You are on page 1of 5

ಪಾಠ:ಯುದ್ಧ

ಕವಯಿತ್ರಿ: ಸಾರಾ ಅಬೂಬಕ್ಕರ್

ಕಾಲ: ಜೂನ್ ೩೦, ೧೯೩೬

ಸ್ಥಳ: ಕಾಸರಗ ೂೋಡು

ಕಾದ್ಂಬರಿಗಳು: ಚಂದ್ರಗಿರಿಯ ತೋರದ್ಲ್ಲಿ, ಸಹನಾ, ಕ್ದ್ನ ವಿರಾಮ, ವಜರಗಳು, ಸುಳಿಯಲ್ಲಿ ಸಿಕ್ಕವರು, ತಳ ಒಡ ದ್

ದ ೂೋಣಿಯಲ್ಲಿ,

ಕಥಾ ಸ್ಂಕಲನಗಳು: ಚಪ್ಪಲ್ಲಗಳು, ಖ ಡಾಾ, ಅರ್ಧರಾತರಯಲ್ಲಿ ಹುಟ್ಟಿದ್ ಕ್ೂಸು, ಪ್ಯಣ

ಪ್ಿಶಸ್ತಿ: ಕ್ನನಡ ಸಾಹಿತಯಪ್ರಿಷತ್ _ ನೃಪ್ತುಂಗ ಪ್ರಶಸಿಿ

ಆಕರ ಗಿಂಥ: ಚಪ್ಪಲ್ಲಗಳು

ಅ) ಕನೊಟ್ಟಿರುವ ಪ್ಿಶ್ನೆಗಳಿಗನ ಒಂದ್ು ವಾಕಯದ್ಲ್ಲಿ ಉತ್ಿರಿಸ್ತ.

೧.ರಾಹಿಲನು ಯಾರು?

ಉತಿರ: ರಾಹಿಲನು ಒಬಬ ವ ೈದ್ಯ ಸ ೈನಿಕ್.

೨.ರಾಹಿಲನು ತುತುಧಪ್ರಿಸಿಿತ ನಿವಧಹಣ ಗ ಭದ್ರವಾಗಿ ಹಿಡಿದ್ುಕ ೂಂಡಿದ ದೋನು?

ಉತಿರ: ರಾಹಿಲನು ತನನ ಕ ೈಯಲ್ಲಿದ್ದ ಔಷರ್ ಮತುಿ ತುತುಧಪ್ರಿಸಿಿತಗ ಬ ೋಕಾದ್ ಶಸರಚಿಕಿತ್ಾಾ ಸಾಮಾನುಗಳ ಪ ಟ್ಟಿಗ ಯನುನ

ಭದ್ರವಾಗಿ ಹಿಡಿದ್ುಕ ೂಂಡನು.

೩.ಗಡಿ ಪ್ಿದನೇಶಗಳಲ್ಲಿ ’ಬ್ಾಿಕ್ ಔಟ್’ ನಿಯಮವನುೆ ಏತ್ಕಾಾಗಿ ಪಾಲ್ಲಸ್ಲಾಗುತ್ಿದನ.

ಉತಿರ: ಗಡಿ ಪ್ರದ ೋಶಗಳಲ್ಲಿ ವಿಮಾನ ದಾಳಿಯಂದ್ ತಪ್ಪಪಸಿಕ ೂಳಳಲು ’ಬಾಿಕ್ ಔಟ್’ ನಿಯಮವನುನ ಪಾಲ್ಲಸಲಾಗುತಿದ .

೪.ರಾಹಿಲನು ಮುದ್ುಕಿಯ ಎದ್ುರಿಗನ ನುಡಿದ್ ಗಂಭೇರವಾದ್ ಮಾತ್ು ಯಾವುದ್ು?

ಉತಿರ: ರಾಹಿಲನು “ನಾನು ಯುದ್ಧ ಮಾಡುವ ಮೂರ್ಧರ ಕ್ಡ ಯವನಲಿ.ಸಂಕ್ಷಿಕಿಕೋಡಾದ್ ಮನುಷಯರ ಕ್ಡ ಯವನು” ಎಂದ್ು

ಗಂಭೋರವಾಗಿ ನುಡಿದ್ನು.

೫.ಯುದ್ಧದ್ ಬಗನಗನ ಮುದ್ುಕಿಯ ಅಭಪಾಿಯವನೇನು?

ಉತಿರ: “ಎಲಿರಿಗೂ ದ ೋಹಕ್ೂಕ ಮನಸಿಾಗೂ ಗಾಯ ಮಾಡುವುದ ೋ ಯುದ್ಧದ್ ಪ್ರಿ ತ್ಾನ ”? ಎಂಬುದ್ು ಯುದ್ಧದ್ ಬಗ ಗಿನ

ಮುದ್ುಕಿಯ ಅಭಪಾರಯವಾಗಿದ .

