್ಳುವಳಿಯನ್ುು ರ ಪಸಿದರು. ತಮಿಳು ಭಾಷೆಯನ್ುು ದಾಿವಿಡರ ಭಾಷೆ ಎಂದರು.
ಜಾತ್ರ ಮತುತ ಲಿಂಗ ತಾರತಮಯಗಳನ್ುು ವಿರೆ ೇಧಿಸಿ ಸಮಾನ್ತೆಯ ಆಶ್ಯವನ್ುು ಎತ್ರತ ಹಿಡ್ಡದರು.ಮೊದಲಿಗೆ ಆರಂಭವಾಗಿದೆ
ಬಾಿಹಮಣೆೇತರ ಚ್ಳುವಳಿಯನ್ುು ಪರಿವತ್ರಮಸಿದರು.

5. ಎಲಿ ಬಗೆಯ ಶೆ ೇಷಣೆಗಳಿಂದ ಹೆ ರಬಂದು ಸವಮಧಮಮ ಸಹಿಷುಣತೆಯ ಸಮಾಜ ರ ಪುಗೆ ಳುಬೆೇಕು ಎಂದರು.
IV.ಆಗ ಕಪೂಮರಕೆಕ ಕಾದಾಡ್ಡದ ಮನ್ಸುಿಗಳು ಮರುಗಿವೆ-ಏಕೆ?
ಆದಶ್ಮವಾಗಿದೆ ನೆಲದಲಿಿ ಆಡಂಬರ, ರಂಗು, ನಾಟ್ಕಿೇಯತೆ ಸ್ೆೇರಿಕೆ ಂಡು ಬದುಕು ಲಗಾಮಿಲಿದ ಓಟ್ ಕಿತ್ರತದೆ. ಸಂಪಿದಾಯ
ದೆೇವರ ನ್ಂಬಿಕೆಗಳಿಗಿಂತ ಹಬಬಗಳು ಖರಿೇದಿಯ ಸವಾಲು ಒಡ್ಡಿ ಮನೆ ಮನ್ಗಳನ್ುು ಕಾಡುತ್ರತವೆ. ರಾತ್ರಿ ಹಗಲಾಗಿಸುವ
ವಿದುಯತ ದಿೇಪಾಲಂಕಾರದಲಿಿ ಪರದೆೇಶ್ ಚ್ೆೈನಾ ಬಲ್ಬ ಮರೆದಿವೆ! ಆಗ ಕಪೂಮರಕೆಕ ಕಾದಾಡ್ಡದ ಮನ್ಸುಿಗಳು ಮರುಗಿವೆ.
12. ಈ ಕೆಳಗಿನ್ ಪಿಶೆುಗಳಿಗೆ 5-6 ವಾಕಯಗಳಲಿಿ ಉತತರಿಸಿ. 2X3= 6
I. ವಯಕಿತಗಳನ್ುು ಆದಶ್ಮವಾಗಿ ಸಿವೇಕರಿಸಲು ಇರುವ ತೆ ಡಕುಗಳೆೇನ್ು?
ವಯಕಿತಗಳನ್ುು ಆದಶ್ಮವಾಗಿ ಸಿವೇಕರಿಸಲು ಕೆಲವು ತೆ ಡಕುಗಳಿವೆ . ನಾವು ಯಾರನ್ುು ಸದುಗಣ್ಗಳ ಸ್ಾಕಾರ ಸವರ ಪನೆಂದ ,
ಸವಮಥಾ ಪಿಮಾದಾತ್ರೇತನೆಂದ ಭಾವಿಸುವವೇ ಆ ವಯಕಿತಯೆೇ ನ್ಮಮ ಆದಶ್ಮವಾಗಬೆೇಕು . ಇಲಿವಾದಲಿಿ ಆದಶ್ಮವೆಂದು
ಭಾವಿಸಲಪಟ್ಟ ವಯಕಿತಯಂದ ಏನಾದರ ತಪಾಪದರೆ ನಾವು ಬೆೇರೆ ಬಬನ್ನ್ುು ಹುಡುಕಬೆೇಕಾಗುತತದೆ . ಆ ಎರಡನೆಯವನ್ಲಿಿ
ದೆ ೇಷ ಕಂಡುಬಂದರೆ , ಅವನ್ ಬಗೆಗ ಇರುವ ಶ್ಿದೆಿ ಸಹ ಹಾರಿಹೆ ೇಗುವುದು ಸ್ಾವಭಾವಿಕ , ಆಗ ಮನ್ುಃ ನಾವು ಮ ರನೆಯ
ವಯಕಿತಯನ್ುು ಹುಡುಕುವಂತೆ ಆದಿೇತು , ಹಿೇಗಾದರೆ ನಿತಯವೂ ಹೆ ಸ ಹೆ ಸ ವಯಕಿತಯನ್ುು ಆದಶ್ಮಕಾಕಗಿ ಹುಡುಕುತತ
ಹೆ ರಡಬೆೇಕಾಗುತತದೆ .
