You are on page 1of 5

ವಿಷಯ : ಕನ್ನಡ

ತರಗತಿ : 8

ದಿನ ಾಂಕ : 22 - 06 - 2022

Click to add text


ಮನೆಗೆಲಸ – ೫
ಈ] ಕ ೊಟ್ಟಿರುವ ಪ್ರಶ್ ೆಗಳಿಗ ಎಂಟು-ಹತ್ುು ವಾಕ್ಯಗಳಲ್ಲಿ ಉತ್ುರಿಸಿ.
೧) ಕ್ರಿೀಮ ಧನವಂತ್ನಾದ ಬಗ ಹ ೀಗ ? ವಿವರಿಸಿ.
ಉತ್ುರ:
ಅಬುುಲ್ ರಹೀಮನ ಕ ೊನ ಯ ಮಗ ಕ್ರಿೀಮ್ . ಕ್ರಿೀಮ್ ಆಟದಲ್ೊಿ ಪಾಠದಲ್ೊಿ ಬಹು ಚುರುಕ್ು, ಬುದ್ಧಿವಂತ್, ಹಸನುುಖಿ, ಎಲ್ಿರಿಗೊ
ಬ ೀಕಾದವನು. ಆದರ ಏನ ೊೀ ಕಾರಣದ್ಧಂದ ಅವನಿಗ ಮಗಗದಲ್ಲಿ ಅಭಿರುಚಿ. ಮನ ಯಲ್ಲಿ ಮಗಗವನುೆ ಮುಟಿಲ್ು ತ್ಂದ ಬಿಡುತ್ತುರಲ್ಲಲ್ಿ. ಮಹಾತ್ಾು
ಗಾಂಧಿಯವರ ಪ ರೀರಣ ಯಂದ ಕ ಲ್ವು ಶ್ಾಲ ಗಳಲ್ಲಿ ‘ನವಿೀನ ಶಿಕ್ಷಣ’ ಆರಂಭವಾಯತ್ು. ಆ ವಯವಸ್ ಯ ೆ ಲ್ಲಿ ವಿದಾಯರ್ಥಿಗಳಿಗ ಹಲ್ವು ತ್ರಹದ
ಔದ ೊಯೀಗಿಕ್ ಶಿಕ್ಷಣವನುೆ ಕ ೊಡುವುದು, ಕ ಲ್ವರಿಗ ಮಗಗದ ಕ ಲ್ಸವನುೆ ಕ್ಲ್ಲಸತ್ ೊಡಗಿದುರು. ಹುಡುಗ ಕ್ರಿೀಮ್ ಮಗಗದ ಕ ಲ್ಸವನುೆ ಮೀನು
ನಿೀರಿನಲ್ಲಿ ಈಜುವಷ ಿೀ ಸುಲ್ಭವಾಗಿ ಕ್ಲ್ಲತ್ು ಬಹು ನಿಪ್ುಣನಾಗಿಬಿಟಿ. ಕ್ರಿೀಮ್ ಶ್ಾಲ ಯ ಮಗಗದಲ್ಲಿ ಒಂದು ಪ್ರಿವತ್ಿನ ಯನುೆ ತ್ನೆದ ೀ
ಬುದ್ಧಿವಂತ್ತಕ ಹಾಗೊ ಕೌಶಲ್ದ್ಧಂದ ಮಾಡಿಬಿಟ್ಟಿದು. ಅದರ ಫಲ್ಸವರೊಪ್ವಾಗಿ ಸರಕಾರದ್ಧಂದ ಅವನಿಗ ಒಂದು ಬ ಳಿಿಯ ಪ್ದಕ್ವೂ ಒಂದು
ನೊರು ರೊಪಾಯಯ ಬಹುಮಾನವೂ ಬಂದವು. ತ್ಂದ ಅವನ ಮಗಗದ ಹುಚಚನುೆ ಬಿಡಿಸಬ ೀಕ ಂದು ಶ್ಾಲ ಯಂದಲ ೀ ಬಿಡಿಸಿಬಿಟಿನು. ಒಂದು
ದ್ಧನ ಶ್ಾಲ ಯ ವಾರ್ಷಿಕ ೊೀತ್ಸವದಲ್ಲಿ ನಾಟಕ್ವಿತ್ುು. ಅದರಲ್ಲಿ ಕ್ರಿೀಮನದು ಸಿರೀಪಾತ್ರ. ಅದಕ ಕಂದು ತ್ಾಯಯಂದ ಗೌಪ್ಯವಾಗಿ ಹಳ ಕಾಲ್ದ
ಚಿನೆದ ಸರವನುೆ ತ್ ಗ ದುಕ ೊಂಡ. ಆದರ ನಾಟಕ್ ಮುಗಿದ ಎಲ ೊಿೀ ಮಾಯವಾಗಿ ಹ ೊೀದ. ಸಣಣಪಾರಯದಲ ಿೀ ಮಗಗದ ಸಹಕಾರಿ
ಸಂಘವಂದನುೆ ಸ್ಾೆಪಿಸಿ ಅವನಿೀಗ ಅದರ ಅಧಯಕ್ಷನಾಗಿ ಸ್ಾಕ್ಷ್ುಿ ಯಶಸಿವಯೊ ಧನವಂತ್ನೊ ಆದನು. ಅದೊ ಅಲ್ಿದ ಮಗಗದ ಯಂತ್ರದ
ಪ್ರಯೀಗದಲ್ಲಿ ಹ ೊಸ ಹ ೊಸ ಸುಧಾರಣ ಗಳನೊೆ ಪ್ರಿವತ್ಿನ ಗಳನೊೆ ತ್ಂದು ಹ ಸರು ಮಾಡಿದನು. ಇದಕಾಕಗಿ ಅವನಿಗ ರಾಷ್ರಪ್ತ್ತಯಂದ
ಪ್ದುಭೊಷ್ಣ ಪ್ರಶಸಿುಯೊ ಲ್ಭಿಸಿತ್ು.ಹೀಗ ಕ್ರಿೀಮನು ಜೀವನದಲ್ಲಿ ಯಶಸಿವಯೂೊ, ಧನವಂತ್ನೊ ಆದನು.
೨) ರಹೀಮನಿಗ ಮಗಗದ ಬಗ ಗ ದ ವೀಷ್ ಉಂಟಾಗಲ್ು ಕಾರಣವ ೀನು?

