Professional Documents
Culture Documents
01. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು Notes
01. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು Notes
com
ಯುವಕ ಹಳ್ಳದ ಬಳಿಗೆ ಬಂದು ಅಲ್ಲಿಯ ಸೊಬಗಿನ ದೃಶ್ಯವನ್ನು ಕಂಡು ಆಕರ್ಷಿತನಾದನು . ಜಾಗ
ತುಂಬಾಚೆನ್ನಾಗಿದೆ ಮಾಡಿ , ಎಂದುಕೊಂಡು ಅಲ್ಲಿಯೇ ಉಳಿಯುವ , ತ್ಯವನ್ನು ಮನೆಯನ್ನು ಕಟ್ಟಿದ
. ಮನೆಯ ಮುಂದೆ ತೋಟವನ್ನು ಮಾಡಿದ .
ಹುಲಿ ಯುವಕನಿಗೆ ಈ ಜಿಂಕೆ ನನ್ನ ಆಹಾರ , ಅದನ್ನು ನೀನು ರಕ್ಷಿಸುವಂತಿಲ್ಲ , ಹಾಗೆ ಮಾಡಿದರೆ
ಅರಣ್ಯ ನಿಯಮಕ್ಕೆ ವಿರೋಧ ವಾಗುತ್ತದೆ . ಆದುದರಿಂದ ಜಿಂಕೆಯನ್ನು ಬಿಟ್ಟುಕೊಡು ಎಂದಾಗ
ಯುವಕನು ಆ ಯಾರೋ ಅರಣ್ಯದ ಜಿಂಕೆಯಲ್ಲ , ಅದನ್ನು ಯಾರೂ ಸಾಕಿದ್ದಾರೆ . ಅದರ
ಗುರ್ತಿಗಾಗಿ ಜಿಂಕೆಯ ಕುತ್ತಿಗೆಯಲ್ಲಿ ಗೆಜ್ಜೆಯನ್ನು ಕಟ್ಟಿದ್ದಾರೆ . ಇದನ್ನು ತಿನ್ನಲು ನಿನಗೆ ಅಧಿಕಾರವಿಲ್ಲ
. ನಾನು ಬಿಟ್ಟುಕೊಡುವುದಿಲ್ಲ ಎಂದನು .
ಯುವಕ ತಾನು ಚುಕ್ಕಿಯನ್ನು ಹುಲಿಯ ಕೈಯಿಂದ ಪಾರು ಮಾಡಿದ ಕತೆಯನ್ನು ಹೇಳಿದ . ಹುಲಿಗೂ
ತನಗೂ ಆದ ಹೋರಾಟದ ಗಾಯದ ಗುರುತುಗಳನ್ನು ತೋರಿಸಿದ . ಮದ್ದು ಮಾಡಿದ ರೀತಿಯನ್ನು
ತಿಳಿಸಿದ . ಯಾರಿಗೆ ?
ಯುವತಿ : ಇದು ನಾವು ಸಾಕಿಕೊಂಡ ಜಿಂಕೆ ಚುಕ್ಕೆಯ ಗುರುತಿಗೆ ಇದಕ್ಕೆ ನಾವು ಚುಕ್ಕಿ ಎಂದು
ಕರೆಯುತ್ತೇವೆ . ಹುಲಿ ಅಟ್ಟಿಸಿಕೊಂಡು …..
ಹೋದಾಗ ಇದರ ಕತೆ ಮುಗಿಯಿತು ಎಂದುಕೊಂಡಿದ್ದೆವು . ಆದರೆ ನನಗೆ ನಂಬಿಕೆ ಇತ್ತು ಇಂದು
ಇದು ನನಗೆ ಸಿಕ್ಕಿದೆ . …
ಯುವಕ :
ಸಾಕುತ್ತಿದ್ದೇನೆ
ಈಗ ಕೊಡಲಾರೆ .
ಭಯ = ಹೆದರಿಕೆ , ಅಂಜಿಕೆ
ಮದು = ಔಷಧಿ
ಆ . ಕಾಡು – 2. ಜಿಂಕೆ
ಈ . ಮದ್ದು – 4 , ಕತೆ
ಉತ್ತರಗಳು : ಅ – 4 ,
ಆ.–5,
ಇ,–2,
ಈ–3,
ಉ.–6,
ಊ –1.
ಭಾಷಾಭ್ಯಾಸ
ಅ . ಅಳಗೆ ಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ ಇವುಗಳನ್ನು ಸಾಕುಪ್ರಾಣಿಗಳು ಮತ್ತು
ಕಾಡುಪ್ರಾಣಿಗಳು ಎಂದು ವಿಂಗಡಿಸಿ ಪ್ರತೇಕ ಮಾಡಿಲಿ .
