Professional Documents
Culture Documents
Kannada MS
Kannada MS
SUBJECT: KANNADA
MARKING SCHEME
CLASS - X
(2023 - 2024)
TIME: 3 HOURS MARKS: 80
---------------------------------------------------------------------------------------------------
----
I. A.ಚಂದದ ಪಟಟಣ
II.D ಆಲ್
4. ಈ ಕೆಳಗೆ ಕೆೊಟ್ಟಿರುವ ಕುವೆಂಪು ಅವರು ಬರೆದಿರುವ ʻಹಸುರುʼ ಪದಯವನ್ುನ ಓದಿಕೆೊಂಡ್ು ಅದರ ಕೆಳಗೆ ಕೆೊಟ್ಟಿರುವ ಪರಶ್ೆನಗಳಿಗೆ
ಸರಿಯಾದ ಉತ್ತರವನ್ುನ ಆರಿಸಿ ಬರೆಯಿರಿ.
ಹಸುರು
ನ್ವರಾತ್ರಿಯ ನ್ವಧಾತ್ರಿಯ
ಈ ಶಾಯಮಲ ವನ್ಧಿಯಲಿ
ಹಸುರಾದುದೆ ಕವಿಯಾತಮಂ
ರಸಪಾನ್ ಸ್ಾುನ್ದಲಿ!
ಹಸುರಾಗಸ; ಹಸುರು ಮುಗಿಲು;
ಹಸುರು ಗದೆೆಯಾ ಬಯಲು;
ಹಸುರಿನ್ ಮಲೆ; ಹಸುರು ಕಣಿವೆ;
ಹಸುರು ಸಂಜೆಯೇ ಬಿಸಿಲ !
ಅಶ್ವೇಜದ ಶಾಲಿವನ್ದ
ಗಿಳಿಯೆದೆ ಬಣ್ಣದ ನೆ ೇಟ್;
ಅದರೆಡೆಯಲಿ ಬನ್ದಂಚ್ಲಿ
ಕೆ ನೆವೆತತಡಕೆಯ ತೆ ೇಟ್!
ಅದೆ ಹುಲಿಿನ್ ಮಕಮಲಿಿನ್
ಪೊಸಪಚ್ೆುಯ ಜಮಖಾನೆ
ಪಸರಿಸಿ ತ್ರರೆ ಮೈ ಮುಚಿುರೆ
ಬೆೇರೆ ಬಣ್ಣವನೆ ಕಾಣೆ!
ಹೆ ಸ ಹ ವಿನ್ ಕಂಪು ಹಸುರು,
ಎಲರಿನ್ ತಂಪೂ ಹಸುರು!
ಹಕಿಕಯ ಕೆ ರಲಿಂಪು ಹಸುರು!
ಹಸುರು ಹಸುರಿಳೆಯುಸಿರ !
ಹಸುರತತಲ್! ಹಸುರಿತತಲ್!
ಹಸುರೆತತಲ್ ಕಡಲಿನ್ಲಿ
ಹಸರಗಟ್ಟಟತೆ ಕವಿಯಾತಮಂ
ಹಸುರನೆತತರ ಒಡಲಿನ್ಲಿ!
ಈ ಕೆಳಗಿನ್ ಪರಶ್ೆನಗಳಿಗೆ ಒಂದು ವಾಕಯದಲ್ಲಿ ಉತ್ತರ ಬರೆಯಿರಿ. 5X1 =5
I. ಕವಿಗೆ ಯಾವುವು ಹಸುರಾಗಿ ಕಾಣ್ುತತದೆ.
ಉತತರ: ಕವಿಗೆ ಆಗಸ,ಮತಗಿಲ್ತ ಗದೆೆಯ ಬಯಲ್ತ ,ಹಸತರಿನ ಮಲೆ, ಕಣಿವೆ , ಸಂಜೆಯ ಬಿಸಿಲ್ತ ಹಸಿರಾಗಿ ಕಾಣಿಸತತ್ುದೆ.