ಅಬುುಲ್ ರಹೀಮನಿಗ ‘ಮಗಗದ ಸ್ಾಹ ೀಬ’ ಎಂದು ಹ ೀಳಿದರ ಬಹು ಸಿಟುಿ ಬರುತ್ತುತ್ುು.
“ಅನಿಷ್ಿ ಮಗಗದ ಹ ಸರ ತ್ುಬ ೀಡಿ”-“ಮಗಗವಲ್ಿ ಕ ೊರಳಿಗ ಹಗಗ!” ಎಂದು ರ ೊೀಷ್ದ್ಧಂದ
ಹ ೀಳುತ್ತುದುನು. ಏಕ ಂದರ ಅವನ ಅಜಜನ ಕಾಲ್ದಲ್ಲಿ ಬಿರಟ್ಟಷ್ರು ಅಗಗದ ವಿಲಾಯತ್ತೀ
ಮಲ್ಲಿನ ಬಟ ಿಗಳನುೆ ನಮು ದ ೀಶದಲ್ಲಿ ಹ ೀರಿಬಿಟಿರು. ಅವ ೀನ ೊೀ ನಿಜಕ್ೊಕ ನಿಕ್ೃಷ್ಿ
ವಸುುಗಳು, ಒಂದು ವಷ್ಿದ ೊಳಗ ೀ ಕ್ಳ ೀಬರಗಳಾಗಿ ಹರಕ್ು ಚಿಂದ್ಧಯಾಗುತ್ತು ದುವು.
ಒಂದ ೀ ತ್ತಂಗಳಲ್ಲಿ ಬಣಣ ವಿವಣಿವಾಗಿ ಎರಡ ೀ ತ್ತಂಗಳಲ್ಲಿ ಮಾಯವಾಗುತ್ತುತ್ುು. ಆದರ
ಜನರಿಗ ಬ ೀಕಾದುದು ಅಗಗದ ವಸುು. ಆದುರಿಂದ ಅಗಗದ ಮಾಲ್ಲನದ ೀ ಆಧಿಪ್ತ್ಯವಾಯತ್ು.
ಮಗಗದವರು ಭಿಕಾರಿಗಳಾದರು. ಅವರ ಅನೆಕ ಕ ಸಂಚಕಾರವಾಯತ್ು. ಇದರಿಂದ
ಅಬುುಲ್ ರಹೀಮನಿಗ ಬಹಳ ಕ್ಷ್ಿವಾಯತ್ು. ಅವನ ಮಗಗ ಗಳ ಲಾಿ ಧೊಳು ತ್ುಂಬಿ
ಜ ೀಡನ ಬಲ ಗಳಿಂದ ಹಾಳುಬಿದುವು. ಮನ ಯಲ್ಲಿ ಊಟಕ ಕ ಇದ ಯೀ ಇಲ್ಿವೀ
ಎಂಬಂತ್ಾಯತ್ು. ಆದುರಿಂದ ಅವನಿಗ ಮಗಗದ ಬಗ ಗ ದ ವೀಷ್ ಉಂಟಾಯತ್ು.
ಉ] ಸಂದಭಿಸಹತ್ ಸ್ಾವರಸಯವನುೆ ವಿವರಿಸಿ.
೧) “ಮಗಗವಲ್ಿ ಕ ೊರಳಿಗ ಹಗಗ!”
ಈ ವಾಕ್ಯವನುೆ ಬಾಗಲ ೊೀಡಿ ದ ೀವರಾಯ ಅವರು ಬರ ದ್ಧರುವ ಸಮಗರ ಕ್ತ್ ಗಳು ಕ್ೃತ್ತಯಂದ ತ್ ಗ ದುಕ ೊಳಿಲಾದ
‘ಮಗಗದ ಸ್ಾಹ ೀಬ’ ಎಂಬ ಗದಯಭಾಗದ್ಧಂದ ಆರಿಸಿಕ ೊಳಿಲಾಗಿದ .
ಸಂದಭಿ: ರಹೀಮನಿಗ ಮಗಗದ ಸ್ಾಹ ೀಬ ಎಂದು ಹ ೀಳಿದರ ಸಿಟುಿಬರುತ್ತುತ್ುು ಎಂದು ಹ ೀಳುವ ಸಂದಭಿದಲ್ಲಿ ಈ
ಮಾತ್ು ಬಂದ್ಧದ . ರಹೀಮನಿಗ ಮಗಗ ವ ಂದರ ದ ವೀಷ್. ಅವನನುೆ ಮಗಗದ ಸ್ಾಹ ೀಬ ಎಂದು ಕ್ರ ದರ ಅವನು
ಕ ೊೀಪ್ದ್ಧಂದ “ಅನಿಷ್ಿ ಮಗಗದ ಹ ಸರ ತ್ುಬ ೀಡಿ”-“ಮಗಗವಲ್ಿ ಕ ೊರಳಿಗ ಹಗಗ!” ಎಂದು ರ ೊೀಷ್ದ್ಧಂದ ಹ ೀಳುತ್ತುದುನು.
ಸ್ ಾರಸಯ: ಬಿರಟ್ಟಷ್ರ ವಿಲಾಯತ್ತ ಮಲ್ಲಿನ ಬಟ ಿಗಳಿಂದಾಗಿ ಕ ೈಮಗಗದ ಬಟ ಿಗಳು ಬ ಲ ಕ್ಳ ದುಕ ೊಂಡದುರಿಂದ ಅವನು
ಮಗಗದ ಬಗ ಗ ಸಿಟಾಿಗಿರುವುದು ಇಲ್ಲಿ ಸ್ಾವರಸಯವಾಗಿದ .