II. ವಾಲಿೀಕಿ ಆಶ್ಿಮಕೆಕ ಯಜಾಾಶ್ವವು ಬಂದ ಬಗೆಯನ್ುು ವಿವರಿಸಿ.?
ಶ್ಿೇರಾಮನ್ು ಮಹಷಿಮಗಳ ಆದೆೇಶ್ದಂತೆ ಅಶ್ವಮೇಧಯಾಗವನ್ುು ಕೆೈಗೆ ಂಡು , ಶ್ತುಿಘ್ುನ್ ಬೆಂಗಾವಲಿನ್ಲಿಿ
ಯಜ್ಞಾಶ್ವವನ್ುು ಕಳುಹಿಸಿದನ್ು . ರಾಮನ್ ಆಜ್ಞೆಯಂತೆ ಹೆ ರಟ್ ಯಜ್ಞಾಶ್ವವನ್ುು ಭುಜಬಲ ಪರಾಕಿಮಿಗಳಾದ
ರಾಜರುಗಳು ತಡೆಯಲು ಹೆದರಿ ನ್ಮಸಕರಿಸಿ ಮುಂದೆ ಹೆ ೇಗಲು ಬಿಟ್ಟರು . ಹಿೇಗೆ ಯಜ್ಞಾಶ್ವವು ಭ ಮಿಯಲೆಿಲಿ
ಸಂಚ್ರಿಸುತತ ವಾಲಿೀಕಿಯ ಆಶ್ಿಮದ ತೆ ೇಟ್ದ ಹಸುರಾದ ಹುಲಿನ್ುು ತ್ರನ್ುಲು ಒಳಹೆ ಕಿಕತು .
13. ಈ ಕೆಳಗಿನ್ ಪಿಶೆುಗಳಿಗೆ ಸಂದಭಮಹಾಗ ಸ್ಾವರಸಯದೆ ಡನೆ ವಿವರಿಸಿ. 2X3= 6
I.“ಸ್ಾಮಾಜಿಕ ಕಾನ್ ನ್ುಗಳ ಹರಿಕಾರ”
ಆಯೆಕ : – ಈ ವಾಕಯವನ್ುು ‘ ಭಾಗಯಶ್ಲಿಪಗಳು ‘ ಗದಯದಲಿಿರುವ ಪಠ್ಯಪುಸತಕ ಸಮಿತ್ರಯು ಸಂಗಿಹಿಸಿ ನಿೇಡ್ಡರುವ ನಾಲವಡ್ಡ
ಕೃಷಣರಾಜ ಒಡೆಯರು ” ಭಾಗದಿಂದ ಆರಿಸಿಕೆ ಳುಲಾಗಿದೆ .
ಸಂದಭಮ : – ನಾಲವಡ್ಡ ಕೃಷಣರಾಜ ಒಡೆಯರ ಕೆ ಡುಗೆಗಳನ್ುು ವಿವರಿಸುವ ಸಂದಭಮದಲಿಿ ಲೆೇಖಕರು ಈ ಮಾತನ್ುು ಹೆೇಳಿದಾೆರೆ
. ನಾಲವಡ್ಡ ಕೃಷಣರಾಜ ಒಡೆಯರು ಸಥಳಿೇಯ ಸಂಸ್ೆಥಗಳನ್ುು ರಚಿಸಿ ಆಡಳಿತ ವಿಕೆೇಂದಿಿೇಕರಣ್ ಮಾಡ್ಡದರು . ಮೈಸ ರು
ಸಂಸ್ಾಥನ್ವನ್ುು ಮಾದರಿ ಸಂಸ್ಾಥನ್ವನಾುಗಿ ರ ಪಿಸಿದರು . ‘ ಸ್ಾಮಾಜಿಕ ಕಾನ್ ನ್ುಗಳ ಹರಿಕಾರ ‘ ಎಂದು ಹೆಸರಾದರು ,
ಸ್ಾಹಿತಯ , ಸಂಗಿೇತ , ವಾಸುತಶ್ಲಪಗಳ ಅಭಿವೃದಿಿಗೆ ಒತುತ ನಿೇಡ್ಡದರು .