II. ಕವಿಯು ನೆ ೇಡ್ಡದ ಅಡಕೆಯ ತೆ ೇಟ್ ಎಲಿಿದೆ?
ಉತ್ತರ: ಕವಿಯು ನೆ ೇಡ್ಡದ ಅಡಕೆಯ ತೆ ೇಟ್ ಬನದಂಚಿನಲಿಲದ್.
III. ಕವಿಗೆ ಹಸುರು ಹುಲುಿ ಹೆೇಗೆ ಕಾಣ್ುತತದೆ.
ಉತತರ: ಕವಿಗೆ ಹಸುರು ಹುಲುಿ ಮಕಮಲಿಲನ ಜಮಖಾನ್ಯಂತ್ ಕಾಣುತ್ತದ್.
IV. ಆಶ್ವಯುಜ ಮಾಸದಲಿಿ ಕವಿಗೆ ಭತತದೆ ಗದೆೆಯು ಹೆೇಗೆ ಕಾಣ್ುತತದೆ.
ಉತತರ:ಆಶ್ವಯುಜ ಮಾಸದಲಿಿ ಕವಿಗೆ ಭತತದೆ ಗದೆೆಯು ಗಿಳಿಯ ಬಣಣದಂತ್ ಕಾಣುತ್ತದ್.
V. ಹಸುರು ಪದಯವನ್ುು ಬರೆದ ಕವಿ ಯಾರು?
ಉತ್ತರ: ಹಸುರು ಪದಯವನ್ುು ಬರೆದ ಕವಿ ಕುವ್ಂಪು.
SECTION -B
(ಅನವಯಿಕ ವಾಯಕರಣ ಮತ್ತು ಪ್ಠ್ಯಪ್ೂರಕ ಅಧ್ಯಯನ) = 20 ಅಂಕಗಳು.
5. ಕೆಳಗಿನ ಪ್ರತಿಯಂದತ ಬಹತ ಆಯ್ಕೆ ಪ್ರಶ್ೆುಗಳಿಗೆ ನಾಲ್ತೆ ಉತ್ುರವನತು ಕೆ ಡಲಾಗಿದೆ. ಅವುಗಳಲ್ಲಿ ಸರಿಯಾದ ಪ್ದವನತು ಆರಿಸಿ
ಬರೆಯಿರಿ. 10X1=10
I. ಕೆಳಗೆ ಕೆ ಟ್ಟಟರುವ ಸಂಧಿ – ಸಂಧಿ ಪದಗಳನ್ುು ಹೆ ಂದಿಸಿ ಬರೆಯರಿ.
A. a-3 b-4 c-2 d-1
II. ಈ ಕ್ಳಗಿನ ಪದಗಳಲಿಲ ಸರಿಯಾದ ಸಮಾಸ ಪದಗಳನುು ಹ್ ಂದಿಸಿ ಬರ್ಯಿರಿ.
C 1 ಮತ್ುತ 2
III. ʼಪೂದ್ ೇಟಮಂʼ ಎಂಬ ಪದವು ದಿವತ್ರೇಯಾ ವಿಭಕಿತಯಾದರ್ ʻಧಮಮಬುದಿಿಯುಂʼ ಎಂಬ ಪದವು ಈ ವಿಭಕಿತಯಾಗಿದ್.
C. ಪಿಥಮಾ
IV. ನ್ದಿ, ಪವಮತ : ರ ಢನಾಮ : : ವಾಯಪಾರಿ, ವಿಜ್ಞಾನಿ : -------
C. ಅನವರ್ಥಯನಾಮ
V. ʻವಿದಾ್ರ್ಥಯಗಳಳ ಆಟದ ಬಯಲಿನಲಿಲ ಆಟವನುು ಆಡ್ುವರು.ʼ - ಈ ವಾಕ್ದಲಿಲ ಕಿರಯಾಪದ -----
D. ಆಡ್ುವರು
VI. ʻಅರಿವ್ - ಹರಿವ್ʼ ಈ ಪದಗಳ ಅರ್ಥಯವ್ತಾ್ಸಗಳ ಕರಮ ಹೇಗಿವ್.
D. ಬಟ್ಟ -ಒಂದು ಬಗ್ಯ ಸ್ ಪುು
VII. ʻದೃಗುಜಲ್ʼ - ಈ ಪದದ ಸಮಾನಾರ್ಥಯಕಪದ ------
B. ಕಣಣನೇರು
VIII. ಹಮಾಲ್ಯ ಪವಯತ್ ಪರದ್ೇಶವು ಭಾರತ್ದ ಉತ್ತರ ಭಾಗದಲಿಲದ್. – ಈ ವಾಕ್ದಲಿಲ ಗ್ರ್ ಎಳ್ದ ಪದವು -------
ವಾಚಕವಾಗಿದ್.
