You are on page 1of 4

ಅನ್ವೇಷಣ್

- ಜಿ. ಎಸ್. ಶಿವರುದ್ರಪ್ಪ

1. ಕವಿ ಜಿ.ಎಸ್.ಶಿವರುದ್ರಪ್ಪನವರು ಮೊದ್ಲು ದ್ೇವರನುು ಎಲ್ಲಿ ಹುಡುಕಿ ವಿಫಲರಾದ್ರು?


ಉ: ಕವಿ ಜಿ.ಎಸ್.ಶಿವರುದ್ರಪ್ಪನವರು ಮೊದ್ಲು ದ ೇವರನುು ಕಲುು ಮಣ್ುುಗಳ ಗುಡಿಯೊಳಗ
ಹುಡುಕಿದ್ರು.

2. ಕವಿ ಜಿ.ಎಸ್.ಎಸ್ ಅವರು ನಿಜವಾದ್ ದ್ೇವರನುು ಕಂಡದ್ುು ಎಲ್ಲಿ ? ಯಾವ ರೂಪ್ದ್ಲ್ಲಿ?


ಉ: ಕವಿ ಜಿ.ಎಸ್.ಎಸ್ ಅವರು ನಿಜವಾದ್ ದ ೇವರನುು ನಮೊೊಳಗಿರುವ ಪ್ರೇತಿ ಸ ುೇಹದ್ಲ್ಲು ಕಂಡರು.

3. ನಂದ್ನ ಮತ್ುು ಬಂಧನ ಎಂದ್ರ್ೇನು ? ಅವು ಎಲ್ಲಿವ್?


ಉ: ನಂದ್ನವ ಂದ್ರ ಉದಾಾನವನ ಬಂಧನವ ಂದ್ರ ಸ ರ . ಇವ ರಡೂ ನಮೊೊಳಗ ಇದ ಯಂದ್ು ಕವಿ
ತಿಳಿಸಿದಾಾರ .

4. ಅಮೃತ್ದ್ ಸವಿ ನಾಲಗ್ಗ್ ಯಾವಾಗ ಸಿಗುತ್ುದ್?


ಉ: ನಮೊ ಮನಸ್ಸನುು ಕಲಕದ (ಕದ್ಡದ ) ತಿಳಿಯಾಗಿಟ್ುುಕ ೂಂಡರ ಅಮೃತದ್ ಸ್ವಿ ನಾಲಗ ಗ
ಸಿಗುತತದ ಎಂದ್ು ಕವಿ ತಿಳಿಸಿದಾಾರ .

5. ಮಾನವನಲ್ಲಿ ಅಹಂ ತ್ುಂಬಿದಾಗ ಹ್ೇಗ್ ವರ್ತಿಸುತ್ಾುನ್?


ಉ: ಮಾನವನಲ್ಲು ಅಹಂ ತುಂಬಿದಾಗ ಪ್ರಸ್ಪರ ಹತಿತರವಿದ್ಾರೂ ದ್ೂರವಾಗಿ ನಿಲುುವರು.

6. ನಾಲುು ದಿನದ್ ಬದ್ುಕಿನಲ್ಲಿ ಯಾವುದ್ು ಕಷಟವಾಗಿದ್?


ಉ: ನಾಲುು ದಿನದ್ ಬದ್ುಕಿನಲ್ಲು ಹ ೂಂದಾಣಿಕ ಕಷ್ುವಾಗಿದ .
ಮೂರು ನಾಲುು ವಾಕಯಗಳಲ್ಲಿ ಉತ್ುರಿಸಿ:

1) ಕವಿ ಜಿ.ಎಸ್.ಎಸ್ ಅವರು ದ್ೇವರನುುಅನ್ವೇಷಿಸಿದ್ ಬಗ್ ಹ್ೇಗ್?