೨) “ಕ್ಳಿನಾದವನು, ಮನ ಬಿಟುಿ ಓಡಿ ಹ ೊೀದವನು ಮಗನ ೀ ಅಲ್ಿ”


ಈ ವಾಕ್ಯವನುೆ ಬಾಗಲ ೊೀಡಿ ದ ೀವರಾಯ ಅವರು ಬರ ದ್ಧರುವ ಸಮಗರ ಕ್ತ್ ಗಳು ಕ್ೃತ್ತಯಂದ ತ್ ಗ ದುಕ ೊಳಿಲಾದ
‘ಮಗಗದ ಸ್ಾಹ ೀಬ’ ಎಂಬ ಗದಯಭಾಗದ್ಧಂದ ಆರಿಸಿಕ ೊಳಿಲಾಗಿದ .
ಸಂದಭಿ: ಕ್ರಿೀಮನು ನಾಟಕ್ದಲ್ಲಿ ಅಲ್ಂಕಾರ ಮಾಡಿಕ ೊಳಿಲ ಂದು ತ್ಾಯಯಂದ ಹಳ ಕಾಲ್ದ ಒಂದು ಚಿನೆದ
ಸರವನುೆ ತ್ ಗ ದುಕ ೊಂಡಿದು ನು. ಆದರ ನಾಟಕ್ ಮುಗಿದ ನಂತ್ರ ಮನ ಗ ಬರಲ್ಲಲ್ಿ. ಎಲ ೊಿೀ ಮಾಯವಾಗಿ ಹ ೊೀದ. ಆ
ಸಂದಭಿದಲ್ಲಿ ಕ ೊೀಪ್ಗ ೊಂಡ ಆತ್ನ ತ್ಂದ ರಹೀಮನು ಈ ಮಾತ್ನುೆ ಹ ೀಳುತ್ಾುನ .
ಸ್ಾವರಸಯ: ರಹೀಮನ ಹಠ, ಮಗನ ನಡವಳಿಕ ಯ ಬಗ ಗ ಆತ್ನಿಗಿದು ಕ ೊೀಪ್ ಈ ಮಾತ್ತನಲ್ಲಿ ಸ್ಾವರಸಯವಾಗಿ
ಮೊಡಿಬಂದ್ಧದ .
೩) “ನಿಮು ಹಳ ಯ ಶಿಷ್ಯನಿಗ ಇದ ೊಂದು ಉಪ್ಕಾರ ಮಾಡಿ”
ಈ ವಾಕ್ಯವನುೆ ಬಾಗಲ ೊೀಡಿ ದ ೀವರಾಯ ಅವರು ಬರ ದ್ಧರುವ ಸಮಗರ ಕ್ತ್ ಗಳು ಕ್ೃತ್ತಯಂದ ತ್ ಗ ದುಕ ೊಳಿಲಾದ
‘ಮಗಗದ ಸ್ಾಹ ೀಬ’ ಎಂಬ ಗದಯಭಾಗದ್ಧಂದ ಆರಿಸಿಕ ೊಳಿಲಾಗಿದ .
ಸಂದಭಿ: ಕ್ರಿೀಮನು ಹತ್ುು ಸ್ಾವಿರ ರೊಪಾಯ ಮತ್ುು ತ್ಾಯಯ ಸರದ ೊಂದ್ಧಗ ಮನ ಗ ಬಂದಾಗ ಆತ್ನ ತ್ಂದ
ಅವನನುೆ ಮನ ಗ ಸ್ ೀರಿಸದ ಬಾಗಿಲ್ು ಮುಚಿಚದನು. ಆಗ ಕ್ರಿೀಮನು ಶಂಕ್ರಪ್ಪ ಮಾಸು ರರ ಬಳಿ ಹ ೊೀಗಿ ತ್ನೆ