ಸ್ಾವರಸಯ : – ಸವತುಃ ರಾಜರಾಗಿ ಕೆೇಂದಿಿೇಕೃತ ವಯವಸ್ೆಥಗೆ ಬದಲಾಗಿ ಆಡಳಿತದಲಿಿ ವಿಕೆೇಂದಿಿೇಕೃತ ವಯವಸ್ೆಥ ತಂದು ಸ್ಾಮಾಜಿಕ
ಕಾನ್ ನ್ುಗಳನ್ುು ಜಾರಿಗೆ ಳಿಸಿದ ಒಡೆಯರಿಗೆ ಈ ಬಿರುದು ನಿೇಡ್ಡರುವುದು ಒಪುಪವಂತಾದಾೆಗಿದೆ
ಅಥವಾ

ಪೊನ್ುನೆಲಿಮಂ ನಿೇನೆ ಕೆ ಂಡೆ”


ಆಯೆಕ : ಈ ಮಾತನ್ುು ಕವಿ ದುಗಮಸಿಂಹನ್ು ರಚಿಸಿರುವ “ ಕನಾಮಟ್ಕ ಪಂಚ್ತಂತಿ ” ಕೃತ್ರಯಂದ ಆಯೆ ‘ ವೃಕ್ಷಸ್ಾಕ್ಷಿ ‘
ಎಂಬಗದಯಪಾಠ್ದಿಂದ ಆರಿಸಲಾಗಿದೆ .
ಸಂದಭಮ : – ದುಷಟಬುದಿಿಯು ಧಮಮಬುದಿಿಯನ್ುು ಮೊೇಸಗೆ ಳಿಸಿ ಹ ತ್ರಟ್ಟ ಹೆ ನೆುಲಿವನ್ುು ತೆಗೆದುಕೆ ಂಡು ಗುಳಿಯನ್ುು
ಮೊದಲಿನ್ಂತೆ
ಮುಚಿು ತಾನೆೇ ಧಮಮಬುದಿಿಯ ಹತ್ರತರ ಬಂದು “ ಖಚಿಮಗೆ ಹೆ ನ್ುು ಇಲಿ , ಸವಲಪ ಹೆ ನ್ುನ್ುು ತೆಗೆದುಕೆ ಳೆ್ ುೇಣ್ ಬಾ ” ಎಂದು
ಜೆ ತೆಯಲಿಿ
ಕರೆದುಕೆ ಂಡು ಹೆ ೇಗಿ , ಹೆ ತ್ರಟ್ಟ ಸಥಳದಲಿಿ ಹೆ ನ್ುನ್ುು ಕಾಣ್ದೆ ಇದೆ ಸಂದಭಮದಲಿಿ ಈ ಮಾತನ್ುು ಹೆೇಳುತಾತನೆ .
ಸ್ಾವರಸಯ : – ದುಷಟಬುದಿಿಯು ಇನ್ುು ಮಾತನಾಡದಿದೆರೆ ಅಪವಾದವು . ತನ್ು ಮೇಲೆ ಬರುವುದೆಂದು ಹೆ ನೆುಲಿವನ್ುು ನಿೇನೆ
ತೆಗೆದುಕೆ ಂಡ್ಡದಿೆೇಯೆ ” ಎಂದನ್ು ಎಂದು ಕವಿ ಸ್ಾವರಸಯಪೂಣ್ಮವಾಗಿ ವಣಿಮಸುತಾತನೆ .