ಉ: ಕವಿ ಜಿ.ಎಸ್.ಎಸ್ ಅವರು ಮೊದ್ಲು ದ ೇವರನುು ಕಲುು ಮಣ್ುುಗಳ ಗುಡಿಯೊಳಗ


ಹುಡುಕಿದ್ರು.ಸ್ುಖ ಸ್ಂತ ೂೇಷ್ಕಾುಗಿ ,ಕಷ್ು ಪ್ರಿಹಾರಕಾುಗಿ ದ ೇವರಿಗ ಏನ ೇನ ೂೇ ಕ ೂಟ್ುು ಅಥವಾ
ಬಲ್ಲ ನಿೇಡಿ ಸ್ುಖಕಾುಗಿ ಹುಡುಕಾಡುತ ತೇವ . ಆದ್ರ ಬ ಲುದ್ ರುಚಿ ಅನುಭವಿಸಿದ್ಂತ ನಮೊ ಕಷ್ು
ಸ್ುಖಗಳನುು ನಾವ ೇ ಅನುಭವಿಸಿ, ಪ್ಡ ದ್ುಕ ೂಳಳಬ ೇಕು ಎಂಬುದ್ನುು ಅರಿತು ಕವಿ ಜಿ.ಎಸ್.ಎಸ್
ಅವರು ನಮೊೊಳಗಿರುವ ದ ೇವರನುುಅನ ವೇಷಿಸಿದ್ರು.

1) ಕವಿ ಹ್ೇಳುವಂತ್್ ಬದ್ುಕಿನಲ್ಲಿ ಯಾವುದ್ು ಕಷಟ? ಅದ್ನುು ಪ್ಡ್ಯುವುದ್ು ಹ್ೇಗ್?

ಉ: ನಮೊ ಬದ್ುಕಿನಲ್ಲು ಹ ೂಂದಾಣಿಕ ಕಷ್ು. ನಮಗ ಲು ಅತಿ ಅಭಿಮಾನವಿದ , ಗವವ ಇದ . ನಾವು


ಹ ೇಳಿದ್ುಾ ,ಮಾಡಿದ್ುಾ ಅತುಾತತಮ ಎಂಬ ಕಲಪನ ಯಲ್ಲು ನಾವು ಇನ ೂುಬಬರ ೂಡನ ಹಂಚಿಕ ೂಂಡು ,
ಹ ೂಂದಿಕ ೂಂಡು ಬದ್ುಕದ ೇ ಕಷ್ುಪ್ಡುತ ತೇವ . ದ್ುುಃಖವನುು ಅನುಭವಿಸ್ುತ ತೇವ . ಆದ್ಾರಿಂದ್ ಕವಿ
ಜಿ.ಎಸ್.ಎಸ್ ರವರು ನಮೊ ಅಹಮ್ಮೊನ ಕ ೂೇಟ ಯಂದ್ ಹ ೂರಬಂದ್ು ಹ ೂಂದಿಕ ೂಂಡು
ಬಾಳಬ ೇಕ ಂದ್ು ಕವಿ ಆಶಿಸ್ುತಾತರ .

ಸಂದ್ರ್ಿದ್ೂಡನ್ ವಿವರಿಸಿ:

1) "ಪ್ರೇತಿ ಸ ುೇಹಗಳ ಗುರುತಿಸ್ದಾದ ವು ನಮೊೊಳಗ "

ಈ ವಾಕಾವನುು ಕವಿ ಜಿ.ಎಸ್.ಎಸ್ ಅವರ ’ಗ ೂೇಡ ’ ಕವನ ಸ್ಂಕಲನದಿಂದ್ ಆಯಾ ’ಅನ ವೇಷ್ಣ ’
ಪ್ದ್ಾದಿಂದ್ ಆರಿಸಿಕ ೂಳಳಲಾಗಿದ .
ಈ ಮಾತನುು ಕವಿ ಜಿ.ಎಸ್.ಎಸ್ ರವರು ಓದ್ುಗರಿಗ ತಿಳಿಸಿದಾಾರ .