ತ್ಂದ ಯಡನ ಸಂಧಾನ ಮಾಡಿಸಿರಿ ಎಂದು ಕ ೀಳಿಕ ೊಳುಿವ ಸಂದಭಿದಲ್ಲಿ ಈ ಮಾತ್ನುೆ ಹ ೀಳುತ್ಾುನ .
ಸ್ಾವರಸಯ: ಇಲ್ಲಿ ಕ್ರಿೀಮನ ಸ್ಾಧನ , ತ್ಂದ -ತ್ಾಯಯ ಮೀಲ ಇಟ್ಟಿದು ಪಿರೀತ್ತ, ಮುಖ ೊಯೀಪಾಧಾಯಯರಲ್ಲಿ ಆತ್ನು
ವಿನಂತ್ತಸಿಕ ೊಳುಿವ ರಿೀತ್ತ ಈ ಮಾತ್ತನಲ್ಲಿ ಸ್ಾವರಸಯವಾಗಿ ಮೊಡಿಬಂದ್ಧದ .

೪) “ದ ೀವರು ದ ೊಡಡವನು ದ ೀವರು ದಯಾಳು”


ಈ ವಾಕ್ಯವನುೆ ಬಾಗಲ ೊೀಡಿ ದ ೀವರಾಯ ಅವರು ಬರ ದ್ಧರುವ ಸಮಗರ ಕ್ತ್ ಗಳು ಕ್ೃತ್ತಯಂದ ತ್ ಗ ದುಕ ೊಳಿಲಾದ
‘ಮಗಗದ ಸ್ಾಹ ೀಬ’ ಎಂಬ ಗದಯಭಾಗದ್ಧಂದ ಆರಿಸಿಕ ೊಳಿಲಾಗಿದ .
ಸಂದಭಿ: ‘ನಿಮು ಮಗ ಕ್ರಿೀಮ್್‌ನಿಗ ರಾಷ್ರಪ್ತ್ತ ಅವರು ಪ್ದುಭೊಷ್ಣ ಬಿರುದನುೆ ಕ ೊಟ್ಟಿದಾುರ ’. ಆ ವಿಷ್ಯ
ಪ್ತ್ತರಕ ಯಲ್ಲಿ ಬಂದ್ಧದ ಎಂದು ಶಂಕ್ರಪ್ಪ ಅವರು ಮುದುಕ್ನಾಗಿದು ರಹೀಮನಿಗ ಹ ೀಳಿದಾಗ ರಹೀಮನು ಸಂತ್ ೊೀಷ್ದ್ಧಂದ
ಹ ಮುಪ್ಡುವ ಸಂದಭಿದಲ್ಲಿ ಈ ಮಾತ್ನುೆ ಹ ೀಳುತ್ಾುನ .
ಸ್ಾವರಸಯ: ತ್ನೆ ಮಗ ಕ್ರಿೀಮನ ಬಗ ಗ ಕ ಟಿ ಅಭಿಪಾರಯ ಹ ೊಂದ್ಧದು ರಹೀಮನಿಗ ತ್ನೆ ಮಗನ ಸ್ಾಧನ ಯನುೆ ಕ ೀಳಿ
ಅವನ ಬಗ ಗ ಹ ಮುಯ ಭಾವನ ಮೊಡಿದುು ಈ ಮಾತ್ತನಲ್ಲಿ ಸ್ಾವರಸಯಪ್ೂಣಿವಾಗಿದ .

You might also like