You are on page 1of 9

Second Term Examination

AY 2020-2021
SUBJECT
SECOND LANGUAGE
Grade: IX Marks :80
Date :18/02/2021 Time Allowed:3 hour

INSTRUCTIONS:
• Answers to this paper must be written on the paper provided separately.
• You will not be allowed to write during the first 15 minutes.
• This time is to be spent in reading the question paper.
• The time given at the head of this paper is the time allowed for writing
the answers.
• The intended marks for the questions or parts of questions are given
alongside the questions.
• This question paper consists of 9 pages.
________________________________________________________________________

Section I (40 marks)


Attempt all questions from this section

Question.1

[15]
Write a short composition in Kannada of approximately 250
words on any
one of the following topics:
ಕೆಳಗೆ ಕೆೊಟ್ಟಿರುವ ವಿಷಯಗಳಲ್ಲಿ ನಿಮಗೆ ಬೆೇಕಾದ ಒಂದು ವಿಷಯವನ್ುು

ಆರಿಸಿಕೆೊಂಡು ಸುಮಾರು 250 ಪದಗಳ ಸಂಕ್ಷಿಪತ ಪರಬಂಧ ಬರೆಯಿರಿ:

(i) ‘‘ತಂದೆ ತಾಯಿ ಇಬ್ಬರು ಕಣ್ಣಿಗೆ ಕಾಣುವ ದೆೇವರು’’ ಈ ವಾಕಯದ ಸತಯತೆಯನ್ುು ಅರಿತು

ತಂದೆ ತಾಯಿಯನ್ುು ದೆೇವರಿಗೆ ಹೆ ೇಲಿಸಿರುವುದರ ಬ್ಗೆೆ ನಿಮ್ಮ ಮಾತುಗಳಲಿಿ ಒಂದು

ಪ್ರಬ್ಂಧ ರಚಿಸಿ.

1
(ii) “ಗಿಡವಾಗಿ ಬ್ಗೆದುು ಮ್ರವಾಗಿ ಬ್ಗಿೆೇತೆೇ?” ಈ ಗಾದೆಯನ್ುು ವಿಸತರಿಸಿ. ಈ ಗಾದೆ

ಮಾತನ್ುು ಆಧರಿಸಿ ಒಂದು ಕಥೆಯನ್ುು ಬ್ರೆಯಿರಿ.

(iii) “ಮ್ಳೆಯೇ ಜೇವನಾಧರ,ಮ್ಳೆ ಇಲ್ಿದೆ ಬೆಳೆ ಇಲ್ಿ.” ಮ್ಳೆಗಾಲ್ದ ಸಂದರ್ಭದಲಿಿ ಜನ್ರ

ಜೇವನ್ ಹೆೇಗಿರುತತದೆ. ಮ್ಳೆಯ ಅನ್ುಕ ಲ್ ಮ್ತುತ ಅನ್ನ್ುಕ ಲ್ಗಳ ಬ್ಗೆೆ ಕುರಿತಂತೆ

ಪ್ರಬ್ಂಧ ರಚಿಸಿ.

(iv) “ತಂತರಜ್ಞಾನ್ದ ಬೆಳವಣ್ಣಗೆ ಶಿಕ್ಷಣ ಕ್ೆೇತರದಲಿಿ ತಂದ ಬ್ದಲಾವಣೆ’’ ಇದು ಇಂದಿನ್ ಶಿಕ್ಷಣ

ಪ್ದಧತಿಗೆ ಹೆೇಗೆ ಪ್ೂರಕವಾಗಿದೆ ಅಥವಾ ಮಾರಕವಾಗಿದೆ ಎಂಬ್ುದನ್ುು ನಿಮ್ಮ

ಮಾತುಗಳಲಿಿ ಒಂದು ಪ್ರಬ್ಂಧ ರಚಿಸಿ.

(v) ಕೆಳಗೆ ಕೆ ಟ್ಟಿರುವ ಚಿತರವನ್ುು ಜಾಗರ ಕರಾಗಿ ಅಧಯಯನ್ ಮಾಡಿ, ಈ ಚಿತರವನ್ುು

ಆಧರಿಸಿ ಒಂದು ಕಥೆ ಅಥವಾ ಪ್ರಬ್ಂಧ ಬ್ರೆಯಿರಿ. ಚಿತರಕ ೂ ನಿಮ್ಮ ವಣಭನೆಗ

ಸಪಷ್ಿವಾದ ಸಂಬ್ಂಧವಿರಬೆೇಕು.