ಸ್ಂದ್ಭವ: ಕವಿ ಜಿ.ಎಸ್.ಎಸ್ ರವರು ಸ್ುಖ ಸ್ಂತ ೂೇಷ್ಕಾುಗಿ ದ ೇವರನುು ಬ ೇಡಲು ಕಲುು ಮಣ್ುುಗಳ
ಗುಡಿಗಳಲ್ಲು ಹುಡುಕಾಟ್ ನಡ ಸಿದ್ರು . ಆದ್ರ ನಮೊಲ್ಲುರುವ ಪ್ರೇತಿ ಸ ುೇಹಗಳನುು ಗುರುತಿಸ್ಲ್ಲಲುವ ಂದ್ು
ಮೇಲ್ಲನ ಸಾಲ್ಲನಲ್ಲು ಕವಿ ತಿಳಿಸಿದಾಾರ .

2) "ಅಮೃತ್ದ್ ಸವಿಯಿದ್ ನಾಲಗ್ಗ್".

ಈ ವಾಕಾವನುು ಕವಿ ಜಿ.ಎಸ್.ಎಸ್ ಅವರ ’ಗ ೂೇಡ ’ ಕವನ ಸ್ಂಕಲನದಿಂದ್ ಆಯಾ ’ಅನ ವೇಷ್ಣ ’
ಪ್ದ್ಾದಿಂದ್ ಆರಿಸಿಕ ೂಳಳಲಾಗಿದ .

ಈ ಮಾತನುು ಕವಿ ಜಿ.ಎಸ್.ಎಸ್ ರವರು ಓದ್ುಗರಿಗ ತಿಳಿಸಿದಾಾರ .

ಸ್ಂದ್ಭವ: ಉದಾಾನವನ ,ಸ ರ ಮನ ಎಲಾು ನಮೊ ಮನದ ೂಳಗ ಇದ . ದ ವೇಷಾಸ್ೂಯಗಳನುು


ತ ೂಡ ದ್ು ಹಾಕಿ ಮನಸ್ನುು ತಿಳಿಯಾಗಿಟ್ುುಕ ೂಂಡರ ನಾಲಗ ಗ ಅಮೃತದ್ ಸ್ವಿಯದ ಎಂದ್ು ಕವಿ
ತಿಳಿಸಿದಾಾರ .

3) "ಹರ್ತುರವಿದ್ೂು ದ್ೂರ ನಿಲುಿವ್ವು"

ಈ ವಾಕಾವನುು ಕವಿ ಜಿ.ಎಸ್.ಎಸ್ ಅವರ ’ಗ ೂೇಡ ’ ಕವನ ಸ್ಂಕಲನದಿಂದ್ ಆಯಾ ’ಅನ ವೇಷ್ಣ ’
ಪ್ದ್ಾದಿಂದ್ ಆರಿಸಿಕ ೂಳಳಲಾಗಿದ .

ಈ ಮಾತನುು ಕವಿ ಜಿ.ಎಸ್.ಎಸ್ ರವರು ಓದ್ುಗರಿಗ ತಿಳಿಸಿದಾಾರ .


ಸ್ಂದ್ಭವ: ನಾವು ನಮೊ ಅಹಮ್ಮೊನ ಕ ೂೇಟ ಯನುು ಕಟ್ಟುಕ ೂಂಡು ಇನ ೂುಬಬರ ೂಡನ ಹ ೂಂದಿಕ ೂಂಡು
ಬದ್ುಕದ ೇ ಕಷ್ುಪ್ಡುತ ತೇವ . ನಾವು ಗವವದಿಂದ್ ಬ ೇರ ಯವರ ಹತಿತರವಿದ್ೂಾ ನಾವು ದ್ೂರವಿರುತ ತೇವ
ಎಂದ್ು
ಕವಿ ಜಿ.ಎಸ್.ಎಸ್ ರವರು ಹ ೇಳಿದಾಾರ .

You might also like