You are on page 1of 68

01. ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ - KannadaPdf.

com

Class : 2nd Puc


Subject : Political Science
Chapter Name : ಭಾರತದ ರಾಜಕೀಯ ವ್ಯವಸ್ಥೆಯ ಉಗಮ
ಮತ್ತು ಬೆಳವಣಿಗೆ

ಒಂದು ಅಂಕದ ಪ್ರಶ್ನೆಗಳು


1. ಭಾರತ ಯಾವಾಗ ಸ್ವತಂತ್ರವಾಯಿತು ?

1947 ಆಗಷ್ಟ 15 ರಂದು

2. ಭಾರತದ ಸಂವಿಧಾನ ಯಾವಾಗ ಅಸ್ತಿತ್ವಕ್ಕೆ ಬಂದಿತು ?

1950 ಜನವರಿ 26 ರಂದು,

3. ಭಾರತ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಉದಯಿಸಿತು ?

1885

4. ಯಾವ ಕಾಯಿದೆಯು ಅಧಿಕಾರವನ್ನು ಕಂಪನಿಯಿಂದ ಕ್ರೌನ್‌ಗೆ ವರ್ಗಾಯಿಸಿತು ?

1858 ರ ಕಾಯಿದೆ

5. ಡಯಾರ್ಕಿ ಎಂದರೇನು ?

ದ್ವಿ-ಸರ್ಕಾರ ಪದ್ಧತಿ.

6. ಸೈಮನ್ ಆಯೋಗವು ಏನನ್ನು ಶಿಫಾರಸ್ಸು ಮಾಡಿತು ?

ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಬೇಕೆಂದು ಶಿಫಾರಸ್ಸು ಮಾಡಿತು.

7. ಗಡಿರೇಖೆ ಆಯೋಗದ ಅಧ್ಯಕ್ಷರು ಯಾರು ?

ಸರ್‌ಸಿರಿಲ್‌ರ‍್ಯಾಡಕ್ಲೀಫ್

Download: KannadaPDF.com https://KannadaPdf.com/


01. ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ - KannadaPdf.com

8. ಮಧ್ಯಂತರ ಸರ್ಕಾರ ಯಾವಾಗ ರಚನೆಯಾಯಿತು ?

1946 ಸಪ್ಟೆಂಬರ 2 ರಂದು

9. ವೈಸ್‌ರಾಯರವರ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರು ಯಾರು ?

ಪಂಡಿತ ಜವಾಹರಲಾಲ್ ನೆಹರು,

10, ಯಾವ ದೇಶವನ್ನು ಜಗತ್ತಿನ ಬೃಹತ್‌ಪ್ರಜಾಸತ್ತಾತ್ಮಕ ದೇಶ ಎಂದು ಕರೆಯುತ್ತೇವೆ ?

ಭಾರತ ದೇಶ

11. ಪ್ಯಾರಾಮೌಂಟ್ಸ್ ಎಂದರೇನು ? ‌

ದೇಶಿಯ ಸಂಸ್ಥಾನಗಳು ತಮ್ಮ ಅಂತರಿಕ ವಿಷಯಗಳಲ್ಲಿ ಸ್ವಾತಂತ್ರ್ಯ ಹೊಂದಿದ್ದು ವಿದೇಶಿ ವ್ಯವಹಾರಗಳು


ಮತ್ತು ಮಿಲಿಟರಿ ವಿಷಯ ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಇದನ್ನು ಪ್ಯಾರಾಮೌಂಟ್‌ಎಂದು
ಕರೆಯುತ್ತಾರೆ.

12, ಆಪರೇಷನ್ ಪೋಲೋ ಎಂದರೇನು ?

ಹೈದರಾಬಾದ್ ನಿಜಾಮನ ಆಡಳಿತದ ಅರಾಜಕತೆಯನ್ನು ಅಂತ್ಯಗೊಳಿಸಲು ಭಾರತ ಸೇನೆ 1948


ಸಪ್ಟೆಂಬರನಲ್ಲಿ ಮಾಡಿದ ಪೊಲೀಸ್ ಕಾರ್ಯಾಚರಣೆಯನ್ನು ಅಪರೇಷನ್ ಪೋಲೋ ಎನ್ನುವರು.

13, ಸಂವಿಧಾನದ ಯಾವ ವಿಧಿಯು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನವನ್ನು ನೀಡಿದೆ ?

370 ನೇ ವಿಧಿ

14, ರಾಜ್ಯಗಳ ಏಕೀಕರಣದ ರೂವಾರಿ ಯಾರು ?

ಸರ್ದಾರ್ ವಲ್ಲಭಭಾಯಿ ಪಟೇಲ

15, 2014 ರಲ್ಲಿ ಯಾವ ರಾಜ್ಯವನ್ನು ವಿಭಜಿಸಲಾಯಿತು ?

ಆಂಧ್ರಪ್ರದೇಶ

16, ರಾಜ್ಯ ಪುನರ್ ರಚನಾ ಆಯೋಗ ಯಾವಾಗ ರಚನೆಯಾಯಿತು ?

1953 ರಲ್ಲಿ

17, ಬಾಂಬೆಯನ್ನು ಯಾವಾಗ ವಿಭಜಿಸಲಾಯಿತು ?

Download: KannadaPDF.com https://KannadaPdf.com/


01. ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ - KannadaPdf.com

1960 ರಲ್ಲಿ

18. ಪ್ರಥಮ ಲೋಕಸಭೆಯ ಸ್ಪೀಕರ್ ಯಾರು ?

ಶ್ರೀ ಜಿ.ವಿ. ಮಾವಳಂಕ‌

ಎರಡು ಅಂಕದ ಪ್ರಶ್ನೆಗಳು


1. ಫೆಡರಲ್ ನ್ಯಾಯಾಲಯವು ಎಲ್ಲಿ ಮತ್ತು ಯಾವಾಗ ಸ್ಥಾಪನೆಯಾಯಿತು ?

ದೆಹಲಿಯಲ್ಲಿ 1937 ರಲ್ಲಿ ಸ್ಥಾಪನೆಯಾಯಿತು.

2. ಪಂಜಾಬನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು. ಅವು ಯಾವುವು ?

2, ಪಂಜಾಬ ಮತ್ತು ಹರಿಯಾಣ

3. ಸೈಮನ್ ಕಮಿಷನ್‌ಅನ್ನು ಏಕೆ ನೇಮಿಸಲಾಯಿತು ?

1919 ರ ಕಾಯ್ದೆ ಭಾರತೀಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲಗೊಂಡಿದ್ದು ಗಾಂಧೀಜಿ


ನೇತೃತ್ವದ ಕಾಂಗ್ರೆಸ್ ಪಕ್ಷ ಅಸಹಕಾ‌ಮತ್ತು ಸ್ವರಾಜ್ಯ ಅಂದೋನಲವನ್ನು ಪ್ರಾರಂಭಿಸಿತು. ಅದರ
ಪರಿಣಾಮವನ್ನಾಗಿ ಬ್ರಿಟಿಷ್ ಸರ್ಕಾರವು ಸೈಮನ್ ಆಯೋಗವನ್ನು ರಚಿಸಿತು.

4. 1935 ರ ಕಾಯ್ದೆಯಲ್ಲಿ ಎಷ್ಟು ವಿಧಿಗಳು ಮತ್ತು ಷೆಡ್ಯೋಲ್ ಗಳಿವೆ?

321 ವಿಧಿಗಳು ಮತ್ತು 10 ಷೆಡ್ಯೂಲ್‌ಗಳು

5, ಬಾಂಬೆಯನ್ನು ಎಷ್ಟು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು ? ಅವು ಯಾವುವು ?

ಎರಡು . (!) ಗುಜರಾತ್ (2) ಮಹಾರಾಷ್ಟ್ರ)

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ,


1. ಮಧ್ಯಂತರ ಸರ್ಕಾರದ ಬಗ್ಗೆ ಟಿಪ್ಪಣೆ ಬರೆಯಿರಿ,

● ಇದು 2ನೇ ಸಪ್ಟೆಂಬರ 1946 ರಲ್ಲಿ ರಚನೆಯಾಯಿತು.


● ಮಧ್ಯಂತರ ಸರಕಾರದಲ್ಲಿ ಹೊಸದಾಗಿ ರಚನೆಯಾದ ರಾಜ್ಯಾಂಗ ರಚನಾ ಸಭೆಯ 389
ಸದಸ್ಯರನ್ನು ಒಳಗೊಂಡಿತು.
● ಇದು 15ನೇ ಅಗಷ್ಟ 1947 ರವರೆಗೆ ಅಸ್ತಿತ್ವದಲ್ಲಿತ್ತು.
● ಜವಾಹರಲಾಲ್ ನೆಹರೂರವರು ಈ ಸರ್ಕಾರದಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದರೆ,
ಇತರ ಪ್ರಮುಖ ಸದಸ್ಯರು ಮಂತ್ರಿ ಮಂಡಳದಲ್ಲಿದ್ದರು.

Download: KannadaPDF.com https://KannadaPdf.com/


01. ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ - KannadaPdf.com

● ಇದು ಬ್ರಿಟಿಷ್ ಅಧಿಕಾರದಿಂದ ಭಾರತ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯ ಪಡೆಯುವ


ಹಸ್ತಾಂತರ ಸುಗಮ ಕಾರ್ಯವಾಗಿದೆ. (ವಿವರಿಸುವುದು)

2. ಪ್ರಥಮ ಮಹಾ ಚುನಾವಣೆಯ ಬಗ್ಗೆ ಟಿಪ್ಪಣೆ ಬರೆಯಿರಿ

● ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿಯನ್ನು ಆಧರಿಸಿ ಭಾರತದಲ್ಲಿ ಲೋಕಸಭೆ ಮೊದಲು


ಮಹಾಚುನಾವಣೆ 1951 ಅಕ್ಟೋಬರ 1952 ಫೆಬ್ರುವರಿವರೆಗೆ ನಡೆದವು.
● ಈ ಚುನಾವಣೆ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು
● ಬೃಹತ್ ರಾಜಕೀಯ ಪ್ರಯೋಗವಾಯಿತು.
● ಈ ಕೆಳಕಂಡ ಅಂಶಗಳಿಂದ ಜಗತ್ತಿನ ಅತಿದೊಡ್ಡ ಸ್ವತಂತ್ರ್ಯ ಮಹಾಚುನಾವಣೆ ಎಂದು
ಸಾಬೀತಾಗುತ್ತದೆ.
● ಚುನಾವಣೆ ನಡೆದ ಒಟ್ಟು ಲೋಕಸಭಾ ಸ್ಥಾನಗಳು 489 * ಮತದಾರರ ಸಂಖ್ಯೆ 176
ಮಿಲಿಯನ್
● ಮತದಾನ ಮಾಡಿದವರು ಒಟ್ಟು 105.5 ಮಿಲಿಯನ್
● ಮತಗಟ್ಟೆಗಳ ಸಂಖ್ಯೆ – 2,24,000
● ಶೇಕಡವಾರು ಮತದಾನ – 45%
● ಚುನಾವಣಾ ಕಣದಲ್ಲಿದ್ದ ರಾಜಕೀಯ ಪಕ್ಷಗಳು ಸುಮಾರು 70.
● ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಸಂಖ್ಯೆ 1800
● ಈ ಚುನಾವಣೆಯಲ್ಲಿ 364 ಸ್ಥಾನಗಳನ್ನು ಪಡೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಜನಪ್ರಿಯ ಪಕ್ಷವಾಗಿ ಹೊರಹೊಮ್ಮಿತು.
● ಚುನಾವಣಾ ಪ್ರಕ್ರಿಯೆ ಸಂಪೂರ್ಣ ಶಾಂತಿಯುತವಾಗಿ ನಡೆಯಿತು.

3. 1947 ರ ಭಾರತ ಸ್ವಾತಂತ್ರ್ಯ ಕಾಯ್ದೆಯ ಮುಖ್ಯಾಂಶಗಳನ್ನುವಿವರಿಸಿ.

● 1947 ಅಗಷ್ಟ 15 ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳನ್ನು
ಸ್ಥಾಪಿಸಲು ಅವಕಾಶ ನೀಡಿತು.
● ಗಡಿಗಳನ್ನು ಗುರುತಿಸಲು ಸರ್ ಸಿರಿಲ್, ರ‍್ಯಾಡ್ ಕ್ಲೀಪ್ ಅವರ ಅಧ್ಯಕ್ಷತೆಯಲ್ಲಿ ಗಡಿ ಆಯೋಗ
ರಚಿಸಲಾಯಿತು.
● ಭಾರತ ರಾಜ್ಯಗಳ ಮೇಲೆ ಚಕ್ರವರ್ತಿಯ ಅಧಿಪತ್ಯವು ಕೊನೆಗೊಂಡಿತು.
● ಗವರ್ನಲ್‌ಜನರಲ್, ಮತ್ತು ಪ್ರಾಂತೀಯ ಗೌರರಗಳು ಸಂವಿಧಾನಾತ್ಮಕ
ಮುಖ್ಯಸ್ಥರಾಗಿದ್ದರೂ, ಶಾಸನ ರಚಿಸುವ ವಿಶೇಷಾಧಿಕಾರವನ್ನು ಹೊಂದಿರುವದಿಲ್ಲ.
● ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಹುದ್ದೆಯು ರದ್ದಾಗುತ್ತದೆ.
● 1947 ಅಗಸ್ಟ 15 ರಿಂದ ಬ್ರಿಟಿಷ್ ಇಂಡಿಯಾದಲ್ಲಿ ಸೇರಿದ
● ಯಾವುದೇ ಭಾಗಕ್ಕೆ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದಿರುವದಿಲ್ಲ.
● ರಾಜ್ಯಾಂಗ ರಚನಾ ಸಭೆಯು ಸಂಪೂರ್ಣ ಪರಮಾಧಿಕಾರದಿಂದ ಕೂಡಿದ್ದ ಸಂವಿಧಾನವನ್ನು
ರಚಿಸುವ ಪೂರ್ಣ ಅಧಿಕಾರ ಹೊಂದಿತು.
● ಹೊಸ ಸಂವಿಧಾನ ರಚನೆಯಾಗುವವರೆಗೆ ತಾತ್ಕಾಲಿಕವಾಗಿ 1935 ಕಾಯ್ದೆಯ
ಜಾರಿಯಲ್ಲಿರುವದು.

Download: KannadaPDF.com https://KannadaPdf.com/


01. ಭಾರತದ ರಾಜಕೀಯ ವ್ಯವಸ್ಥೆಯ ಉಗಮ ಮತ್ತು ಬೆಳವಣಿಗೆ ನೋಟ್ಸ್ - KannadaPdf.com

4. ಪಟೇಲ್ ಸ್ಟೀಮ್ ಎಂದರೇನು ?

● ಪ್ರಾಂತಗಳ ಏಕೀಕರಣ ಪ್ರಕ್ರಿಯೆಯು ಕೆಳಗಿನ 3 ಹಂತಗಳಲ್ಲಿ ನಡೆಯಿತು.


● ಸಣ್ಣ ರಾಜ್ಯಗಳನ್ನು ಅವುಗಳೊಂದಿಗೆ ಹೊಂದಿಕೊಂಡಿರುವ ಪ್ರಾಂತಗಳೊಂದಿಗೆ ವಿಲೀನ
ಮಾಡುವದು, ಇಂತಹ 216 ರಾಜ್ಯಗಳನ್ನು ಅವುಗಳಿಗೆ ಹೊಂದಿಕೊಂಡಿರುವ
ಪ್ರಾಂತಗಳೊಂದಿಗೆ ವಿಲೀನ ಮಾಡಲಾಯಿತು, ಉದಾ: ಓರಿಸ್ಸಾದೊಂದಿಗೆ 24 ರಾಜ್ಯಗಳು,
● ಹಲವಾರು ಸಣ್ಣ ರಾಜ್ಯಗಳು ಸೇರಿಕೊಂಡು ಒಂದು ದೊಡ್ಡ ರಾಜ್ಯವನ್ನು ರಚಿಸಿಕೊಂಡವು. ಈ
ರಾಜ್ಯಗಳಲ್ಲಿ ಇರುವ ಆಳ್ವಿಕೆಗಾರರಲ್ಲಿ ಬಹುಪ್ರಮುಖ ವ್ಯಕ್ತಿಯೊಬ್ಬರು ರಾಜ ಪ್ರಮುಖರಾದರು.
ಉದಾ : ಸೌರಾಷ್ಟ್ರ ಪಟಿಯಾಲ
● ಸಣ್ಣ ಹಿಂದುಳಿದ ಸುಮಾರು 61 ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಪರಿವರ್ತಿಸಿ,
ಚೀಪ್ ಕಮೀಷನರ್ ಪ್ರಾಂತಗಳನ್ನಾಗಿ ಮಾಡಲಾಯಿತು. ಉದಾ: ಹಿಮಾಚಲ ಪ್ರದೇಶ,
ಅಜೀರ್, ಕೂರ್ಗ್ ಇತ್ಯಾದಿ.

5. ರಾಜ್ಯಗಳ ಪುನ‌ರಚನೆಗೆ ಭಾಷೆಯು ಆಧಾರವಾಗಿರಬೇಕೆಂಬುದಕ್ಕೆ ಕಾರಣಗಳನ್ನು ನೀಡಿ ?

● ಭಾಷೆಯು ಜನರ ಸಂಸ್ಕೃತಿ ಮತ್ತು ಸಂಪ್ರದಾಯಗಳೊಂದಿಗೆ ಅತ್ಯಂತ ನಿಕಟ ಸಂಬಂಧ


ಹೊಂದಿದೆ.
● ಮಾತೃಭಾಷಾ ಮಾಧ್ಯಮದ ಮೂಲಕ ಮಾತ್ರ ಯಶಸ್ವಿಯಾಗಿ ಶಿಕ್ಷಣ ಪಡೆದು ಸಾಕ್ಷರತೆಯನ್ನು
ಸಾಧಿಸಬಹುದು.
● ಜನಸಾಮಾನ್ಯರ ಮಾತೃಭಾಷೆಯಲ್ಲಿ ರಾಜಕಾರಣ ಮತ್ತು ಅಡಳಿತವು ನಡೆದಾಗ ಮಾತ್ರ
ಪ್ರಜಾಪ್ರಭುತ್ವಕ್ಕೆ ನೈಜ ಸ್ವರೂಪ ಲಭಿಸುತ್ತದೆ.
● ಭಾಷಾವಾರು ರಾಜ್ಯಗಳು ಮಾತ್ರ ಶಿಕ್ಷಣ, ಆಡಳಿತ ಮತ್ತು ನ್ಯಾಯಿಕ ವ್ಯವಹಾರಗಳನ್ನು
ಮಾತೃ ಭಾಷೆಯಲ್ಲಿ ಸಮರ್ಥವಾಗಿ ನೀಡಬಲ್ಲವು.

Download: KannadaPDF.com https://KannadaPdf.com/


02. ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್ - KannadaPdf.com

Class : 2nd Puc


Subject : Political Science
Chapter Name : ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ
ಪದ್ಧತಿ

I. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.


1. ಚುನಾವಣೆ ಎಂದರೇನು ?

ದೇಶದಲ್ಲಿನ ಎಲ್ಲಾ ಮತದಾರರು ತಮ್ಮನ್ನಾಳುವ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡುವ ವಿಧಾನವೇ


ಚುನಾವಣೆ

2. ಚುನಾವಣೆಯ ಮೂಲ ಪದ ಯಾವುದು ?

ಎಲಿಗೆರೆ

3. ಉಪಚುನಾವಣೆ ಎಂದರೇನು ?

ಚುನಾಯಿತ ಸದಸ್ಯರ ರಾಜೀನಾಮೆ, ಮರಣ ಮುಂತಾದ ಕಾರಣಗಳಿಂದ ತನ್ನ ಅಥವಾ ಇನ್ನಿತರ


ಕಾರಣಗಳಿಗೆ ತನ್ನ ಸದಸ್ಯತ್ವವನ್ನು ಕಳೆದುಕೊಂಡರೆ ಆ ಸ್ಥಾನಕ್ಕೆ 6 ತಿಂಗಳ ಒಳಗಾಗಿ ನಡೆಯುವ
ಚುನಾವಣೆಯೇ ಉಪಚುನಾವಣೆ

4. ಚುನಾವಣಾ ಆಯೋಗದ ಮುಖ್ಯಸ್ಥರು (ಆಯುಕ್ತರು) ಯಾರು?

ಸುನೀಲ ಆರೋರಾ

5, ಭಾರತದ ಚುನಾವಣಾ ಆಯುಕ್ತರನ್ನು ಯಾರು ನೇಮಿಸುತ್ತಾರೆ?

ರಾಷ್ಟ್ರಪತಿಗಳು,

6. EPIC ನ್ನು ವಿಸ್ತರಿಸಿರಿ,

Download: KannadaPDF.com https://KannadaPdf.com/


02. ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್ - KannadaPdf.com
Electrol Photo Identity Card (ಮತದಾರರ ಗುರುತಿನ ಚೀಟಿ)

7. NOTA ನ್ನು ವಿಸ್ತರಿಸಿರಿ,

None of the above.

8. ನೇರ ಚುನಾವಣೆಗೆ ಒಂದು ಉದಾಹರಣೆ ಕೊಡಿ.

ಭಾರತದ ಲೋಕಸಭಾ ಮತ್ತು ರಾಜ್ಯ ವಿಧಾನ ಸಭೆ,

9. ಭಾರತದಲ್ಲಿ ಎಂಥಹ ಪಕ್ಷ ಪದ್ಧತಿ ಇದೆ ?

ಬಹುಪಕ್ಷ ಪದ್ಧತಿ.

10, UPA ನ್ನು ವಿಸ್ತರಿಸಿರಿ,

United Progressive Allience (ಸಂಯುಕ್ತ ಪ್ರಗತಿ -ಪರ ಒಕ್ಕೂಟ)

11. N D A ನ್ನು ವಿಸ್ತರಿಸಿರಿ.

National Democratic Allience. (at ಪ್ರಜಾಸತ್ತಾತ್ಮಕ ಒಕ್ಕೂಟ)

12. ಪಕ್ಷಾಂತರ ನಿಷೇಧ ಕಾಯ್ದೆ ಯಾವಾಗ ಜಾರಿಗೆ ಬಂದಿತು.

1985 ಎಪ್ರೀಲ್ 1.