ಆ) ಕನೊಟ್ಟಿರುವ ಪ್ಿಶ್ನೆಗಳಿಗನ ಮೊರು-ನಾಲುಾ ವಾಕಯಗಳಲ್ಲಿ ಉತ್ಿರಿಸ್ತ.

೧.ಡಾಕಿರ್ ಗನ ವಿಮಾನದ್ ಪನೈಲಟ್ ಏನು ಹನೇಳಿದ್ನು?


ಉತ್ಿರ: “ಡಾಕ್ಿರ್! ರ ೋಡಿಯೋ ಸಮನಾಗಿ ಕಾಯಧನಿವಧಹಿಸುತಿಲಿ.ಗ್ರಂಡಿನ ೂಡನ ಸಂಪ್ಕ್ಧ ಬ ಳ ಸಲು ಸಾರ್ಯವಾಗುತಿಲ.ಿ

ಎಲಾಿದ್ರೂ ಹ ೋಗಾದ್ರೂ ಇಳಿಯೋಣವ ಂದ್ರ ಈ ಕ್ತಿಲ ಯಲ್ಲಿ ಏನೂ ಕಾಣಿಸಾಿ ಇಲಿವಲಿ?” ಎಂದ್ು ವಿಮಾನದ್
ಪ ೈಲಟ್ ನುಡಿದ್ನು.

೨.ಮಹಿಳನಯ ಆತ್ತನಾದ್ ಕನೇಳಿ ರಾಹಿಲನ ಮನದ್ಲ್ಲಿ ಮೊಡಿದ್ ಪ್ಿಶ್ನೆಗಳಾವುವು?

ಉತ್ಿರ: ಮಹಿಳ ಯ ಆತಧನಾದ್ ಕ ೋಳಿ ರಾಹಿಲನ ಮನದ್ಲ್ಲಿ ಈ ಪ್ರಶ್ ನಗಳು ಮೂಡಿದ್ವು

೧.ಆ ಮಹಿಳ ಯಾವ ರಿೋತಯ ಅಪಾಯದ್ಲ್ಲಿ ಸಿಲುಕಿದಾದಳ ?

೨.ಆ ಮನ ಯಳಗ ಏನು ಸಂಭವಿಸುತಿದ ?

೩.ತ್ಾನಿೋಗ ಆ ಮನ ಯ ಕ್ದ್ವನುನ ತಟ್ಟಿದ್ರ ಪ್ರಿಣಾಮ ಏನಾಗಬಹುದ್ು?

೪.ಆ ಮನ ಯಲ್ಲಿ ಯಾವ ರಿೋತಯ ಕ್ರಯಧ ನಡ ಯುತಿದ ?

ಗಡಿ ಪ್ರದ ೋಶದ್ಲ್ಲಿ ವಿಮಾನದಾಳಿಯಂದ್ ತಪ್ಪಪಸಿಕ ೂಳಳಲು ’ಬಾಿಕ್ ಔಟ್’ ನಿಯಮ

ಪಾಲ್ಲಸಲಾಗುತಿದ . ಎಂಬ ಪ್ರಶ್ ನಗಳು ಮೂಡಿದ್ವು.

೩.ಮುದ್ುಕಿಯು ರಾಹಿಲನ ಬಳಿ ಯುದ್ಧದ್ ಬಗನೆ ತ್ರರಸ್ಾಾರದಂದ್ ನುಡಿದ್ ಮಾತ್ುಗಳನೇನು?

ಉತ್ಿರ: “ನ ೂೋಡಪಾಪ, ನಾನು ಈ ಊರಿಗ ಬಂದ್ು ಐವತುಿ ವಷಧಗಳಾದ್ರೂ ಆಗಿರಬಹುದ್ು. ಮದ್ುವ ಯಾಗಿ ನವ ವರ್ುವಾಗಿ
ಈ ಊರನುನ ಪ್ರವ ೋಶಿಸಿದ .ಕ ಲವು ಕಾಲ ನ ಮಮದಿಯಂದ್ಲ ೋ ಇದ ದವು. ಜಮೋನು ಆಸಿಿ ನಮಗ ಸಾಕಾಗುವಷ್ಟಿತುಿ. ಈಗಲೂ
ಇದ ಯೆನುನ. ಆದ್ರ ನ ಮಮದಿಯಂದ್ ಬದ್ುಕ್ಲು ಈ ಜನ ಬಿಡಬ ೋಕ್ಲಿ? ಯುದ್ಧವಂತ್ , ಯುದ್ಧ!” ಎಂದ್ು ಮುದ್ುಕಿ
ತರಸಾಕರದಿಂದ್ ನುಡಿದ್ಳು.