II. ಜಿೇವ ಸತುತ ಹೆ ೇಗುವುದು ಗೆ ತತ”


ಆಯೆಕ : -ಈ ವಾಕಯವನ್ುು ಡಾ . ಬಿ.ಎಸ್.ಗದೆಗಿಮಠ್ ಅವರು ಸಂಪಾದಿಸಿರುವ ‘ ಕನ್ುಡ ಜನ್ಪದ ಗಿೇತೆಗಳು ‘ ಕೃತ್ರಯಂದ
ಆಯೆ ‘ ಹಲಗಲಿಯ ಬೆೇಡರು ‘ ಎಂಬ ಲಾವಣಿಯಂದ ಆರಿಸಲಾಗಿದೆ
ಸಂದಭಮ : – ಬಿಿಟ್ಟಷರ ಆಜ್ಞೆಯನ್ುು ಹೆ ರಡ್ಡಸಿ , ಜನ್ರಿಂದ ಆಯುಧಗಳನ್ುು ಬಲವಂತವಾಗಿ ಕಿತುತಕೆ ಳುಲು ಪಿಯತ್ರುಸಿದಾಗ
ಹಲಗಲಿಯ ಪೂಜೆೇರಿ ಹನ್ುಮ , ಬಾಯಡರ ಬಾಲ , ಜಡಗ , ರಾಮ ಮೊದಲಾದ ವಿೇರರು ತಮಮಲಿಿರುವ ಆಯುಧಗಳನ್ುು
ಕೆ ಡಲು ಒಪಪದೆ , ನಿೇಡ್ಡದರೆ ತಾವು ಸತತಂತೆ ಎಂದು ಹೆೇಳಿಕೆ ಂಡ ಸಂದಭಮದಲಿಿ ಈ ಮಾತು ಬಂದಿದೆ .
ಸ್ಾವರಸಯ : – ಹಲಗಲಿಯ ಬೆೇಡರು ” ಆಯುಧಗಳು ತಮಮ ಪಾಿಣ್ಕಿಕಂತ ಮಿಗಿಲಾದುದು ಎಂಬ ಭಾವನೆಯನ್ುು ಹೆ ಂದಿದೆರು ”
ಎಂಬುದು ಈ ಮಾತ್ರನ್ಲಿಿ ಸ್ಾವರಸಯಪೂಣ್ಮವಾಗಿ ಅಭಿವಯಕತಗೆ ಂಡ್ಡದೆ .
ಅಥವಾ
“ಪಿಿೇತ್ರಯ ಹಣ್ತೆಯ ಹಚ್ೆ ುೇಣ್”
ಆಯೆಕ :- ಈ ವಾಕಯವನ್ುು ಕವಿ ‘ಜಿ.ಎಸ್. ಶ್ವರುದಿಪಪ’ ಅವರು ರಚಿಸಿರುವ ‘ಎದೆತುಂಬಿ ಹಾಡ್ಡದೆನ್ು’ಕವನ್ ಸಂಕಲನ್ದಿಂದ
ಆಯೆ ‘ಸಂಕಲಪಗಿೇತೆ’ಎಂಬ ಪದಯದಿಂದ ಆರಿಸಲಾಗಿದೆ.
ಸಂದಭಮ :- ಮಾನ್ವರ ದುವಮತಮನೆಯಂದ ಕಲುಷಿತವಾಗಿರುವ ನ್ದಿೇಜಲಗಳ ಶ್ುದಿಿೇಕರಣ್ ಹೆೇಗಾಗಬೆೇಕೆಂಬ ಭಾವ ಕವಿಯ
ಮನ್ದಲಿಿ ಮ ಡ್ಡದಾಗ ಮುಂಗಾರಿನ್ ಮಳೆಯಾಗಿ ಕಲಮಶ್ಗಳನ್ುು ಕೆ ಚಿುಕೆ ಂಡು ಹೆ ೇಗಬೆೇಕು , ಬರಡಾಗಿರುವ ಕಾಡು-
ಮೇಡುಗಳಿಗೆ ವಸಂತವಾಗಬೆೇಕೆಂದು ಹೆೇಳುವ ಸಂದಭಮದಲಿಿ ಈ ಮಾತು ಬಂದಿದೆ.