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ


ಉತ್ತರಿಸಿ
1. ಪ್ರತ್ಯಕ್ಷ ಚುನಾವಣೆ ಎಂದರೇನು ? ಉದಾಹರಣೆ ಕೊಡಿ,

ಒಂದು ರಾಷ್ಟ್ರದ ಚುನಾವಣೆ ವ್ಯವಸ್ಥೆಯಲ್ಲಿ ವಯಸ್ಸ ಮತದಾರರು ನೇರವಾಗಿ ತಾವೇ ಮತಗಟ್ಟೆಗೆ ಹೋಗಿ
ತಮಗೆ ಬೇಕಾದ ಅಭ್ಯರ್ಥಿಗಳಿಗೆ ರಹಸ್ಯಮತದಾನದ ಮೂಲಕ ಮತ ಚಲಾಯಿಸುವ ಪದ್ಧತಿಯೇ ಪ್ರತ್ಯಕ್ಷ
ಚುನಾವಣೆ,

ಉದಾ : ಲೋಕಸಭೆ ಮತ್ತು ರಾಜ್ಯದ ವಿಧಾನ ಸಭಾ ಚುನಾವಣೆಗಳು,

Download: KannadaPDF.com https://KannadaPdf.com/


02. ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್ - KannadaPdf.com
2. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು ?

ಭಾರತದಲ್ಲಿ 18 ವರ್ಷ ತುಂಬಿದ ಎಲ್ಲಾ ಸ್ತ್ರೀ ಮತ್ತು ಪುರುಷರು, ಲಿಂಗ, ಧರ್ಮ, ಜಾತಿ, ಅರ್ಥಿಕ ಹಾಗೂ
ಸಾಮಾಜಿಕ ಸ್ಥಾನಮಾನ ಮುಂತಾದವುಗಳ ತಾರತಮ್ಯವಿಲ್ಲದೆ ಮತದಾನದಲ್ಲಿ ಪಾಲ್ಗೊಂಡು ತಮಗೆ
ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ. ಇದೇ ಸಾರ್ವತ್ರಿಕ
ವಯಸ್ಕ ಮತದಾನ ಪದ್ಧತಿ.

ಉದಾ : ಭಾರತ,

3. ಸಾರ್ವತ್ರಿಕ ಚುನಾವಣೆ ಎಂದರೇನು ?

ಶಾಸನ ಸಭೆಗಳಿಗೆ ಜನಪ್ರತಿನಿಧಿಗಳನ್ನು ಆರಿಸಲು ದೇಶದ ಎಲ್ಲ ಮತದಾರರು ನಿಯಕಕಾಲಿಕವಾಗಿ


ನಡೆಯುವ ಚುನಾವಣೆಗಳಲ್ಲಿ ಮತ ಹಾಕುವ ಪದ್ಧತಿಗೆ ಸಾರ್ವತ್ರಿಕ ಚುನಾವಣೆ ಎನ್ನುವರು.

4. ರಾಜಕೀಯ ಪಕ್ಷ ಎಂದರೇನು ?

ಸಾಮಾನ್ಯ ಸಿದ್ಧಾಂತದ ಆಧಾರದ ಮೇಲೆ ರಾಜಕೀಯ ಅಧಿಕಾರವನ್ನು ಪಡೆಯುವ ಉದ್ದೇಶದಿಂದ


ಸಂಘಟಿತವಾಗಿರುವ ಜನಸಮೂಹವೇ ರಾಜಕೀಯ ಪಕ್ಷ

5. ಏಕಪಕ್ಷ ಪದ್ಧತಿ ಎಂದರೇನು ?

ಒಂದು ಉಪ್ಪದಲ್ಲಿ ಕೇವಲ ಒಂದು ಪಕ್ಷ ಅಸ್ತಿತ್ವದಲ್ಲಿದ್ದರ ಅದನ್ನು ಏಕಪಕ್ಷ ಪದ್ಧತಿ ಎನ್ನುವರು.

ಉದಾ: ಚೀನಾ (ಕಮ್ಯುನಿಷ್ಠ)

6. ಬಹುಪಕ್ಷ ಪದ್ಧತಿ ಎಂದರೇನು ? ಉದಾಹರಣೆ ಕೊಡಿ.

ಒಂದು ರಾಷ್ಟ್ರದಲ್ಲಿ ಎರಡಕ್ಕಿಂತಲೂ ಹೆಚ್ಚು ಪಕ್ಷಗಳು ಅಸ್ತಿತ್ವದಲ್ಲಿರುವುದಕ್ಕೆ ಬಹುಪಕ್ಷ ಪದ್ಧತಿ ಎನ್ನುವರು.

ಉದಾ: ಭಾರತ, ಫ್ರಾನ್ಸ್, ಜರ್ಮನಿ,

7. ರಾಜಕೀಯ ಪಕ್ಷಗಳ ಎರಡು ಕಾರ್ಯಗಳನ್ನು ಬರೆಯಿರಿ,

ಅಭ್ಯರ್ಥಿಗಳ ಆಯ್ಕೆ

ಸರ್ಕಾರದ ರಚನೆ,

8. ಭಾರತದ ಯಾವುದಾದರೂ ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳನ್ನು ಹೆಸರಿಸಿ

Download: KannadaPDF.com https://KannadaPdf.com/


02. ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್ - KannadaPdf.com
ರಾಷ್ಟ್ರೀಯ ಕಾಂಗ್ರೆಸ್, ಪಕ್ಷ, ಭಾರತೀಯ ಜನತಾ ಪಕ್ಷ, ಮುಸ್ಲಿಂ ಲೀಗ್‌, ಕಮ್ಯುನಿಷ್ಟ ಪಕ್ಷ, ಬಹುಜನ
ಸಮಾಜವಾದಿ ಪಕ್ಷ.

9. ಪ್ರಾದೇಶಿಕ ಪಕ್ಷಗಳನ್ನು ಹೆಸರಿಸಿ,

ಜೆ.ಡಿ.ಎಸ್‌, ಕೆ.ಜೆ.ಪಿ, ಡಿ.ಎಮ್.ಕೆ, ಎ.ಎ,ಪಿ,

10, ಸಮ್ಮಿಶ್ರ ಸರ್ಕಾರ ಎಂದರೇನು ?

ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯದಿದ್ದಾಗ
ಹಲವಾರು ರಾಜಕೀಯ ಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಕ್ರಿಯೆಗೆ ಸಮಿಶ್ರ ಸರ್ಕಾರ ಎನ್ನುವರು.

11. ಸಮ್ಮಿಶ್ರ ಸರ್ಕಾರ ಯಾವ ಸಂದರ್ಭದಲ್ಲಿ ರಚನೆಯಾಗುತ್ತದೆ?

ಚುನಾವಣೆಗಳು ನಡೆದು ಫಲಿತಾಂಶಗಳು ಪ್ರಕಟವಾದಾಗ ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷ


ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ
ಮೈತ್ರಿಕೂಟ ಮಾಡಿಕೊಂಡಾಗ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ.

12. ಮಧ್ಯಂತರ ಚುನಾವಣೆ ಎಂದರೇನು ?

ಒಂದು ನಿರ್ದಿಷ್ಟ ಅವಧಿಗೆ ಆಯ್ಕೆಯಾದ ಸರ್ಕಾರ ತನ್ನ ಮೂರ್ತಿ ಅಧಿಕಾರಾವಧಿ ಮುಗಿಯುವ ಮುನ್ನವೇ
ನಾನಾ ಕಾರಣಗಳಿಂದಾಗಿ ಆಧಿಕಾರದಿಂದ ಕೆಳಗಿಳಿದಾಗ ನಡೆಯುವ ಚುನವಣೆಯೇ ಮಧ್ಯಂತರ
ಚುನಾವಣೆ,

13. ಮರುಚುನಾವಣೆ ಎಂದರೇನು ?

ಚುನಾವಣಾ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಅಕ್ರಮ ಮತಪಟ್ಟಿಗೆ ನಾಶ, ಮತಪತ್ರಗಳ ಕಸಿಯುವಿಕೆ,


ಸಿಬ್ಬಂದಿಗೆ ಕರ್ತವ್ಯದಲ್ಲಿ ಅಡಚಣೆ, ಅಥವಾ ಯಾವುದೇ ರೀತಿಯ ಅವ್ಯವಹಾರಗಳು ನಡೆದಲ್ಲಿ ಚುನಾವಣೆ
ರದ್ದುಗೊಳಿಸಿ, ಮನಃ ಚುನಾವಣೆಯನ್ನು ನಡೆಸುವುದೇ ಮರುಚುನಾವಣೆ.

14. ಚುನಾವಣಾ ಸುಧಾರಣೆಗಳ ಸಮಿತಿಗಳನ್ನು ಹೆಸರಿಸಿ,

1. ಎ.ಕೆ, ತಾರ್ಕುಂಡೆ ಸಮಿತಿ

2. ಗುಪ್ತಾ ಸಮಿತಿ,

Download: KannadaPDF.com https://KannadaPdf.com/


02. ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್ - KannadaPdf.com
III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20
ವಾಕ್ಯಗಳಲ್ಲಿ ಉತ್ತರಿಸಿ,

1. ಚುನಾವಣೆಗಳ ಮಹತ್ವವನ್ನು ಬರೆಯಿರಿ,

● ಪ್ರಜಾಸತ್ತಾತ್ಮಕ ವ್ಯವಸ್ಥೆಯ ತಳಹದಿ,


● ಪ್ರಜೆಗಳಿಗೆ ಸಮಾನ ನ್ಯಾಯ ಮತ್ತು ಸ್ವಾತಂತ್ರ್ಯ ದೊರಕಿಸುವುದು,
● ಪ್ರಜೆಗಳ ಹಿತಾಸಕ್ತಿ ರಕ್ಷಣೆ
● ಪ್ರಜೆಗಳಿಗೆ ತಮಗೆ ಬೇಕಾದ ಪ್ರತಿನಿಧಿಗಳ ಆಯ್ಕೆ,
● ಪ್ರಜಾಪ್ರಭುತ್ವದ ಅಳತೆಗೋಲು,
● ಸಾರ್ವಜನಿಕ ಅಭಿಪ್ರಾಯ ರೂಪಿಸುತ್ತದೆ.
● ರಾಜಕೀಯ ಜ್ಞಾನ ಮೂಡಿಸುತ್ತದೆ.
● ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ
● ರಾಜಕೀಯ ನಾಯಕರ ನಡುವೆ ಸಾಮರಸ್ಯ

2. ಪ್ರತ್ಯಕ್ಷ ಚುನಾವಣೆಯ ಲಕ್ಷಣಗಳನ್ನು ವಿವರಿಸಿ

ಜನ ಪ್ರತಿನಿಧಿಗಳ ಮೇಲೆ ನಿಯಂತ್ರಣ

ರಾಜಕೀಯ ಪರಿಜ್ಞಾನ ಮೂಡಿಸುತ್ತದೆ.

ಹೆಚ್ಚು ಪ್ರಜಾಸತ್ತಾತ್ಮಕವಾದುದು.

ಯೋಗ್ಯ ಅಭ್ಯರ್ಥಿಗಳ ಆಯ್ಕೆ

ಸಾರ್ವಜನಿಕರೊಂದಿಗೆ ಸಂಪರ್ಕ (ಇವುಗಳ ವಿವರಣೆ)

3, ಪರೋಕ್ಷ ಚುನಾವಣೆಯ ಲಕ್ಷಣಗಳನ್ನು ವಿವರಿಸಿ.

● ಸಮರ್ಥ ಅಭ್ಯರ್ಥಿಗಳ ಆಯ್ಕೆ (


● ಪ್ರಚಾರದ ಆರ್ಭಟವಿಲ್ಲ.
● ಶಾಲಕಿಯುತ ಮತದಾನ
● ಭಾವೋದ್ರೇಕಕ್ಕೆ ಆಸ್ಪದವಿಲ್ಲ.
● ಹಿಂದುಳಿದ ರಾಷ್ಟ್ರಗಳಿಗೆ ಸೂಕ್ತ (ವಿವರಣೆ)

Download: KannadaPDF.com https://KannadaPdf.com/


02. ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್ - KannadaPdf.com
4. ಮತದಾರರ ಗುರುತಿನ ಚೀಟಿಯಿಂದಾಗುವ ಅನುಕೂಲಗಳನ್ನು ಬರೆಯಿರಿ.

● ನಕಲಿ ಮತದಾನ ತಡೆಗಟ್ಟುವುದು,


● ಚುನಾವಣಿಗಳನ್ನು ನ್ಯಾಯಯುತವಾಗಿ ನಡೆಸುವುದು.
● ಚುನಾವಣೆಗಳು ನಿಷ್ಪಕ್ಷಪಂತವಾಗಿರುತ್ತವೆ, .
● ಸರ್ಕಾರದ ಹಲವಾರು ಯೋಜನೆಗಳಿಂದ ಸಿಗುವ ಲಾಭವನ್ನು ಇದರಿಂದ ಪಡೆಯಬಹುದು,
(ವಿವರಣೆ)

5. ವಿದ್ಯುನ್ಮಾನ ಮತಯಂತ್ರದಿಂದ ಆಗುವ ಪ್ರಯೋಜನಗಳನ್ನು ವಿವರಿಸಿ,

● ಮತದಾನ ಸುಲಭ
● ಸಮಯದ ಉಳಿತಾಯ
● ಹಣಕಾಸಿನ ಉಳಿತಾಯ
● ಪರಿಸರ ನಾಶ ತಡೆಗಟ್ಟುತ್ತದೆ.
● ಅನಕ್ಷರಸ್ಥರಿಗೆ ಹೆಚ್ಚು ಅನುಕೂಲ
● ಚುನಾವಣಾ ಅಕ್ರಮ ತಡೆಗಟ್ಟುತ್ತದೆ.
● ಶೀಘ್ರ ಫಲಿತಾಂಶ, (ವಿವರಣೆ)

6. ಪಕ್ಷಾಂತರ ನಿಷೇಧ ಕಾಯ್ದೆಯನ್ನು ವಿವರಿಸಿ.

● 1985 ಎಪ್ರಿಲ್ 1 ರಂದು ಜಾರಿಯಾಗಿ 2003 ರಲ್ಲಿ ಸಂವಿಧಾನದ 91ನೇ ತಿದ್ದುಪಡಿಯ


ಮೂಲಕ ಬದಲಾವಣೆ ಮಾಡಲಾದ ಕಾಯ್ದೆಯ ಮುಖ್ಯಾಂಶಗಳು ಕೆಳಗಿನಂತಿದೆ.
● ಶಾಸನಸಭೆಯ ಸದಸ್ಯರು ಸ್ವ ಇಚ್ಛೆಯಿಂದ ತಮ್ಮ ಪಕ್ಷ ತ್ಯಜಿಸಿದರೆ,
● ಸದನದಲ್ಲಿ ವಿಪ್ ಉಲ್ಲಂಘಿಸಿದಾಗ .
● ಪಕ್ಷದ ಅನುಮತಿ ಇಲ್ಲದೆ ಸದನದಲ್ಲಿ ಮತ ಚಲಾಯಿಸಿದಾಗ
● ನಾಮಕರಣಗೊಂಡ ಶಾಸಕರು 6 ತಿಂಗಳ ನಂತರ ಬೇರೆ ಪಕ್ಷ ಸೇರಿದಾಗ
● ಅನರ್ಹಗೊಂಡ ವ್ಯಕ್ತಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಯಾವುದೇ ಲಾಭದಾಯಕ
ಹುದ್ದೆ ಒಪ್ಪಿಕೊಳ್ಳುವಂತಿಲ್ಲ.
● ಮಂತ್ರಿ ಮಂಡಲದ ಗಾತ್ರ ಶೇ. 15 ಮೀರುವಂತಿಲ್ಲ.
● ಸದಸ್ಯರ ಅನರ್ಹಗೊಳಿಸುವ ಅಧಿಕಾರ ಸಭಾಪತಿಗಳಿಗೆ ಇರುತ್ತದೆ.
● ಪಕ್ಷೇತರ ಸದಸ್ಯ ಯಾವುದೇ ಪಕ್ಷ ಸೇರಿದರೆ ಅದು ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ
ಅನರ್ಹನಾಗುತ್ತಾನೆ.

IV. ಈ ಕೆಳಗಿನ ಪ್ರಶ್ನೆಗೆ 30/40 ವಾಕ್ಯಗಳಲ್ಲಿ


ಉತ್ತರಿಸಿ,

Download: KannadaPDF.com https://KannadaPdf.com/


02. ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್ - KannadaPdf.com
1. ಭಾರತದ ಚುನಾವಣಾ ಆಯೋಗದ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ

ರಚನೆ : ಸಂವಿಧಾನದ 324 ನೇ ವಿಧಿ, ಒಬ್ಬ ಚುನಾವಣಾ ಆಯುಕ್ತ ಮತ್ತು ಇಬ್ಬರು ಇತರ ಚುನಾವಣಾ
ಆಯುಕ್ತರನ್ನು ಹೊಂದಿದೆ.

ನೇಮಕ : ಮುಖ್ಯ ಹಾಗೂ ಇತರ ಇಬ್ಬರು ಆಯುಕ್ತರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

ಅಧಿಕಾರಾವಧಿ : 6 ವರ್ಷ ಇಲ್ಲವೇ 65 ವರ್ಷಗಳು ತುಂಬುವವರೆಗೆ

ಅಧಿಕಾರ ಹಾಗೂ ಕಾರ್ಯಗಳು :

1. ಮತದಾರ ಪಟ್ಟಿ ಸಿದ್ಧಪಡಿಸುವುದು, ಪರಿಶೀಲನೆ, ಪರಿಷ್ಕರಣೆ ಮತ್ತು ನಿರ್ದೇಶನ ನೀಡುವುದು.


2. ಲೋಕಸಭೆ, ರಾಜ್ಯ ಸಭೆ, ವಿಧಾನಸಭೆ, ವಿಧಾನ ಪರಿಷತ್ತು, ರಾಷ್ಟ್ರಪತಿ, ಉಪರಾಷ್ಟ್ರಪತಿಗಳ
ಸ್ಥಾನಕ್ಕೆ ಚುನಾವಣೆ ನಡೆಸುವುದು.
3. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಖ್ಯ ಚುನಾವಣಾ ಅಧಿಕಾರಿಗಳ ನೇಮಕ
ಮಾಡುವುದು,
4. ಚುನಾವಣೆಯ, ಷಣೆ, ಅಧಿಸೂಚನೆ ಹೊರಡಿಸುವುದು.
5. ಚುನಾವಣಾ ದಿನಾಂಕವನ್ನು ಗೊತ್ತು ಪಡಿಸುವುದು.
6. ಚುನಾವಣಾ ಸಿಬ್ಬಂದಿ ನೇಮಕ
7. ರಾಜಕೀಯ ಪಕ್ಷಗಳಿಗೆ ಮಾನ್ಯತೆ, ಚಿಹ್ನೆ ನೀಡುವುದು,
8. ಚುನಾವಣೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವುದು,
9. ಮರು ಚುನಾವಣೆಗೆ ಆದೇಶಿಸುವುದು,
10. ಚುನಾವಣಾ ಪ್ರಚಾರದ ಸಮಯ ನಿಗದಿ ಪಡಿಸುವುದು.
11.ಮತ ಎಣಿಕೆ, ಫಲಿತಾಂಶ ಪ್ರಕಟಣೆ,
12. ವಿಜೇತರ ಪಟ್ಟಿಯನ್ನು ರಾಷ್ಟ್ರಪತಿಗೆ ಸಲ್ಲಿಸುವುದು,
13. ಸರ್ಕಾರ ರಚಿಸುವಂತೆ ಸಲಹೆ ನೀಡುವುದು. (ವಿವರಣೆ)

2. ಭಾರತದಲ್ಲಿ ಚುನಾವಣಾ ಸುಧಾರಣೆಗಳನ್ನು ವಿವರಿಸಿ,

● ಮತದಾರರ ಗುರುತಿನ ಚೀಟಿ


● ವಿದ್ಯುನ್ಮಾನ ಮತಯಂತ್ರ
● ಅಭ್ಯರ್ಥಿಗಳ ಹಿನ್ನೆಲೆಯ ಕಡ್ಡಾಯ ಘೋಷಣೆ
● ಅಪರಾಧಗಳ ವಿವರ ಕಡ್ಡಾಯ ಘೋಷಣೆ
● ಶೈಕ್ಷಣಿಕ ವಿವರಗಳ ಹಿನ್ನೆಲೆ
● ಆಸ್ತಿ ವಿವರಗಳ ಹಿನ್ನೆಲೆ
● ರಾಜ್ಯದ ಚುನಾವಣಾ ವೆಚ್ಚವನ್ನು ಭರಿಸುವುದು

3, ಭಾರತದ ಪಕ್ಷ ಪದ್ಧತಿಯ ಸ್ವರೂಪವನ್ನು ವಿವರಿಸಿ,

Download: KannadaPDF.com https://KannadaPdf.com/


02. ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ ನೋಟ್ಸ್ - KannadaPdf.com
1. ಸಂವಿಧಾನೇತರ ಬೆಳವಣಿಗೆ
2. ಬಹು ಪಕ್ಷ ಪದ್ಧತಿಯ ಅಸ್ತಿತ್ವ
3. ಪಕ್ಷಗಳಲ್ಲಿ ಒಡಕು ಮತ್ತು ವಿಲೀನ
4. ಏಕಪಕ್ಷ ಪ್ರಾಬಲ್ಯದ ಕ್ಷೀಣತೆ
5. ಭಿನ್ನಮತೀಯತೆ
6. 6. ಪಕ್ಷಾಂತರ ಪಿಡುಗು
7. ನಾಯಕತ್ವದ ವರ್ಚಸ್ಸು
8. 8. ತತ್ವರಹಿತ ರಾಜಕೀಯ ಪಕ್ಷಗಳು
9. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ
10. ಸಮ್ಮಿಶ್ರ ಸರ್ಕಾರದ ಶಕೆ (ಇವುಗಳ ವಿವರಣೆ)

4. ಭಾರತದ ರಾಜಕೀಯ ಪಕ್ಷಗಳ ಕಾರ್ಯಗಳನ್ನು ವಿವರಿಸಿ

1. ಚುನಾವಣಾ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದು.


2. ಅಭ್ಯರ್ಥಿಗಳ ಆಯ್ಕೆ
3. ರಾಜಕೀಯ ಶಿಕ್ಷಣ ಮತ್ತು ಅರಿವು
4. ಚುನಾವಣೆಗೆ ಸ್ಪರ್ಧಿಸುವುದು
5. ಸರ್ಕಾರದ ರಚನೆ ಮತ್ತು ನಿರ್ವಹಣೆ
6. ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಣೆ
7. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು
8. ಸರ್ಕಾರ ಮತ್ತು ಜನರ ನಡುವೆ ಸೇತುವೆ.
9. ಸಾರ್ವಜನಿಕ ಹಿತಾಸಕ್ತಿ ರಕ್ಷಣೆ
10. ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ

Download: KannadaPDF.com https://KannadaPdf.com/


03. ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್ - KannadaPdf.com

Class : 2nd Puc


Subject : Political Science
Chapter Name : ಭಾರತದಲ್ಲಿ ಆಡಳಿತ ಯಂತ್ರ

ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ,


1. ಆಡಳಿತದ ಮೂಲ ಪದ ಯಾವುದು ?