೪. ನಿರ್ೇತವವಾಗಿರುವ ಮಗುವನುೆ ನನೊೇಡಿ ಮುದ್ುಕಿ ನಿರಾಶ್ನಯಿಂದ್ ಹನೇಳಿದನದೇನು?

ಉತ್ಿರ: “ಇಷುಿ ವಷಧಗಳಿಂದ್ಲೂ ಹಂಬಲ್ಲಸಿ ಹುಟ್ಟಿದ್ ಮಗು ಕ ೂನ ಗೂ ದ್ಕ್ಕಲ್ಲಲಿವಲಿ? ಈ ಯುದ್ಧವಿಲಿದ ಹ ೂೋಗಿದ್ದರ ನನನ
ಮಗುವನುನ ಹ ೋಗಾದ್ರೂ ಮಾಡಿ ಬದ್ುಕಿಸಿಕ ೂಳುಳತಿದ ದವಲಿ ದ ೋವರ ೋ? ಈ ಮನುಷಯರಿಗ ಎಂತಹ ಬುದಿಧ ಕ ೂಡುತಿೋಯಾ?”
ಎಂದ್ು ಮುದ್ುಕಿ ಎದ ಬಡಿದ್ುಕ ೂಂಡು ಅಳುತ್ಾಿ ನಿರಾಶ್ ಯಂದ್ ಹ ೋಳಿದ್ಳು.

ಇ) ಕನೊಟ್ಟಿರುವ ಪ್ಿಶ್ನೆಗಳಿಗನ ಎಂಟು-ಹತ್ುಿ ವಾಕಯಗಳಲ್ಲಿ ಉತ್ಿರಿಸ್ತ.

೧. ಮುದ್ುಕಿಯು ತ್ನೆ ಮಗನು ಯುದ್ಧಕನಾ ಹನೊೇದ್ ಸ್ಂದ್ರ್ತವನುೆ ಹನೇಗನ ವಿವರಿಸ್ತದ್ಳು?

ಉತ್ಿರ: “ಯುದ್ಧಕ ಕ ಹ ೂೋಗಿದಾದನ ! ನನನ ಮಗ ಇನೂನ ಚಿಕ್ಕಹುಡುಗನಾಗಿದಾದಗ ಯುದ್ಧಕ ಕ ಹ ೂೋದ್ ಅವನ ತಂದ
ಹಿಂತರುಗಲ್ಲಲಿ. ಎದ ತುಂಬ ಬೂದಿ ಮುಚಿಿದ್ ಕ ಂಡ, ಎದ ಯ ಗಾಯ ಇಂದಿಗೂ ಇದ , ನ ೂೋಡು. ಎಲಿ ದ್ುುಃರ್ ನುಂಗಿಕ ೂಂಡು
ಮಗುವನುನ ಸಾಕಿ ಸಲಹಿದ . ಮದ್ುವ ಯನೂನ ಮಾಡಿದ . ಈಗ ಐದಾರು ವಷಧಗಳ ಬಳಿಕ್ ಸ ೂಸ ಗಭಧಣಿಯಾದ್ಳು.
ಮನ ಯಲ ೂಿಂದ್ು ಪ್ುಟ್ಿ ಮಗುವಿನ ಅಳು ಕ ೋಳಲು ನನನ ಮಗನು ತುದಿಗಾಲಲ್ಲಿ ನಿಂತು ಕಾಯುತಿದ್ನ
ದ ು. ಅಷಿರಲ್ಲಿ ಬಂತು
ಯುದ್ಧ! ಅವನ ೂಮ್ಮಮ ಹಿಂತರುಗಿ ಬಂದಿದ್ದರ ಸಾಕಾಗಿತುಿ. ಈ ವಿಷಯ ತಳಿದ್ು ಅವನ ಷುಿ ಸಂಕ್ಟ್ ಪ್ಡುತ್ಾಿನ ೂೋ....” ಎಂದ್ು
ಮಗನು ಯುದ್ಧಕ ಕ ಹ ೂೋದ್ ಸಂದ್ಭಧವನುನ ವಿವರಿಸಿದ್ಳು.
೨.ರಾಹಿಲನು ಮುದ್ುಕಿಯ ಕುಟುಂಬಕೊಾ, ಮುದ್ುಕಿಯು ರಾಹಿಲನಿಗೊ ಮಾಡಿದ್ ಸ್ಹಾಯವನುೆ ಸ್ಂಕ್ಷಿಪ್ಿವಾಗಿ ವಿವರಿಸ್ತ.