Question.2
Write a letter in Kannada approximately 120 words on any [7]
one of the topics
given below:
ಕೆಳಗೆ ಕೆೊಟ್ಟಿರುವ ವಿಷಯಗಳಲ್ಲಿ ನಿಮಗೆ ಬೆೇಕಾದ ಒಂದು ವಿಷಯವನ್ುು

ಆರಿಸಿಕೆೊಂಡು ಸುಮಾರು 120 ಪದಗಳಲ್ಲಿ ಒಂದು ಪತ್ರವನ್ುು ಬರೆಯಿರಿ:

(i) ‘’ಕಲೆಗಳ ಬೇಡು ನ್ಮ್ಮ ಕರುನಾಡು. ಈ ನಾಡು ವಾಸುತಶಿಲ್ಪಗಳ ತವರು.’’ ನಿೇವು ಭೆೇಟ್ಟ

ನಿೇಡಿದ ಐತಿಹಾಸಿಕ ದೆೇವಾಲ್ಯದ ಅನ್ುರ್ವಗಳನ್ುು ವಣ್ಣಭಸಿ ನಿಮ್ಮ ಗೆಳೆಯ /

ಗೆಳತಿಗೆ ಂದು ಪ್ತರ ಬ್ರೆಯಿರಿ.

2
ಅಥವಾ

(ii) ಸಾರಿಗೆ ವಯವಸೆೆ ನಿತಯಜೇವನ್ದಲಿಿ ಜನ್ರ ಪ್ರಯಾಣಕೊ ಅಗತಯವಾಗಿ ಬೆೇಕಾಗಿರುವ

ವಯವಸೆೆ. ಆದರೆ ನಿಮ್ಮ ಬ್ಡಾವಣೆಯಲಿಿ ಸರಿಯಾದ ಸಮ್ಯಕೊ ಸಾರಿಗೆ ವಯವಸೆೆ ಇಲ್ಿದ

ಕಾರಣ ಜನ್ಗಳಿಗೆ ಅನ್ನ್ುಕ ಲ್ತೆ ಉಂಟಾಗಿದೆ. ಈ ಸಮ್ಸೆಯಯನ್ುು ಕುರಿತಂತೆ

ಸಂಬ್ಂಧಪ್ಟ್ಿ ಸಾರಿಗೆ ಅಧಿಕಾರಿಗಳಿಗೆ ಒಂದು ಪ್ತರ ಬ್ರೆಯಿರಿ.

Question.3

Read the following passage carefully and answer in [10]


Kannada the questions
that follow:
ಕೆಳಗೆ ಕೆೊಟ್ಟಿರುವ ಗದಯ ಭಾಗವನ್ುು ಓದಿ, ಆನ್ಂತ್ರ ಕೆೇಳಲಾದ ಪರಶ್ೆುಗಳಿಗೆ ಉತ್ತರ

ಬರೆಯಿರಿ:

ಭಾರತದಲಿಿ ಪ್ುರಾತನ್ ಕಾಲ್ದಿಂದಲ್ ದೆೇಶಿಯ ಬಾಯಂಕುಗಳ ಮ್ ಲ್ಕ

ಅನೌಪ್ಚಾರಿಕ ಸಾಲ್ ನಿೇಡುವ ವಯವಸೆೆ ಇದೆ. ಅನೌಪ್ಚಾರಿಕ ಸಾಲ್ ವಲ್ಯವು

ದೆೇಶಿಯ ಬಾಯಂಕರರುಗಳನ್ುು ಒಳಗೆ ಂಡಿದೆ. ದೆೇಶಿಯ ಬಾಯಂಕರರನ್ುು ಶ್ಾರಫರು,

ಮ್ಹಾಜನ್ರು, ಶ್ೆೇಟ್ರು, ಸಾಹುಕಾರರು, ಚೆಟ್ಟಪಯಾರರು ಮ್ುಂತಾದ ಹೆಸರುಗಳಿಂದ

ಕರೆಯುತಾತರೆ. ಅವರು ಮ್ ಲ್ತಃ ಹಣದ ಲೆೇವಾದೆೇವಿದಾರರರಾಗಿದಾುರೆ. ಅವರ

ಜೆ ತೆಗೆ ವಾಯಪಾರಗಾರರು, ಉದೆ ಯೇಗದಾತರು ಸಂಬ್ಂಧಿಕರು ಮ್ತುತ ಸೆುೇಹಿತರು

ಸಹ ಸಾಲ್ ನಿೇಡುತಿತದುು, ಅವರ ಈವಲ್ಯದ ಭಾಗವಾಗಿದಾುರೆ.