ಸ್ಾವರಸಯ :- ಮುಂಗಾರಿನ್ ಮಳೆ ಕಲಮಶ್ಗಳನ್ುು ಕೆ ಚಿುಕೆ ಂಡು ಹೆ ೇದಂತೆ ಹೆ ಸಸಂಕಲಪ ಜನ್ರ ಮನ್ದ ಕಲಮಶ್ಗಳನ್ುು
ಕಳೆದು ಬದುಕನ್ುು ಸಮೃದಿವಾಗಿಸಬೆೇಕು ಎಂದು ಕವಿ ಸ್ಾವರಸಯಪೂಣ್ಮವಾಗಿ ತಮಮ ಭಾವನೆಯನ್ುು ಅಭಿವಯಕತಪಡ್ಡಸುತಾತರೆ
14. ಈ ಕೆಳಗಿನ್ ಪಿಶೆುಗಳಿಗೆ 8-10 ವಾಕಯಗಳಲಿಿ ಉತತರಿಸಿ. 1X4=4
I.ವೃಕ್ಷಸ್ಾಕ್ಷಿ ಪಾಠ್ದಲಿಿ ನಿೇವು ಮಚ್ುುವ ಪಾತಿ ಯಾವುದು? ಏಕೆ?
‘ ವೃಕ್ಷಸ್ಾಕ್ಷಿ ‘ ಪಾಠ್ದಲಿಿ ನಾವು ಮಚ್ುುವ ಪಾತಿ ಧಮಮಬುದಿಿಯದು . ಧಮಮಬುದಿಿಯು ವಾಯಪಾರಿ ಆದರ ಕಪಟ್ವರಿಯದ
ಸತಯವಂತ , ಆಧಾಯತ್ರಮಕ ಮನೆ ೇಭಾವವುಳುವನ್ು . ಸ ಯ್ೇಮದಯಕೆಕ ಮೊದಲೆೇ ಎದುೆ ನಿತಯಕಮಮ ಮುಗಿಸಿ ದೆೇವರು ,
ಗುರುಗಳು , ವೆೇದಾಧಯಯನ್ ನಿರತರನ್ುು ಪೂಜಿಸುವವನ್ು , ದುಷಟಬುದಿಿಯು ಮರದ ಪೊಟ್ರೆಯ್ಳಗೆ ತಂದೆಯನ್ುು ಕ ರಿಸಿ
ಧಮಮಬುದಿಿಯೆೇ ಚಿನ್ು ಕದೆನೆಂದು ಹೆೇಳಿಸಿದಾಗಲ ಧಮಮಬುದಿಿ ಕ ಗಾಡಲಿಲಿ . ಶಾಂತನಾಗಿಯೆೇ ಇದೆನ್ು . ಅವನಿಗೆ ದೆೇವರ
ಮೇಲೆ ನ್ಂಬಿಕೆ , ದೆೇವರಿದೆರೆ ಸತಯವೆೇ ಹೆ ರಬರಬೆೇಕಿತುತ ಎಂಬುದು ಅವನ್ ಅನಿಸಿಕೆ , ಮರವನ್ುು ಪರಿೇಕ್ಷಿಸಬೆೇಕೆಂದು
ಮರವನ್ುು ಸುತ್ರತದಾಗ ಅಲಿಿ ಮನ್ುಷಯ ಸಂಚ್ಾರವಾಗಿರುವುದನ್ುು ಬುದಿಿವಂತ್ರಕೆಯಂದ ಕಂಡುಕೆ ಂಡನ್ು . ದುಷಟಬುದಿಿಗೆ
ಬುದಿಿಕಲಿಸುವ ಚ್ಾಣಾಕ್ಷತನ್ವನ್ುು ಮರೆಯುತಾತನೆ . “ ಸುಳುನ್ುು ಸುಳಿುನಿಂದಲೆೇ : ಮುಳುನ್ುು ಮುಳಿುನಿಂದಲೆೇ ಜಯಸುವಂತೆ ”
ಧಮಮಬುದಿಿಯು ತಂತಬುದಿಿಯಂದ ತನ್ಗೆ ಒದಗಿದೆ ಕೆಟ್ಟ ಹೆಸರನ್ುು ಹೆ ೇಗಲಾಡ್ಡಸಿ ಕೆ ಂಡನ್ು . ಆದೆರಿಂದ ಸತಯವಂತನಾದ
ಧಮಮಬುದಿಿ ಮಚ್ುುಗೆಗೆ ಪಾತಿನಾಗುತಾತನೆ .
ಅಥವಾ
ಶ್ಬರಿಯ ಚಿಂತೆ ಹಿಂಗಿ ಹೆ ೇದ ಸ್ಾವರಸಯವನ್ುು ವಿವರಿಸಿ.