ಉತ್ಿರ: ಸ ೈನಯದ್ಲ್ಲಿ ವ ೈದ್ಯನಾಗಿದ್ದ ರಾಹಿಲನು ಯುದ್ಧದ್ಲ್ಲಿ ಗಾಯಗ ೂಂಡು ಶತುರ ಸ ೈನಿಕ್ರಿಂದ್ ತಪ್ಪಪಸಿಕ ೂಂಡು ಮುದ್ುಕಿಯ
ಮನ ಗ ಬಂದಾಗ ಅವಳ ಸ ೂಸ ಹ ರಿಗ ನ ೂೋವಿನಿಂದ್ ನರಳುತಿದ್ಳ
ದ ು.ಆ ಸಮಯದ್ಲ್ಲಿ ಮುದ್ುಕಿಯ ಮಗ ಯುದ್ಧಕ ಕ
ಹ ೂೋಗಿದ್ದನು.ಯುದ್ಧದ್ ವಾತ್ಾವರಣ ಇದ್ುದದ್ರಿಂದ್ ಡಾಕ್ಿರ್ ಅಥವಾ ಸೂಲಗಿತಿಯನುನ ಕ್ರ ಯಲು ಸಾರ್ಯವಾಗದ ಮುದ್ುಕಿ
ಸಂಕ್ಟ್ಪ್ಡುತಿದ್ದಳು. ಈ ವಿಷಯವನುನ ಮುದ್ುಕಿಯಂದ್ ತಳಿದ್ ರಾಹಿಲನು “ತ್ಾನು ಒಬಬ ಡಾಕ್ಿರ್ ಆಕ ಯನುನ ಪ್ರಿೋಕ್ಷಿಸಲ ೋ”?
ಎಂದಾಗ ಅಜ್ಜಿ ಸಂತ್ ೂೋಷದಿಂದ್ ಒಪ್ಪಪಕ ೂಂಡಳು.ತನನ ಕಾಲ್ಲಗ ಪ ಟ್ಾಿಗಿದ್ದರೂ ನ ೂೋವನುನ ಸಹಿಸಿಕ ೂಂಡು ಬಹಳ ಹ ೂತುಿ
ಪ್ರಯತನಸಿ ಹ ರಿಗ ಯನುನ ಮಾಡಿಸಿದ್ನು. ಆದ್ರ ಮಗು ನಿಜ್ಜೋಧವವಾಗಿತುಿ. ಅದ್ರ ತ್ಾಯ ಬದ್ುಕಿದ್ಳು. ಹಿೋಗ ರಾಹಿಲನು
ಸ ೂಸ ಯ ಜ್ಜೋವ ಉಳಿಸಿ ಮುದ್ುಕಿಯ ಕ್ುಟ್ುಂಬಕ ಕ ಸಹಾಯ ಮಾಡಿದ್ನು.

ಮುದ್ುಕಿಯು ರಾಹಿಲನನುನ ಮನ ಯ ಒಳಗ ಸ ೋರಿಸಿ ಅವನನುನ ಮಳ ಯಂದ್ ರಕ್ಷಿಸಿದ್ಳು.ಒದ ದ ಬಟ್ ಿಗಳನುನ ನ ೂೋಡಿ ತನನ
ಮಗನ ಬಟ್ ಿಗಳನುನ ತಂದ್ು ಕ ೂಟ್ಿಳು. ನಂತರ ಕಾಲ್ಲಗ ಆರ ೈಕ ಮಾಡಿಕ ೂಳಳಲು ಒಂದ ರಡು ಪ್ುಟ್ಿ ಹಲಗ ತುಂಡುಗಳನುನ
ಕ ೂಟ್ಿಳು. ಇದ ೋ ಸಮಯಕ ಕ ಶತುರ ದ ೋಶದ್ ಸ ೈನಿಕ್ರು ರಾಹಿಲನನುನ ಹುಡುಕಿಕ ೂಂಡು ಬಂದ್ು ಮುದ್ುಕಿಯ ಮನ ಯ
ಬಾಗಿಲನುನ ಬಡಿದ್ರು. ಅವನು ತಮಮ ವಿರ ೂೋಧಿ ಸ ೈನಿಕ್ನ ಂಬ ಅವಳ ಅನುಮಾನ ನಿಜವಾಗಿತುಿ.ಅವಳು ಅವನ ಕ್ಡ
ಕ ೂೋಪ್ದಿಂದ್ ನ ೂೋಡಿದ್ಳು.ಆದ್ರ ರಾಹಿಲನು ದ್ಯನಿೋಯ ನ ೂೋಟ್ದಿಂದ್ “ಬಾಗಿಲು ತ್ ರ ಯಬ ೋಡಿ” ಎಂದ್ು ಕ ೈಸನ ನ
ಮಾಡಿದ್ನು. ಅವನು ಸಂಕ್ಷಿದ್ಲ್ಲಿ ತನನ ಸ ೂಸ ಯ ಪಾರಣ ಉಳಿಸಿದ್ದರಿಂದ್ ಮುದ್ುಕಿಯು ಅವನನುನ ಸ ೂಸ ಮಲಗಿದ್ದ
ಕ ೂೋಣ ಯಲ್ಲಿ ಮಂಚದ್ ಕ ಳಗ ಬಚಿಿಟ್ುಿ ಅಲ್ಲಿಗ ಬಂದಿದ್ದ ಸ ೈನಿಕ್ರಿಗ “ ಈ ಕ್ಡ ಯಾರೂ ಬರಲ್ಲಲಿ” ಎಂದ್ು ಸುಳುಳ ಹ ೋಳಿ
ರಾಹಿಲನನುನ ರಕ್ಷಿಸಿದ್ಳು.