Ad Ministiare, Ad ಎಂದರೆ ಸಾರ್ವಜನಿಕ Ministiare ಎಂದರೆ ಸೇವೆ ಎಂಬ ಅರ್ಥ ಬರುತ್ತದೆ.

2, ಆಡಳಿತ ಎಂದರೇನು ?

ನಿರ್ದಿಷ್ಟ ಗುರಿಸಾಧನೆಗಾಗಿ ನಡೆಸುವ ಸಾಮೂಹಿಕ ಪ್ರಯತ್ನವನ್ನು ಆಡಳಿತ ಎನ್ನುತ್ತಾರೆ.

3, ಕೇಂದ್ರಾಡಳಿತದ ಮುಖ್ಯಸ್ಥರು ಯಾರು ?

ರಾಷ್ಟ್ರಪತಿ

4. ರಾಜ್ಯಾಡಳಿತದ ಮುಖ್ಯಸ್ಥರು ಯಾರು ?

ರಾಜ್ಯಪಾಲರು

5. ಜಿಲ್ಲಾಡಳಿತದ ಮುಖ್ಯಸ್ಥರು ಯಾರು ?

ಜಿಲ್ಲಾಧಿಕಾರಿಗಳು

6. CAT ವಿಸ್ತರಿಸಿ,

Central Administrative Trubumal (ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ)

7, KAT ವಿಸ್ತರಿಸಿ,

. Karnataka Administrative Trubumal ( ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ)

8. UPSC ವಿಸ್ತರಿಸಿ,

Download: KannadaPDF.com https://KannadaPdf.com/


03. ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್ - KannadaPdf.com
Union Public Service Commission (ಕೇಂದ್ರ ಲೋಕ ಸೇವಾ ಆಯೋಗ)

9. KPSC ವಿಸ್ತರಿಸಿ.

Karnataka Public Service Commission ( ಕರ್ನಾಟಕ ಲೋಕ ಸೇವಾ ಆಯೋಗ)

10. JPSC ವಿಸ್ತರಿಸಿ,

Joint Public Service Commission (ಜಂಟಿ ಲೋಕ ಸೇವಾ ಆಯೋಗ)

11, IAS ವಿಸ್ತರಿಸಿ.

Indian Administratives Service (daca ಸೇವಾ ಆಯೋಗ)

12, IPS ವಿಸ್ತರಿಸಿ

Indian Police Service (ಭಾರತೀಯ ಪೊಲೀಸ್‌ಸೇವಾ ಆಯೋಗ)

13, KAS ವಿಸ್ತರಿಸಿ,

Karnataka adnimistratives Service ( ಕರ್ನಾಟಕ ಆಡಳಿತ ಸೇವೆ )

14. ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಯಾರು ನೇಮಕ
ಮಾಡುತ್ತಾರೆ ?

ಪ್ರಧಾನ ಮಂತ್ರಿಯನ್ನೊಳಗೊಂಡ ಸಚಿವ ಸಂಪುಟದ ಸಲಹೆಯ ಮೇರೆಗೆ ರಾಷ್ಟ್ರಪತಿ ನೇಮಿಸುತ್ತಾರೆ.

15. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಯಾರು


ನೇಮಿಸುತ್ತಾರೆ ?

ಮುಖ್ಯಮಂತ್ರಿಯನ್ನೊಳಗೊಂಡ ಮಂತ್ರಿಮಂಡಲದ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಿಸುತ್ತಾರೆ.

16. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು ಎಷ್ಟು?

6 ವರ್ಷ ಅಥವಾ 65 ವಯಸ್ಸಾದ ಮೇಲೆ ನಿವೃತ್ತಿಯಾಗುತ್ತಾರೆ,

17. ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರ ನಿವೃತ್ತಿ ವಯಸ್ಸು ಎಷ್ಟು ?

6 ಅಥವಾ 62 ವರ್ಷ.

18. ರಾಜ್ಯ ಸೇವೆಗೆ ಒಂದು ಉದಾ ಕೊಡಿ.

Download: KannadaPDF.com https://KannadaPdf.com/


03. ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್ - KannadaPdf.com
ಕರ್ನಾಟಕ ಆಡಳಿತ ಸೇವೆ.

19. ಯಾವ ವಿಧಿಯು ಅಖಿಲ ಭಾರತದ ಸೇವೆಗೆ ಅವಕಾಶ ಕಲ್ಪಿಸಿದೆ?

312 ವಿಧಿ

20, ಲಾಲ್‌ಬಹಾದ್ದೂರ್ ಶಾಸ್ತ್ರಿ ಆಕಾಡೆಮಿ ಎಲ್ಲಿದೆ?

ಮಾಸ್ಸೂರಿಯಲ್ಲಿದೆ,

21. ಸರದಾರ್ ವಲ್ಲಭಬಾಯಿ ಪಟೇಲ್ ಆಕಾಡಮಿ ಎಲ್ಲಿದೆ ?

ಹೈದ್ರಾಬಾದ್‌ನಲ್ಲಿದೆ.

22. ಕೇಂದ್ರ ಸೇವೆಗೆ ಒಂದು ಉದಾ ಕೊಡಿ.

ಭಾರತೀಯ ರೇಲ್ವೆ ಸೇವೆ.

23, ಜಿಲ್ಲಾಡಳಿತ ಎಂದರೇನು ?

ರಾಜ್ಯದ ಆಡಳಿತದ ಮೂಲ ಘಟಕವೇ ಜಿಲ್ಲಾಡಳಿತ. ಇದು ಜಿಲ್ಲೆಯೊಳಗಿನ ಸಾರ್ವಜನಿಕ


ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ.

24. ಕನಾಟಕ ಲೋಕ ಸೇವಾ ಆಯೋಗದ ಈಗಿನ ಅಧ್ಯಕ್ಷರು ಯಾರು ?

ಶಿವಶಂಕರಪ್ಪ ಎಸ್ ಸಾಹುಕಾರ್

25. ಸರ್ಕಾರದ ನಾಲ್ಕನೇಯ ಅಂಗ ಯಾವುದು ?

ನಾಗರೀಕ ಸೇವಾ ವರ್ಗ

26. ಶಾಶ್ವತ ಕಾರ್ಯಾಂಗ ಎಂದು ಯಾವುದನ್ನು ಕರೆಯುತ್ತಾರೆ ?

ನಾಗರೀಕ ಸೇವಾ ವರ್ಗ

27. ಅಖಿಲ ಭಾರತ ಸೇವೆಗೆ ಒಂದು ಉದಾಹರಣೆ ಕೊಡಿ.

ಭಾರತೀಯ ಆಡಳಿತ ಸೇವೆ.

28.‌ಹೊಸ ಅಖಿಲ ಭಾರತ ಸೇವೆಗಳ ರಚನೆ ಮಾಡಿಕೊಳ್ಳುವ ಅಧಿಕಾರ ಯಾರಿಗಿದೆ ?

Download: KannadaPDF.com https://KannadaPdf.com/


03. ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್ - KannadaPdf.com
(ಪಾರ್ಲಿಮೆಂಟ್ ) ಸಂಸತ್ತಿಗೆ ಇದೆ.

29. ರಾಜ್ಯ ಸಚಿವಾಲಯದ ಮುಖ್ಯಸ್ಥರು ಯಾರು?

ಮುಖ್ಯ ಕಾರ್ಯದರ್ಶಿ,

30. ಕರ್ನಾಟಕದ ಈಗಿನ ಮುಖ್ಯ ಕಾರ್ಯದರ್ಶಿ ಯಾರು ?

ವಂದಿತಾ ಶರ್ಮಾ

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ,


1. ಆಡಳಿತ ಸೇವೆ ಎಂದರೇನು ?

ದೇಶದ ದಿನನಿತ್ಯದ ಆಡಳಿತವನ್ನು ನಡೆಸಿಕೊಂಡು ಹೋಗುವ ಕಾರ್ಯವನ್ನು ನಿರ್ವಹಿಸಿಕೊಂಡು


ಹೋಗುವಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವ ಎಲ್ಲ ಸರ್ಕಾರಿ ನೌಕರರು ಮಾಡುವ
ಕಾರ್ಯವೇ ಆಡಳಿತ ಸೇವೆ,

2. ಆಡಳಿತ ಸೇವೆಯ ವರ್ಗೀಕರಣ ಮಾಡಿ,

ಅಖಿಲ ಭಾರತ ಸೇವೆ

ಕೇಂದ್ರ ಸೇವೆ

ರಾಜ್ಯ ಸೇವೆ.

3. ಆಡಳಿತ ಸೇವೆಯ ತಾಟಸ್ಥ್ಯ ಎಂದರೇನು ?

ನಾಗರಿಕ ಸಿಬ್ಬಂದಿಯು ರಾಜಕೀಯ ಚಟುವಟಿಕೆಗಳಿಂದ ಆದಷ್ಟು ದೂರವಿರಬೇಕು. ಚುನಾವಣೆಗಳ


ಸಂದರ್ಭದಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಾಗಲೀ ಅಥವಾ ದೇಣಿಗೆ
ನೀಡುವುದಾಗಲಿ ಮಾಡಬಾರದು. ಇದನ್ನೇ ಆಡಳಿತ (ರಾಜಕೀಯ) ತಾಟಸ್ಥ್ಯತೆ ಎನ್ನುತ್ತಾರೆ.

4. ಆಡಳಿತ ಸೇವೆಯ ಅನಾದಕತ್ವ ಎಂದರೇನು ?

ನಾಗರಿಕ ಸಿಬ್ಬಂದಿಗಳು ತೆರೆಮರೆಯಲ್ಲಿ ಎಲೆ ಮರೆ ಕಾಯಿಯಂತೆ, ಕಾರ್ಯನಿರ್ವಹಿಸಬೇಕು, ಯಾವುದೇ


ಹೊಗಳಿಕೆ ಅಥವಾ ತೆಗಳಿಕೆ, ಯಶಸ್ಸು ಅಥವಾ ಅಪಯಶಸ್ಸು ಕೀರ್ತಿ ಅಥವಾ ಅಪಕೀರ್ತಿಗಳಿಗೆ ಮಹತ್ವ
ಕೊಡದೇ ತಮ್ಮ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಇದನ್ನು ಅನಾಮದೇಕತ್ವ
ಅಥವಾ ಅನಾಮಕತ್ವ ಎನ್ನುತ್ತಾರೆ.

5. ಜರ್ಮನ್ ಪೈನರ್ ರವರ ವ್ಯಾಖ್ಯೆಯನ್ನು ತಿಳಿಸಿ,

Download: KannadaPDF.com https://KannadaPdf.com/


03. ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್ - KannadaPdf.com
“ಶಾಶ್ವತವಾಗಿ ಸೇವೆಯಲ್ಲಿರುವ ವೇತನ ಪಡೆಯುತ್ತಿರುವ ಕಾರ್ಯ ಕೌಶಲ್ಯವನ್ನು ಹೊಂದಿರುವ ವೃತ್ತಿ
ನಿರತ ಉದ್ಯೋಗಿಗಳ ಸಮೂಹವೇ ನಾಗರಿಕ ಸೇವಾ ವರ್ಗ”

6. ಸರ್ಕಾರದ ಮೂರು ಇಲಾಖೆಗಳನ್ನು ತಿಳಿಸಿ.

ರೈಲ್ವೆ ಇಲಾಖೆ, ಗೃಹ ಇಲಾಖೆ, ಶಿಕ್ಷಣ ಇಲಾಖೆ,

7. ಅಧಿಕಾರಿ ಶ್ರೇಣಿ ಪದ್ಧತಿ ಎಂದರೇನು ?

ನಾಗರಿಕ ಸೇವೆಗಳಲ್ಲಿ ಅನೇಕ ಮೇಲಾಧಿಕಾರಿಗಳು ಹಾಗೆಯೇ ಅದೀನಾಧಿಕಾರಿಗಳು ಇರುತ್ತಾರೆ,


ಮೇಲಾಧಿಕಾರಿಗಳು ಆದೇಶಗಳನ್ನು ನೀಡುತ್ತಾರೆ. ಅವುಗಳನ್ನು ಪಾಲಿಸುವುದು ಅಧೀನಾಧಿಕಾರಿಗಳ
ಕರ್ತವ್ಯವಾಗಿರುತ್ತದೆ. ಇದನ್ನೇ ಶ್ರೇಣಿ ಪದ್ಧತಿ ಎನ್ನುತ್ತಾರೆ.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ


1. ಆಡಳಿತ ಪಾತ್ರವನ್ನು ತಿಳಿಸಿ,

ಚಾರ್ಲ್ಸ್ ಎ. ಬಿಯಾರ್ಡ, ಪ್ರಕಾರ ಆಡಳಿತವು ಆಧುನಿಕ ನಾಗರಿಕತೆಯ ವಿಜ್ಞಾನವಾಗಿದೆ.

ಜೋಲ್ಡಗೆಯ್ದಾನ್ (1971) ಸಾರ್ವಜನಿಕ ಆಡಳಿತದ ಕಾರ್ಯ ಮತ್ತು ಪಾತ್ರವನ್ನು ಕೆಳಕಂಡಂತೆ ಪಟ್ಟಿ


ಮಾಡಿದ್ದಾರೆ.

● ರಾಜಕೀಯ ಸಂರಕ್ಷಣೆ
● ಸ್ಥಿರತೆ ಮತ್ತು ವ್ಯವಸ್ಥೆಯ ಕ್ರಮಬದ್ಧ ನಿರ್ವಹಣೆ
● ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಸಾಂಸ್ಥಿಕರಣ
● ಬೃಹತ್‌ಪ್ರಮಾಣದ ವಾಣಿಜ್ಯ ವಿದ್ಯಮಾನಗಳ ಬೆಳವಣಿಗೆ
● ಆರ್ಥಿಕ ಬೆಳವಣಿಗೆಗಳನ್ನು ನೈಜಗೊಳಿಸುವುದು.
● ದುರ್ಬಲ ವರ್ಗದವರ ಸಾಮಾಜಿಕ ರಕ್ಷಣೆ
● ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು,
● ಸಾರ್ವಜನಿಕ ನೀತಿಗಳು ಹಾಗೂ ರಾಜಕೀಯ ನೀತಿಗಳ ಮೇಲೆ ಪ್ರಭಾವ

ಪೊಲೀಸ್ ರಾಜ್ಯಗಳಲ್ಲಿ ಆಡಳಿತ ವ್ಯಾಪ್ತಿಯು ಸಂಕುಚಿತವಾಗಿದ್ದು, ಆದರೆ ಆಧುನಿಕ ರಾಜ್ಯಗಳು ಕಲ್ಯಾಣ


ರಾಜ್ಯಗಳಾಗಿರುವುದರಿಂದ ಆಡಳಿತದ ವ್ಯಾಪ್ತಿಯು ಹೆಚ್ಚಾಯಿತು. ಇದರ ಜೊತೆಗೆ ವೈಜ್ಞಾನಿಕ ಪ್ರಗತಿ,
ಕೈಗಾರಿಕಾ ಕ್ರಾಂತಿ ಶಾಂತಿಕ ಪ್ರಗತಿ ಜನಸಂಖ್ಯಾ ಬೆಳವಣಿಗೆ ಮತ್ತು ಜನರ ಕಲ್ಯಾಣ ಹಾಗೂ
ಉನ್ನತಿಗಾಗಿ ಕಲ್ಯಾಣ ರಾಜ್ಯದಲ್ಲಿ ಕಾರ್ಯಗಳು ಮತ್ತು ಚಟುವಟಿಕೆಗಳು ಹೆಚ್ಚಾದವು.

2. ನಾಗರಿಕ ಸೇವಾ ವರ್ಗದ ಲಕ್ಷಣಗಳನ್ನು ಚರ್ಚಿಸಿ

Download: KannadaPDF.com https://KannadaPdf.com/


03. ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್ - KannadaPdf.com
ಸರ್ಕಾರದ ಆಡಳಿತ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವಲ್ಲಿ ಪ್ರತ್ಯಕ್ಷವಾಗಿ ಅಥವಾ
ಪರೋಕ್ಷವಾಗಿ ಭಾಗವಹಿಸುವ ಎಲ್ಲ ನೌಕರರ ಸಮೂಹವೇ ನಾಗರಿಕ ಸೇವಾ ವರ್ಗ.

ಲಕ್ಷಣಗಳು

● ವೃತ್ತಿ ನಿರತ ವರ್ಗ


● ಅಧಿಕಾರಿ ಶ್ರೇಣಿ ಪದ್ಧತಿ
● ರಾಜಕೀಯ ತಾಟಸ್ಥ್ಯ
● ಅನಾಮಕತ್ವ
● ನಿಷ್ಪಕ್ಷಪಾತತ
● ಸೇವಾ ಮನೋಭಾವ
● ಖಾಯಂ (ಶಾಶ್ವತ)
● ಕಾನೂನಿನ ಮಿತಿ

3. ಮುಖ್ಯ ಕಾರ್ಯದರ್ಶಿಯ ಕಾರ್ಯಗಳನ್ನು ಬರೆಯಿರಿ.

● ಮುಖ್ಯಮಂತ್ರಿಗೆ ಸಲಹೆ ನೀಡುವುದು


● ಸಚಿವ ಸಂಪುಟದ ಸಭೆಗಳಲ್ಲಿ ಭಾಗವಹಿಸುವುದು
● ಸಚಿವಾಲಯದ ಮೇಲ್ವಿಚಾರಣೆ ಮತ್ತು ನಿಯಂತ್ರಣ
● ಇತರ ಕಾರ್ಯದರ್ಶಿಗಳ ಕಾರ್ಯ ವೈಖರಿಯನ್ನು ಗಮನಿಸುವುದು.
● ಸರ್ಕಾರದ ಯೋಜನೆಗಳ ಅನುಷ್ಠಾನ
● ಕೇಂದ್ರ ಮತ್ತು ರಾಜ್ಯಗಳ ಸಂಪರ್ಕ ಸೇತುವೆ,

4. ಅಖಿಲ ಭಾರತ ಸೇವೆಗಳ ಬಗ್ಗೆ ಟಿಪ್ಪಣೆ ಬರೆಯಿರಿ.

ಮುಖ್ಯವಾದ ಅಖಿಲ ಭಾರತ ಸೇವೆಗಳೆಂದರೆ

1. ಭಾರತೀಯ ಆಡಳಿತ ಸೇವೆ (IAS)


2. 2. ಭಾರತೀಯ ಪೊಲೀಸ್ ಸೇವೆ (IPS)
3. ಭಾರತೀ ಅರಣ್ಯ ಸೇವೆ (IFS)

ಭಾರತ ಸಂವಿಧಾನದ 312 ವಿಧಿಯಲ್ಲಿ ಅಖಿಲ ಭಾರತ ಸೇವೆಗಳ ರಚನೆಗೆ ಅವಕಾಶ ಕೊಡಲಾಗಿದೆ.

1. ಈ ಸೇವೆಗಳ ಸೇರಿದ ಸಿಬ್ಬಂದಿ ವರ್ಗ ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ, ತರಬೇತಿ


ಪಡೆದು ಭಾರತ ದೇಶದಾದ್ಯಂತ ಸೇವೆ ಸಲ್ಲಿಸುತ್ತಾರೆ.
2. ಈ ಸೇವೆಗಳ ರಚನೆಗೆ ಮುಖ್ಯ ಕಾರಣ ಇಡೀ ದೇಶದಾದ್ಯಂತ ಏಕರೂಪ ಆಡಳಿತ
ಇರಬೇಕೆಂಬುದಾಗಿದೆ.
3. ಈ ಸೇವೆಗಳು ಜನವರಿ 26 1950 ರಲ್ಲಿ ಜಾರಿಯಾದವು.

Download: KannadaPDF.com https://KannadaPdf.com/


03. ಭಾರತದಲ್ಲಿ ಆಡಳಿತ ಯಂತ್ರ ನೋಟ್ಸ್ - KannadaPdf.com
4. ಈ ಸೇವೆಗಳಿಗೆ ಸೇರಿದ ಸಿಬ್ಬಂದಿಯನ್ನು ಕೇಂದ್ರ ಮತ್ತು ರಾಜ್ಯಗಳೆರಡೂ
ಉಪಯೋಗಿಸಿಕೊಳ್ಳಬಹುದು.
5. ಈ 3 ಸೇವೆಗಳಲ್ಲದೆ ಹೊಸ ಸೇವೆಗಳನ್ನು ರಚನೆ
6. ಮಾಡಿಕೊಳ್ಳಬೇಕಾದರೆ ರಾಜ್ಯ ಸಭೆಯ 2/3 ಅಂಶ ಭಾಗದಷ್ಟು ಸದಸ್ಯರು
ನಿಯಮಾವಳಿಯನ್ನು ಅಂಗೀಕರಿಸಬೇಕು.
7. ಈ ಅಖಿಲ ಭಾರತ ಸೇವೆಗಳು ರಾಷ್ಟ್ರ ಮತ್ತು ರಾಜ್ಯಗಳಿಗೆ ಒಂದು ಶ್ರೇಷ್ಠ ಆಡಳಿತವನ್ನು
ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

5. ಕರ್ನಾಟಕ ಲೋಕಸೇವಾ ಆಯೋಗ ರಚನೆ ಕಾರ್ಯಗಳನ್ನು ಬರೆಯಿರಿ.

ಸಂ 315 ನೇ ವಿಧಿಯು ಪ್ರತಿಯೊಂದು ರಾಜ್ಯಕ್ಕೂ ರಾಜ್ಯ ಸೇವೆಗಳಿಗೆ ಅಗತ್ಯವಾಗಿ ಬೇಕಾದ ಸಿಬ್ಬಂದಿ


ವರ್ಗದವರನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಲೋಕಸೇವಾ ಆಯೋಗಗಳ ರಚನೆಗೆ ಅವಕಾಶ
ನೀಡಿದೆ.

ರಚನೆ :

ನೇಮಕಾತಿ : ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ರಾಜ್ಯಪಾಲರು ನೇಮಿಸುತ್ತಾರೆ. (ಮುಖ್ಯಮಂತ್ರಿ ಮತ್ತು


ಮಂತ್ರಿಮಂಡಲದ ಸಲಹೆ ಮೇರೆಗೆ)

ಅಧಿಕಾರಾವಧಿ : 6 ಅಥವಾ 62 ವರ್ಷ ವಯೋಮಿತಿ ವರೆಗೆ ಅಧಿಕಾರದಲ್ಲಿರುತ್ತಾರೆ. ನಿವೃತ್ತಿಯ ನಂತರ


ಚುನ‌ನೇಮಕಕ್ಕೆ ಅವಕಾಶವಿಲ್ಲ. ಆದರೆ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಅಥವಾ ರಾಜ್ಯಗಳ
ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಬಹುದು.

