Professional Documents
Culture Documents
Kannada Notes
Kannada Notes
com
ಕೃತಿಕಾರರ ಪರಿಚಯ
ಡಾ . ಎಸ್ . ಎಲ್ . ಭೈರಪ್ಪ ಭಾರತದ ಪ್ರಸಿದ್ಧ ಸಾಹಿತಿ , ಕಾದಂಬರಿಕಾರರು . ಇವರು ಹಾಸನ ಜಿಲ್ಲೆಯ
ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ೨೦ ಆಗಸ್ಟ್ ೧೯೩೧ ರಲ್ಲಿ ಜನಿಸಿದರು . ಚಿನ್ನದ ಪದಕದೊಂದಿಗೆ
ಎಂ.ಎ. ಪದವಿ ಪಡೆದ ಇವರು ನಂತರ ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ
” ಸತ್ಯ ಮತ್ತು ಸೌಂದರ್ಯ ” ಮಹಾಪ್ರಬಂಧಕ್ಕೆ ಪಿಎಚ್.ಡಿ . ಪದವಿ ಪಡೆದರು . ಗುಜರಾತ್ , ದೆಹಲಿ ,
ಮೈಸೂರು – ಹೀಗೆ ಹಲವೆಡೆ ಪ್ರಾಧ್ಯಾಪಕರಾಗಿ ಕೆಲಸ – ಮಾಡಿದರು .
ಪಠ್ಯದ ಆಶಯ :
ಡಾ . ಬಿ . ಜಿ . ಎಲ್ . ಸ್ವಾಮಿ , ಕರ್ನಾಟಕದ ಪ್ರಭಯಹಿತಿಗಳಲ್ಲಿ ಒಬ್ಬರಾಗಿದ್ದರು . ಸಸ್ಯವಿಜ್ಞಾನಿಯಾಗಿ
ಕೂಡ ನ ಕಾರ್ಯ ನಿರ್ವಹಿಸುತ್ತಿದ್ದ ಇವರು , ತಮ್ಮ ಹಾಸ್ಯಬರಹಗಳಿಗೆ ಕೂಡ ಜನಜನಿತರು .
ಹಸಿರುಹೊನ್ನು , ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ , ಕಾಲೇಜು ರಂಗ ಮೊದಲಾದ ಪ್ರಸಿದ್ಧ ಕೃತಿಗಳ
ಕರ್ತೃ . ಡಿ.ವಿ.ಜಿ.ಯವರ ಮಗನಾಗಿದ್ದ ಬಿ . ಜಿ . ಎಲ್ ಸ್ವಾಮಿಯವರು ತಮ್ಮ ವೃತ್ತಿಯ ಹೊರತಾಗಿ ,
ಸಾಹಿತ್ಯ ಸಂಗೀತ ಕ್ಷೇತ್ರಗಳಲ್ಲಿ ಕೂಡ ಆಸಕ್ತಿಯನ್ನು ಹೊಂದಿದ್ದ ವ್ಯಕ್ತಿ . ಎಸ್ . ಎಲ್ . ಭೈರಪ್ಪನವರು ಈ
ಪದಗಳ ಅರ್ಥ
ಉಪೇಕ್ಷೆ – ತಾತ್ಸಾರ
ಮೇಧಾಶಕ್ತಿ – ಬುದ್ಧಿಮತ್ತೆ
ಮಾರ್ಪಾಟು – ಬದಲಾವಣೆ
ನಿಮಿತ್ತ – ಕಾರಣ
ಆಯ್ಕೆ:- ಈ ಮೇಲಿನ ವಾಕ್ಯವನ್ನು ನಾಡಿನ ಖ್ಯಾತ ಸಾಹಿತಿ ಎಸ್. ಎಲ್.ಭೈರಪ್ಪ ಬರೆದಿರುವ “ನಾನು
ಕಂಡಂತೆ ಡಾ. ಬಿ.ಜಿ.ಎಲ್.ಸ್ವಾಮಿ” ಎಂಬ ಗದ್ಯ ಪಾಠದಿಂದ ಆಯ್ದುಕೊಳ್ಳಲಾಗಿದೆ. ಪ್ರಸ್ತುತ ವಾಕ್ಯವನ್ನು
ಎಸ್.ಎಲ್.ಭೈರಪ್ಪ ಅವರು ಬಿ.ಜಿ.ಎಲ್.ಸ್ವಾಮಿಯವರಿಗೆ ನುಡಿದರು.
ಆಯ್ಕೆ:– ಈ ಮೇಲಿನ ವಾಕ್ಯವನ್ನು ನಾಡಿನ ಖ್ಯಾತ ಸಾಹಿತಿ ಎಸ್. ಎಲ್.ಭೈರಪ್ಪ ಬರೆದಿರುವ “ನಾನು
ಕಂಡಂತೆ ಡಾ. ಬಿ.ಜಿ.ಎಲ್.ಸ್ವಾಮಿ” ಎಂಬ ವ್ಯಕ್ತಿ ಚಿತ್ರಣ ಕುರಿತಾದ ಲೇಖನದಿಂದ ಆಯ್ದುಕೊಳ್ಳಲಾಗಿದೆ.
ಪ್ರಸ್ತುತ ವಾಕ್ಯವನ್ನು ಡಾ. ಬಿ.ಜಿ.ಎಲ್.ಸ್ವಾಮಿಯವರು ಲೇಖಕರನ್ನು ಉದ್ದೇಶಿಸಿ ನುಡಿದರು.
ಪ್ರಸಿದ್ದ X ಅಪ್ರಸಿದ್ದ
ಧೀರ್ಘಾಯು X ಅಲ್ಪಾಯು