D. ದಿಗಾವಚಕ
IX. ಕ್ಳಗ್ ಕ್ ಟ್ಟಟರುವ ತ್ತ್ಸಮ- ತ್ದಭವಗಳ ಸರಿಯಾದ ರ ಪವನುು ಗುರುತಿಸಿ ಬರ್ಯಿರಿ.
.
B. b ಮತುತ c
X. ಈ ಕ್ಳಗಿನ ಪದಗಳಲಿಲ ಗುಂಪಿಗ್ ಸ್ೇರದ ಪದವನುು ಗುರುತಿಸಿ ಬರ್ಯಿರಿ.
D. ಮಕಕಳಳ ಮರಿ
6.ಕೆಳಗಿನ್ವುಗಳನ್ುನ ಸೊಚನೆರ್ಂತ್ೆ ಬರೆಯಿರಿ. 5X1 =5
I. ಪರಸುತತ್ ದಿನಗಳಲಿಲ ಸಾಮಾನ್ವಾಗಿ ಪರತಿಯೊಬಬರ ತ್ಂತ್ರಜ್ಞಾನವನುು ಬಳಸುತಾತರ್.
II. ಮರದ ಮೇಲ್ ಹಕಿಕ ಕುಳಿತಿದ್..
III. ಕಬಡಿು ಪಂದ್ವನುು ನ್ ೇಡ್ಲ್ು ಸಾವಿರಾರು ಜನರು ಬಂದಾರು.
IV.ಈ ಕ್ಳಗಿನ ಗಾದ್ಯ ಮಾತಿನ ಅರ್ಥಯವನುು ಬರ್ಯಿರಿ.
ʼಕುಂಬಾರನಗ್ ವರುಷ್ ದ್ ಣ್್ಣಗ್ ನಮಿಷ್ʼ ಅರ್ಥಯ- ಒಂದು ಕ್ಲ್ಸವನುು ಮಾಡ್ಲ್ು ಹ್ಚುು ಸಮಯ ಬ್ೇಕು
ಹಾಳಳ ಮಾಡ್ಲ್ು ಒಂದು ಕ್ಷಣ ಸಾಕು.
ಅರ್ಥವಾ
ʼಕ ಡಿ ಬಾಳಿದರ್ ಸವಗಯಸುಖʼಅರ್ಥಯ- ಒಟ್ಟಟಗ್ ಬಾಳಿದರ್ ನಮೆಲ್ಲರ ಜಿೇವನ
ಸುಖಮಯವಾಗಿರುತ್ತದ್.(ಮಕಕಳ ಆಲ್ ೇಚನ್ ತ್ಕಕಂತ್ ಅಂಕಗಳನುು ನೇಡ್ಬ್ೇಕು)
V. ಮುಕತ ಕಂಠ –ಆಟದಲಿಲ ಗ್ದದ ಹಾಕಿ ತ್ಂಡ್ವನುು ಜನರು ಮುಕತಕಂಠದಿಂದ ಹ್ ಗಳಿದರು.
7. ಕೆಳಗಿನ ಪ್ರತಿಯಂದತ ಪ್ರಶ್ೆುಗಳಿಗೆ ನಾಲ್ತೆ ಉತ್ುರವನತು ಕೆ ಡಲಾಗಿದೆ. ಅವುಗಳಲ್ಲಿ ಸರಿಯಾದ ಪ್ದವನತು ಆರಿಸಿ ಬರೆಯಿರಿ.