ವೇತನ : ಇವರ ವೇತನ ಮತ್ತು ಸೇವಾ ನಿಯಮಗಳನ್ನು

ರಾಜ್ಯ ಶಾಸನ ಸಭೆ ನಿರ್ಧರಿಸುತ್ತದೆ. ಪದಚ್ಯುತಿ : ಕೇಂದ್ರ ಲೋಕ ಸೇವಾ ಆಯೋಗದ ಸದಸ್ಯರನ್ನು
ವಜಾಗೊಳಿಸುವ ವಿಧಾನವನ್ನು ಅನುಸರಿಸಲಾಗುತ್ತದೆ.

ಕಾರ್ಯಗಳು :

1. ರಾಜ್ಯ ಸೇವೆಗಳಿಗೆ ನೇಮಕ ಮಾಡಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದು.


2. ಇಲಾಖಾವಾರು ಪರೀಕ್ಷೆಗಳನ್ನು ನಡೆಸುವುದು.
3. ನೇಮಕಾತಿ, ಬಡ್ತಿ, ವರ್ಗಾವಣೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಲಹೆ.
4. ತನ್ನ ಕಾರ್ಯಗಳ ಬಗ್ಗೆ ರಾಜ್ಯಪಾಲರಿಗೆ ವಾರ್ಷಿಕ ವರದಿ ನೀಡುವದು.
5. ರಾಜ್ಯದಲ್ಲಿನ ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ
ತಿಳುವಳಿಕೆ ನೀಡುವದು.

Download: KannadaPDF.com https://KannadaPdf.com/


04. ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ನೋಟ್ಸ್ - KannadaPdf.com

Class : 2nd Puc


Subject : Political Science
Chapter Name : ಸಾಮಾಜಿಕ ಚಳುವಳಿಗಳು ಮತ್ತು
ಅವುಗಳ ರಾಜಕೀಯ ಪರಿಣಾಮಗಳು

I. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ


1. ಕಲಾರಾಮ ದೇವಾಲಯ ಪ್ರವೇಶದ ಮುಂದಾಳತ್ವವನ್ನು ಯಾರು ವಹಿಸಿದ್ದರು ?

ಡಾ. ಬಿ.ಆರ್. ಅಂಬೇಡ್ಕರ್

2.‌ಆರ್ಥಿಕ ಶೋಷಣೆ ಎಂದರೇನು ?

ಆರ್ಥಿಕವಾಗಿ ಹಿಂದುಳಿದ ಅಸಹಾಯಕರ ಮೇಲೆ ಪ್ರಬಲರು ಮಾಡುವ ದಬ್ಬಾಳಿಕೆ.

3. ಮೂಕ ನಾಯಕ ಪತ್ರಿಕೆ ಪ್ರಾರಂಭಿಸಿದವರು ಯಾರು ?

ಡಾ| ಬಿ.ಆರ್. ಅಂಬೇಡ್ಕರ

4, ಸಾಮಾಜಿಕ ತಾರತಮ್ಯ ಎಂದರೇನು ?

ಶ್ರೇಷ್ಠ-ಕನಿಷ್ಠ, ಮೇಲು ಕೀಳೆಂಬ ಭೇದ ಭಾವವನ್ನು ಮಾಡುವುದು.

5. ಚಿಪ್ಕೋ ಚಳುವಳಿಯ ರೂವಾರಿ ಯಾರು ?

ಚಾಂಡಿ ಪ್ರಸಾದ ಭಟ್ಟ

6. ಸಾಲು ಮರದ ತಿಮ್ಮಕ್ಕ ಯಾವ ಜಿಲ್ಲೆ ಸೇರಿದವರು ?

ರಾಮನಗರ ಜಿಲ್ಲೆಗೆ

7, ಯಾವ ದಿನವನ್ನು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ?

ಜೂನ-5

Download: KannadaPDF.com https://KannadaPdf.com/


04. ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ನೋಟ್ಸ್ - KannadaPdf.com

8. AITUC ವಿಸ್ತರಿಸಿ

All India Trade Union Congress(ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್),

9. ಶೋಷಿತ ಮಹಿಳೆಯರಿಗೆ ಶಿಕ್ಷಣ ಪ್ರಾರಂಭಿಸಿದ ಪ್ರಥಮ ಶಿಕ್ಷಕಿಯನ್ನು ಹೆಸರಿಸಿ.

ಸಾವಿತ್ರಿ ಬಾ.ಪುಲೆ

10. ಯಾವ ದಿನವನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ?

ಮೇ-1

11, ಜ್ಯೋತಿ ಬಾ ಪುಲೆಯವರು ಯಾವ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು ?

ಅಕ್ಷರ ಕ್ರಾಂತಿ

12. UDHR ವಿಸ್ತರಿಸಿ.

ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆ

13, ಅಪ್ಪಿಕೊ ಚಳುವಳಿ ಎಲ್ಲಿ ಪ್ರಾರಂಭವಾಯಿತು ?

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಸಿದ್ದಾಪುರ,

14. ಕರ್ನಾಟಕದಲ್ಲಿ ಮಾನವ ಹಕ್ಕುಗಳ ಆಯೋಗ ಯಾವಾಗ ಸ್ಥಾಪನೆಯಾಯಿತು?

2005 ರಲ್ಲಿ

15. ‘ರಾಷ್ಟ್ರೀಯ ದುಹಿಳಾ ಆಯೋಗ ಯಾವಾಗ ಜಾರಿಗೆ ಬಂದಿತು?

1992

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ,


1. ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಯಾರು, ಯಾವಾಗ ಸ್ಥಾಪಿಸಿದರು ?

ದಲಿತರು, 1974 ರಲ್ಲಿ,

2. ದಲಿತರೆಂದರೆ ಯಾರು ?

Download: KannadaPDF.com https://KannadaPdf.com/


04. ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ನೋಟ್ಸ್ - KannadaPdf.com

ಸಮಾಜದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೂಲಭೂತ ಸೌಕರ್ಯಗಳಿಂದ


ವಂಚಿತರಾದವರು.

3. ಅಂಬೇಡ್ಕರ್‌ರ ಮೂರು ವಾಣಿಗಳು ಯಾವುವು ?

ಶಿಕ್ಷಣ, ಸಂಘಟನೆ, ಹೋರಾಟ,

4. ಪ್ರಾಚೀನ ಕಾಲದ ನಾಲ್ಕು ಸಾಮಾಜಿಕ ವರ್ಗಗಳಾವುವು ?

ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ

5. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಹೋರಾಟ ಎಲ್ಲಿ ಯಾವಾಗ ಪ್ರಾರಂಭವಾಯಿತು?

1920 ರಲ್ಲಿ ಶ್ರೀ ಕಾಂತರಾಜೇ ಅರಸರವರ ನೇತೃತ್ವದಲ್ಲಿ

ಮೈಸೂರು ಸಂಸ್ಥಾನದಲ್ಲಿ,

6, ‘ಹಿಂದೂ ವಿಂಡೋಸ್ ಹೋಮ್’ ಎಲ್ಲಿ ಮತ್ತು ಯಾವಾಗ ಸ್ಥಾಪನೆಯಾಯಿತು ?

1899 ರಲ್ಲಿ ಪೂನಾದಲ್ಲಿ,

7. ಮಹಿಳೆಯರ ರಕ್ಷಣೆಗೆ ಸಂಬಂಧಿಸಿದ ಎರಡು ಕಾಯ್ದೆಗಳನ್ನು ತಿಳಿಸಿ.

ಹಿಂದೂ ವಿವಾಹ ಕಾಯ್ದೆ, 1955

ಬಾಲ್ಯವಿವಾಹ ನಿಷೇಧ ಕಾಯ್ದೆ

8. ಇಬ್ಬರು ಭಾರತೀಯ ಕಮ್ಯೂನಿಷ್ಟ್ ನಾಯಕರನ್ನು ಹೆಸರಿಸಿ,

ಎಸ್. ಎ ಢಾಂಗೆ

ಇ.ಎಂ.ಎಸ್. ನಂಬೂದ್ರಿ ಪಾಡ್

9, ಕಾರ್ಮಿಕರೆಂದರೆ ಯಾರು ?

ಕೃಷಿ ಮತ್ತು ಕೈಗಾರಿಕೆಗಳಲ್ಲಿ ತಮ್ಮ ದೈಹಿಕ ಶ್ರಮವನ್ನು ಹಾಕಿ ಕೆಲಸ ಮಾಡುವವರು ಇವರು ಕೂಲಿಗಾಗಿ
ಕಾರ್ಯ ನಿರ್ವಹಿಸುವರು.

10. ಯಾವುದಾದರೂ ಎರಡು ಕಾರ್ಮಿಕ ಕಾಯ್ದೆಯನ್ನು ಹೆಸರಿಸಿ.

1. ಕಾರ್ಮಿಕ ಪರಿಹಾರ ಕಾಯ್ದೆ – 1923

Download: KannadaPDF.com https://KannadaPdf.com/


04. ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ನೋಟ್ಸ್ - KannadaPdf.com

2. ಕನಿಷ್ಟ ವತನ ಕಾಯ್ದೆ – 1948

11. ಕರ್ನಾಟಕ ರೈತ ಸಂಘದ ಇಬ್ಬರು ನಾಯಕರ ಹೆಸರು ತಿಳಿಸಿ,

1. ಪ್ರೊ. ಎಂ.ಡಿ. ನಂಜುಂಡಸ್ವಾಮಿ

2. ಎಸ್.ಡಿ. ಸುಂದರೇಶ್

12. ಮಾನವ ಹಕ್ಕುಗಳೆಂದರೇನು ?

ಮಾನವನಿಂದ ಬೇರ್ಪಡಿಸಲಾಗದ, ಯಾವುದೇ ಧರ್ಮ, ಜಾತಿ, ಲಿಂಗ, ಬಣ್ಣ, ಭಾಷೆ, ಸಾಮಾಜಿಕ,


ಆರ್ಥಿಕ, ರಾಜಕೀಯ ಮತ್ತು ಇತರ ಸ್ಥಾನಮಾನಗಳ ಅಂತರವಿಲ್ಲದೆ ಮಾನವರು ಅನುಭವಿಸುವ
ಹಕ್ಕುಗಳಾಗಿವೆ.

13. ಮರ್ಯಾದಾ ಹತ್ಯೆ ಎಂದರೇನು ?

ಅಂತರಜಾತಿಯ ವಿವಾಹ ಮತ್ತು ಅಂತರಧರ್ಮೀಯ ವಿವಾಹವಾದಾಗ ಕುಟುಂಬದ ಗೌರವವನ್ನು


ಕಾಪಾಡಲು ಹಾಗೂ ಇದನ್ನು ತಪ್ಪಿಸಲು ಮಾಡುವ ದುಷ್ಕೃತ್ಯಕ್ಕೆ ಮರ್ಯಾದಾ ಹತ್ಯೆ ಎನ್ನುವರು.

14. ಪರಿಸರ ಎಂದರೇನು ?

ನಮ್ಮ ಸುತ್ತಮುತ್ತಲಿನ ವಾತಾವರಣವೇ ಪರಿಸರ, ಇದು ಜೈವಿಕ ಮತ್ತು ಅಜೈವಿಕ ಘಟಕಗಳನ್ನು


ಒಳಗೊಂಡಿದ್ದು ಮಾನವನಿಗೆ ಅತ್ಯಂತ ಉಪಯುಕ್ತವೂ ಆಗಿರುತ್ತದೆ.

15. ಪರಿಸರ ಚಳುವಳಿಗೆ ಸಂಬಂಧಿಸಿದ ಎರಡು ಕಾನೂನುಗಳನ್ನು ಹೆಸರಿಸಿ,

ಪರಿಸರ ಸಂರಕ್ಷಣಾ ಕಾಯ್ದೆ = 1986

2. ಜೀವ ವೈವಿಧ್ಯ ಕಾಯ್ದೆ – 2002

16, ಹಿಂದುಳಿದ ವರ್ಗದವರ ಏಳಿಗೆಗೆ ಹೋರಾಡಿದ ನಾಯಕರು ಯಾರು ?

1. ತಮಿಳುನಾಡಿನ ಶ್ರೀ ಪೇರಿಯಾರ್ ರಾಮಸ್ವಾಮಿ ನಾಯ್ಕರ್


2. ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಅರಸ

17, ದಲಿತ ಕಾಯ್ದೆಯ ವಿಶೇಷತೆ ಏನು ?

1989 ರ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳಿಗೆ ಕಾನೂನು ಸಲಹೆಯನ್ನು


ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಕೊಳ್ಳಲು ವಿಫಲವಾದರೆ
ದಂಡನಾರ್ಹವಾಗುತ್ತದೆ. ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ವಿಶೇಷ ನ್ಯಾಯಾಲಯಗಳನ್ನು

Download: KannadaPDF.com https://KannadaPdf.com/


04. ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ನೋಟ್ಸ್ - KannadaPdf.com

ರಚಿಸಿ ಸರ್ಕಾರಿ ಅಭಿಯೋಜಕರನ್ನು ನೇಮಿಸಲು ನಿರ್ದೇಶಿಸಲಾಗಿದೆ. ಆದುದರಿಂದ ಈ ಕಾಯ್ದೆಯನ್ನು


ದಲಿತ ಕಾಯ್ದೆ ಎನ್ನಲಾಗಿದೆ.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ


1. ದಲಿತ ಚಳುವಳಿಯ ಕಾರಣಗಳಾವವು ?

● ಸಾಮಾಜಿಕ ಅಸಮಾನತೆ
● ಆರ್ಥಿಕ ಅಸಮಾನತೆ
● ತಾರತಮ್ಯ
● ಅರಿವಿನ ಕೊರತೆ
● ರಾಜಕೀಯ ಅಸಮಾನತೆ

2. ಹಿಂದುಳಿದ ವರ್ಗದ ಚಳುವಳಿಯ ಕಾರಣಗಳನ್ನು ವಿವರಿಸಿ,

● ಸಾಮಾಜಿಕ ತಾರತಮ್ಯ
● ಆರ್ಥಿಕ ಶೋಷಣೆ
● ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ
● ರಾಜಕೀಯ ಪ್ರಾತಿನಿದ್ಯತೆಯ ವಂಚನೆ
● ಏಕೀಕರಣ

3. ಮಹಿಳಾ ಚಳುವಳಿಯ ಕರಣಗಳಾವುವು ?

● ಅಸಮಾನತೆ
● ವರದಕ್ಷಿಣೆ ಪಿಡುಗು
● ಲೈಂಗಿಕ ಹಿಂಸಾಚಾರ
● ಮಾನವ ಹಕ್ಕುಗಳ ಸಂರಕ್ಷಣೆ ಮಾಡದಿರುವುದು
● ಲಿಂಗಾಧಾರಿತ ಸಾಮಾಜಿಕ ವ್ಯವಸ್ಥೆ
● ಕೌಟುಂಬಿಕ ಹಿಂಸೆ

4. ಕಾರ್ಮಿಕ ಚಳುವಳಿಯ ಕಾರಣಗಳಾವುವು ?

● ಕಾರ್ಮಿಕ ಹಿತಾಸಕ್ತಿ, ನಿರ್ಲಕ್ಷ್ಯ


● ಉದ್ಯೋಗಿಗಳ ಕಡೆಗಣನೆ
● ಸೌಲಭ್ಯ ಪಡೆಯಲು
● ಕಲ್ಯಾಣ ಕಾರ್ಯಕ್ರಮಗಳು
● ಅಸಂಘಟಿತ ವಲಯಗಳ ಕಾರ್ಮಿಕರ ಸ್ಥಿತಿ.

Download: KannadaPDF.com https://KannadaPdf.com/


04. ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ನೋಟ್ಸ್ - KannadaPdf.com

5. ರೈತ ಚಳುವಳಿಯ ಪ್ರಮುಖ ಕಾರಣಗಳಾವುವು ?

● ವಂಚಿತ ಭಾವನೆ
● ರೈತರ ಸಮಸ್ಯೆಗಳ ಕಡೆಗಣನೆ
● ಸಾಲದ ಹೊರೆ
● ಪ್ರಕೃತಿಯ ಮುನಿಸು
● ಅವೈಜ್ಞಾನಿಕ ಭೂಸ್ವಾಧೀನ
● ಬೆಂಬಲ ಬೆಲೆ,

6. ಮಾನವ ಹಕ್ಕುಗಳ ಚಳುವಳಿಯ ಕಾರಣಗಳಾವುವು ?

ಮಾನವನಿಂದ ಬೇರ್ಪಡಿಸಲಾಗದಂತಹ ಹಕ್ಕುಗಳನ್ನು ಮಾನವ ಹಕ್ಕುಗಳು ಎನ್ನಲಾಗಿದೆ. ಪ್ರಸ್ತುತ ಎಲ್ಲಾ


ಕಡೆಗಳಲ್ಲಿಯೂ ಒಂದಲ್ಲ ಒಂದು ಕಾರಣಕ್ಕೆ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ, ಇದರ ವಿರುದ್ಧ
ಹೋರಾಡಲು ಮಾನವ ಹಕ್ಕುಗಳ ಚಳುವಳಿ ಪ್ರಾರಂಭವಾಯಿತು.

ಈ ಮಾನವ ಹಕ್ಕುಗಳ ಚಳುವಳಿಯ ಕಾರಣಗಳು :

● ದಾಸ್ಯದಿಂದ ವಿಮೋಚನೆ
● ದಲಿತರ ಹಕ್ಕುಗಳ ರಕ್ಷಣೆ
● ನಾಗರಿಕ ಹಕ್ಕುಗಳ ರಕ್ಷಣೆ
● ಕೌಟುಂಬಿಕ ಜೀವನದ ರಕ್ಷಣೆ
● ಮೊಕದ್ದಮೆಗಳನ್ನು ದಾಖಲಿಸಲು ನಿರಾಕರಿಸುವುದು,

7. ಮಾನವ ಹಕ್ಕು ಚಳುವಳಿಯ ರಾಜಕೀಯ ಪರಿಣಾಮಗಳನ್ನು ತಿಳಿಸಿ,

● ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ


● ರಾಜ್ಯ ಮಾನವ ಹಕ್ಕುಗಳ ಆಯೋಗ
● ಮಕ್ಕಳ ಹಕ್ಕುಗಳು
● ಅರಿವು ಮೂಡಿಸುವುದು,

8. ಪರಿಸರ ಚಳುವಳಿಯ ಕಾರಣಗಳಾವುವು ?

● ಪರಿಸರ ನಾಶ
● ಪರಿಸರ ಮಾಲಿನ್ಯ
● ಜೀವ ವೈವಿಧ್ಯಗಳ ರಕ್ಷಣೆ
● ಪರಿಸರ ಶಿಕ್ಷಣದ ಕೊರತೆ
● ಪರಿಸರ ನಿರ್ವಹಣೆಯ ಕೊರತೆ.

Download: KannadaPDF.com https://KannadaPdf.com/


04. ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು ನೋಟ್ಸ್ - KannadaPdf.com

9. ಪರಿಸರ ಚಳುವಳಿಯ ರಾಜಕೀಯ ಪರಿಣಾಮಗಳನ್ನು ವಿವರಿಸಿ

● ಗಂಗಾ ನದಿಯ ನೀರಿನ ಶುದ್ದೀಕರಣ ಯೋಜನೆ


● ಕೃಷ್ಣ ಮಹಾಜನ ಸಮಿತಿ
● ಸರಕಾರ ಜಾರಿಗೆ ತಂದ ಶಾಸನಗಳು,

10. ಹಿಂದುಳಿದ ವರ್ಗಗಳ ಪರವಾದ ಮಂಡಲ್ ಆಯೋಗದ ಬಗ್ಗೆ ಟಿಪ್ಪಣೆ ಬರೆಯಿರಿ.

ಮಂಡಲ್ ಆಯೋಗದ ರಚನೆ ಅಧ್ಯಕ್ಷರು ವರದಿ ನೀಡಿದ ದಿನಾಂಕ: ಜಾರಿಗೆ ತಂದ ದಿನಾಂಕ ಮತ್ತು
ಸರ್ಕಾರ, ಮಂಡಲ್ ಆಯೋಗದ ವರದಿಯ ಶಿಫಾರಸ್ಸುಗಳು,

11. ಅವೈಜ್ಞಾನಿಕ ಭೂಸ್ವಾದೀನ ಕಾಯ್ದೆ ಬಗ್ಗೆ ಚರ್ಚಿಸಿ

ಅವೈಜ್ಞಾನಿಕ ಭೂಸ್ವಾಧೀನದ ಅರ್ಥ–ಪರಿಣಾಮಗಳು-1974 ರಲ್ಲಿ, ಕನಾಟಕದ ಮುಖ್ಯಮಂತ್ರಿಗಳಾಗಿದ್ದ


ಶ್ರೀ ದೇವರಾಜ ಅರಸರವರು ಜಾರಿಗೆ ತಂದ ಭೂಸುಧಾರಣಾ ಕಾಯ್ದೆ- ‘2013 ರ ಭೂಸ್ವಾಧೀನ ಕಾಯ್ದೆ
ಪ್ರಾಮುಖ್ಯತೆ.

12. ಸಾಲು ಮರದ ತಿಮ್ಮಕ್ಕನವರ ಸಾಧನೆ ಕುರಿತು ಟಿಪ್ಪಣೆ ಬರೆಯಿರಿ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲ್ಲಿಕಲ್ಲು ಗ್ರಾಮದವರು, ಇವರು ಗ್ರಾಮದ ನಡುವೆ ರಸ್ತೆಯ
ಇಕ್ಕೆಲಗಳಲ್ಲಿ ಆಲದ ಸಸಿಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿದರು. ತನ್ನ ಸುಪರ್ದಿಗೆ ತೆಗೆದುಕೊಂಡು,
ಇವರ ಜೀವಮಾನದ ಸಾಧನೆಯನ್ನು ಗುರುತಿಸಿ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ‘ರಾಷ್ಟ್ರ ಪ್ರಶಸ್ತಿಯನ್ನು
ನೀಡಲಾಯಿತು. ಪರಿಸರಕ್ಕೆ ಇವರು ನೀಡಿದ ಕೊಡುಗೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ
ಪ್ರಬಂಧವನ್ನು ಮಂಡಿಸಲಾಗಿದೆ.

Download: KannadaPDF.com https://KannadaPdf.com/


05. ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ - KannadaPdf.com

Class : 2nd Puc


Subject : Political Science
Chapter Name : ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ
ಎದುರಿಸುತ್ತಿರುವ ಸವಾಲುಗಳು

I. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.


1.‌ರಾಷ್ಟ್ರ ನಿರ್ಮಾಣ ಎಂದರೇನು ?

ರಾಷ್ಟ್ರೀಯ ವಾದದಿಂದ ಕೂಡಿರುವ ಜನತೆ ರಾಷ್ಟ್ರದ ಪುನರ್ ನಿರ್ಮಾಣ ಹಾಗೂ ಸರ್ವತೋಮುಖ


ಅಭಿವೃದ್ಧಿ ಸಾಧಿಸುವ ಸಂಕಲ್ಪವಾಗಿದೆ.