೧೯ ನೆೇ ಶತಮಾನ್ದ ಮ್ಧಯಭಾಗದವರೆಗೆ ಭಾರತದಲಿಿ ದೆೇಶಿಯ ಬಾಯಂಕುಗಳು

ಹಣಕಾಸು ವಯವಸೆೆಯ ಕೆೇಂದರ ಭಾಗವಾಗಿದುವು. ಯುರೆ ೇಪಿನ್ ಬಾಯಂಕರರ

ಆಗಮ್ನ್ದಿಂದ ದೆೇಶಿಯ ಬಾಯಂಕರರ ಏಕಸಾಾಮ್ಯವು ತೆ ಂದರೆಗಿೇಡಾಯಿತು.

ಏಕೆಂದರೆ ಯುರೆ ೇಪಿನ್ ಬಾಯಂಕರರು ಭಾರತದಲಿಿ ಸಕಾಭರದ ರಕ್ಷಣೆ ಪ್ಡೆದಿದುರು.

ಆದಾಗ ಯ ಹಣದ ಲೆೇವಾದೆೇವಿದಾರರು ಸಾಲ್ ನಿೇಡಿಕೆಯಲಿಿ ಪ್ರಮ್ುಖ ಪಾತರ

ವಹಿಸುತಿತದುರು. ಸಾಾತಂತಾರಾನ್ಂತರ ಭಾರತ ಸಕಾಭರವು ಸಾಲ್ ನಿೇಡುವ

3
ವಯವಸೆೆಯನ್ುು ಹಣದ ಲೆೇವಾದೆೇವಿದಾರರ ಹಿಡಿತದಿಂದ ಮ್ುಕತಗೆ ಳಿಸಿ ಹಲ್ವಾರು

ಪ್ರಯತುಗಳನ್ುು ಮಾಡಿದೆ. ಸಕಾಭರವು ೧೯೬೯ ರಲಿಿ ೧೪ ಮ್ತುತ ೧೯೮೦ ರಲಿಿ ೬

ವಾಣ್ಣಜಯ ಬಾಯಂಕುಗಳನ್ುು ರಾಷ್ಟ್ರೇಕರಣ ಮಾಡಿತು. ಗಾರಮೇಣ ಭಾಗದ ಜನ್ರ ಸಾಲ್ದ

ಅಗತಯಗಳನ್ುು ಪ್ೂರೆೈಸುವುದಕಾೂಗಿ ಪ್ರತೆಯೇಕವಾಗಿ ಪಾರದೆೇಶಿಕ ಗಾರಮೇಣ

ಬಾಯಂಕುಗಳನ್ುು ಸಾೆಪಿಸಿತು. ಆದರೆ ದುರದೃಷ್ಿವಶ್ಾತ್ ಗಾರಮೇಣ

ಲೆೇವಾದೆೇವಿದಾರರು ಈಗಲ್ ಗಾರಮೇಣ ಸಾಲ್ ನಿೇಡಿಕೆಯಲಿಿ ಗಣನಿೇಯ ಪಾಲ್ನ್ುು

ಪ್ೂರೆೈಸುತಿತದಾುರೆ.