೩. ಯುದ್ಧದಂದ್ ಆಗುವ ಅನಾಹುತ್ಗಳ ಬಗನೆ ನಿಮಮ ಅಭಪಾಿಯವನುೆ ಬರನಯಿರಿ.

ಯುದ್ಧ ಇತಿಹಾಸದ್ ಉದ್ಧ ಕ್ಕೂ ನಡೆದಿದೆ. ಧರ್ಮ ಪ್ರ ಚಾರ, ಜನಾಂಗ ದೆವ ೇಷ, ಬಲಪ್ರ ದ್ರ್ಮನ,
ರಾಜಯ ದಾಹ, ಮಾಂತಾದ್ ಕಾರಣಗಳಿಗೆ ಯುದ್ಧ ನಡೆದು ಅನೇಕ ಅನಹುತಗಳಿಗೆ ಕಾರಣವಾಗಿದೆ. ಆ
ಅನಹುತಗಳು ಯಾವುವಾಂದ್ರೆ

• ಯುದ್ಧ ದ್ಲ್ಲಿ ಭಾಗವಹಿಸುವ ಸೈನಿಕರಲ್ಿ ದೆ ಲ್ಕ್ಷಗಟ್ಟ ಲೆ ಸಾಮಾನ್ಯ ನಾಗರಿಕರು ಸಾಯುತ್ತಾ ರೆ.


• ಯುದ್ಧ ವು ಸೈನಿಕರಿಗೂ, ಅವರ ಕುಟುಂಬಗಳಿಗೂ ಹಾಗೂ ದೇಶಕ್ಕೂ ಹಲ್ವು
ಸಂಕಷ್ಟ ಗಳನ್ನು ತಂದೊಡ್ಡಿ ದೆ.
• ಯುದ್ಧ ದುಂದ್ ಅಪಾರ ಆಸ್ತಾ -ಪಾಸ್ತಾ , ಮನೆ-ಮಠಗಳು ಹಾಳಾಗುತ್ಾ ವೆ.
• ಯುದ್ಧ ವಾದ್ ಸ್ಥ ಳಗಳಲ್ಲಿ ಬುಂಬ್ ಗಳು ಸ್ತಡ್ಡದು ವಾಸ್ತಸುವ ಜನ್ರು, ಪಾಾ ಣಿಗಳು,ಸ್ಸ್ಯ ವಗಗ -
ಜೀವಸಂಕುಲ್ವೇ ನಾಶವಾಗುತ್ಾ ದೆ.
• ಯುದ್ಧ ದುಂದ್ ಜನ್ರಲ್ಲಿ ಮಾನ್ವೀಯ ಮೌಲ್ಯ ಗಳು ಕಡ್ಡಮೆಯಾಗಿ ಭೇದ್-ಭಾವ
ಹೆಚ್ಚಾ ಗುತ್ಾ ದೆ. ಅಲ್ಿ ದೆ ಭಯದ್ ಭಾವನೆ ಹೆಚ್ಚಾ ಗಿ ಶುಂತಿ ಕದ್ಡುತ್ಾ ದೆ.
• ಯುದ್ಧ ದುಂದಾಗಿ ದೇಶಗಳ ನ್ಡುವೆ ಆರ್ಥಗಕ ವಯ ವಸ್ಥಥ ಹದ್ಗೆಡುತ್ಾ ದೆ.
• ಸ್ಮಾಜದ್ ಸ್ಹಜ ಸ್ತಥ ತಿ ಕೆಡುತ್ಾ ದೆ. ಸ್ತರಿವಂತ್-ಬಡವರ ಅುಂತ್ರ ಹೆಚ್ಚಾ ಗುತ್ಾ ದೆ.
• ಗೆದ್ದ ವರು ಸೀತ್ವರ ಮೇಲೆ ದ್ಬಾ ಳಿಕೆ ಮಾಡುತ್ತಾ ರೆ.ಬಲ್ವಂತ್ವಾಗಿ ಮತ್-ಧಮಗಗಳ,ಜಾತಿ
ಪರಿವತ್ಗನೆ ಮಾಡುವರು.
• ಯುದ್ಧ ನ್ಡೆದ್ ಸ್ಥ ಳದ್ಲ್ಲಿ ರೀಗ-ರುಜನ್ಗಳು ಹೆಚ್ಚಾ ಗಿ ಮುಂದೆ ಹುಟಟ ವ ಮಕೂ ಳು
ಅುಂಗವಕಲ್ರಾಗಿ ಹುಟಟ ತ್ತಾ ರೆ.
ಉದಾ: ಹಿರಶಿಮಾ ಮತ್ತಾ ನಾಗಸಾಕಿ ಸ್ಥ ಳಗಳಲ್ಲಿ ಗಮನಿಸ್ಬಹುದು.
ಯುದ್ಧ ದುಂದ್ ಲಾಭಕಿೂ ುಂತ್ ನ್ಷ್ಟ ವೇ ಹೆಚ್ಚಾ ಎುಂದು ತಿಳಿದದ್ದ ರೂ ಸಾಾ ರ್ಗಮಾನ್ವ ಅದ್ನ್ನು
ಕೈಬಿಡದೆ ಅನೇಕ ಅನಾಹುತ್ಗಳಿಗೆ ಕಾರಣನಾಗಿದಾದ ನೆ.
ಈ) ಸಂದರ್ಭ ಸಹಿತ ಸ್ವಾ ರಸಯ ವನ್ನು ವಿವರಿಸಿ.