2. ರಾಷ್ಟ್ರ ಎಂಬ ಪ್ರಕ್ರಿಯೆಯು ಯಾವ ಒಪ್ಪಂದದಿಂದ ಮೂಡಿ ಬಂದಿತು?

ವೆಸ್ಟ್ ಫಾಲಿಯಾ ಒಪ್ಪಂದ,

3. ಯಾವ ರಾಷ್ಟ್ರವನ್ನು ಸಾಂಸ್ಕೃತಿಕ ವೈವಿಧ್ಯತೆಗಳ ನಾಡು ಎಂದು ಕರೆಯಲಾಗಿದೆ ?

ಭಾರತ

4. ಯಾವ ರಾಷ್ಟ್ರವನ್ನು ಜನಾಂಗೀಯತೆ ನಾಡು ಎಂದು ಕರೆಯಲಾಗಿದೆ ?

ಆಫ್ರಿಕಾ

5. ಅಸಮಾನತೆ ಎಂದರೇನು ?

ಜಾತಿ, ಲಿಂಗ, ಧರ್ಮ ಮತ್ತು ಅಂತಸ್ತಿನ ಆಧಾರದ ಮೇಲೆ ತಾರತಮ್ಯ ಮಾಡುವ ವ್ಯವಸ್ಥೆ

6. ಜಾತಿ ಆಧಾರಿತ ಅಸಮಾನತೆ ಎಂದರೇನು ?

ಜಾತಿ ಆಧಾರಿತವಾಗಿ ಮೇಲ್ದಾತಿಗಳು ಕೆಳಜಾತಿಯ ಜನರ ಮೇಲೆ ನಡೆಸುವ ಆರ್ಥಿಕ ಸಾಮಾಜಿಕ


ಧಾರ್ಮಿಕ ಶೋಷಣೆಯಾಗಿದೆ.

7. ಲಿಂಗಾಧಾರಿತ ಅಸಮಾನತೆ ಎಂದರೇನು ?

Download: KannadaPDF.com https://KannadaPdf.com/


05. ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ - KannadaPdf.com

ಗಂಡು ಹೆಣ್ಣು ಎಂಬ ತಾರತಮ್ಯದಿಂದ ಸ್ತ್ರೀಯರನ್ನು ಸಮಾನ ಅವಕಾಶಗಳಿಂದ ವಂಚಿತರನ್ನಾಗಿ ಮಾಡುವ


ಪ್ರಕ್ರಿಯೆಯಾಗಿದೆ.

8. ಅನಕ್ಷರತೆ ಎಂದರೇನು ?

ವ್ಯಕ್ತಿಯೊಬ್ಬನು ತನ್ನ ಮಾತೃಭಾಷೆಯಲ್ಲಿ ಓದಲು, ಬರೆಯಲು ತಿಳಿಯದಂತಹ ಸ್ಥಿತಿಯನ್ನು ಅನಕ್ಷರತೆ


ಎಂದು ಕರೆಯುತ್ತಾರೆ.

9. 86 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಯಾವಾಗ ಆಂಗೀಕರಿಸಲ್ಪಟ್ಟಿತು ?

ಭಾರತದ ಸಂಸತ್ತು 2002 ರಲ್ಲಿ 86 ನೇ ತಿದ್ದುಪಡಿಯನ್ನು ಆಂಗೀಕರಿಸಿತು.

10. RTE ಯನ್ನು ವಿಸ್ತರಿಸಿರಿ,

Right to Education

11. ಕೋಮುವಾದ ಎಂದರೇನು ?

ಸಮಾಜದ ಒಂದು ಮತೀಯ ಗುಂಪು ಇನ್ನೊಂದು ಮತೀಯ ಗುಂಪಿನ ವಿರುದ್ಧ ದ್ವೇಷ ಸಾಧಿಸುವುದಾಗಿದೆ.

12 ಭಯೋತ್ಪಾದನೆಯ ಮೂಲ ಪದ ಯಾವುದು ?

Terrore ಎಂಬ ಲ್ಯಾಟಿನ್ ಭಾಷೆಯ ಪದ

13. ಭಯೋತ್ಪಾದನೆ ಎಂದರೇನು ?

ಜನರಲ್ಲಿ ಭಯವನ್ನು ಸೃಷ್ಟಿಸಿ, ದೇಶದಲ್ಲಿ ಆತಂಕ ಮತ್ತು ಆಶಾಂತಿಯ ವಾತಾವರಣ ನಿರ್ಮಿಸಿ


ಸೈದ್ಧಾಂತಿಕ ಗುರಿಗಳನ್ನು ಈಡೇರಿಸಿಕೊಳ್ಳುವ ಗುಂಪು.

14. TADA ವಿಸ್ತರಿಸಿ,

ಭಯೋತ್ಪಾದಕರು ಮತ್ತು ಅಡ್ಡಿಪಡಿಸುವ ಚಟುವಟಿಕೆಗಳ ತಡೆ ಕಾಯಿದೆ.

15. POTA ವಿಸ್ತರಿಸಿ.

Prevention of Terrorism Act.

16. UAPA ವಿಸ್ತರಿಸಿ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ.

Download: KannadaPDF.com https://KannadaPdf.com/


05. ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ - KannadaPdf.com

17. ಭ್ರಷ್ಟಾಚಾರ ಎಂದರೇನು ?

ಸರಕಾರಿ ನೌಕರ ಅಥವಾ ರಾಜಕಾರಣಿ ತನ್ನ ಸ್ವಾರ್ಥಕ್ಕಾಗಿ ಕಾನೂನು ಬದ್ಧ ವೇತನವನ್ನು


ಹೊರತುಪಡಿಸಿ, ಪಡೆಯುವ ಹಣ ಅಥವಾ ಬಹುಮಾನವನ್ನು ಭ್ರಷ್ಟಾಚಾರ ಎನ್ನುತ್ತಾರೆ.

18. ಲೋಕಪಾಲರನ್ನು ಯಾರು ನೇಮಿಸುತ್ತಾರೆ ?

ರಾಷ್ಟ್ರಪತಿಗಳು.

19. ಲೋಕಪಾಲ ಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು ?

2014 ಜನೇವರಿ 1 ರಂದು

20. ಲೋಕಾಯುಕ್ತರನ್ನು ಯಾರು ನೇಮಿಸುತ್ತಾರೆ ?

ರಾಜ್ಯಪಾಲರು.

21. ಕರ್ನಾಟಕದ ಲೋಕಾಯುಕ್ತ ಸಂಸ್ಥೆ ಯಾವಾಗ ಜಾರಿಗೆ ಬಂದಿತು?

1984

22. ಲೋಕಾಯುಕ್ತ ಅಧಿಕಾರಾವಧಿ ಎಷ್ಟು ?

5 ವರ್ಷಗಳು,

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ


1. ರಾಷ್ಟ್ರ ನಿರ್ಮಾಣದ ಒಂದು ವ್ಯಾಖ್ಯೆಯನ್ನು ಬರೆಯಿರಿ,

‘ರಾಷ್ಟ್ರ ನಿರ್ಮಾಣ ಎಂಬುದು ಜನರನ್ನು ಸಂಘಟಿಸಿ, ಅವರಲ್ಲಿ ಸಾಮರಸ್ಯ ಸಾಧಿಸಿ ಎಲ್ಲರೂ ಒಪ್ಪಿಕೊಳ್ಳುವ
ವ್ಯವಸ್ಥೆಯನ್ನು ನಿರ್ಮಿಸುವ ಪ್ರಕ್ರಿಯೆ” ಮೈರಾನ್ ವೀನರ್

2. ಉತ್ತಮ ಆಡಳಿತ ಎಂದರೇನು ?

ದೇಶದ ಆಡಳಿತ ವ್ಯವಸ್ಥೆಯಲ್ಲಿ ನಿಯಂತ್ರಣ, ಪಾರದರ್ಶಕತೆಯಿಂದ ಕೂಡಿರುವ ಮತ್ತು ಆಡಳಿತದಲ್ಲಿ


ತಂತ್ರಜ್ಞಾನ ಬಳಕೆಯಿರುವ ಆಡಳಿತ ವ್ಯವಸ್ಥೆ

3, ಕಡ್ಡಾಯ ಶಿಕ್ಷಣ ಎಂದರೇನು ?

Download: KannadaPDF.com https://KannadaPdf.com/


05. ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ - KannadaPdf.com

6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಪ್ರಾಥಮಿಕ ಶಿಕ್ಷಣ ಒದಗಿಸುವುದು ಮತ್ತು ಉಚಿತ
ದಾಖಲಾತಿ, ಹಾಜರಾತಿ ನೀಡಿ ಅವರ ಶಿಕ್ಷಣ ಪೂರ್ಣಗೊಳಿಸುವುದು.

4. ರಾಷ್ಟ್ರೀಯ ಭಾವೈಕ್ಯತೆ ಎಂದರೇನು ?

ಭಾರತದಲ್ಲಿ ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಇದ್ದು ಭಾವನಾತ್ಮಕವಾಗಿ ಮಾನಸಿಕವಾಗಿ


ರಾಜಕೀಯವಾಗಿ ಎಲ್ಲ ಪ್ರಜೆಗಳನ್ನು ಒಂದುಗೂಡಿಸುವ ಪ್ರಕ್ರಿಯೆಯಾಗಿದೆ.

5, ಭಯೋತ್ಪಾದನೆಗೆ ಒಂದು ವ್ಯಾಖ್ಯೆಯನ್ನು ಬರೆಯಿರಿ.

ಒಂದು ಸಂಘಟಿತ ಗುಂಪು ವ್ಯವಸ್ಥಿತವಾದ ಹಿಂಸಾಚಾರದ ಮೂಲಕ ತನ್ನ ಗುರಿಯನ್ನು ಈಡೇರಿಸಿಕೊಳ್ಳಲು


ಭಯದ ವಾತಾವರಣ ಸೂಸುವ ಅಸಂವಿಧಾನಕ ಕ್ರಮ”

6, ನೆರಹೊರೆಯ ಶಾಂತಿ ಸಮಿತಿ ಎಂದರೇನು ?

ಕೋಮುವಾದವನ್ನು ನಿಗ್ರಹಿಸಲು ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಎಲ್ಲ ಜಾತಿ, ಧರ್ಮದ ಜನರಿಂದ ರಚನೆಯಾಗಿ
ಎಲ್ಲರಲ್ಲೂ ಸದ್ಭಾವನೆ ಮತ್ತು ಭಾತೃತ್ವ ಮನೋಭಾವ ತಿಳಿಸುವುದು.

7. ಭ್ರಷ್ಟಾಚಾರದ ಒಂದು ವ್ಯಾಖ್ಯೆಯನ್ನು ಬರೆಯಿರಿ,

ಭಾರತೀಯ ದಂಡ ಸಂಹಿತೆ 161 ನೇ ಸೆಕ್ಷನ್ ಒಬ್ಬ ಸರ್ಕಾರಿ ನೌಕರನು ತನ್ನ ಕರ್ತವ್ಯ ನಿರ್ವಹಿಸಲು
ವೇತನವನ್ನು ಹೊರತು ಪಡಿಸಿ, ಇತರೇ ಲಾಭ ಪಡೆಯಲು ಪ್ರಯತ್ನಿಸುವುದಕ್ಕೆ ಭ್ರಷ್ಟಾಚಾರ ಎನ್ನುತ್ತಾರೆ.

8. ಲೋಕಪಾಲ ಎಂದರೇನು ?

ಭಾರತದ ಆಡಳಿತದಲ್ಲಿ ಕಂಡು ಬರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮತ್ತು ಇತರ ಅಧಿಕಾರ
ದುರುಪಯೋಗ ನಿಯಂತ್ರಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ಕ್ರಮವೇ ಲೋಕಪಾಲ,

9. ಲೋಕಾಯುಕ್ತ ಎಂದರೇನು ?

ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ನಾಗರಿಕರ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು


ನೇಮಕವಾದ ಭ್ರಷ್ಟಾಚಾರ ನಿಗ್ರಹಿಸಲು ಇರುವ ರಾಜ್ಯ ಸರ್ಕಾರದ ಸಂಸ್ಥೆಯೇ ಲೋಕಾಯುಕ್ತ.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ


1. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಉಂಟಾಗುವ ಮುಖ್ಯ ಅಡಣೆಗಳಾವುವು ? ವಿವರಿಸಿ,

● ಬಡತನ
● ಜನಸಂಖ್ಯಾ ಸ್ಫೋಟ
● ಪ್ರಾದೇಶಿಕ ಅಸಮತೋಲನ

Download: KannadaPDF.com https://KannadaPdf.com/


05. ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ - KannadaPdf.com

● ಸಾಮಾಜಿಕ ಮತ್ತು ರಾಜಕೀಯ ಶೋಭೆ


● ರಾಜಕೀಯ ಬಿಕ್ಕಟ್ಟು

2, ಜಾತಿ ಅಸಮಾನತೆಗೆ ಕಾರಣಗಳಾವುವು ?

● ವರ್ಣಾಶ್ರಮ ವ್ಯವಸ್ಥೆ
● ಸಾಮಾಜಿಕ ಅಂತರ
● ಅನಕ್ಷರತೆ ಮತ್ತು ಸಂಪ್ರದಾಯ
● ಮೇಲರಿಮೆ
● ವೈವಾಹಿಕ ನಿರ್ಬಂಧಗಳು

3, ಲಿಂಗ ಆಧಾರಿತ ಅಸಮಾನತೆಗೆ ಕಾರಣಗಳು ಯಾವುವು ?

● ಮನುಸ್ಮೃತಿ
● ಪುರುಷ ಪ್ರಾಬಲ್ಯ
● ಶಿಕ್ಷಣದ ನಿರಾಕರಣೆ
● ವರದಕ್ಷಿಣೆ ಪದ್ಧತಿ
● ಸೂಕ್ತ ಪ್ರಾತಿನಿಧ್ಯ ನೀಡದಿರುವುದು

4. ಜಾತಿ ಆಧಾರಿತ ಅಸಮಾನತೆಗೆ ಪರಿಹಾರಗಳನ್ನು ತಿಳಿಸಿ,

● ಶಿಕ್ಷಣ
● ಉದ್ಯೋಗ
● ಶಾಸನ ಸಭೆಗಳಲ್ಲಿ ಮೀಸಲಾತಿ
● ಸ್ಥಳೀಯ ಸಂಸ್ಥೆಗಳಲ್ಲಿ ಮಿಸಲಾತಿ
● ಅಸ್ಪೃಶ್ಯತೆ ನಿವಾರಣೆ

5, ಅನಕ್ಷರತೆಗೆ ಕಾರಣಗಳನ್ನು ಪಟ್ಟಿ ಮಾಡಿ,

● ಜನಸಂಖ್ಯಾ ಸ್ಫೋಟ
● ಬಡತನ
● ಸಾಮಾಜಿಕ ಹಿಂದುಳಿದಿರುವಿಕೆ
● ಬಾಲಕಾರ್ಮಿಕ ಪದ್ಧತಿ
● ಅಸ್ಪೃಶ್ಯತೆ ನಿವಾರಣೆ

6. ಭಾರತದ ಪ್ರಜಾಪ್ರಭುತ್ವಕ್ಕೆ ಕೋಮುವಾದ ಒಂದು ದೊಡ್ಡ ತೊಡಕಾಗಿದೆ. ಹೇಗೆ ?

● ರಾಷ್ಟ್ರೀಯ ಏಕತೆಗೆ ಧಕ್ಕೆ

Download: KannadaPDF.com https://KannadaPdf.com/


05. ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ - KannadaPdf.com

● ರಾಷ್ಟ್ರೀಯವಾದ ಮತ್ತು ದೇಶಾಭಿಮಾನಕ್ಕೆ


● ರಾಷ್ಟ್ರೀಯ ಅಭಿವೃದ್ಧಿಗೆ ತೊಡಕು
● ಅಸಮರ್ಥ ರಾಜಕೀಯ ನಾಯಕತ್ವ ಧಕ್ಕೆ
● ರಾಷ್ಟ್ರೀಯ ಸಾರ್ವಭೌಮತ್ವಕ್ಕೆ ಧಕ್ಕೆ

7. ಪ್ರಜಾಪ್ರಭುತ್ವಕ್ಕೆ ಭಯೋತ್ಪಾದನೆ ಹೇಗೆ ಮಾರಕವಾಗಿದೆ. ವಿವರಿಸಿ,

● ಆಡಳಿತ ಯಂತ್ರಕ್ಕೆ ಅಡ್ಡಿ


● ಸಂವಿಧಾನ ಗೌರವ ನೀಡುವುದಿಲ್ಲ
● ಮಾನವ ಹಕ್ಕುಗಳ ಉಲ್ಲಂಘನೆ
● ಪ್ರಜಾಪ್ರಭುತ್ವ ವಿರೋಧ ಚಟುವಟಿಕೆಗಳು
● ಆರ್ಥಿಕ ಬೆಳವಣಿಗೆಗೆ ಅಡ್ಡಿ

8. ಭ್ರಷ್ಟಾಚಾರದ ಅರ್ಥ ಮತ್ತು ವ್ಯಾಖ್ಯೆಗಳನ್ನು ಬರೆಯಿರಿ.

ಭ್ರಷ್ಟಾಚಾರ ಭಾರತಕ್ಕೆ ಪ್ರಾಚೀನ ಕಾಲದಿಂದ ಬೆಳೆದು ಬಂದ ಬಳುವಳಿಯಾಗಿದೆ. ಇಂದು ರಾಜಕೀಯ


ಮತ್ತು ಆಡಳಿತ ಎರಡರಲ್ಲೂ ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ. ಭ್ರಷ್ಟಾಚಾರ ಎಂದರೆ ಸಾರ್ವಜನಿಕ
ಸ್ಥಾನದಲ್ಲಿರುವ ವ್ಯಕ್ತಿಗಳು ಹಣದ ರೂಪದಲ್ಲಿ ಅನಧಿಕೃತವಾಗಿ ಸ್ವೀಕರಿಸುವುದಕ್ಕೆ ಭ್ರಷ್ಟಾಚಾರ ಎಂದು
ಕರೆಯುತ್ತಾರೆ,

ವ್ಯಾಖ್ಯೆಗಳು :

1. ಭಾರತೀಯ ದಂಡ ಸಂಹಿತೆ – ಒಬ್ಬ ಸರ್ಕಾರಿ ನೌಕರನು ತನ್ನ ಅಧಿಕೃತ ಕರ್ತನ ನಿರ್ವಹಿಸಲು
ಕಾನೂನುಬದ್ದ ಪ್ರತಿಫಲ ಹೊರತುಪಡಿಸಿ ಇತರೆ ಲಾಭ ಪಡೆಯುವುದಕ್ಕೆ ಭ್ರಷ್ಟಾಚಾರ ಎಂದು
ಕರೆಯುತ್ತಾರೆ.

2, ಡೆವಿಡ್ ಹೆಚ್, ಬೆಯ್ಲೆ – ವ್ಯಯಕ್ತಿಕ ಲಾಭಕ್ಕಾಗಿ ಅಧಿಕಾರ ದುರುಪಯೋಗಪಡಿಸಿಕೊಳ್ಳುವುದು


ಭ್ರಷ್ಟಾಚಾರ,

3. ಭಾರ್ಗವ – ಸರ್ಕಾರಿ ನೌಕರನೊಬ್ಬ ತನ್ನ ಸ್ವಾರ್ಥ ಮತ್ತು ತನ್ನವರಿಗಾಗಿ ಎಸಗುವ ಕರ್ತವ್ಯ ಲೋಪ
ಅಥವಾ ಪಡೆಯುವ ಸಂಭಾವನೆಯನ್ನು ಭ್ರಷ್ಟಾಚಾರ ಎಂದು ಕರೆಯುತ್ತಾರೆ.

9. ಭ್ರಷ್ಟಾಚಾರ ಪ್ರಜಾಪ್ರಭುತ್ವಕ್ಕೆ ಒಂದು ಗಂಡಾಂತರ – ವಿಶ್ಲೇಷಿಸಿ.

● ಶಕ್ತಿ ರಾಜಕಾರಣ
● ರಾಜಕೀಯ ಅಪರಾಧೀಕರಣ
● ಅಧಿಕಾರಶಾಹಿಯ ಅನೈತಿಕತೆ,
● ಸಾಮಾಜಿಕ ನ್ಯಾಯದ ಉಲ್ಲಂಘನೆ

Download: KannadaPDF.com https://KannadaPdf.com/


05. ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ - KannadaPdf.com

10, ಲೋಕಪಾಲದ ರಚನೆ ಮತ್ತು ಕಾರ್ಯಗಳು ವಿವರಿಸಿ.

ನೇಮಕ ಓರ್ವ ಚೇರಮನ್‌8 ಜನ ಸದಸ್ಯರನ್ನು ರಾಷ್ಟ್ರಪತಿಗಳಿಂದ ನೇಮಕ, ಅಧಿಕಾರಾವಧಿ – 5


ವರ್ಷಗಳು ಭತ್ಯೆ ಸೌಲಭ್ಯಗಳು ನಿವೃತ್ತಿ ಲಾಭಗಳು ಲಭಿಸುತ್ತವೆ.

ಕಾರ್ಯಗಳು :

● ತಪ್ಪಿತಸ್ಥ ಸರ್ಕಾರಿ ಉದ್ಯೋಗಿಗಳಿಗೆ ಶಿಕ್ಷೆ ವಿಧಿಸುವುದು,


● ವಿದೇಶಿ ಮೂಲಗಳಿಂದ ಬರುವ ವಂತಿಗೆ ಮೇಲೆ ನಿಗಾ ಇಡುವುದು.
● ಯಾವುದೇ ಪ್ರಕರಣದ ತನಿಖೆ ನಡೆಸುವ ಅಧಿಕಾರ
● ಭ್ರಷ್ಟಾಚಾರದಿಂದ ಗಳಿಸಿದ ಆಸ್ತಿ ಮುಟ್ಟುಗೋಲು ಹಾಕುವುದು.
● ಭ್ರಷ್ಟಾಚಾರಿಗಳಿಗೆ 2 ವರ್ಷದವರೆಗೆ ಶಿಕ್ಷೆ ವಿಧಿಸುವುದು.

IV. ಈ ಕೆಳಗಿನ ಪ್ರಶ್ನೆಗೆ 30/40 ವಾಕ್ಯಗಳಲ್ಲಿ ಉತ್ತರಿಸಿ,


1. ರಾಷ್ಟ್ರ ನಿರ್ಮಾಣದ ವಿವಿಧ ಅಗತ್ಯ ಅಂಶಗಳನ್ನು ವಿವರಿಸಿ.