ಹಣದ ಲೆೇವಾದೆೇವಿದಾರರು ಗಾರಮೇಣ ಮ್ತುತ ನ್ಗರ ಪ್ರದೆೇಶಗಳಲಿಿ ಸಣಿ ಮ್ತುತ ಬ್ಡ

ಸಾಲ್ಗಾರರಿಗೆ ಸುಲ್ರ್ವಾಗಿ ಲ್ರ್ಯವಾಗುತಾತರೆ. ಇದೆೇ ಅವರು ಯಶಸಿಾಯಾಗಿ ತಮ್ಮ

ವಯವಹಾರ ಮ್ುಂದುವರಿಸಲ್ು ಕಾರಣವಾಗಿದೆ. ಗಾರಮೇಣ ಪ್ರದೆೇಶದಲಿಿ ಇವರ

ವಯವಹಾರ ಹೆಚಾಾಗಿಯೇ ಇದೆ. ಅವರು ಅಜ೯ಯ ಮೇಲೆ ಸಹಿ ಪ್ಡೆದು, ತಕ್ಷಣ ಸಾಲ್

ನಿೇಡುತಾತರೆ. ಆದರೆ ಲೆೇವಾದೆೇವಿದಾರರು ಅತಿಹೆಚಿಾನ್ ಬ್ಡಿಿದರವನ್ುು ವಿಧಿಸುತಾತರೆ.

ಇದೆೇ ಇವರ ಬ್ಹುದೆ ಡಿ ನ್ ಯನ್ಯತೆ. ಕೆಲ್ವು ವೆೇಳೆ ಇವರು ದಿನ್ದ ಮ್ತುತ ವಾರದ

ಆಧಾರದ ಮೇಲೆ ಬ್ಡಿಿ ವಿಧಿಸುತಾತರೆ. ಬ್ಡಿಿದರವೂ ಶ್ೆೇ.೩೪ ರಿಂದ ಶ್ೆೇ ೧೦೦ ವರೆಗೆ

ಅಥವಾ ಅದಕ್ೂಂತಲ್ ಹೆಚಿಾರುತತದೆ. ಇದು ಸಾಲ್ಗಾರನ್ ಹಣಕಾಸಿನ್ ತುತಭನ್ುು

ಅವಲ್ಂಭಿಸಿರುತತದೆ. ಬ್ಹಳಷ್ುಿ ಸಾಲ್ಗಾರರು ಸಾಲ್ದ ಬ್ಲೆಗೆ ಸಿಲ್ುಕ್ದಾುರೆ. ಅವರಿಂದ

ಏರುತಿತರುವ ಬ್ಡಿಿಯನ್ ು ಸಹ ಮ್ರುಪಾವತಿಸಲಾಗುತಿತಲ್ಿ.

ಪರಶ್ೆುಗಳು:

(i) ದೆೇಶಿಯ ಬಾಯಂಕರರನ್ುು ಯಾವ ಯಾವ ಹೆಸರುಗಳಿಂದ ಕರೆಯುತಾತರೆ? [2]

(ii) ದೆೇಶಿಯ ಬಾಯಂಕರರ‌ಏಕಸಾಾಮ್ಯಕೊ ತೆ ಂದರೆಯಾಗಲ್ು ಕಾರಣವೆೇನ್ು? ಭಾರತದಲಿಿ [2]

ಯಾವ ಬಾಯಂಕುಗಳು ಹಣಕಾಸು ವಯವಸೆೆಯ ಕೆೇಂದರ ಭಾಗವಾಗಿದುವು?

(iii) ಸಕಾಭರವು ಎಷ್ುಿ ಬಾಯಂಕುಗಳನ್ುು ಯಾವಾಗ ರಾಷ್ಟ್ರೇಕರಣ ಮಾಡಿತು? [2]

(iv) ಹಣದ ಲೆೇವಾದೆೇವಿದಾರರು ಯಾರಿಗೆ ಸುಲ್ರ್ವಾಗಿ‌ಲ್ರ್ಯವಾಗುತಾತರೆ? ಇವರು ಹೆೇಗೆ [2]

4
ಸಾಲ್ ನಿೇಡುತಾತರೆ?

(v) ಲೆೇವಾದೆೇವಿದಾರರ ಬ್ಹುದೆ ಡಿ ನ್ ಯನ್ಯತೆ ಯಾವುದು? ಇವರು ಯಾವ ರಿೇತಿಯ [2]

ಬ್ಡಿಿದರ ವಿಧಿಸುತಾತರೆ?

Question.4

Answer the following questions according to the [8]


instructions given:
ಕೆಳಗಿನ್ ಪರಶ್ೆುಗಳಿಗೆ ಸೊಚನೆಗಳಿಗೆ ಅನ್ುಸಾರವಾಗಿ ಉತ್ತರ ಬರೆಯಿರಿ:

(i) ಈ ವಾಕಯವನ್ುು ಅನ್ಯಲಿಂಗಕೊ ಬ್ದಲಿಸಿ ಬ್ರೆಯಿರಿ: [1]

ಅಗಸನ್ು ಬ್ಟೆಿಯನ್ುು ಒಗೆದನ್ು.