5X1=5
I ʼಅನ್ಟು ದಿಸ್ಲಾಸಟ್ʼ ಈ ಪುಸತಕವನುು ಬರ್ದವರು ----------
A. ರಸಿಕನ್
II ದಾರವಿಡ್ ಕಳಗಂ ಎಂಬ ಸಂಘಟನ್ಯನುು ಹುಟುಟಹಾಕಿದವರು --------
D. ಪ್ರಿಯಾರ್
III. ಒಂದ್ೇ ಒಂದು ಗುಂಡ್ು ಸಹ ದಂಡ್ವಾಗಲಿಲ್ಲ ಎಂದು ಹ್ೇಳಿದವರು-----
C. ಜನರಲ್್ಡ್ಯರ್್
IV ಸವದ್ೇಶ ಸ ತ್ರದ ಸರಳ ಹಬಬ ಈ ಪಾಠವನುು ಬರ್ದವರು --------
A. ಶ್ವಾನಂದ ಕಳವ್
V ತ್ನಗ್ ಇಷ್ಟ ಬಂದ ಕ್ಲ್ಸ ಮಾಡ್ಲ್ು ವ್ಕಿತಗ್ ಅವಕಾಶವಿರುವುದು------ ಸಾವತ್ಂತ್ರಯವಾಗಿದ್.
A. ಕಿರಯಾ
ಭಾಗ - B (40-ಅಂಕಗಳು)
SECTION -C
(ಬರವಣಿಗೆ ಕೌಶ್ಲಯ) = 12 ಅಂಕಗಳು
8.ಪತಿಲೆೇಖನ್ 4
● ಇಂದ - ½
● ಅವರಿಗೆ - ½
● ದಿನಾಂಕ, ಸಥಳ- ½
● ಮಾನ್ಯರೆೇ, ವಿಷಯ- ½
● ಪತಿದ ಒಡಲು – 1½
● ತಮಮ ವಿಶಾವಸಿ - ½
ಅಥವಾ
● ಇಂದ - ½
• ಅವರಿಗೆ - ½
● ದಿನಾಂಕ, ಸಥಳ- ½
● ವಿಷಯ, ಉಲೆಿೇಖ- ½
● ಸವ-ವಿವರ – 1½
● ತಮಮ ವಿಶಾವಸಿ - ½
9. ವರದಿ 4
● ಶ್ೇಷಿ೯ಕೆ — ½
● ಸಥಳ ½
● ದಿನಾಂಕ - ½
● ವರದಿಯ ಒಡಲು --- 2
● ವರದಿಗಾರರ ರುಜು - - ½
10. ಪಿಬಂಧ
4
● ಪಿೇಠಿಕೆ -- 1
● ವಿಷಯ ವಿವರಣೆ – 2
● ಉಪಸಂಹಾರ/ಮುಕಾತಯ - 1
(ಪ್ಠ್ಯಗಳ ಅಧ್ಯಯನ) =28 ಅಂಕಗಳು
(ಪಠ್ಯಗಳ ಅಧಯಯನ್) =28 ಅಂಕಗಳು
11. ಈ ಕೆಳಗಿನ್ ಪಿಶೆುಗಳಿಗೆ ಎರಡು ವಾಕಯಗಳಲಿಿ ಉತತರಿಸಿರಿ. 4X2=8
I. ರಾಮನ್ು ಗಿರಿವನ್ವನ್ುು ಏನೆಂದು ಪಾಿರ್ಥಮಸಿದನ್ು?
ರಾಮನ್ು ಗಿರಿವನ್ಗಳನ್ುು ಕುರಿತು “ ಗಿರಿವನ್ಗಳೆೇ ನಾನ್ು ನಿಮಮನ್ುು ಬೆೇಡ್ಡಕೆ ಳುುವೆನ್ು .ನ್ನ್ು ಪಿಿೇತ್ರಯರಾಣಿ ಸಿೇತೆಯು
ನ್ನ್ಗೆ ದೆ ರೆಯುವಳೆೇ ? ಅವಳು ಇರುವ ಸಥಳವನ್ುು ನಿೇವು ತ್ರಳಿದಿರುವಿರೆೇ ? ನ್ನ್ು ಹೃದಯದ ಈ ದುುಃಖವು
ನಾಶ್ವಾಗುತ್ರತಲಿವಲಿ ‘ ಎಂದು ಪಾಿರ್ಥಮಸಿದನ್ು .