● ಜನತೆಯ ಬೆಂಬಲ
● ಉತ್ತಮ ಆಡಳಿತ
● ಬದ್ಧತೆಯಿಂದ ಕೂಡಿರುವ ನಾಯಕತ್ವ
● ರಾಜಕೀಯ ಸಂಸ್ಕೃತಿ
● ಸಾರ್ವತ್ರಿಕ ಶಿಕ್ಷಣ 6. ರಾಷ್ಟ್ರೀಯ ಗುಣ
● ಸಮೂಹ ಮಾಧ್ಯಮಗಳು
● ಜವಾಬ್ದಾರಿಯುತ ಬೌದ್ಧಿಕತೆ
● ರಾಷ್ಟ್ರೀಯ ಸಮಗ್ರತೆ

2. ಭಾರತದ ಪ್ರಜಾಪ್ರಭುತ್ವಕ್ಕೆ ಅನಕ್ಷರತೆಯು ಒಂದು ದೊಡ್ಡ ಸವಾಲಾಗಿದೆ, ಚರ್ಚಿಸಿರಿ,

ಅನಕ್ಷರತೆ’ ಎಂದರೆ ಓದಲು ಬರೆಯಲು ತಿಳಿಯದಂತಹ ಸ್ಥಿತಿಯನ್ನು ಅನಕ್ಷರತೆ ಎನ್ನುತ್ತಾರೆ. ಜನಪ್ರಿಯ


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಆದರೆ ಅಧಿಕ ಮತದಾರರು ಅನಕ್ಷರಸ್ಥರೇ
ಆಗಿರುವದರಿಂದ ಭಾರತದ ಪ್ರಮುಖ ಅಂಶಗಳೆಂದರೆ –

● ಕಡಿಮೆ ಮತದಾನ
● ಮತದಾನದ ದುರುಪಯೋಗ
● ಯೋಗ್ಯ ಅಭ್ಯರ್ಥಿಯ ಆಯ್ಕೆ ಕಷ್ಟಕರ
● ಹಣ ಮತ್ತು ತೋಳ್ಳಲದ ಪ್ರಯೋಗ
● ಸರ್ವಾಧಿಕಾರತ್ವದ ಉದಯ 6. ಚುನಾವಣಾ ಅವ್ಯವಹಾರಗಳು
● ಜಾತೀಯತೆ

Download: KannadaPDF.com https://KannadaPdf.com/


05. ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ - KannadaPdf.com

● ಕೋಮು ಮನೋಭಾವನೆ
● ಜನಸಂಖ್ಯಾ ಸ್ಫೋಟ
● ರಾಜಕೀಯ ನಿರಾಸಕ್ತಿ

3. ಭಾರತದ ಪ್ರಜಾಪ್ರಭುತ್ವಕ್ಕೆ ಭಯೋತ್ಪಾದನೆ ಒಂದು ಗಂಡಾಂತರ ವಿಶ್ಲೇಷಿಸಿ.

ಯಾವುದೇ ಒಂದು ಸಂಘಟಿತ ಗುಂಪು ವ್ಯವಸ್ಥಿತ ಹಿಂಸಾಚಾರದ ಮೂಲಕ ತನ್ನ ಉದ್ದೇಶವನ್ನು


ಈಡೇರಿಸಿಕೊಳ್ಳುವುದೇ ಭಯೋತ್ಪಾದನೆಯಾಗಿದೆ. ಕೊಲೆ ಸುಲಿಗೆ, ಅಪಹರಣ ಮತ್ತು ವಿದ್ವಂಸಕ
ಕೃತ್ಯಗಳನ್ನು ಎಸಗುವವರೇ ಭಯೋತ್ಪಾದಕರು.

● ಆಡಳಿತ ಯಂತ್ರಕ್ಕೆ ಅಡ್ಡಿ


● ಸಂವಿಧಾನಕ್ಕೆ ಗೌರವವಿಲ್ಲ.
● ಮಾನವ ಹಕ್ಕುಗಳ ಉಲ್ಲಂಘನೆ
● ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು
● ಆರ್ಥಿಕ ಬೆಳವಣಿಗೆ ಅಡ್ಡಿ,

4. ಕೋಮುವಾದದ ಕಾರಣಗಳು ಮತ್ತು ನಿವಾರಣೆ ಪಾಯಗಳನ್ನು ಕುರಿತು ಬರೆಯಿರಿ,

ಮತೀಯ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತ ಜನರ ನಡುವೆ ಉದ್ಭವಗೊಳ್ಳುವ ಸಮಸ್ಯೆಯು


ಕೋಮುವಾದ. ಪರಸ್ಪರ ಗುಂಪುಗಳು ದ್ವೇಷ ಸಾಧಿಸುವುದು, ಪರಸ್ಪರ ನಿಂದಿಸುವ ಅವಮಾನಿಸುವ
ಅಪಮಾನಗೊಳಿಸುವ ಕ್ರಿಯೆಯಾಗಿದೆ. ಕೋಮುವಾದಕ್ಕೆ ಕಾರಣವಾದ ಅಂಶಗಳು ಹೀಗಿವೆ. ಕಾರಣಗಳು :

● ಭಾರತದಲ್ಲಿ ಬ್ರಿಟಿಷರ ನೀತಿ


● ಹಿಂದು-ಮುಸ್ಲಿಂ ರಾಷ್ಟ್ರೀಯವಾದ
● ಕೋಮು ಗಲಭೆಗಳು 4. ರಾಜಕೀಯ ಪ್ರೇರಿತ
● ಧಾರ್ಮಿಕ ಹಿತಾಸಕ್ತಿ ಸಂಘಟನೆಗಳು

ನಿವರಣೋಪಾಯಗಳು :

● ಜಾತ್ಯಾತೀತತೆ
● ರಾಷ್ಟ್ರೀಯ ಭಾವೈಕ್ಯತ
● ನೆರೆಹೊರೆ ಶಾಂತಿ ಸಮಿತಿಗಳು

5. ಭಯೋತ್ಪಾದಕತೆಯ ಕಾರಣಗಳು ಮತ್ತು ಅವುಗಳ ನಿವಾರಣೆಗೆ ಶಾಸನಾತ್ಮಕ ಕ್ರಮಗಳನ್ನು ಕುರಿತು


ಬರೆಯಿರಿ.

ಅಪರಾಧಿಗಳು ವೈಯಕ್ತಿಕ ಲಾಭಕ್ಕಾಗಿ ಭಯದ ತಂತ್ರ ಬಳಸುವಿಕೆಯೇ ಭಯೋತ್ಪಾದನೆಯಾಗಿದೆ.


ಇದೊಂದು ಬೆದರಿಕೆಯೊಡ್ಡುವ ಪ್ರಬಲ ಅಸ್ತ್ರವಾಗಿದೆ. ಭಯೋತ್ಪಾದನೆಗೆ ಕಾರಣಗಳು ಹೀಗಿವೆ.

Download: KannadaPDF.com https://KannadaPdf.com/


05. ರಾಷ್ಟ್ರ ನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು ನೋಟ್ಸ್ - KannadaPdf.com

● ಪ್ರತ್ಯೇಕವಾದಿ ಚಳುವಳಿಗಳು
● ಧಾರ್ಮಿಕ ಮೂಲಭೂತವಾದ
● ಈಶಾನ್ಯ ರಾಜಕೀಯ ವ್ಯವಸ್ಥೆ
● ದುರ್ಬಲ ರಾಜಕೀಯ ವ್ಯವಸ್ಥೆ
● ಆರ್ಥಿಕ ತಾರತಮ್ಯ

ಶಾಸನೀಯ ಕ್ರಮಗಳು :

● ಫೋಟಾ ಕಾಯ್ದೆ ಜಾರಿ 2001


● ಟಾಡಾ ಕಾಯ್ದೆ ಜಾರಿ (1987)
● ಮೀಸಾ ಕಾಯ್ದೆ ಜಾರಿ 1971
● ಲುಫಾ ಕಾಯ್ದೆ ಜಾರಿ

Download: KannadaPDF.com https://KannadaPdf.com/


06. ಭಾರತದ ರಾಜಕೀಯ ನೂತನ ಪ್ರವೃತ್ತಿಗಳು ನೋಟ್ಸ್ - KannadaPdf.com

Class : 2nd Puc


Subject : Political Science
Chapter Name : ಭಾರತದ ರಾಜಕೀಯ ನೂತನ
ಪ್ರವೃತ್ತಿಗಳು

I ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.


1. ಸಮ್ಮಿಶ್ರ ಸರಕಾರ ಎಂದರೇನು ?

ವಿವಿಧ ರಾಜಕೀಯ ಪಕ್ಷಗಳು ಒಂದುಗೂಡಿ ಸರ್ಕಾರ ರಚಿಸುವ ವ್ಯವಸ್ಥೆ.

2. “ಕೊಯಲಿಶನ್’ನ ಮೂಲಪದ ಯಾವುದು ?

‘ಕೊಯಲಷಿಯೇ’ ಎಂಬುವುದರಿಂದ ಬಂದಿದೆ.

3. C.M.P. ಯನ್ನು ವಿಸ್ತರಿಸಿರಿ.

Common Minimum Programme (ಸಾಮಾನ್ಯ ಕನಿಷ್ಟ ಕಾರ್ಯಕ್ರಮ)

4. ಅಸ್ಮಿತ ರಾಜಕಾರಣವನ್ನು ಯಾರು ಗುರುತಿಸಿದರು.

ಎಲ್.ಎ. ಕಾಫ್‌ಮನ್

5. LGBT ಯನ್ನು ವಿಸ್ತರಿಸಿರಿ.

Lesbian-Gay Bi-Sexual Transgender (ಸಲಿಂಗಿಗಳ ಹಕ್ಕುಗಳ ಚಳುವಳಿ)

6. ಯಾವ ದಿನವನ್ನು ಮತದಾರರ ದಿನ ಎಂದು ಆಚರಿಸಲಾಗುತ್ತಿದೆ?

ಜನೇವರಿ 25

7. ಭ್ರಷ್ಟಾಚಾರದ ಮೂಲಪದ ಯಾವುದು ?

ಭ್ರಷ್ಟಾಚಾರದ ಮೂಲಪದ ‘ರಂಪಿಯರ್’

Download: KannadaPDF.com https://KannadaPdf.com/


06. ಭಾರತದ ರಾಜಕೀಯ ನೂತನ ಪ್ರವೃತ್ತಿಗಳು ನೋಟ್ಸ್ - KannadaPdf.com

8. ಸಮವರ್ತಿ ಪಟ್ಟಿಯಲ್ಲಿನ ಎರಡು ವಿಷಯಗಳನ್ನು ತಿಳಿಸಿ,

● ವಿವಾಹ
● ವಿಚ್ಛೇದನ

9. IAC ಯನ್ನು ವಿಸ್ತರಿಸಿರಿ.

India Against Corruption (ಭ್ರಷ್ಟಾಚಾರದ ವಿರುದ್ಧ ಭಾರತ)

10. ಭಾರತದಲ್ಲಿ ಎಷ್ಟು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ ?

ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಮೂರು ಬಾರಿ ಹೇರಲಾಗಿದೆ.

11. N.D.A. ಯನ್ನು ವಿಸ್ತರಿಸಿರಿ.

(ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ)

12, U.P.A. ಯನ್ನು ವಿಸ್ತರಿಸಿರಿ.

(ಸಂಯುಕ್ತ ಪ್ರಜಾಸತ್ತಾತ್ಮಕ ಮೈತ್ರಿಕೂಟ)

13. ‘ಈ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯತೆಗೆ ಸಾಲುವಷ್ಟು ಇದೆಯೇ ಹೊರತು ದುರಾಸೆಗಲ್ಲ’ ಎಂದು


ಹೇಳಿದವರು ಯಾರು ?

ಮಹಾತ್ಮಾ ಗಾಂಧೀಜಿ

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.


1. ಅಸ್ಮಿತ ರಾಜಕಾರಣದ ಅರ್ಥವನ್ನು ಬರೆಯಿರಿ.

ಅಸ್ಮಿತ ರಾಜಕೀಯವೆಂಬುದು ಒಂದು ರೀತಿಯಲ್ಲಿ ಸ್ವಂತಿಕೆ ವಿಧಾನ, ಸೌಖ್ಯದ ಹುಡುಕಾಟ,


ಸಮುದಾಯವನ್ನು ತಲುಪುವುದು. ಇದು ಬಲಶಾಲಿಯಾಗಲು, ಪ್ರಾತಿನಿಧ್ಯ ಪಡೆಯಲು ಮತ್ತು ಸಾಮಾಜಿಕ
ಅಸ್ತಿತ್ವದೊಂದಿಗೆ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತದೆ.

2. ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಎಂದರೇನು ?

ಮೈತ್ರಿಕೂಟದ ಪಕ್ಷಗಳು ತಮ್ಮ ಸೈದ್ಧಾಂತಿಕ ವಿಚಾರಗಳನ್ನು ಬದಿಗೊತ್ತಿ ಸಮ್ಮಿಶ್ರ ಸರಕಾರವನ್ನು


ನಡೆಸಿಕೊಂಡು ಹೋಗಲು, ಕೆಲವು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಒಪ್ಪಿಕೊಂಡು ಕಾರ್ಯ
ನಿರ್ವಹಿಸುವುದೇ ಸಾಮಾನ್ಯ ಕನಿಷ್ಟ ಕಾರ್ಯಕ್ರಮ.

Download: KannadaPDF.com https://KannadaPdf.com/


06. ಭಾರತದ ರಾಜಕೀಯ ನೂತನ ಪ್ರವೃತ್ತಿಗಳು ನೋಟ್ಸ್ - KannadaPdf.com

3. ಭ್ರಷ್ಟಾಚಾರ ಎಂದರೇನು ?

ಲಂಚ, ಮೋಸ, ವಂಚನೆ, ಕಳ್ಳತನ, ದಬ್ಬಾಳಿಕೆ, ಸ್ವಜನ ಪಕ್ಷಪಾತ, ಒತ್ತಾಯ, ಕ್ರೌರ್ಯ ಮುಂತಾದ ಎಲ್ಲ
ಕುಕೃತ್ಯಗಳನ್ನು ಭ್ರಷ್ಟಾಚಾರ ಎನ್ನಲಾಗುತ್ತದೆ.

4. ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಇರುವ ಎರಡು ಅಡಚಣೆಗಳಾವುವು ?

ಭ್ರಷ್ಟಾಚಾರ ನಿರ್ಮೂಲನೆಗಿರುವ ಅಡಚಣೆಗಳು :

● ನೈತಿಕತೆ ಕೊರತೆ
● ಕಾರ್ಯ ಮತ್ತು ಗುರಿಗಳು

5. ಭ್ರಷ್ಟಾಚಾರ ನಿಮೂಲನೆಗೊಳಿಸಲು ನಡೆದ ಒಂದು ಅಂದೋಲನವನ್ನು ಹೆಸರಿಸಿ.

ಅಂದೋಲನದ ಹೆಸರು ‘ಭ್ರಷ್ಟಾಚಾರದ ವಿರುದ್ಧ ಭಾರತ’.

6. ಸಮ್ಮಿಶ್ರ ಸರಕಾರ ರಚನೆಯಾಗುವ ಎರಡು ಸಂದರ್ಭಗಳು ಯಾವುವು ?

ಸಮ್ಮಿಶ್ರ ಸರಕಾರ ರಚನೆಯಾಗುವ ಎರಡು ಸಂದರ್ಭಗಳು

1. ರಾಷ್ಟ್ರೀಯ ವಿಪತ್ತಿನ ಸಂದರ್ಭ.


2. ಒಂದೇ ಪಕ್ಷ ಸ್ಪಷ್ಟ ಬಹುಮತ ಪಡೆಯದಿದ್ದಾಗ.

7. ಸಮ್ಮಿಶ್ರ ಸರಕಾರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ಉದಾಹರಣೆ ಕೊಡಿ

● ಭಾರತ
● ಜರ್ಮನಿ

8. ಸಮ್ಮಿಶ್ರ ಸರಕಾರ ಎಂದರೇನು ?

ಸಾರ್ವತ್ರಿಕ ಚುನಾವಣೆಗಳ ನಂತರ ಯಾವುದೇ ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಇದ್ದಾಗ,
ಎರಡಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಒಂದುಗೂಡಿ ಸರಕಾರ ರಚಿಸುವುದು.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ.


1. ಸಮ್ಮಿಶ್ರ ಸರಕಾರದ ಲಕ್ಷಣಗಳು ಯಾವುವು ?

● ಸಮ್ಮಿಶ್ರ ಸರಕಾರದ ಲಕ್ಷಣಗಳು


● ಸಮ್ಮಿಶ್ರ ಸರಕಾರ ಬಹುಪಕ್ಷ ಪದ್ಧತಿಯಲ್ಲಿ ಮಾತ್ರ ಸಾಧ್ಯ.

Download: KannadaPDF.com https://KannadaPdf.com/


06. ಭಾರತದ ರಾಜಕೀಯ ನೂತನ ಪ್ರವೃತ್ತಿಗಳು ನೋಟ್ಸ್ - KannadaPdf.com

● ಇದು ಚುನಾವಣಾ ಪೂರ್ವ ಅಥವಾ ಚುನಾವಣಾ ನಂತರದ ವ್ಯವಸ್ಥೆ.


● ಮಿತ್ರ ಪಕ್ಷಗಳು ‘ಸಾಮಾನ್ಯ ಕನಿಷ್ಟ ಕಾರ್ಯಕ್ರಮ’ ಜಾರಿಗೆ ತರುತ್ತವೆ.
● ಸರಕಾರದ ಮುಖ್ಯಸ್ಥ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.
● ಸಮ್ಮಿಶ್ರ ಸರಕಾರದ ಮುಖ್ಯಸ್ಥನಾಗುವ ನಾಯಕ ಒಮ್ಮತದ ವ್ಯಕ್ತಿಯಾಗಿರಬೇಕು.
● ಮಿತ್ರ ಪಕ್ಷಗಳು ಬೆಂಬಲ ವಾಪಸ್ ಪಡೆಯಲು ಸ್ವತಂತ್ರರು.
● ಸಮ್ಮಿಶ್ರ ಸರಕಾರಗಳು ಸಾಮಾನ್ಯವಾಗಿ ಅಸ್ಥಿರವಾದವುಗಳು.

2. ಸಮ್ಮಿಶ್ರ ಸರಕಾರದ ಗುಣಗಳು ಯಾವುವು ?

ಸಮ್ಮಿಶ್ರ ಸರಕಾರದ ಗುಣಗಳು

● ಪ್ರಾದೇಶಿಕ ಅಸಮಾನತೆಯನ್ನು ಕಡಿಮೆ ಮಾಡುತ್ತವೆ.


● ಸಾರ್ವಜನಿಕ ಅಭಿಪ್ರಾಯವನ್ನು ಪ್ರತಿನಿಧಿಸುತ್ತದೆ.
● ಆಡಳಿತದಲ್ಲಿ ವೈವಿಧ್ಯತೆ ಮತ್ತು ಬಹುತ್ವವನ್ನು ಕಲ್ಪಿಸುತ್ತದೆ.
● ಜನರಿಗೆ ಉತ್ತಮ ಆಡಳಿತ ಒದಗಿಸುತ್ತದೆ.
● ಬಹುಪಕ್ಷ ಪದ್ಧತಿಯಲ್ಲಿ ಜನತೆಗೆ ಆಯ್ಕೆಯ ಅವಕಾಶ ವಿಶಾಲವಾಗಿರುತ್ತದೆ.
● ಸರ್ವಾಧಿಕಾರದ ಆಳ್ವಿಕೆಗೆ ಅವಕಾಶವಿಲ್ಲ.

3. ಸಮ್ಮಿಶ್ರ ಸರಕಾರದ ಅವಗುಣಗಳು (ದೋಷಗಳು) ಯಾವುವು?

● ರಾಜಕೀಯ ಅಸ್ಥಿರತೆ ಉಂಟಾಗುತ್ತದೆ.


● ಸರಕಾರದ ಮುಖ್ಯಸ್ಥರು ಮುಕ್ತವಾಗಿ ವರ್ತಿಸಲು ಸಾಧ್ಯವಿಲ್ಲ.
● ಪ್ರತ್ಯೇಕ ಮತದಾರ ವರ್ಗವಿರುತ್ತದೆ.
● ಆಡಳಿತಾತ್ಮಕ ಗೌಪ್ಯತೆ ನಿರ್ವಹಣೆ ಸಾಧ್ಯವಿಲ್ಲ.
● ರಾಷ್ಟ್ರೀಯ ಹಿತಾಸಕ್ತಿ ನಿರ್ಲಕ್ಷ್ಯ 6. ಅಸ್ಥಿರತೆಯ ಕಾರಣ – ಪದೇ ಪದೇ ಚುನಾವಣೆ ಆರ್ಥಿಕ
ಹೊರೆ.
● ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬೆಲೆ ಇಲ್ಲ.
● ಸರಕಾರಕ್ಕೆ ಒತ್ತಡ ಮತ್ತು ವಿರೋಧಗಳಿರುತ್ತವೆ.
● ಸರಕಾರಕ್ಕೆ ದೂರದೃಷ್ಟಿ ಇರುವುದಿಲ್ಲ.

4. ಅಸ್ಮಿತೆ ರಾಜಕಾರಣದ ಉಗಮಕ್ಕೆ ಕಾರಣಗಳಾವುವು ?

● ಒಂದು ಪ್ರದೇಶದ ಜನರ ಆರ್ಥಿಕ ದುಃಸ್ಥಿತಿ


● ಭಾಷೆ, ಪ್ರದೇಶ, ಜಾತಿ, ಧರ್ಮದ ಬಗೆಗಿನ ಅರಿವು.
● ಅತಿಯಾದ ಬಡತನ, ಶೋಷಣೆ, ಸೌಲಭ್ಯಗಳ ಕಡಿತ
● ಜನಾಂಗಗಳ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಳು ಮಾಡಬಹುದೆಂಬ ಭೀತಿ,
● ಉನ್ನತ ಜೀವನ ಶೈಲಿ, ಸಾಕ್ಷರತೆ ಮತ್ತು ಸಾಮಾಜಿಕ ರಾಜಕೀಯ ಜಾಗೃತಿ.
● ನೈಸರ್ಗಿಕ ಸಂಪತ್ತಿನ ಅಸಮಾನ ಹಂಚಿಕೆ.

Download: KannadaPDF.com https://KannadaPdf.com/


06. ಭಾರತದ ರಾಜಕೀಯ ನೂತನ ಪ್ರವೃತ್ತಿಗಳು ನೋಟ್ಸ್ - KannadaPdf.com

● ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುವ ಭೀತಿ.


● ಭಾಷೆ ಸಂಸ್ಕೃತಿಯನ್ನು ಧರಿಸಿದ ಅಸ್ಮಿತೆಯನ್ನು ಕಳೆದುಕೊಳ್ಳುವ ಭೀತಿ.

5. ಸಂವಿಧಾನದಲ್ಲಿರುವ ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ವಿವಿಧ ವಿಧಿಗಳನ್ನು ವಿವರಿಸಿರಿ.