೧. “ದಯವಿಟ್ಟು ಬಾಗಿಲು ತೆಗೆಯಿರಿ ನಾನ್ನ ಗಾಯಗೊಂಡಿದ್ದ ೇನೆ”

ಉತತ ರ: ಆಯ್ಕೆ : ಈ ವಾಕಯ ವನ್ನು ‘ಸಾ ರಾ ಅಬೂಬಕೂ ರ್’ ಅವರು ರಚಿಸಿರುವ ’ಚಪ್ಪ ಲಿಗಳು’ ಎಾಂಬ
ಕಥಾಸಂಕಲನದಿಾಂದ್ ಆಯ್ದ ’ಯುದ್ಧ ’ ಎಾಂಬ ಪಾಠದಿಾಂದ್ ಆರಿಸಲಾಗಿದೆ.

ಹೇಳಿಕೆ: ಈ ಮಾತನ್ನು ರಾಹಿಲನ್ನ ಮದುಕಿಗೆ ಹೇಳುತಾಾ ನೆ.

ಸಂದರ್ಭ: ಯುದ್ಧ ದ್ಲಿಿ ಗಾಯ್ಗಾಂಡು ಸಮದ್ರ ಕ್ಕೂ ಬಿದ್ದ ರಾಹಿಲನ್ನ ಈಜುತಾಾ ದ್ಡವನ್ನು
ಸೇರುತಾಾ ನೆ. ದ್ಡದ್ಲಿಿ ದ್ದ ಒಾಂಟಿ ರ್ನೆಯ್ನ್ನು ನೇಡಿ ಅಲಿಿ ಗೆ ಬರುತಾಾ ನೆ.ರಾಹಿಲ್ ತೆವಳುತಾಾ
ಹೇಗೇ ಆ ರ್ನೆಯ್ ಮೆಟಿಿ ಲು ಹತಿಾ ಬಾಗಿಲು ಬಡಿದು “ಅಮಾಾ ಬಾಗಿಲು ತೆಗೆಯಿರಿ….” ಎಾಂದ್ನ್ನ.
“ಹಾಾಂ..ಯಾರಪಾಪ ಅದು? ಈ ರ್ಳೆಯ್ಲಿಿ , ಈ ಕತಾ ಲ ಗುಹೆಯ್ಲಿಿ …ಯಾರೂ”? ಎಾಂದು ರ್ನೆಯ್
ಒಳಗಿನಾಂದ್ ಹೆಾಂಗಸೊಬಬ ಳು ಕೇಳಿದ್ಳು. ಆಗ ರಾಹಿಲ್ “ದ್ಯ್ವಿಟ್ಟಿ ಬಾಗಿಲು ತೆಗೆಯಿರಿ.ನಾನ್ನ
ಗಾಯಗುಂಡ್ಡದೆದ ೀನೆ. ಪ್ಿ ೀಸ್....” ಎುಂದು ದ್ಯನಿೀಯವಾಗಿ ಅುಂಗಲಾಚ್ಚವ ಸಂದ್ಭಗವಾಗಿದೆ.