II. ಕೃಷಣನ್ು ಆಮಿಷಗಳನ್ುು ಒಡ್ಡಿದಾಗ ಕಣ್ಮನ್ ಮನ್ದಲಿಿ ಮ ಡ್ಡದ ಭಾವನೆಗಳೆೇನ್ು?
ಕೃಷಣನ್ು ಕಣ್ಮನಿಗೆ ಆಮಿಷಗಳನ್ುು ಒಡ್ಡಿದಾಗ ಕೆ ರಳಸ್ೆರೆ ಹಿಗಿಗದವು , ಕಂಬನಿಯು ರಭಸದಿಂದ ಮುಂದೆ ಬಂದು , ಅಧಿಕವಾಗಿ
ಕಣ್ಮನ್ು ದುುಃಖಗೆ ಂಡು ಮನ್ದೆ ಳಗೆ “ ಅಯ್ಯೇ , ದುಯ್ೇಮಧನ್ನಿಗೆ ಕೆೇಡಾಯತು ” ಎಂದನ್ು . ಹರಿಯ ಹಗೆತನ್ವು ಹೆ ಗೆ
ತೆ ೇರದೆ ಸುಟ್ುಟಹಾಕುವುದಲಿದೆ ಸುಮಮನೆ ಹೆ ೇಗುವುದೆ . ಕೃಷಣನ್ು “ ನ್ನ್ುವಂಶ್ದ ರಹಸಯವನ್ುು ತ್ರಳಿಸಿ ನ್ನ್ುನ್ುು ಕೆ ಂದನ್ು ”
ಎಂದು ಮನ್ದಲಿಿ ನೆ ಂದುಕೆ ಂಡನ್ು .
III. ಪ್ರಿಯಾರ್್ಚಳವಳಿಯ ಮುಖಾ್ಂಶಗಳನುು ಪಟ್ಟಟ ಮಾಡಿ.
ಉತ್ುರ: ವಣಾಮಶ್ಿಮ ಧಮಮದ ಪರವಾಗಿ ಕಾಂಗೆಿಸಿಿದೆ ಎಂದು ಅದಕೆಕ ಪಯಾಮಯವಾದ ದಾಿವಿಡ ಚ್ಳುವಳಿ ಎಂಬ
ಜನಾಂಗಿೇಯ ಪರಿಕಲಪನೆ ಕೆೇಂದಿಿತ ಚ್ಳುವಳಿಯನ್ುು ರ ಪಸಿದರು. ತಮಿಳು ಭಾಷೆಯನ್ುು ದಾಿವಿಡರ ಭಾಷೆ ಎಂದರು.
ಜಾತ್ರ ಮತುತ ಲಿಂಗ ತಾರತಮಯಗಳನ್ುು ವಿರೆ ೇಧಿಸಿ ಸಮಾನ್ತೆಯ ಆಶ್ಯವನ್ುು ಎತ್ರತ ಹಿಡ್ಡದರು.ಮೊದಲಿಗೆ ಆರಂಭವಾಗಿದೆ
ಬಾಿಹಮಣೆೇತರ ಚ್ಳುವಳಿಯನ್ುು ಪರಿವತ್ರಮಸಿದರು.
5. ಎಲಿ ಬಗೆಯ ಶೆ ೇಷಣೆಗಳಿಂದ ಹೆ ರಬಂದು ಸವಮಧಮಮ ಸಹಿಷುಣತೆಯ ಸಮಾಜ ರ ಪುಗೆ ಳುಬೆೇಕು ಎಂದರು.
IV.ಆಗ ಕಪೂಮರಕೆಕ ಕಾದಾಡ್ಡದ ಮನ್ಸುಿಗಳು ಮರುಗಿವೆ-ಏಕೆ?
