೪. ಬೂದಿಯನ್ನೆ ಕೊಳದಲ್ಲಿ ಬಡುವುದರಿಿಂದ ಬದುಕು ಧನಯ ವಾಗುವುದು
ಹೇಗೆ? – ವಿವರಿಸಿ. ಉತ್ತ ರ : ನಮ್ಮ ಹೆಣದ ಬೂದಿಯನ್ನು ನಿೋರಿನಲ್ಲಿ ಬಡುವುದರಿಿಂದ ಅದು ಕೆಸರಿನೊಡನೆ ಕೂಡಿ ಫಲವತ್ತತ ದ ಮ್ಣ್ಣಾ ಗುತ್ತ ದೆ. ಅದರಲ್ಲಿ ಕಮ್ಲ ಅರಳಿದಾಗ ನಾವು ಹುಟ್ಟಾ ಸ್ವವಿನಿಿಂದ ಮುಕತ ರಾಗಿ ನಮ್ಮ ಬದುಕು ಧನಯ ವಾಗುತ್ತ ದೆ.
೫. ಸಾರ್ಥಕ ಪ್ದಯ ದ ಯಾವ ಅಿಂಶಗಳನ್ನೆ ನೀವು ಮೆಚ್ಚು ವಿರಿ?
ಉತ್ತ ರ : ಮಾನವನ್ನ ತ್ನು ಸ್ವಾ ರ್ಥ ಗುಣಗಳನ್ನು ತೊರೆದು ಪರೋಪಕಾರಿಯಾದಾಗ ಬದುಕು ಸ್ವರ್ಥಕ ಎಿಂಬ ಅಿಂಶವನ್ನು ನಾನ್ನ ಮೆಚ್ಚು ತ್ತ ೋನೆ.
೩. ಆಹುತಿ – ಕೊಡಗಿನ ಗೌರಮ್ಮ
ಅ. ಕೊಟ್ಟಿ ರುವ ಪ್ರ ಶ್ನೆ ಗಳಿಗೆ ಉತ್ತ ರಿಸಿ. .
೧. ರೈಲ್ಲನಲ್ಲಿ ಸಿಕ್ಕಿ ದ ಮುದುಕನ ಉದ್ಯ ೀಗವೇನ್ನ? ಉತ್ತ ರ : ರೈಲ್ಲನಲ್ಲಿ ಸಿಕ್ಕಿ ದ ಮುದುಕನ್ನ ಒಬಬ ರತ್ು ದ ವಾಯ ಪಾರಿ ಆಗಿದದ ನ್ನ.
೨. ಯುವಕನ್ನ ರೈಲ್ಲನಲ್ಲಿ ಸಿಕ್ಕಿ ದ ಮುದುಕನ ಮ್ನೆಗೆ ಏಕೆ ಬಂದನ್ನ?
ಉತ್ತ ರ : ಯುವಕನ್ನ ರೈಲ್ಲನಲ್ಲಿ ಸಿಕ್ಕಿ ದ ಮುದುಕನ ಮ್ಗಳು ಮ್ತ್ತತ ಸೊಸೆಗೆ ಪಾಠ ಹೇಳಿಕೊಡುವ ಕೆಲಸಕಾಿ ಗಿ ಮುದುಕನ ಮ್ನೆಗೆ ಬಂದನ್ನ.
೩. ಮುದುಕನ ಮ್ಗಳು ಮ್ತ್ತತ ಸೊಸೆಯ ಹೆಸರೇನ್ನ?
ಉತ್ತ ರ : ಮುದುಕನ ಮ್ಗಳ ಹೆಸರು ಸಿೋತ್, ಸೊಸೆಯ ಹೆಸರು ಶಿಂತಿ. ೪. ವರದಕ್ಕಿ ಣೆಯ ಪಿಶಾಚಿ ಯಾರನ್ನೆ ಬಲ್ಲ ತೆಗೆದುಕೊಿಂಡಿದೆ? ಉತ್ತ ರ : ವರದಕ್ಕಿ ಣೆಯ ಪಿಶಚಿ ಅನೇಕ ಸುಕುಮಾರಿ ಹೆಣ್ಣಾ ಮ್ಕಿ ಳನ್ನು ಬಲ್ಲ ತ್ಗೆದುಕೊಿಂಡಿದೆ.
೫. ಯುವಕನ್ನ ಬಡವರ ಹುಡುಗಿಯನ್ನೆ ಮ್ದುವೆಯಾಗದಿರಲು
ಕಾರಣಗಳೇನ್ನ? ಉತ್ತ ರ : ಯುವಕನಿಗೆ ಲಂಡನಿು ನಲ್ಲಿ ಲಾ ಕಲ್ಲತ್ತ, ಬಾಯ ರಿಸಾ ರ್ ಆಗಬೇಕೆಿಂಬ ಬಲವಾದ ಇಚ್ಚು ಯಿತ್ತತ . ಆದದ ರಿಿಂದ ಅವನ್ನ ಬಡವರ ಮ್ನೆಯ ಹುಡುಗಿಯನ್ನು ಮ್ದುವೆ ಆಗಲ್ಲಲಿ .