ಭಾರತದ ಸಂವಿಧಾನದ 18ನೇ ಭಾಗದಲ್ಲಿ ಮೂರು ರೀತಿಯ ತುರ್ತು ಪರಿಸ್ಥಿತಿಗಳಿಗೆ ಅವಕಾಶಗಳಿವೆ.

1. ರಾಷ್ಟ್ರೀಯ ತುರ್ತು ಪರಿಸ್ಥಿತಿ : 352ನೇ ವಿಧಿಯ ಪ್ರಕಾರ ರಾಷ್ಟ್ರಪತಿಯವರು ಘೋಷಣೆ


ಮಾಡುತ್ತಾರೆ. ದೇಶದ ಮೇಲೆ ಬಾಹ್ಯ ಆಕ್ರಮಣಗಳು ನಡೆದಾಗ ಈ ವಿಧಿಯನ್ನು
ಜಾರಿಗೊಳಿಸಲಾಗುತ್ತದೆ. ಇಲ್ಲಿಯವರೆಗೆ ಮೂರು ಬಾರಿ ಇದನ್ನು ಜಾರಿಗೊಳಿಸಲಾಗಿದೆ.
ವ್ಯಕ್ತಿಯ ವೈಯಕ್ತಿಕ ಹಕ್ಕುಗಳು ರದ್ದಾಗುತ್ತವೆ.
2. ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ : 356 ನೇ ವಿಧಿಯು ರಾಷ್ಟ್ರಪತಿಯವರಿಗೆ ಈ ಅಧಿಕಾರ
ನೀಡಿದೆ. ದೇಶದ ಯಾವುದೇ ರಾಜ್ಯದಲ್ಲಿ ಸಂವಿಧಾನತ್ಮಕ ಪರಿಸ್ಥಿತಿ ಹದಗೆಟ್ಟಾಗ, ಆಡಳಿತ
ಕುಸಿತಗೊಂಡಾಗ ಆ ರಾಜ್ಯದ ರಾಜ್ಯಪಾಲರು ನೀಡುವ ವರದಿಯನ್ನು ಆಧರಿಸಿ ರಾಷ್ಟ್ರಪತಿ
ಆಡಳಿತವನ್ನು ಘೋಷಿಸಲಾಗುತ್ತದೆ. ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಸಲ ಈ ವಿಧಿ
ಜಾರಿಯಾಗಿದೆ.
3. ಆರ್ಥಿಕ ತುರ್ತು ಪರಿಸ್ಥಿತಿ : 360 ನೇ ವಿಧಿ ಪ್ರಕಾರ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ
ಅದನ್ನು ಸರಿಪಡಿಸಲು, ರಾಷ್ಟ್ರಪತಿಯವರು ಈ ತುರ್ತು ಪರಿಸ್ಥಿತಿಯನ್ನು ಘೋಷಣೆ
ಮಾಡುತ್ತಾರೆ. ಇಲ್ಲಿಯವರೆಗೂ ಈ ವಿಧಿಯನ್ನು ಜಾರಿಗೊಳಿಸಲಾಗಿಲ್ಲ.

6. ಭ್ರಷ್ಟಾಚಾರವನ್ನು ಯುವಜನತೆ ಹೇಗೆ ತಡೆಗಟ್ಟಬಲ್ಲದು ?

ಈ ಕೆಳಗಿನ ಅಂಶಗಳ ಮೂಲಕ ಯುವಜನತೆ ಪಾತ್ರ ವಹಿಸಬಹುದು.

● ಶಿಕ್ಷಣ
● ನೈತಿಕತೆ
● ಕಾರ್ಯ ಮತ್ತು ಗುರಿಗಳು
● ಮಾದರಿ ವ್ಯಕ್ತಿಗಳು
● ಯುವ ಆಂದೋಲನ

7. ಭಯೋತ್ಪಾದನೆಯ ವಿರುದ್ಧ ಯುವಜನತೆಯ ಪಾತ್ರವನ್ನು ವಿವರಿಸಿರಿ.

● ಯುವಕರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಭಯೋತ್ಪಾದನೆಯ ವಿರುದ್ಧ ಜಾಗೃತಿ


ಮೂಡಿಸುವುದು.
● ಭಯೋತ್ಪಾದಕ ಕೃತ್ಯ ತಡೆಗಟ್ಟವಲ್ಲಿ ಸರಕಾರಕ್ಕೆ ಸಹಾಯ.
● ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾಗಿ.
● ರಾಷ್ಟ್ರೀಯತೆ ಮತ್ತು ದೇಶಾಭಿಮಾನ ಮೂಡಿಸುವುದು.
● ಯುವಕರು ಸ್ವಯಂ ಸಂಘಟಿತರಾಗಿ ನಕ್ಸಲ್ ದಾಳಿಯ ವಿರುದ್ಧ ಹೋರಾಟ.
● ಯುವ ಶಕ್ತಿಯ ದುರುಪಯೋಗ ತಡೆಗಟ್ಟಲು ಶಿಕ್ಷಣದ

Download: KannadaPDF.com https://KannadaPdf.com/


06. ಭಾರತದ ರಾಜಕೀಯ ನೂತನ ಪ್ರವೃತ್ತಿಗಳು ನೋಟ್ಸ್ - KannadaPdf.com

● ಮಹತ್ವ ಸಾರುವುದು.
● ನಮ್ಮ ರಾಷ್ಟ್ರದ ನೈತಿಕ ಮೌಲ್ಯಗಳನ್ನು ಅಳವಡಿಸಿ ಕೊಳ್ಳುವುದು.

8. ಯುವ ಜನಾಂಗ ಹೇಗೆ ಭಾರತದ ರಾಜಕೀಯ ವ್ಯವಸ್ಥೆಯನ್ನು ಬದಲಿಸಬಲ್ಲರು ?

● ಬೃಹತ್‌ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಶೇ. 70 ರಷ್ಟು ಯುವ ಮತದಾರರಿದ್ದಾರೆ.


● ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಇರುವುದರಿಂದ ಯುವ ಜನತೆ ಹೆಚ್ಚು ಪಾಲ್ಗೊಳ್ಳಲು
ಅವಕಾಶ.
● ರಾಜಕೀಯ ಕ್ಷೇತ್ರವನ್ನು ಶುದ್ಧಗೊಳಿಸುವ ಅದ್ಭುತ ಶಕ್ತಿಯಿದೆ.
● ಯುವಜನತೆಯಲ್ಲಿ ಕ್ರಾಂತಿಕಾರಕ ಮನೋಭಾವ ಮತ್ತು ಉತ್ಸಾಹ ಹೆಚ್ಚು.
● ಯುವ ಜನತೆಗೆ ದೇಶದ ಜ್ವಲಂತ ಸಮಸ್ಯೆಗಳನ್ನು
● ಗ್ರಹಿಸಿಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯವಿದೆ.
● ಯುವ ಜನಾಂಗದ ಪಾಲ್ಗೊಳ್ಳುವಿಕೆಯಿಂದ ಪ್ರಜಾಪ್ರಭುತ್ವದ
● ಸಾಮರ್ಥ್ಯ ಹೆಚ್ಚಳ.
● ರಾಜಕೀಯ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುತ್ತದೆ.

9. ಅಸ್ಮಿತೆ ರಾಜಕಾರಣದ ವಿವಿಧ ಅಂಶಗಳನ್ನು ಚರ್ಚಿಸಿ ?

1. ಧರ್ಮ

2. ಜಾತಿ

3. ಪ್ರದೇಶ

4. ಭಾಷೆ

ಧರ್ಮ : ಭಾರತ ಜಾತ್ಯಾತೀತ ರಾಷ್ಟ್ರ, ವಿವಿಧ ಧರ್ಮಗಳಿಗೆ ಸೇರಿದ ಜನರಿದ್ದಾರೆ. ಪ್ರತಿಯೊಂದು ಧರ್ಮ
ತನ್ನ ವೈಯಕ್ತಿಕ ‘ಅಸ್ಮಿತೆ’ಯನ್ನು ಉಳಿಸಿಕೊಳ್ಳುವುದಕ್ಕಾಗಿ `ಧಾರ್ಮಿಕ ಸಂಘಟನೆಗಳನ್ನು ಹುಟ್ಟು ಹಾಕಿದೆ.
ಓಟ್ ಬ್ಯಾಂಕ್‌ಗಾಗಿ ವಿವಿಧ ರಾಜಕೀಯ ಪಕ್ಷಗಳು ಧರ್ಮದ ಆಧಾರದ ಮೇಲೆ ಕಾರ್ಯ ಪ್ರವೃತ್ತವಾಗಿವೆ.

ಜಾತಿ : ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಸ್ಥಾನಮಾನವು ಬುದ್ಧಿವಂತಿಕೆ ಮತ್ತು


ಸಾಧನೆಗಳಿಗಿಂತ ‘ಜಾತಿ’ಯನ್ನು ಆಧರಿಸಿದೆ. ಭಾರತದ ಸಮಾಜ ಸುಧಾರಕರು ಈ ಸಮಸ್ಯೆ ಬಗೆಹರಿಸಲು
ಪ್ರಯತ್ನಿಸಿದರು ಅದು ಸಾಧ್ಯವಾಗಿಲ್ಲ. ಅದು ತನ್ನ ಅಸ್ಮಿತೆಗಾಗಿ ಗಟ್ಟಿಯಾಗಿ ನೆಲೆಯೂರಿದೆ.

ಪ್ರದೇಶ : ಪ್ರಾದೇಶಿಕ ಅಸ್ಮಿತೆಯನ್ನು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರತಿಯೊಂದು


ಚಳುವಳಿಯ ಹಿಂದೆ ಪ್ರಾದೇಶಿಕತೆಯ ವಿಷಯ ಪ್ರಧಾನವಾಗಿರುತ್ತದೆ. ಉದಾ : ನಾಗಾಲ್ಯಾಂಡ್,
ತೆಲಂಗಾಣ, ತ್ರಿಪುರಾ ಪ್ರತ್ಯೇಕ ರಾಜ್ಯಕ್ಕೆ ಹೋರಾಟ.

Download: KannadaPDF.com https://KannadaPdf.com/


06. ಭಾರತದ ರಾಜಕೀಯ ನೂತನ ಪ್ರವೃತ್ತಿಗಳು ನೋಟ್ಸ್ - KannadaPdf.com

ಭಾಷೆ : ಭಾರತ ಹಲವಾರು ಭಾಷೆಗಳನ್ನು ಒಳಗೊಂಡಿದೆ. ಭಾಷೆಯ ಸಮಸ್ಯೆಗಳು ಸೂಕ್ಷ್ಮ ಹಾಗೂ


ಉದ್ವೇಗಕ್ಕೆ ಕಾರಣವಾಗುವ ಸಾಧ್ಯತೆಗಳಿರುತ್ತದೆ. ಭಾಷೆಗಳ ಆಧಾರದ ಮೇಲೆ ರಾಜ್ಯಗಳ ವಿಂಗಡನೆ
ಆಗಿರುವುದರಿಂದ ಪ್ರತಿಯೊಂದು ರಾಜ್ಯ ತನ್ನ ಅಸ್ಮಿತೆ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ.

10. ಭಾರತದ ಸಂವಿಧಾನದಲ್ಲಿ ಉಲ್ಲೇಖಿತವಾದಂತೆ ಅಧಿಕಾರ ವಿಕೇಂದ್ರಿಕರಣ ವಿವರಿಸಿ.

245ನೇ ವಿಧಿಯಿಂದ 255 ನೇ ವಿಧಿಯವರೆಗೆ ವಿವರಣೆ ನೀಡಲಾಗಿದೆ.

ಕೇಂದ್ರ ಪಟ್ಟಿ : ಇದು 100 ವಿಷಯಗಳನ್ನು ಒಳಗೊಂಡಿದೆ. ಉದಾ : ರಕ್ಷಣೆ, ವಿದೇಶಾಂಗ ವ್ಯವಹಾರ,
ಅಣುಶಕ್ತಿ, ವಿಜ್ಞಾನ ಈ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ.

ರಾಜ್ಯ ಪಟ್ಟಿ : 63 ವಿಷಯಗಳನ್ನು ಹೊಂದಿದೆ. ಉದಾ: ಪೊಲೀಸ್, ಆರೋಗ್ಯ, ಕೃಷಿ, ಈ ವಿಷಯಗಳ


ಮೇಲೆ ಕಾನೂನು ರೂಪಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇದ.

ಸಮವರ್ತಿ ಪಟ್ಟಿ : ಇದರಲ್ಲಿ 52 ವಿಷಯಗಳಿವೆ. ಉದಾ: ವಿವಾಹ, ವಿಚ್ಛೇದನ, ಸಿವಿಲ್ ಮತ್ತು ಕ್ರಿಮಿನಲ್,
ಕಾನೂನುಗಳು ಇವುಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಕೇಂದ್ರ-ರಾಜ್ಯ ಸರಕಾರಗಳೆರಡಕ್ಕೂ
ಇದೆ. ಆದರೆ ಕೇಂದ್ರ ಸರಕಾರಕ್ಕೆ ಹೆಚ್ಚಿನ ಮಾನ್ಯತೆ ಇದೆ.

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

Class : 2nd Puc


Subject : Political Science
Chapter Name : ಸಮಕಾಲೀನ ರಾಜಕೀಯ
ವಿದ್ಯಮಾನಗಳು

I. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.


1. ಉದಾರೀಕರಣ ಎಂದರೇನು ?

ಆರ್ಥಿಕ ವಲಯವು ಸರ್ಕಾರದ ನಿಯಂತ್ರಣದಿಂದ ಹೆಚ್ಚು ಮುಕ್ತವಾಗಿರುವ ಮತ್ತು ತೆರಿಗೆ, ಸುಂಕಗಳಿಂದ


ವಿನಾಯಿತಿ ಪಡೆಯುವ ಪ್ರಕ್ರಿಯೆಯೆ ಉದಾರೀಕರಣ.

2. ಲೇಸಸಫೇರ್ ಎಂದರೇನು ?

ಮುಕ್ತ ವ್ಯಾಪಾರ ನೀತಿ

3. ಖಾಸಗೀಕರಣ ಎಂದರೇನು ?

ಸಾರ್ವಜನಿಕ ಉದ್ಯಮಗಳ ಮೇಲಿನ ಸರ್ಕಾರಿ ಒಡೆತನವನ್ನು ಖಾಸಗಿ ಸಂಸ್ಥೆಗಳಿಗೆ ವರ್ಗಾಯಿಸುವದೇ


ಖಾಸಗೀಕರಣ.

4. ಜಾಗತೀಕರಣ ಎಂದರೇನು ?

ವಿಶ್ವದ ಆರ್ಥಿಕತೆಯೊಂದಿಗೆ ರಾಷ್ಟ್ರದ ಆರ್ಥಿಕತೆಯನ್ನು ಒಂದುಗೂಡಿಸುವ ಪ್ರಕ್ರಿಯೆಯೆ ಜಾಗತೀಕರಣ.

5. ಭಾರತದಲ್ಲಿ ಜಾಗತೀಕರಣವು ಯಾವಾಗ ಪ್ರಾರಂಭವಾಯಿತು?

1990 ರಲ್ಲಿ ಭಾರತದ ಹೊಸ ಆರ್ಥಿಕ ನೀತಿಯೊಂದಿಗೆ ಜಾಗತೀಕರಣವು ಆರಂಭವಾಯಿತು.

6. ಆಪ್ತಸ್ನೇಹಿ ಬಂಡವಾಳಶಾಹಿ ಎಂದರೇನು ?

ಬಂಡವಾಳಶಾಹಿಗಳು ಮತ್ತು ಸರ್ಕಾರಿ ಅಧಿಕಾರಿ ವರ್ಗದವರ ನಿಕಟ ಸಂಬಂಧದ ಮೂಲಕ ನಡೆಯುವ


ಆರ್ಥಿಕ ವ್ಯವಸ್ಥೆಯನ್ನು ಆಪ್ತಸ್ನೇಹಿ ಬಂಡವಾಳಶಾಹಿ ಎನ್ನುವರು.

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

7. ಪ್ರಜಾಸತ್ತಾತ್ಮಕ ಚಳುವಳಿ ಎಂದರೇನು ?

21ನೇ ಶತಮಾನದಲ್ಲಿ ಆಮ್ರ-ವಿಶಿಯನ್ ರಾಷ್ಟ್ರಗಳಲ್ಲಿ ನಿರಂಕುಶ ಪ್ರಭುತ್ವವನ್ನು ಮತ್ತು ಅಧಿಕಾರಯುಕ್ತ


ಸರ್ಕಾರಗಳನ್ನು ಕಿತ್ತೊಗೆಯುವ ಹೋರಾಟಕ್ಕೆ ಪ್ರಜಾಸತ್ತಾತ್ಮಕ ಚಳುವಳಿ ಎನ್ನುವರು.

8. ನೇಪಾಳದಲ್ಲಿ ಮಾಗ್ನಾಕಾರ್ಟ್ ಎಂದು ಯಾವುದನ್ನು ಕರೆಯಲಾಗಿದೆ ?

ಮೇ 18 2006 ರಲ್ಲಿ ಲೋಕತಾಂತ್ರಿಕ ಆಂದೋಲನವು ರಾಜ ಪ್ರಭುತ್ವವನ್ನು ಅಂತ್ಯಗೊಳಿಸಿ 1990 ರ


ಸಂವಿಧಾನವನ್ನು ರದ್ದುಗೊಳಿಸಿ ಜನಪರ ಕಾನೂನುಗಳನ್ನು ಜಾರಿಗೊಳಿಸಿತು. ಇದನ್ನು ನೇಪಾಳದ
ಮ್ಯಾಗ್ನಾಕಾರ್ಟ ಎನ್ನುವರು.

9. ಭೂತಾನನಲ್ಲಿ ಯಾವ ಮಾದರಿ ಸರ್ಕಾರ ಕಾರ್ಯ ನಿರ್ವಹಿಸುತ್ತದೆ ?

ಭೂತಾನನಲ್ಲಿ ಬಹುಪಕ್ಷೀಯ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ.

10. ಭೂತಾನನಲ್ಲಿ ಪ್ರಜಾಸತ್ತಾತ್ಮಕ ಚಳುವಳಿ ಪ್ರಾರಂಭವಾಗಲು ಸ್ಫೂರ್ತಿ ಯಾರು ?

ರಾಂಗ್ ತೊಂಗ್ ಕುನಲಿ ದೊರಜಿ

11. ಭೂತಾನನಲ್ಲಿ ಪ್ರಥಮ ಪ್ರಜಾಸತ್ತಾತ್ಮಕ ಚುನಾವಣೆ ಯಾವಾಗ ನಡೆಯಿತು ?

ಮಾಎಚ್ 24, 2008

12.‌ಭೂತಾನ ಸಂವಿಧಾನವನ್ನು ಯಾವಾಗ ರಚಿಸಲಾಯಿತು ?

18-07-2007

13. ಆಫ್ಘಾನಿಸ್ಥಾನದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಭೆಗೆ ಯಾವಾಗ ಚುನಾವಣೆಗಳು ನಡೆದವು ?

2010

14. ಆಫ್ಘಾನಿಸ್ಥಾನದ ಪ್ರಸ್ತುತ ಅಧ್ಯಕ್ಷರನ್ನು ಹೆಸರಿಸಿ.

ಅಶ್ರಫ ಘನಿ

15. ಈಜಿಪ್ತನಲ್ಲಿ ಸ೦ವಿಧಾನವನ್ನು ಯಾವಾಗ ಜಾರಿಗೊಳಿಸಲಾಯಿತು ?

ಜನವರಿ 1956

16. ಲಿಬಿಯಾದ ನಿರಂಕುಶಾಧಿಕಾರಿಯನ್ನು ಹೆಸರಿಸಿ,

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

ಕರ್ನಲ್ ಗಢಾಪಿ

17. ಲಿಬಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಗಳು ಯಾವಾಗ ಪ್ರಾರಂಭವಾಯಿತು ?

27-02-2011

18.ರಿಯಾ ದೇಶವು ಫ್ರಾನ್ಸನಿಂದ ಯಾವಾಗ ಮುಕ್ತಿ ಪಡೆಯಿತು?

1946

19. ಸಿರಿಯಾದ ಪ್ರಸ್ತುತ ಅಧ್ಯಕ್ಷರನ್ನು ಹೆಸರಿಸಿ.

ಬಸರ್‌ಅಲ್‌ಅಸ್ಸದ್

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.


1. ಉದಾರೀಕರಣದ ಅರ್ಥವೇನು ?

18 ನೇ ಶತಮಾನದಲ್ಲಿ ಬ್ರಿಟನ್‌ನಂತಹ ಮುಕ್ತ ವ್ಯಾಪಾರ ನೀತಿಯನ್ನು ಉದಾರೀಕರಣದ ಮೂಲ ಎಂದು


ಗುರುತಿಸಲಾಗಿದೆ. ಅದರ ಪ್ರಕಾರ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲವು ನಿಯಂತ್ರಣಗಳನ್ನು
ತೆಗೆದುಹಾಕುವ ನೀತಿಯಾಗಿದೆ.

2. ಐ.ಎಂ.ಎಫ್.ನ್ನು ವಿಸ್ತರಿಸಿ.

International Monetary Fund ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ.

3. ನವ ಉದಾರವಾದಿ ಚಿಂತನೆಗಳೆಂದು ಯಾವುದನ್ನು ಕರೆಯಲಾಗುತ್ತದೆ ?

● ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಮುಕ್ತ ಮಾರುಕಟ್ಟೆ


● ಕಠಿಣ ನೀತಿಗಳನ್ನು ಸಡಿಲಗೊಳಿಸುವದು.
● ಖಾಸಗೀಕರಣಕ್ಕೆ ಒತ್ತು ನೀಡುವುದು.
● ತೆರಿಗೆ ಸುಧಾರಣೆ ಮತ್ತು ಹಣದುಬ್ಬರ ಕಡಿಮೆ ಮಾಡುವ ಅಂಶಗಳಿಗೆ ನವ ಉದಾರವಾದಿ
ಚಿಂತನೆಗಳೆಂದು ಕರೆಯಲಾಗುತ್ತದೆ.

4. ಯಾವ ದೇಶದಲ್ಲಿ ಮತ್ತು ಯಾವಾಗ ಖಾಸಗೀಕರಣ ಪ್ರಾರಂಭವಾಯಿತು ?

1980 ರಲ್ಲಿ ಬ್ರಿಟನ ಮತ್ತು ಅಮೇರಿಕಾದಲ್ಲಿ ಖಾಸಗೀಕರಣವು ಪ್ರಾರಂಭವಾಯಿತು.

5. ಪ್ರತಿಭಾ ಪಲಾಯನ ಎಂದರೇನು ?