ಕತ್ತೆ ಹುಲಿ
ಎಮ್ಮೆ ಹಂದಿ
ಆಡು ಕರಡಿ
ಮೇಕೆ ಜಿಂಕೆ
ನಾಯಿ ಕಾಡುಕೋಣ
ಎತ್ತು ಮಂಗ
ಕೋಳಿ ಸಿಂಹ
ಫೇಂಡಾಮೃಗ
ಚಿರತೆ
ಆನೆ
ಸಾರಂಗ
ಗುಂಪು – 1 :
ಹಸು – ಎಮ್ಮೆ
ಕರಡಿ – ಹಂದಿ
ಗುಂಪು – 2
ನಾನು – ನೀನು
ಅವನು – ರಮ್ಯ
ಯುವಕ – ಯುವತಿ
ಮುದುಕ ಅಣ್ಣ ,
ಗುಂಪು – 4
ಕತೆ , – ಕವನ
ಪೆನ್ಸಿಲು – ಕಾದಂಬರಿ ,
ಬಿಡಲಾಗಿದೆ . ಬಿಟ್ಟ ಸ್ಥಳದಲ್ಲಿ ಇರಬೇಕಾದ ಪದಗಳನ್ನು ಕತೆಯ ಕೆಳಗೆ ನೀಡಲಾಗಿದೆ .ಸೂಕ್ತ ಪದವನ್ನು ಆರಿಸಿ
ಬಿಟ್ಟ ಸ್ಥಳದಲ್ಲಿ ತುಂಬರಿ :
ಭಾಪಾ ಚಟುವಟಿಕೆ
ವ್ಯಾಕರಣ
ಅ . ಹಳ್ಳ , ಕಾಡುಕೋಣ , ಆನೆ , ಅಂಗಳ , ಕುತ್ತಿಗೆ , ಗೆಜ್ಜೆ ಇತ್ಯಾದಿ .
ಕತೆ , ಮನೆ , ಕಂಬ , ಹಾಡು , ಗಾಳಿ , ಹಳ್ಳ , ಊರು , ತೋಟ , ಜನ , ಅರಣ್ಯ ಕಾಡು , ಹುಲಿ ,
ಜಿಂಕೆ ,
ಅಭ್ಯಾಸ
ಯುವತಿ – ಹರಿಣಿ
ಕಥೆಗಾರ – ಶಿವಪ್ಪ
ಹಳ್ಳಿ – ಬೆಕಳ್ಳಿ
ನದಿ – ತುಂಗಾ
ರೂಢನಾಮ ಅಂಕಿತನಾಮ
ಅತೆ ಅರುಣ್
ಅಕ್ಕಿ ಆರತಿ
ಆಟ ಊರ್ವಶಿ
ಆಡು ಕಮಲ
ಆಕಾರ ಕಪಿಲ್
ಊಟ ಗಣೇಶ
ಉಪ್ಪು ಸಮೀರ್
ಕೋತಿ ಫಾತಿಮಾ
ಕಮಲ ಇಕ್ವಾಲ್
ಗಂಟೆ ಶಾಂತಿ
ಸಂತೆ ವಿಜಯ
ಬೆಂಚು
ಪುಸ್ತಕ
ಕಾವ್ಯ
ಕವಿ
ಡೇವಿಡ್ ಅವನು
ಮಮ್ತಾಜ್ ನೀನು
ಕಾರ್ತಿಕ್ ಅವರು
ಕಪಿಲ್ ಅವಳು
ಗಣೇಶ್ ನೀವು
ಸಮೀರ್ ಅವು
ಸ್ವರೊಪ್
ಫಾತಿಮಾ
ಇಕ್ಬಾಲ್
ಶಾಂತಿ
ರಾಜೇಶ್
ಕಾವ್ಯ
ಅವರು ನನ್ನ ತಂದೆ . ಪರಮೇಶ್ವರಪ್ಪ ಗಣೇಶನ ತಂದೆ . ಅದು ಹಣ್ಣನ್ನು ತಿನ್ನುತ್ತದೆ . ಗಿಣಿ ಹಣ್ಣನ್ನು
ತಿನ್ನುತ್ತದೆ , ಅವು ಕಾಳನ್ನು
ಇವರ ಕಿರು ಕಾದಂಬರಿಗೆ 2011 ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ
ದೊರೆತಿದೆ . ಇನ್ನೂ ಅನೇಕಾನೇಕ ಪ್ರ
ಕಣ್ಣೀರು ಸುರಿಸುತ್ತಾ ಕಾಡಿಗೆ ಹೋಗಿ ಸೊಪ್ಪು ಸದೆಯನ್ನು ತಂದು ಹಚ್ಚಿತ್ತು . ಇದರಿಂದ ಯುವಕನ
ಗಾಯ ವಾಸಿಯಾಯಿತು .
ಅಪ್ಪರಲ್ಲಿ ಅಲ್ಲಿಗೆ ಓರ್ವ ಯುವತಿ ಚುಕ್ಕಿ , ಚುಕ್ಕಿ ಎಲ್ಲಿದ್ದೀಯ ? ಎಂದು ಕರೆಯುತ್ತಾ ಬಂದಳು .
ಹೀಗೆ ಯುವಕ ಯುವತಿ ಒಂದಾಗಿ ಚುಕ್ಕಿಯ ಜೊತೆ ಸುಖವಾಗಿದ್ದರು . ಇಲ್ಲಿ ಊರು ಬೆಳೆಯಿತು .
ಈ ರೀತಿ ಪುಟ್ಟಜ್ಜಿ ತನ್ನ ಕಥೆ ಮುಗಿಸಿದಳು . ಇಂದಿನ ಮಕ್ಕಳಿಗೆ ನೇರವಾಗಿ ಗುಣಗಳ ಬಗ್ಗೆ
ಶಬ್ದದ ಅರ್ಥ :
ಸ್ವಾರಸ್ಯಕರ= ರಸಪೂರ್ಣ ,
ಆಕರ್ಷಕ =ತಮಾಷೆ
ಕತೆ = ಹಾಸ್ಯಭರಿತ ,
ವಿನೋದದ= ಕತೆ
ಸೊಪಾಲಿಟಿ = ವಿಶೇಷತೆ
ಸಾಂತ್ಯನ ‘ = ಸಮಾಧಾನ
ಮನೆಯೊಡೆಯ = ಕುಟುಂಬದ
ದಿನ
ಅವಿತು= ಬಚ್ಚಿಟ್ಟುಕೊಳ್ಳುವ
ನಿಯಮ , = ಕಾನೂನು