(ii) ಈ ಕೆಳಗಿನ್ ಯಾವುದಾದರ ಎರಡು ಪ್ದಗಳಿಗೆ ಸಮಾನಾಥಭಕ ಪ್ದಗಳನ್ುು [1]

ಬ್ರೆಯಿರಿ:

ಮ್ಂಕ, ಧಾರುಣ್ಣ, ದೆ ರೆ, ಸತಿ

(iii) ಈ ಕೆಳಗಿನ್ ವಾಕಯವನ್ುು ರ್ವಿಷ್ಯತಾೂಲ್ದಲಿಿ ಬ್ರೆಯಿರಿ: [1]

ಶ್ಾಲಿನಿ ಬ್ಹಳ ಸೆ ಗಸಾಗಿ ನ್ೃತಯವನ್ುು ಮಾಡಿದಳು.

(iv) ಈ ಕೆಳಗಿನ್ ವಾಕಯವನ್ುು ಬ್ಹುವಚನ್ಕೊ ಬ್ದಲಿಸಿ ಬ್ರೆಯಿರಿ; [1]

ಕೆ ೇತಿ ಹಣಿನ್ುು ತಿಂದಿತು.

(v) ಈ ಕೆಳಗಿನ್ ಯಾವುದಾದರ ಎರಡು ಪ್ದಗಳಿಗೆ ವಿರುದಾಧಥಭಕ ಪ್ದಗಳನ್ುು [1]

ಬ್ರೆಯಿರಿ:

ನಿರುತಾಾಹ, ಪಾಪ್, ಇಹ, ಸಿೆರ

(vi) ಬಟ್ಿ ಸೆಳಗಳಲಿಿ ಸ ಕತವಾದ ವಿರ್ಕ್ತ ಪ್ರತಯಯಗಳನ್ುು ಬ್ರೆಯಿರಿ: [1]

ತಂದೆ-ತಾಯಿಯರಿ...... ಪ್ರತಿದಿನ್ ನ್ಮ್ಸಾೂರ........ ಮಾಡಬೆೇಕು.

(vii) ಈ ಗಾದೆ ಮಾತನ್ುು ಪ್ೂಣಭಗೆ ಳಿಸಿ: [1]

ಸತಯಕೊ ಸಾವಿಲ್ಿ,‌…………………….

(viii) ಈ ಕೆಳಗಿನ್ ಯಾವುದಾದರ ಎರಡು ಪ್ದಗಳಿಗೆ ನಿಮ್ಮ ಸಾಂತ ವಾಕಯಗಳನ್ುು ರಚಿಸಿ. [1]

5
ವಿಧಿ, ಸಂದೆೇಹ, ಅಸಮಾಧಾನ್, ಗೌರವ

SECTION – B (40 Marks)

Attempt four questions from Section You must answer at least


one question each from the two books you have Studied and
any two other questions.
ಸಾಹಿತ್ಯ ಸಂಗಮ – ಸಣ್ಣಕಥೆಗಳು

SAAHITYA SANGAMA - PROSE


Question.5
Read the extract given below and answer in Kannada the [10]
questions that follow:
ಕೆಳಗೆ ಕೆೊಟ್ಟಿರುವ ಗದಯಭಾಗವನ್ುು ಓದಿ, ಆನ್ಂತ್ರ ಕೆೇಳಲಾದ ಪರಶ್ೆುಗಳಿಗೆ ಕನ್ುಡದಲ್ಲಿ

ಉತ್ತರಿಸಿ:

ನಾನ್ು ಏನ್ು ಮಾಡಬೆೇಕೆಂದು ತೆೊೇರದೆ ಎರಡು ನಿಮಿಷ ಅಲೆಿೇ ಸುಮಮನೆ ನಿಂತ್ುಬಿಟ್ೆಿ

ಎರಡು ನಿಮಿಷಗಳಲ್ಲಿ ನ್ೊರಾರು ಜನ್ ನ್ನ್ು ಎದುರಿಗೆ ಹೆೊೇದರು ಅವರೆಲ್ಿರಿಗೊ ನ್ನ್ು

ಗರುಡಗಂಬದ ಮೇಲೆ ದೃಷ್ಟಿಯಿದಿಿತೆೇ ಹೆೊರತ್ು ಮತಾತವುದರ ಮೇಲ್ೊ ಇರಲ್ಲಲ್ಿ.