ರಾಮಲಕ್ಷಮಣ್ರನ್ುು ಕಂಡು ಶ್ಬರಿ ಹಿಗಿಗ , ಸಂತಸವನ್ುು ತುಂಬಿಕೆ ಳುುತಾತಳ ೆ . ರಾಮಲಕ್ಷಮಣ್ರಿಗೆ ರುಚಿಕರ ಹಣ್ುಣಗಳನ್ುು ನಿೇಡ್ಡ
ಸತಕರಿಸುತಾತಳ ೆ . ರಾಮನ್ನ್ುು ಕಂಡ ತಾನ್ು ಪರಮಸುಖಿಯೆಂದು ನ್ತ್ರಮಸುತಾತಳ ೆ . ರಾಮನ್ ಕ ಡ “ ನಿನ್ು ಆದರದಿಂದ
ನಾವು ಸುಖ , ನಿನ್ಗೆ ನಾವು ಋಣಿ ” ಎನ್ುುತಾತನೆ . ಶ್ಬರಿಯು ಕಣಿಣೇರು ತುಂಬಿಕೆ ಂಡು “ ನ್ನ್ು ಜಾಡನ್ುು ಹಿಡ್ಡದು ಬಂದು
ಸಂತಸ ನಿೇಡ್ಡದಿರಿ , ಹಸಿವು ತೃಷೆ ಹಿಂಗಿತೆೇ ? ನಾನೆ ಬಬಳು ಬಡವಿ , ನ್ನ್ು ಮೇಲೆ ಮರುಕ ತೆ ೇರಿದಿರಾ ? ” ಎನ್ುುತಾತಳ ೆ .
ಶ್ಿೇರಾಮನ್ು “ ನಿನ್ು ಆತ್ರಥಯದಲಿಿ ಸವಲಪವೂ ಕೆ ರತೆಯಲಿ . ನ್ಮಮ ಅರಮನೆಗಿಂತ ನಿನ್ು ಆಶ್ಿಮವೆೇ ಚ್ೆಂದ , ನಿನ್ು ಮನೆಯೆೇ
ನ್ಮಮಮನೆ , ನಿೇನೆೇ ತಾಯಯಂತೆ ” ಎನ್ುುತಾತನೆ . ಶ್ಬರಿಯು “ ನಿನ್ು ರ ಪದಂತೆ ನಿನ್ು ಮಾತು ಸುಂದರ ಹಾಗ ಉದಾರ ,
ನಾನ್ು ಧನ್ಯಳಾದ ಸಿದಿ ಮಾತಂಗರ ವರ ನ್ನ್ಗೆ ಫಲಿಸಿತು . ನಿಮಮನ್ುು ಕಂಡು ಪುಣ್ಯವು ತುಂಬಿತು . ಗುರುಪೂಜೆಯನ್ುು
ಮಾಡ್ಡದ ಪುಣ್ಯ ನ್ನ್ಗೆ ಇಂದು ಸ್ೆೇರಿತು . ನ್ನ್ು ಚಿಂತೆಯೆಲಿ ಹಿಂಗಿ ಹೆ ೇಯತು ” ಎನ್ುುತಾತಳ ೆ . ಶ್ಿೇರಾಮನ್ು ಗುರುಗಳ
ಮಹಿಮಯನ್ುು ಬಲೆಿನೆಂದು ಹೆೇಳುತತ “ ದುುಃಖವನ್ುು ಮರೆಸಿ , ಶಾಂತ್ರ ನಿೇಡುವ ಈ ವನ್ದಲಿಿ ನಿೇನ್ು ಶ್ುದಿ
ಪೆಿೇಮಮ ತ್ರಮಯಾಗಿದಿೆೇಯೆ . ಈ ದಿನ್ ನ್ಮಗೆ ಸುದಿನ್ ” ಎಂದು ಶ್ಬರಿಯನ್ುು ಬಾಯತುಂಬ ಹೆ ಗಳುತಾತನೆ .