ಸ್ವಾ ರಸಯ : ರಾಹಿಲನ್ನ ರ್ತ್ರರ ಗಳಿಾಂದ್ ತಪ್ಪಪ ಸಿಕಾಂಡು ಬಂದು ಶತ್ತಾ ದೇಶದ್ ಮನೆಗೆ ಬಂದು ರಕ್ಷಣೆಗಾಗಿ
ಬೇಡುವುದು ಕಥೆಯಲ್ಲಿ ಸಾಾ ರಸ್ಯ ಪೂಣಗವಾಗಿ ಬಂದದೆ.

೨. “ನಾನಾಕೆಯನ್ನು ಪರಿೇಕ್ಷಿ ಸುವೆ, ನೇವು ಬಿಸಿ ನೇರು ಸಿದಧ ಪಡಿಸಿ”

ಉತತ ರ: ಆಯ್ಕೆ : ಈ ವಾಕಯ ವನ್ನು ಸಾ ರಾ ಅಬೂಬಕೂ ರ್ ಅವರು ರಚಿಸಿರುವ ’ಚಪ್ಪ ಲಿಗಳು’ ಎಾಂಬ
ಕಥಾಸಂಕಲನದಿಾಂದ್ ಆಯ್ದ ’ಯುದ್ಧ ’ ಎಾಂಬ ಪಾಠದಿಾಂದ್ ಆರಿಸಲಾಗಿದೆ.

ಹೇಳಿಕೆ: ಈ ಮಾತನ್ನು ರಾಹಿಲನ್ನ ಮದುಕಿಗೆ ಹೇಳುತಾಾ ನೆ.

ಸಂದರ್ಭ: ಮದುಕಿಯು “ನ್ನ್ು ಸಸ್ಥ ಹೆರಿಗೆಯ ಬೇನೆ ತಿನ್ನು ತಿಾ ದಾದ ಳೆ. ಸಂಜೆಯಿುಂದ್ಲೇ ನೀವು
ಪಾಾ ರಂಭವಾಗಿದೆ. ಡಾಕಟ ರನ್ನು ಅರ್ವಾ ಸೂಲ್ಗಿತಿಾ ಯನಾು ದ್ರೂ ಕರೆಯೀಣವೆುಂದ್ರೆ ಈ
ಬುಂಬುಗಳು,ಬಿ ಕ್ ಔಟ್ “ ಎುಂದು ಹೇಳಿದ್ ಸಂದ್ಭಗದ್ಲ್ಲಿ ಈ ಮೇಲ್ಲನ್ ಮಾತ್ತ ಬಂದದೆ.

ಸ್ವಾ ರಸಯ : ತ್ನ್ು ಕಾಲ್ಲಗೆ ಪೆಟ್ಟಟ ಗಿದ್ದ ರೂ ಅದ್ನ್ನು ಲೆಕಿೂ ಸ್ದೆ ಮದುಕಿಯ ಸಸ್ಥಗೆ ಹೆರಿಗೆ ಮಾಡ್ಡಸ್ಲು
ಮುಂದಾಗುವ ರಾಹಿಲ್ನ್ ವೃತಿಾ ಧಮಗ ಇಲ್ಲಿ ಸಾಾ ರಸ್ಯ ಪೂಣಗವಾಗಿ ವಯ ಕಾ ವಾಗಿದೆ.

೩. “ಯುದಧ ಕೆೆ ಹೇದ ತನ್ು ಮಗನ್ ಕಣ್ಣು ಗಳಂತೆಯೇ ಇವೆಯಲ್ಲ ?”

ಉತತ ರ: ಆಯ್ಕೆ : ಈ ವಾಕಯ ವನ್ನು ಸಾ ರಾ ಅಬೂಬಕೂ ರ್ ಅವರು ರಚಿಸಿರುವ ’ಚಪ್ಪ ಲಿಗಳು’ ಎಾಂಬ
ಕಥಾಸಂಕಲನದಿಾಂದ್ ಆಯ್ದ ’ಯುದ್ಧ ’ ಎಾಂಬ ಪಾಠದಿಾಂದ್ ಆರಿಸಲಾಗಿದೆ.