ಗರುಡಗಂಬದ ದಾಸಯಯ- ಗೆೊರೊರು ರಾಮಸಾಾಮಿ ಅಯಯಂಗಾರ್

Garudagambada Dasayya - Gorooru Ramaswamy Aiyangar


(i) ಲೆೇಖಕರ ವೆೇಷ್ರ್ ಷ್ಣ ಹೆೇಗಿತುತ? [2]

(ii) ಸೆುೇಹಿತನ್ ಕೆ ಠಡಿಯಲಿಿದವ


ು ರಲಿಿ ಒಬ್ಬ ಲೆೇಖಕರ ಗೆಳೆಯನಿಗೆ ಏನೆಂದು ಬೆೈದನ್ು? [2]

(iii) ಗೆ ರ ರು ರಾಮ್ಸಾಾಮ ಅಯಯಂಗಾರ್ ಅವರ ಸಂಕ್ಷಿಪ್ತ ಪ್ರಿಚಯ ಬ್ರೆಯಿರಿ. [3]

(iv) ಕೃಷ್ಿ ಬ್ಜಾರಿನ್ ಮ್ುಂದೆ ಜನ್ರು ಲೆೇಖಕರನ್ುು ನೆ ೇಡುತಿತದಾುಗ ಅವರ ಮ್ನ್ದಲಿಿ [3]

ಮ್ ಡಿದ ಯೇಚನೆಗಳೆೇನ್ು?

Question.6

Read the extract given below and answer in Kannada the [10]
questions that follow:
ಕೆಳಗೆ ಕೆೊಟ್ಟಿರುವ ಗದಯಭಾಗವನ್ುು ಓದಿ, ಆನ್ಂತ್ರ ಕೆೇಳಲಾದ ಪರಶ್ೆುಗಳಿಗೆ ಕನ್ುಡದಲ್ಲಿ

6
ಉತ್ತರಿಸಿ:

ಆಗಲೆೇ ಹೆೊತೆತೇರಿತ್ುತ. ಹುಡುಗ ಬೆೇಗ ಬೆೇಗ ಹೆಜ್ೆೆ ಇಡುತ್ತತದ.ಿ ಇಷುಿ ವೆೇಳೆಗಾಗಲೆೇ

ಬಿೇಡಿ ಫ್ಾಯಕಿರಿಯಲ್ಲಿ ಇರಬೆೇಕಿತ್ುತ. ಆದರೆ ದಾರಿಯಲ್ಲಿ ಗೆೊೇಲ್ಲ ಆಡುತ್ತತದಿ ಗೆಳೆಯರ

ಗುಂಪಿನ್ಲ್ಲಿ ಬೆರೆತ್ು ತಾನ್ು ಗೆೊೇಳಲ್ಲ ಆಡಿದ.

ತ್ುಚೇಪ್, ತ್ುದಾಂಡ್, ತ್ುಬತ್ - ರೆಡಿೇ – ಚದುರಂಗ

TUCHIP, TUDAAND, TUBAT-REDI- CHADURANGA

(i) ಕರಿೇಮ್ ನ್ನ್ುು ಅವರ ತಂದೆ ಶ್ಾಲೆ ಬಡಿಸಲ್ು ಕಾರಣವೆೇನ್ು? [2]

(ii) ಕರಿೇಮ್ ಬೇಡಿ ಕಾರ್ಾಭನೆಯಲಿಿ ಮಾಡುತಿತದು ಕೆಲ್ಸವೆೇನಾಗಿತುತ? ವಿವರಿಸಿ. [2]

(iii) ತಿಮಾಮರೆಡಿಿ ಸವಾಲ್ನ್ುು ಸಿಾೇಕರಿಸಿದ ಕರಿೇಮ್ ಗೆಲ್ುವು ಸಾಧಿಸಿದ ಬ್ಗೆಯನ್ುು [3]

ವಿವರಿಸಿ.