ಆದಶ್ಮವಾಗಿದೆ ನೆಲದಲಿಿ ಆಡಂಬರ, ರಂಗು, ನಾಟ್ಕಿೇಯತೆ ಸ್ೆೇರಿಕೆ ಂಡು ಬದುಕು ಲಗಾಮಿಲಿದ ಓಟ್ ಕಿತ್ರತದೆ. ಸಂಪಿದಾಯ
ದೆೇವರ ನ್ಂಬಿಕೆಗಳಿಗಿಂತ ಹಬಬಗಳು ಖರಿೇದಿಯ ಸವಾಲು ಒಡ್ಡಿ ಮನೆ ಮನ್ಗಳನ್ುು ಕಾಡುತ್ರತವೆ. ರಾತ್ರಿ ಹಗಲಾಗಿಸುವ
ವಿದುಯತ ದಿೇಪಾಲಂಕಾರದಲಿಿ ಪರದೆೇಶ್ ಚ್ೆೈನಾ ಬಲ್ಬ ಮರೆದಿವೆ! ಆಗ ಕಪೂಮರಕೆಕ ಕಾದಾಡ್ಡದ ಮನ್ಸುಿಗಳು ಮರುಗಿವೆ.
12. ಈ ಕೆಳಗಿನ್ ಪಿಶೆುಗಳಿಗೆ 5-6 ವಾಕಯಗಳಲಿಿ ಉತತರಿಸಿ. 2X3= 6
I. ವಯಕಿತಗಳನ್ುು ಆದಶ್ಮವಾಗಿ ಸಿವೇಕರಿಸಲು ಇರುವ ತೆ ಡಕುಗಳೆೇನ್ು?
ವಯಕಿತಗಳನ್ುು ಆದಶ್ಮವಾಗಿ ಸಿವೇಕರಿಸಲು ಕೆಲವು ತೆ ಡಕುಗಳಿವೆ . ನಾವು ಯಾರನ್ುು ಸದುಗಣ್ಗಳ ಸ್ಾಕಾರ ಸವರ ಪನೆಂದ ,
ಸವಮಥಾ ಪಿಮಾದಾತ್ರೇತನೆಂದ ಭಾವಿಸುವವೇ ಆ ವಯಕಿತಯೆೇ ನ್ಮಮ ಆದಶ್ಮವಾಗಬೆೇಕು . ಇಲಿವಾದಲಿಿ ಆದಶ್ಮವೆಂದು
ಭಾವಿಸಲಪಟ್ಟ ವಯಕಿತಯಂದ ಏನಾದರ ತಪಾಪದರೆ ನಾವು ಬೆೇರೆ ಬಬನ್ನ್ುು ಹುಡುಕಬೆೇಕಾಗುತತದೆ . ಆ ಎರಡನೆಯವನ್ಲಿಿ
ದೆ ೇಷ ಕಂಡುಬಂದರೆ , ಅವನ್ ಬಗೆಗ ಇರುವ ಶ್ಿದೆಿ ಸಹ ಹಾರಿಹೆ ೇಗುವುದು ಸ್ಾವಭಾವಿಕ , ಆಗ ಮನ್ುಃ ನಾವು ಮ ರನೆಯ
ವಯಕಿತಯನ್ುು ಹುಡುಕುವಂತೆ ಆದಿೇತು , ಹಿೇಗಾದರೆ ನಿತಯವೂ ಹೆ ಸ ಹೆ ಸ ವಯಕಿತಯನ್ುು ಆದಶ್ಮಕಾಕಗಿ ಹುಡುಕುತತ
ಹೆ ರಡಬೆೇಕಾಗುತತದೆ .