15. ಈ ಕೆಳಗಿನ್ ಪಿಶೆುಗಳಿಗೆ 8-10 ವಾಕಯಗಳಲಿಿ ಉತತರಿಸಿ. 1X4=4


I.ನಾವು ಯಾವ ಸಂಕಲಪವನ್ುು ಕೆೈಗೆ ಳುಬೆೇಕೆಂಬುದು ಕವಿ ಶ್ವರುದಿಪಪನ್ವರ ಆಶ್ಯವಾಗಿದೆ?
ನ್ಮಮ ಜಿೇವನ್ದಲಿಿ ಧನಾತಮಕ ಭಾವನೆಯನ್ುು , ದೃಢಸಂಕಲಪವನ್ುು ಹೆ ಂದಿರಬೆೇಕು. ಯಾವುದೆೇ ರಿೇತ್ರಯ ಸವಾಲುಗಳು
ಎದುರಾದಾಗಲ ಆತಮವಿಶಾವಸ ಸಂಕಲಪ ನಿಷೆೆಯಂದ ಕಿಿಯಾಶ್ೇಲರಾದಾಗ ಯಶ್ಸುಿ ಲಭಿಸುತತದೆ. ನ್ಮಮ ಜಿೇವನ್ಯೆಂಬ
ಹಡಗಿನ್ ಸುತತಮುತತಲು ಕವಿದಿರುವ ಅಜ್ಞಾನ್ಯೆಂಬ ಕತತಲೆಯನ್ುುಹೆ ೇಗಲಾಡ್ಡಸಲು ಪಿಿೇತ್ರಯೆಂಬ
ಅರಿವಿನ್(ತ್ರಳುವಳಿಕೆಯ)ಹಣ್ತೆಯನ್ುು ಹಚ್ುಬೆೇಕು. ಸಂಸ್ಾರ ಸ್ಾಗರದಲಿಿ ಅಜ್ಞಾನ್ದಿಂದ ಬಿರುಗಾಳಿಗೆ ಹೆ ಯಾೆಡುತಾತ
ಎತೆತತತಲೆ ೇ ಸ್ಾಗುತ್ರತರುವ ಬಾಳನೌಕೆಯನ್ುು ಜ್ಞಾನ್ಯೆಂಬ ಹಣ್ತೆಯ ಮ ಲಕ ಎಚ್ುರಿಕೆಯಂದಗುರಿಯತತ ಮುನ್ುಡೆಸುವ
ಸಂಕಲಪಕೆೈಗೆ ಳುಬೆೇಕು .ವಸಂತಕಾಲದ ಆಗಮನ್ ಬರಡಾಗಿರುವ ಕಾಡು-ಮೇಡುಗಳಲಿಿ ಮರಗಿಡಗಳು ಸಮೃದಿವಾಗಿ ಚಿಗುರಿ
ಪಿಕೃತ್ರಗೆ ನ್ವಯಚ್ೆೈತನ್ಯವನ್ುು ತಂದುಕೆ ಡುವ ಹಾಗೆೇಯೆೇ ಕಲುಷಿತವಾಗಿರುವ ಮನ್ಸುಿಗಳನ್ುು
ಹಸನ್ುಗೆ ಳಿಸಬೆೇಕು.ಶೆ ೇಷಣೆಗ ಳಗಾದ ಜನ್ರನ್ುು ಎಲಿರಂತೆ ಸಮಾನ್ವಾಗಿ ಬದುಕುವ ಹೆ ಸ¨ಭರವಸ್ೆಗಳನ್ುು
ಮ ಡ್ಡಸಬೆೇಕು. ಭಾಷೆ, ಜಾತ್ರ, ಮತಧಮಮಗಳ ¨ಬೆೇದಭಾವದಿಂದ ಮನ್ುಜರ ನ್ಡುವೆ ಅಡಿಗೆ ೇಡೆಗಳು
ನಿಮಾಮಣ್ವಾಗಿವೆ.ಅವುಗಳನ್ುು ಕೆಡವಿ, ಮನ್ುಜ ಮನ್ುಜರ ನ್ಡುವೆ ಪಿಿೇತ್ರ, ಸ್ೆುೇಹ, ವಿಶಾವ¸ಸದ ಸ್ೆೇತುವೆಯಾಗುವ ಸಂಕಲಪ