(iv) ಕರಿೇಮ್ ನಿಗೆ ಜನಾಧಭನ್ನ್ ಮೇಲೆ ಅಸ ಯ ಉಂಟಾಗಲ್ು ಕಾರಣವೆೇನ್ು? [3]

Question.7
Read the extract given below and answer in Kannada [10]
thequestions that follow:
ಕೆಳಗೆ ಕೆೊಟ್ಟಿರುವ ಗದಯಭಾಗವನ್ುು ಓದಿ, ಆನ್ಂತ್ರ ಕೆೇಳಲಾದ ಪರಶ್ೆುಗಳಿಗೆ ಕನ್ುಡದಲ್ಲಿ

ಉತ್ತರಿಸಿ:

ತ್ತೇಥಥಯಾತೆರಗೆ ಹೆೊರಟ ದಯಾಮಯನಾದ ಶಿವಭೊತ್ತ ಎಂಬ ಬಾರಹಮಣ್ನ್ು

ಬಾಯಾರಿ ಅದೆೇ ಬಾವಿಗೆ ನಿೇರು ಕುಡಿಯಲ್ು ಬರುತಾತನೆ. ಆ ಬಾವಿಯಿಂದ ನಿೇರು

ಪಡೆಯಲ್ು ಒಂದು ಬಳಿಿಗೆ ತ್ನ್ು ಸಣ್ಣ ಕಳಶ ಗಿಂಡಿಯನ್ುು ಕಟ್ಟಿ ಬಾವಿಯಲ್ಲಿ ಬಿಡುತಾತನೆ.

ಶಿವಭೊತ್ತಯ ಕಥೆ – ಪಂಚತ್ಂತ್ರ

Shivabhootiya Kathe – Pancha Tantra


(i) ಹುಲಿ ಮ್ತುತ ಕಪಿ ಶಿವರ್ ತಿಯನ್ುು ಹೆೇಗೆ ಸತೂರಿಸಿದವು? [2]

(ii) ಪ್ಂಚತಂತರದಲಿಿ ಅಡಕವಾಗಿರುವ ಅಂಶಗಳು ಯಾವುವು? [2]

(iii) ಹುಲಿಯು ಶಿವರ್ ತಿಗೆ ಏನೆಂದು ಹೆೇಳಿತು? [3]

(iv) ಶಿವರ್ ತಿಗೆ ಸಪ್ಭವು ಹೆೇಗೆ ನೆರವಾಯಿತು? [3]

7
ಸಾಹಿತ್ಯ ಸಂಗಮ -ಕವನ್ಗಳು

SAAHITYA SANGAMA - POETRY

Question.8

Read the extract given below and answer in Kannada the [10]
questions that follow:
ಕೆಳಗೆ ಕೆೊಟ್ಟಿರುವ ಗದಯಭಾಗವನ್ುು ಓದಿ, ಆನ್ಂತ್ರ ಕೆೇಳಲಾದ ಪರಶ್ೆುಗಳಿಗೆ ಕನ್ುಡದಲ್ಲಿ

ಉತ್ತರಿಸಿ:

ಅನ್ಯರಲ್ಲ ಜನಿಸಿದ೯ ಅಂಗನೆಯ ಕರೆತ್ಂದು

ತ್ನ್ು ಮನೆಗವಳ ಯಜಮಾನಿಯೆನಿಸಿ

ಭಿನ್ುವಿಲ್ಿದ ಅಧಥ ದೆೇಹ ವೆನಿಸುವ ಸತ್ತಯು

ಕಣ್ಣಣನ್ಲ್ಲಿ ನೆೊೇಡಲ್ಮಮಳು ಕಾಲ್ನೆೊಯಾಾಗ

ಆರು ಹಿತ್ವರು ನಿನ್ಗೆ - ಪುರಂದರ ದಾಸರು

AARU HITAVARU NINAGE

(i) ಪ್ುರಂದರದಾಸರ ಪ್ೂವಭದ ಹೆಸರೆೇನ್ು? ಗುರುಗಳ ಹೆಸರಿನೆ ಂದಿಗೆ ಸಂಕ್ಷಿಪ್ತವಾಗಿ [2]

ಪ್ರಿಚಯಿಸಿ.?

