You are on page 1of 2

೨.

ಸಾರ್ಥಕ – ದಿನಕರ ದೇಸಾಯಿ

ಅ. ಕೊಟ್ಟಿ ರುವ ಪ್ರ ಶ್ನೆ ಗಳಿಗೆ ಉತ್ತ ರಿಸಿ. .


೧. ಗಾಳಿಯಲ್ಲಿ ಬೂದಿಯನ್ನೆ ತೂರಿದಾಗ ಎಲ್ಲಿ ಬೀಳುತ್ತ ದೆ?
ಉತ್ತ ರ : ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಭತ್ತ ಬೆಳೆಯುವ ನಾಡಿನಲ್ಲಿ
ಹೋಗಿ ಬೋಳುತ್ತ ದೆ.

೨. ಬೂದಿಯನ್ನೆ ಹೊಳೆಯಲ್ಲಿ ಹರಿಯಬಟ್ಟಿ ಗ ಯಾರಿಗೆ ಸಿಗುತ್ತ ದೆ?


ಉತ್ತ ರ : ಬೂದಿಯನ್ನು ಹಳೆಯಲ್ಲಿ ಹರಿಯಬಟ್ಟಾ ಗ ಮೋನಿನ ಬಾಯಿಗೆ ಸಿಗುತ್ತ ದೆ.

೩. ದೇಹ ಏಕೆ ವಯ ರ್ಥವಾಗಿದೆ?


ಉತ್ತ ರ : ತ್ನು ದೇಹ ಸ್ವಾ ರ್ಥವ ನೆನೆದು ವಯ ರ್ಥವಾಗಿದೆ.

೪. ಬೂದಿಯನ್ನೆ ಕೊಳದಲ್ಲಿ ಬಡುವುದರಿಿಂದ ಬದುಕು ಧನಯ ವಾಗುವುದು


ಹೇಗೆ? – ವಿವರಿಸಿ.
ಉತ್ತ ರ : ನಮ್ಮ ಹೆಣದ ಬೂದಿಯನ್ನು ನಿೋರಿನಲ್ಲಿ ಬಡುವುದರಿಿಂದ ಅದು
ಕೆಸರಿನೊಡನೆ ಕೂಡಿ ಫಲವತ್ತತ ದ ಮ್ಣ್ಣಾ ಗುತ್ತ ದೆ. ಅದರಲ್ಲಿ ಕಮ್ಲ ಅರಳಿದಾಗ
ನಾವು ಹುಟ್ಟಾ ಸ್ವವಿನಿಿಂದ ಮುಕತ ರಾಗಿ ನಮ್ಮ ಬದುಕು ಧನಯ ವಾಗುತ್ತ ದೆ.

೫. ಸಾರ್ಥಕ ಪ್ದಯ ದ ಯಾವ ಅಿಂಶಗಳನ್ನೆ ನೀವು ಮೆಚ್ಚು ವಿರಿ?


ಉತ್ತ ರ : ಮಾನವನ್ನ ತ್ನು ಸ್ವಾ ರ್ಥ ಗುಣಗಳನ್ನು ತೊರೆದು ಪರೋಪಕಾರಿಯಾದಾಗ
ಬದುಕು ಸ್ವರ್ಥಕ ಎಿಂಬ ಅಿಂಶವನ್ನು ನಾನ್ನ ಮೆಚ್ಚು ತ್ತ ೋನೆ.

೩. ಆಹುತಿ – ಕೊಡಗಿನ ಗೌರಮ್ಮ

ಅ. ಕೊಟ್ಟಿ ರುವ ಪ್ರ ಶ್ನೆ ಗಳಿಗೆ ಉತ್ತ ರಿಸಿ. .


೧. ರೈಲ್ಲನಲ್ಲಿ ಸಿಕ್ಕಿ ದ ಮುದುಕನ ಉದ್ಯ ೀಗವೇನ್ನ?
ಉತ್ತ ರ : ರೈಲ್ಲನಲ್ಲಿ ಸಿಕ್ಕಿ ದ ಮುದುಕನ್ನ ಒಬಬ ರತ್ು ದ ವಾಯ ಪಾರಿ ಆಗಿದದ ನ್ನ.

೨. ಯುವಕನ್ನ ರೈಲ್ಲನಲ್ಲಿ ಸಿಕ್ಕಿ ದ ಮುದುಕನ ಮ್ನೆಗೆ ಏಕೆ ಬಂದನ್ನ?


ಉತ್ತ ರ : ಯುವಕನ್ನ ರೈಲ್ಲನಲ್ಲಿ ಸಿಕ್ಕಿ ದ ಮುದುಕನ ಮ್ಗಳು ಮ್ತ್ತತ ಸೊಸೆಗೆ ಪಾಠ
ಹೇಳಿಕೊಡುವ ಕೆಲಸಕಾಿ ಗಿ ಮುದುಕನ ಮ್ನೆಗೆ ಬಂದನ್ನ.

೩. ಮುದುಕನ ಮ್ಗಳು ಮ್ತ್ತತ ಸೊಸೆಯ ಹೆಸರೇನ್ನ?


ಉತ್ತ ರ : ಮುದುಕನ ಮ್ಗಳ ಹೆಸರು ಸಿೋತ್, ಸೊಸೆಯ ಹೆಸರು ಶಿಂತಿ.
೪. ವರದಕ್ಕಿ ಣೆಯ ಪಿಶಾಚಿ ಯಾರನ್ನೆ ಬಲ್ಲ ತೆಗೆದುಕೊಿಂಡಿದೆ?
ಉತ್ತ ರ : ವರದಕ್ಕಿ ಣೆಯ ಪಿಶಚಿ ಅನೇಕ ಸುಕುಮಾರಿ ಹೆಣ್ಣಾ ಮ್ಕಿ ಳನ್ನು ಬಲ್ಲ
ತ್ಗೆದುಕೊಿಂಡಿದೆ.

೫. ಯುವಕನ್ನ ಬಡವರ ಹುಡುಗಿಯನ್ನೆ ಮ್ದುವೆಯಾಗದಿರಲು


ಕಾರಣಗಳೇನ್ನ?
ಉತ್ತ ರ : ಯುವಕನಿಗೆ ಲಂಡನಿು ನಲ್ಲಿ ಲಾ ಕಲ್ಲತ್ತ, ಬಾಯ ರಿಸಾ ರ್ ಆಗಬೇಕೆಿಂಬ
ಬಲವಾದ ಇಚ್ಚು ಯಿತ್ತತ .
ಆದದ ರಿಿಂದ ಅವನ್ನ ಬಡವರ ಮ್ನೆಯ ಹುಡುಗಿಯನ್ನು ಮ್ದುವೆ ಆಗಲ್ಲಲಿ .

೬. ಪ್ತಿರ ಕೆಯನ್ನೆ ತೀರಿಸಿ ವಿಜಯಳು ಅಣಣ ನಗೆ ಏನ್ನ ಹೇಳಿದಳು?

ಉತ್ತ ರ : ಪತಿಿ ಕೆಯನ್ನು ತೊೋರಿಸಿ ವಿಜಯಳು ಅಣಾ ನಿಗೆ “ ನೀಡುತಿತ ದುು ದು ನೀನ್ನ
ಕೊಿಂದ ಹುಡುಗಿಯನ್ನೆ ” ಎಿಂದು ಹೇಳಿದಳು

You might also like