ಕೆೈಗೆ ಳುಬೆೇಕು.ಮತಪಂಥಗಳೆಲಿವೂ ಸ್ಾಧನೆಯ ದಾರಿಗಳು, ನ್ಮಮ ಉತತಮ ಜಿೇವನ್ಕೆಕ ಬೆಳಕಾಗಬಲಿ, ಮುಕಿತಯನ್ುು
ನಿೇಡಬಲಿ, ಸನಾಮನ್ಕೆಕ ಕರೆದುಕೆ ಂಡುಹೆ ೇಗುವ ಮಾಗಮಗಳೆಂದು ತ್ರಳಿದು ಎಚ್ುರಿಕೆಯಲಿಿ ನಾವು ಬದುಕಬೆೇಕು. ¨ಭಯ ಮತುತ
ಸಂಶ್ಯಗಳಿಂದ ಮಸುಕಾಗಿರುವ ಮನ್ದ ಕಣಿಣನ್ಲಿಿ ಭವಿಷಯದ ಹೆ ಂಗನ್ಸು ಕಾಣ್ುವಂತೆ ಮಾಡುವ ಸಮಾಜವನ್ುು ಸ್ಾವಸಥಯದ
ನೆಲೆಯಾಗಿಸುವ ದೃಢಸಂಕಲಪವನ್ುು ಕೆೈಗೆ ಳುಬೆೇಕು ಎಂಬುದು ಕವಿಜಿ.ಎಸ್. ಶ್ವರುದಿಪಪ ಅವರ ಆಶ್ಯವಾಗಿದೆ.
ಅಥವಾ
ಕಣ್ಮನಿಗೆ ಶ್ಿೇಕೃಷಣನ್ು ನಿೇಡ್ಡದ ಆಮಿಷಗಳೆೇನ್ು? ವಿವರಿಸಿ
ಕಣ್ಮ ನಿಮಗ ಯಾದವ ಕೌರವರಿಗ ವಂಶ್ ಗೌರವದಲಿಿ ಭೆೇದವಿಲಿ . ನಿನಾುಣೆ , ನಿೇನ್ು ನಿಜವಾಗಿ ಭ ಮಿಯ ಒಡೆಯ .
ಆದರೆ ನಿನ್ಗೆ ಮನ್ದಲಿಿ ಅದರ ಅರಿವಿಲಿ ” ಎಂದು ಹೆೇಳುತತ ಕಣ್ಮನ್ ಜನ್ಮವೃತಾತಂತವನ್ುು ಹೆೇಳಿದ ಕೃಷಣನ್ು ‘ ನಿನ್ುನ್ುು
ಹಸಿತನಾಪುರದ ರಾಜಯದ ರಾಜನ್ನಾುಗಿ ಮಾಡುವೆನ್ು . ಪಾಂಡವ ಕೌರವ ರಾಜರು ನಿನ್ುನ್ುು ಓಲೆೈಸುವರು . ನಿನ್ಗೆ ಎರಡು
ವಂಶ್ವು ಮರುಮಾತನಾಡದೆ ಸ್ೆೇವೆಯನ್ುು ಮಾಡುವುವು . ನಿೇನ್ು ದುಯ್ೇಮಧನ್ನ್ ಬಾಯೆಂಜಲಿಗೆ ಕೆೈಯ್ಡುಿವುದೆೇ ಹೆೇಳು .
ಎಡಭಾಗದಲಿಿ ಕೌರವೆೇಂದರ ಸಮ ಹ , ಬಲಭಾಗದಲಿಿ ಪಾಂಡು ಮಕಕಳ ಸಮ ಹ , ಮುಂದುಗಡೆ ಮಾದ , ಮಾಗಧ ,
ಯಾದವಾದಿಗಳು , ಮಧಯದಲಿಿ ನಿೇನ್ು ರಾಜಸಭೆಯಲಿಿ ಪಿಕಾಶ್ಸುವ ಸ್ೆ ಬಗನ್ುು ತೆ ರೆದು , ದುಯ್ೇಮಧನ್ ಹೆೇಳಿದ
ಮಾತ್ರಗೆಲಾಿ ಒಡೆಯ ಪಿಸ್ಾದ , ಅನ್ುಗಿಹವಾಗಲಿ ‘ ಎಂಬುದು ನಿನ್ಗೆ ಕಷಟವಾಗುವುದಿಲಿವೆೇ ? ” ಎಂದು ಆಮಿಷ ಒಡ್ಡಿದನ್ು

You might also like