(ii) ಮ್ನ್ುಜರಿಗೆ ದಾಸರ ಸಂದೆೇಶವೆೇನ್ು? [2]

(iii) ಯಾವ ಯಾವ ರಿೇತಿಯಲಿಿ ಸಂಪ್ತತನ್ುು ಗಳಿಸಬ್ಹುದು ಎಂದು ದಾಸರು ಹೆೇಳಿದಾುರೆ? [3]

(iv) ನಾರಿಯ ಬ್ಗೆೆ ವಾಯಮೇಹ ಕುರಿತು ದಾಸರು ಏನ್ು ಹೆೇಳಿದಾುರೆ? [3]

Question.9
Read the extract given below and answer in Kannada the [10]
questions that follow:
ಕೆಳಗೆ ಕೆೊಟ್ಟಿರುವ ಗದಯಭಾಗವನ್ುು ಓದಿ, ಆನ್ಂತ್ರ ಕೆೇಳಲಾದ ಪರಶ್ೆುಗಳಿಗೆ ಕನ್ುಡದಲ್ಲಿ

ಉತ್ತರಿಸಿ:

ಯಾರೊ ಅರಿಯದ ನೆೇಗಿಲ್ ಯೇಗಿಯೆ

8
ಲೆೊೇಕಕೆ ಅನ್ುವನಿೇಯುವನ್ು

ಹೆಸರನ್ು ಬಯಸದೆ ಅತ್ತಸುಖಕೆಳಸದೆ

ನೆೇಗಿಲ್ ಯೇಗಿ – ಕುವೆಂಪು

NEGILA YOGI - KUVEMPU

(i) ನೆೇಗಿಲ್ಯೇಗಿ ಯಾರು? ಅವನ್ು ಹೆೇಗೆ ದುಡಿಯುವನ್ು? [2]

(ii) ಲೆ ೇಕದಲಿಿ ಏನೆೇ ನ್ಡೆಯುತಿತದುರ ರೆೈತ ಏನ್ು ಮಾಡುವನ್ು? [2]

(iii) ರೆೈತರನ್ುು ಕವಿ ‘ಸೃಷ್ಟ್ಿಯ ನಿಯಮ್ದೆ ಳು ಭೆ ೇಗಿ’ ಎಂದು ಏಕೆ ಕರೆದಿದಾುರೆ? [3]

(iv) ನೆೇಗಿಲ್ನಾಶರಯದಿ ನಾಗರಿಕತೆ ಹೆೇಗೆ ಬೆಳೆಯಿತೆಂದು ಕವಿ ಹೆೇಳುತಾತರೆ? [3]

Question.10
Read the extract given below and answer in Kannada the [10]
questions that follow:
ಕೆಳಗೆ ಕೆೊಟ್ಟಿರುವ ಗದಯಭಾಗವನ್ುು ಓದಿ, ಆನ್ಂತ್ರ ಕೆೇಳಲಾದ ಪರಶ್ೆುಗಳಿಗೆ ಕನ್ುಡದಲ್ಲಿ

ಉತ್ತರಿಸಿ:

ನ್ಡೆದು ಯಾರ ಕೆೊರಳಿನ್ಲ್ಲಿ

ತ್ಡವರಿಸುವುದೆೊ ಅವರ ಪಟಿ

ಕೆೊಡೆಯರನ್ುು ಮಾಳೆೆವೆಂದು ಬಿಟಿರಲ್ಲಿಯೆ

ತ್ತರುಕನ್ ಕನ್ಸು - ಮುಪಿೆನ್ ಷಡಕ್ಷರಿ

TIRUKANA KANASU – MUPPINA SHADAKSHARI


(i) ಆಸಾೆನ್ದಲಿಿ ತಿರುಕ ತನ್ು ಮ್ಂತಿರಗೆ ಏನೆಂದು ಹೆೇಳಿದನ್ು? [2]

(ii) ತಿರುಕ ಹೆೇಗೆ ವಾಸತವತೆಗೆ ಮ್ರಳಿದನ್ು? [2]

(iii) ತಿರುಕನ್ ಹೆೇಗೆ ರಾಜಯವಾಳಿದನ್ು? [3]

(iv) ಈ ಪ್ದಯದ ನಿೇತಿಯನ್ುು ನಿಮ್ಮ ಮಾತುಗಳಲಿಿ ಬ್ರೆಯಿರಿ. [3]

*****

You might also like