II. ವಾಲಿೀಕಿ ಆಶ್ಿಮಕೆಕ ಯಜಾಾಶ್ವವು ಬಂದ ಬಗೆಯನ್ುು ವಿವರಿಸಿ.?
ಶ್ಿೇರಾಮನ್ು ಮಹಷಿಮಗಳ ಆದೆೇಶ್ದಂತೆ ಅಶ್ವಮೇಧಯಾಗವನ್ುು ಕೆೈಗೆ ಂಡು , ಶ್ತುಿಘ್ುನ್ ಬೆಂಗಾವಲಿನ್ಲಿಿ
ಯಜ್ಞಾಶ್ವವನ್ುು ಕಳುಹಿಸಿದನ್ು . ರಾಮನ್ ಆಜ್ಞೆಯಂತೆ ಹೆ ರಟ್ ಯಜ್ಞಾಶ್ವವನ್ುು ಭುಜಬಲ ಪರಾಕಿಮಿಗಳಾದ
ರಾಜರುಗಳು ತಡೆಯಲು ಹೆದರಿ ನ್ಮಸಕರಿಸಿ ಮುಂದೆ ಹೆ ೇಗಲು ಬಿಟ್ಟರು . ಹಿೇಗೆ ಯಜ್ಞಾಶ್ವವು ಭ ಮಿಯಲೆಿಲಿ
ಸಂಚ್ರಿಸುತತ ವಾಲಿೀಕಿಯ ಆಶ್ಿಮದ ತೆ ೇಟ್ದ ಹಸುರಾದ ಹುಲಿನ್ುು ತ್ರನ್ುಲು ಒಳಹೆ ಕಿಕತು .
13. ಈ ಕೆಳಗಿನ್ ಪಿಶೆುಗಳಿಗೆ ಸಂದಭಮಹಾಗ ಸ್ಾವರಸಯದೆ ಡನೆ ವಿವರಿಸಿ. 2X3= 6
I.“ಸ್ಾಮಾಜಿಕ ಕಾನ್ ನ್ುಗಳ ಹರಿಕಾರ”
ಆಯೆಕ : – ಈ ವಾಕಯವನ್ುು ‘ ಭಾಗಯಶ್ಲಿಪಗಳು ‘ ಗದಯದಲಿಿರುವ ಪಠ್ಯಪುಸತಕ ಸಮಿತ್ರಯು ಸಂಗಿಹಿಸಿ ನಿೇಡ್ಡರುವ ನಾಲವಡ್ಡ
ಕೃಷಣರಾಜ ಒಡೆಯರು ” ಭಾಗದಿಂದ ಆರಿಸಿಕೆ ಳುಲಾಗಿದೆ .
ಸಂದಭಮ : – ನಾಲವಡ್ಡ ಕೃಷಣರಾಜ ಒಡೆಯರ ಕೆ ಡುಗೆಗಳನ್ುು ವಿವರಿಸುವ ಸಂದಭಮದಲಿಿ ಲೆೇಖಕರು ಈ ಮಾತನ್ುು ಹೆೇಳಿದಾೆರೆ
. ನಾಲವಡ್ಡ ಕೃಷಣರಾಜ ಒಡೆಯರು ಸಥಳಿೇಯ ಸಂಸ್ೆಥಗಳನ್ುು ರಚಿಸಿ ಆಡಳಿತ ವಿಕೆೇಂದಿಿೇಕರಣ್ ಮಾಡ್ಡದರು . ಮೈಸ ರು
ಸಂಸ್ಾಥನ್ವನ್ುು ಮಾದರಿ ಸಂಸ್ಾಥನ್ವನಾುಗಿ ರ ಪಿಸಿದರು . ‘ ಸ್ಾಮಾಜಿಕ ಕಾನ್ ನ್ುಗಳ ಹರಿಕಾರ ‘ ಎಂದು ಹೆಸರಾದರು ,
ಸ್ಾಹಿತಯ , ಸಂಗಿೇತ , ವಾಸುತಶ್ಲಪಗಳ ಅಭಿವೃದಿಿಗೆ ಒತುತ ನಿೇಡ್ಡದರು .
ಸ್ಾವರಸಯ : – ಸವತುಃ ರಾಜರಾಗಿ ಕೆೇಂದಿಿೇಕೃತ ವಯವಸ್ೆಥಗೆ ಬದಲಾಗಿ ಆಡಳಿತದಲಿಿ ವಿಕೆೇಂದಿಿೇಕೃತ ವಯವಸ್ೆಥ ತಂದು ಸ್ಾಮಾಜಿಕ
ಕಾನ್ ನ್ುಗಳನ್ುು ಜಾರಿಗೆ ಳಿಸಿದ ಒಡೆಯರಿಗೆ ಈ ಬಿರುದು ನಿೇಡ್ಡರುವುದು ಒಪುಪವಂತಾದಾೆಗಿದೆ
ಅಥವಾ