ಹೇಳಿಕೆ: ಈ ಮಾತನ್ನು ಮದುಕಿ ತ್ನ್ು ಮನ್ಸ್ತಿ ನ್ಲ್ಲಿ ಹೇಳಿಕೊಳುು ತ್ತಾಳೆ.(ಸ್ಮ ರಿಸುತ್ತಾಳೆ)

ಸಂದರ್ಭ: ತ್ನ್ು ಮನೆಯಳಗಿರುವ ರಾಹಿಲ್ನ್ನ ತ್ಮಮ ದೇಶದ್ವನ್ಲ್ಿ ತ್ಮಮ ದೇಶಕೊ ದೊಾ ೀಹ


ಬಗೆವವನ್ನ ಎುಂಬ ಸಂದೇಹ ಮೂಡ್ಡ ಕ್ಷಣಕಾಲ್ ಕಣಣ ನ್ನು ಕೆುಂಪು ಮಾಡ್ಡಕೊುಂಡಳು. ಸ್ಮೀಪದ್ಲ್ಲಿ ದ್ದ
ರಾಹಿಲ್ನ್ ಮಖ ನೀಡ್ಡದ್ಳು. ಆತ್ನ್ ಅಸ್ಹಾಯಕತೆಯ ದ್ಯನಿೀಯ ನೀಟ್ವನ್ನು ನೀಡುವ
ಸಂದ್ಭಗದ್ಲ್ಲಿ ಮೇಲ್ಲನ್ ಮಾತ್ತ ಬಂದದೆ.

ಸ್ವಾ ರಸಯ : ರಾಹಿಲ್ನ್ಲ್ಲಿ ತ್ನ್ು ಮಗನ್ನ್ನು ಕಾಣುವ ಮದುಕಿಯ ಪುತ್ಾ ವಾತ್ಿ ಲ್ಯ ಇಲ್ಲಿ ಸಾಾ ರಸ್ಯ
ಪೂಣಗವಾಗಿ ವಯ ಕಾ ವಾಗಿದೆ.

೪. “ ನ್ನ್ು ಮೊಮಮ ಗುವಿನ್ ಹೆಣವಿದ್ ಅಲ್ಲಲ ; ಅದನ್ನು ನೇಡಿ!”

ಉತತ ರ: ಆಯ್ಕೆ : ಈ ವಾಕಯ ವನ್ನು ಸಾ ರಾ ಅಬೂಬಕೂ ರ್ ಅವರು ರಚಿಸಿರುವ ’ಚಪ್ಪ ಲಿಗಳು’ ಎಾಂಬ
ಕಥಾಸಂಕಲನದಿಾಂದ್ ಆಯ್ದ ’ಯುದ್ಧ ’ ಎಾಂಬ ಪಾಠದಿಾಂದ್ ಆರಿಸಲಾಗಿದೆ.
ಹೇಳಿಕೆ: ಈ ಮಾತನ್ನು ಮದುಕಿ ಸೈನಿಕರಿಗೆ ಹೇಳಿದ್ಳು.

ಸಂದರ್ಭ: ಸೈನಿಕರ ಉಡುಪ್ನ್ಲ್ಲಿ ದ್ದ ನಾಲೊ ೈದು ಜನ್ರು “ಯಾರಾದ್ರೂ ಗಾಯಗುಂಡ ಸೈನಿಕರು
ಈ ಕಡೆ ಬಂದದಾದ ರೆಯೇ?” ಎುಂದು ಕೇಳುತ್ತಾ ಮದುಕಿಯ ಮನೆಗೆ ನ್ನಗಿಿ ದಾಗ ಮದುಕಿಯು
“ಇಲ್ಿ ವಲ್ಿ ” ಎನ್ನು ತ್ತಾಳೆ.ಆಗ ಅಧಿಕಾರಿ “ಆದ್ರೂ ಈ ಮನೆಯಲ್ಲಿ ಮೆಮ ನೀಡ್ಡ ಬಿಡ್ಡ” ಎುಂದು
ಸೈನಿಕರಿಗೆ ಅಪಪ ಣೆ ಮಾಡ್ಡದಾಗ ರಾಹಿಲ್ನ್ನ್ನು ರಕಿಿ ಸ್ಲು ಮದುಕಿ ಈ ಮೇಲ್ಲನಂತೆ ಹೇಳಿದ್ಳು.

ಸ್ವಾ ರಸಯ : ರಾಹಿಲ್ನ್ನ್ನು ರಕಿಿ ಸ್ಲು ಮದುಕಿಯ ಉಪಾಯ ಮತ್ತಾ ಮಾನ್ವೀಯತೆ ಇಲ್ಲಿ
ವಯ ಕಾ ವಾಗಿದೆ.

You might also like