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಸಮೂಹ ಹೆಚ್ಚಿನ ಹಣ, ಸೌಲಭ್ಯ ಮತ್ತು
ಗೌರವ, ಪ್ರತಿಷ್ಠೆಗಳಿಗಾಗಿ ವಿದೇಶಗಳಿಗೆ ಉದ್ಯೋಗಕ್ಕಾಗಿ ಪಲಾಯನ ಮಾಡುತ್ತಿದ್ದಾರೆ. ಇದನ್ನೇ ಪ್ರತಿಭಾ
ಪಲಾಯನ ಎನ್ನುವರು.

6. ಮುಕ್ತ ಮಾರುಕಟ್ಟೆ ಎಂದು ಯಾವುದನ್ನು ಕರೆಯಲಾಗುತ್ತದೆ?

ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಒಂದು ಅರ್ಥವ್ಯವಸ್ಥೆಯಾಗಿದೆ. ಇದರಲ್ಲಿ ಸರಕಾರವು ಕೆಲವು ನಿರ್ದಿಷ್ಟ


ವಿಷಯಗಳಿಗೆ ನಿಬಂಧನೆಗಳನ್ನು ಹಾಕುವ ಮೂಲಕ ಬಂಡವಾಳಶಾಹಿ ಪರವಾಗಿ ಹಸ್ತಕ್ಷೇಪ ಮಾಡುತ್ತದೆ.

7. ಪ್ರಪಂಚದ ಇಬ್ಬರು ಅಧಿಕಾರಯುತ ಆಡಳಿತಗಾರರನ್ನು ಹೆಸರಿಸಿ.

ಈಜಿಪ್ತನ ಹೊನ್ನ ಮುಬಾರಕ್, ಲಿಬಿಯದ ಕರ್ನಲ್‌ಗಢಾಪಿ

8. ಲೋಕತಾಂತ್ರಿಕ ದಿನವನ್ನು ನೇಪಾಳದಲ್ಲಿ ಏಕೆ ಆಚರಿಸಲಾಗುತ್ತದೆ?

ಮೇ 18 2006 ರಲ್ಲಿ ಲೋಕತಾಂತ್ರಿಕ ಆಂದೋಲನವು ರಾಜಪ್ರಭುತ್ವವನ್ನು ಅಂತ್ಯಗೊಳಿಸಿದ ಮತ್ತು


1990 ರ ಸಂವಿಧಾನ ರದ್ದುಗೊಳಿಸಿ ಜನಪರ ಕಾನೂನುಗಳಿಗೆ ಮಾನ್ಯತೆ ನೀಡಿ ಜಾರಿಗೊಳಿಸಿದ ದಿನದ
ಸ್ಮರಣಾರ್ಥ ಮತ್ತು ಪ್ರಧಾನ ಮಂತ್ರಿ ಕೊಯಿರಾಲಾ ಪ್ರಕಾರ ಇದು ನೇಪಾಳಿಯರ ಭಾವನೆಯನ್ನು
ಪ್ರತಿನಿಧಿಸುತ್ತದೆ. ಆದ್ದರಿಂದಲೇ ಮೇ 18ರ ದಿನವನ್ನು ಲೋಕತಾಂತ್ರಿಕ ದಿನ ಎಂದು ಕರೆಯಲಾಗುತ್ತದೆ.

9. ನೇಪಾಳದ ಮೊದಲ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಹೆಸರಿಸಿ.

ನೇಪಾಳದ ಮೊದಲ ಅಧ್ಯಕ್ಷ – ರಾಮ್‌ಬಾನ್ ಯಾದವ, ನೇಪಾಳದ ಮೊದಲ ಪ್ರಧಾನಿ – ಪುಷ್ಪ


ಕಮಲ್‌ಧಾ‌

10. ಭೂತಾನ ಸಂವಿಧಾನದ ಬಗ್ಗೆ ಬರೆಯಿರಿ.

ಭೂತಾನ ಸಂವಿಧಾನವನ್ನು ದಿನಾಂಕ 18-07-2007 ರಿಂದ ಜಾರಿಗೆ ತರಲಾಯಿತು. ಇದು ರಾಜನಿಗೆ


ಹೆಚ್ಚಿನ ಅಧಿಕಾರ ನೀಡಿದ್ದು ಸಂವಿಧಾನದ 2ನೇ ವಿಧಿಯನ್ವಯ ಸಂವಿಧಾನದ ಯಾವುದೇ ತಿದ್ದುಪಡಿ
ಮಾಡುವ ಅಧಿಕಾರ ಸಂಸತ್ತಿಗೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

11. ಅಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು ಯಾವಾಗ ಪ್ರಾರಂಭವಾದವು ?

2010 ರಲ್ಲಿ ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು ಬೆಳೆದು ಬಂದರೂ ಕೂಡ ಅಲ್ಲಿಯ
ರಾಜಕೀಯ ಅಸ್ಥಿರತೆ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಉತ್ತಮ ಸಮಾಜವನ್ನು ಸೃಷ್ಟಿಸುವಂತಹ ಭದ್ರ
ಬುನಾದಿಯನ್ನು ಹಾಕುವಲ್ಲಿ ಯಶಸ್ವಿಯಾಗಲಿಲ್ಲ.

12. ಈಜಿಪ್ತ ಸಂವಿಧಾನವನ್ನು ಯಾರು ರದ್ದು ಪಡಿಸಿದರು ? ಮತ್ತು ಯಾವಾಗ ?

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

ಈಜಿಪ್ತಿನ ಜನರಲ್‌ಅಬ್ದುಲ್ ಫತಾ ಆಲ್ ಯವರು ಹಾಲಿ ಅಧ್ಯಕ್ಷ ಮಹಮದ ಮುರಸಿಯವರನ್ನು


ಅಧಿಕಾರದಿಂದ ಇಳಿಸಿ ಅಸ್ತಿತ್ವದಲ್ಲಿದ್ದ ಸಂವಿಧನವನ್ನು ಜೂನ 2013 ರಲ್ಲಿ ರದ್ದುಗೊಳಿಸಿದರು.

13. ಲಿಬಿಯಾದಲ್ಲಿ ಪ್ರಜಾಸತ್ತಾತ್ಮಕ ಆಂದೋಲನವನ್ನು ಯಾರು ಆರಂಭಿಸಿದರು ? ಮತ್ತು ಯಾವಾಗ ?

ಲಿಬಿಯಾದಲ್ಲಿ ಪ್ರಜಾಸತ್ತಾತ್ಮಕ ಆಂದೋಲನವನ್ನು ಗಡಾಪಿ ವಿರುದ್ಧ 27-02-2011 ರಲ್ಲಿ NTC


(National Tranitional Council) ಮಾಡಿತು.

14. ಸಿರಿಯಾದ ಯಾವುದಾದರೂ ಎರಡು ಜನಾಂಗೀಯ ಗುಂಪುಗಳನ್ನು ಹೆಸರಿಸಿ.

ಸಿರಿಯಾದ ಜನಾಂಗೀಯ ಗುಂಪುಗಳು

● ಅರಮೇನಿಯನ್ಸ್
● ಅಸ್‌ಯಾರಿಯನ್
● ಟರ್ಕಮೇನಿಸ್

15. ಸಿರಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿರಿ.

ಸಿರಿಯಾದ ಪ್ರಜಾಸತ್ತಾತ್ಮಕ ಚಳುವಳಿಯ ಉದ್ದೇಶಗಳೆಂದರೆ :

● 1963 ರಿಂದ ಅಸ್ತಿತ್ವದಲ್ಲಿದ್ದ ಮಿಲಿಟರ ಸರ್ವಾಧಿಕಾರಿ ಆಳ್ವಿಕೆಯನ್ನು ರದ್ದುಪಡಿಸುವುದು ಹಾಗೂ


ಹಳೆಯ ಕಾನೂನಿನಲ್ಲಿದ್ದ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ರದ್ದುಪಡಿಸುವುದು.
● ಭಾತ ಪಕ್ಷದ ಆಳ್ವಿಕೆಯನ್ನು ರದ್ದುಪಡಿಸುವುದು.
● ಬಹುಪಕ್ಷಗಳು ಮುಕ್ತ ಚುನಾವಣೆ ಮೂಲಕ ಅಧಿಕಾರ ವರ್ಗಾವಣೆ.
● ಉದಾರತಾ ಪ್ರಜಾಪ್ರಭುತ್ವ ತತ್ವಗಳಿಗೆ ಅನುಗುಣವಾಗಿ ಸರ್ಕಾರ ರಚಿಸುವದು.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ.


1. ಉದಾರೀಕರಣದ ಅರ್ಥ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿ.

ಅರ್ಥ : “ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲವು ನಿಯಂತ್ರಣಗಳನ್ನು ತೆಗೆದು ಹಾಕುವುದೇ

ಉದಾರೀಕರಣ. ಪ್ರಾಮುಖ್ಯತೆಗಳು :

● ಗ್ರಾಹಕ ಸ್ನೇಹಿ
● ಸರ್ಕಾರದ ನೀತಿಗಳಿಂದ ಮುಕ್ತ
● ಪೈಪೋಟಿಯನ್ನು ಉತ್ತೇಜಿಸುತ್ತದೆ.
● ವಿಶ್ವ ಉದ್ಯಮಿಗಳ ದರ್ಜೆಯನ್ನು ಉತ್ತೇಜಿಸುತ್ತದೆ.
● ಖಾಸಗಿ ಹೂಡಿಕೆದಾರ ಸಂಸ್ಥೆಗಳನ್ನು ಉನ್ನತೀಕರಿಸುತ್ತದೆ.

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

● ಆರ್ಥಿಕ ಪ್ರಗತಿ ಸಾಧಿಸುತ್ತದೆ.


● ತಂತ್ರಜ್ಞಾನವನ್ನು ಆಧುನಿಕತೆಗೆ ಉನ್ನತಿಕರಿಸುತ್ತದೆ.

2. ಉದಾರೀಕರಣದ ರಾಜಕೀಯ ಪರಿಣಾಮಗಳನ್ನು ವಿವರಿಸಿ.

ಉದಾರೀಕರಣದ ರಾಜಕೀಯ ಪರಿಣಾಮಗಳು ಈ ಕೆಳಕಂಡಂತಿವೆ.

● ಬೌದ್ಧಿಕ ಪಲಾಯನ
● ಕಾರ್ಮಿಕರ ಅವಲಂಬನೆ ಕಡಿಮೆಯಾಗುತ್ತದೆ.
● ಪರಿಸರ ವಿನಾಶ ಹೆಚ್ಚಾಗುತ್ತದೆ.
● ಅಗತ್ಯ ವಸ್ತುಗಳ ಬೆಲೆಗಳ ನಿಯಂತ್ರಣವಾಗುತ್ತದೆ.
● ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರುತ್ತದೆ.
● ಹಣಕಾಸಿನ ಅಸ್ಥಿರತೆ

3. ಖಾಸಗೀಕರಣ ಎಂದರೇನು ? ಅದರ ಮಹತ್ವವನ್ನು ವಿವರಿಸಿ.

ಅರ್ಥ : ಖಾಸಗೀಕರಣ ಎಂದರೆ ಸರ್ಕಾರಿ ಸ್ವಾಮ್ಯದಲ್ಲಿರುವ ಕೈಗಾರಿಕಾ ಸಂಸ್ಥೆಗಳನ್ನು ಖಾಸಗಿಯವರ


ನಿಯಂತ್ರಣಕ್ಕೆ ನೀಡುವದಾಗಿದೆ.

ಪ್ರಾಮುಖ್ಯತೆಗಳು :

1. ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತದೆ.


2. ಸಾಮರ್ಥ್ಯ ಹೆಚ್ಚಿಸುತ್ತದೆ.
3. ಕಾರ್ಯದಕ್ಷತೆ
4. ವಿನೂತನ ಯೋಜನೆ
5. ಗುರಿ
6. ಬಂಡವಾಳ
7. ಏಕಸ್ವಾಮ್ಯ

4. ಖಾಸಗೀಕರಣದ ರಾಜಕೀಯ ಪರಿಣಾಮಗಳನ್ನು ವಿವರಿಸಿ.

ಖಾಸಗೀಕರಣದ ರಾಜಕೀಯ ಪರಿಣಾಮಗಳು ಕೆಳಕಂಡಂತಿವೆ.

● ಸಂಪತ್ತಿನ ಕೇಂದ್ರೀಕರಣ
● ಅಧಿಕ ಲಾಭ
● ಸ್ಥಳೀಯ ಕೈಗಾರಿಕೆಗಳು ಮುಚ್ಚುತ್ತದೆ.
● ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ
● ಸೇವಾ ಮನೋಭಾವ ಕಡಿಮೆ
● ಉದ್ಯೋಗ ಭದ್ರತೆ ಇಲ್ಲ

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

● ಸಾರ್ವಭೌಮತ್ವಕ್ಕೆ ಧಕ್ಕೆ

5. ಜಾಗತೀಕರಣದ ಅರ್ಥ ಮತ್ತು ಪ್ರಾಮುಖ್ಯತೆಯನ್ನು ವಿವರಿಸಿ.

ಜಾಗತೀಕರಣದ ಅರ್ಥ : ವಿಶ್ವದ ಆರ್ಥಿಕತೆಯೊಂದಿಗೆ ರಾಷ್ಟ್ರದ ಆರ್ಥಿಕತೆಯನ್ನು ಒಂದುಗೂಡಿಸುವ


ಪ್ರಕ್ರಿಯೆಯೆ ಜಾಗತೀಕರಣ ಎಂದರ್ಥ.

ಜಾಗತೀಕರಣದ ಪ್ರಾಮುಖ್ಯತೆಗಳು :

● ಸಾಮರ್ಥ್ಯ
● ಉನ್ನತೀಕರಣಗೊಂಡ ತಂತ್ರಜ್ಞಾನದ ಬಳಕೆ
● ವಿಶ್ವಗ್ರಾಮ
● ಉದ್ಯೋಗಿಗಳ ಮುಕ್ತ ಸಂಚಾರ
● ವಿಶ್ವದ ಸ್ಪರ್ಧೆಗೆ ಅವಕಾಶ
● ಹೊರಗುತ್ತಿಗೆ
● ಮಾನವ ಸಂಪನ್ಮೂಲ ಬಳಕೆ

6. ಜಾಗತೀಕರಣದ ರಾಜಕೀಯ ಪರಿಣಾಮಗಳನ್ನು ವಿವರಿಸಿ.

ಜಾಗತೀಕರಣದ ರಾಜಕೀಯ ಪರಿಣಾಮಗಳು (ಮಾ-2015,18,19,ಜು-2017)

1. ಶಕ್ತಿ ರಾಷ್ಟ್ರಗಳ ಒತ್ತಡ


2. ಪರಮಾಧಿಕಾರಕ್ಕೆ ಧಕ್ಕೆ
3. ಸಾಂಸ್ಕೃತಿಕ ವ್ಯಭಿಚಾರ
4. ಜೀವನಶೈಲಿಗೆ ಗುಲಾಮರಾಗುತ್ತಾರೆ.
5. ಸಾಲಮನ್ನಾ ರದ್ದುಗೊಳಿಸುವುದು.
6. ರಾಜಕೀಯ ಅಸ್ಥಿರತೆ
7. ಸಮೂಹ ಮಾಧ್ಯಮಗಳ ಮೇಲೆ ನಿಯಂತ್ರಣ.

7. ಆಪ್ತಸ್ನೇಹಿ ಬಂಡವಾಳಶಾಹಿ ಎಂದರೇನು ? ಅದರ ಸ್ವರೂಪವನ್ನು ವಿವರಿಸಿ.

ಆರ್ಥಿಕ ವ್ಯವಸ್ಥೆಯ ವಾಣಿಜ್ಯ ವ್ಯಾಪಾರಗಳಲ್ಲಿ ಯಶಸ್ವಿ ಕಾಣಲು ವಾಣಿಜ್ಯೋದ್ಯಮಿಗಳು ಮತ್ತು ಸರ್ಕಾರಿ


ಅಧಿಕಾರಿ ವೃಂದದ ನಡುವೆ ಇರುವ ನಿಕಟ ಸಂಬಂಧವಾಗಿರುತ್ತದೆ.

● ಆಪ್ತಸ್ನೇಹಿ ಬಂಡವಾಳಶಾಹಿಯ ಸ್ವರೂಪ ರಾಜಕೀಯ ಹತೋಟಿಯ ಪರವಾಗಿರುತ್ತದೆ.


● ಆಪ್ತಸ್ನೇಹಿ ಬಂಡವಾಳ ಮತ್ತು ಪ್ರತಿಫಲ
● ಆಸ್ತಿಯ ಸಂರಕ್ಷಣೆ
● ಲಾಭಾಂಶದ ಹಣ ಸಂಬಂಧಿಕರಲ್ಲಿ ಹಂಚಿಕೆ
● ಆರ್ಥಿಕ ಶಕ್ತಿಯ ಕೇಂದ್ರೀಕರಣ

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

8. ನೇಪಾಳದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

ಪೀಠಿಕೆ :

● 18ನೇ ಶತಮಾನದಲ್ಲಿ ರಾಜಪ್ರಭುತ್ವದ ಅಸ್ತಿತ್ವ


● ಪ್ರಜಾಸತ್ತಾತ್ಮಕ ಚಳುವಳಿಗೆ ಭಾರತ ಮತ್ತು ಚೀನಾ ದೇಶಗಳ ಪ್ರಭಾವ
● ಬೀರೇಂದ್ರಬಿ‌ಬಿಕ್ರಮ್ ಷಾ ಆಳ್ವಿಕೆ ಕಾಲದಲ್ಲಿ ಪ್ರಜಾಸತ್ತಾತ್ಮಕ ಮತ್ತು ಮಾವೋವಾದಿ
ಚಳುವಳಿ ಪ್ರಾರಂಭ.
● 1960-1979 ರವರೆಗೆ ಹೋರಾಟ
● ಪ್ರಪ್ರಥಮ ಚುನಾಯಿತ ಸರ್ಕಾರ National Congressನ ಕೊಯಿರಾಲ ಸರ್ಕಾರದಿಂದ
ವಿಸರ್ಜನೆಗೊಂಡಿತು.
● 1980 ರಲ್ಲಿ ಸೀಮಿತ ಪ್ರಜಾಪ್ರಭುತ್ವ / ಬಹುಪಕ್ಷಗಳ
● ಸಂಸದೀಯ ರಾಜಪ್ರಭುತ್ವ
● ಕಮ್ಯುನಿಷ್ಠ (ಮಾವೋವಾದಿ) ರಾಜಕೀಯ ಕದನಕ್ಕೆ ಚಾಲನೆ ನೀಡಿತು.
● ಸಮಗ್ರ ಶಾಂತಿ ಒಪ್ಪಂದ – 2006 ನವೆಂಬರ 21
● ಜ್ಞಾನೇಂದ್ರರ “ಏಳು ಪಕ್ಷಗಳ ಮೈತ್ರಿ” ಸಂಘಟನೆ.
● 18 ಮೇ 2006 – ಲೋಕತಾಂತ್ರಿಕ ಆಂದೋಲನ
● ನೇಪಾಳ ಮ್ಯಾಗ್ನಾಕಾರ್ಟ
● ಮೇ 18 ಲೋಕತಾಂತ್ರಿಕ ದಿನ
● 2008 ಮೇ 29 ಹೊಸ ಸಂವಿಧಾನ ರಚನೆ
● ಜೂನ್ 2008 ನೇಪಾಳ ಅಧಿಕೃತ ಸಂಯುಕ್ತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ
ಮರುನಾಮಕರಣ.
● ಪ್ರಥಮ ಅಧ್ಯಕ್ಷ – ರಾಮ್ ಬರನ ಯಾದವ
● ಪ್ರಥಮ ಪ್ರಧಾನಿ – ಪುಷ್ಪ ಕಮಲ್‌ದಾಲ್

9. ಭೂತಾನನಲ್ಲಿ ನಡೆದ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

● 1950 ಭೂತಾನ ದೇಶವು ನಿರಂಕುಶ ರಾಜ ಪ್ರಭುತ್ವದಿಂದ ಬಹುಪಕ್ಷೀಯ ಪ್ರಜಾಪ್ರಭುತ್ವಕ್ಕೆ


ಬದಲಾವಣೆಗೊಂಡಿದೆ.
● 1972 ಜಿನ್ಮಸಯೇ ವಾಂಗ್‌ಚುಕ್ ಅಧಿಕಾರದ ವಿರುದ್ಧ
● ಜನರ ಶಾಂತಿಯುತ ಹೋರಾಟ
● 1990 ರಲ್ಲಿ ಎಸ್.ಕೆ. ನ್ಯೂಪಾಣಿ ನೇತೃತ್ವದಲ್ಲಿ ಹೋರಾಟ

1990 ರಲ್ಲಿ ಭೂತಾನ ಚಳುವಳಿಗೆ ಕಾರಣಗಳು :

● ರಾಜಪ್ರಭುತ್ವ ವಿರೋಧ
● ಸರ್ಕಾರದ ಸಾಂಸ್ಕೃತಿಕ ಶೋಷಣೆ
● ಮಾನವ ಹಕ್ಕುಗಳ ಉಲ್ಲಂಘನೆ
● ಖೈದಿಗಳ ಹಿಂಸೆ

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

● ಜನರ ದಸ್ತಗಿರಿ ಮತ್ತು ಸೆರೆಮನೆಗೆ ಹಾಕುವದು


● ಜನರ ವಾಕ್‌ಸ್ವಾತಂತ್ರ್ಯ ಮುಂತಾದವುಗಳು. ಮೊಟಕುಗೊಳಿಸುವಿಕೆ
● ಭೂತಾನ ಜನರ ಹೋರಾಟದ ಸ್ಫೂರ್ತಿಯ ಚಿಲುಮೆ ರಾಂಗ್-ತೊಂಗ್ ಕುನಲಿ ದೊರಜಿ
● 24 ಮಾರ್ಚ 2008 ಪ್ರಥಮ ರಾಷ್ಟ್ರೀಯ ಮಂಡಳಿಗೆ ಪ್ರಜಾಸತ್ತಾತ್ಮಕ ಚುನಾವಣೆ
● 18-07-2007 ಭೂತಾನನ ಹೊಸ ಸಂವಿಧನ ಜಾರಿ.

10. ಆಫ್ಘಾನಿಸ್ತಾನದ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

● ಪೀಠಿಕೆ : ಎಪ್ರೀಲ್ 27 1978 ಸೌಹುರ ಕ್ರಾಂತಿ


● ಮೇ1 1978 PDPA-People’s Democratic Party.
● ಅಧ್ಯಕ್ಷ – ತಾರಕಿ ಆಡಳಿತ 1992ರ ವರೆಗೆ
● ಕಾಮೂಲ್ನ ಆಡಳಿತಾವಧಿ ಬೆಳವಣಿಗೆಗಳು
● ಡಾ|| ನಜಿಬುಲ್ಲಾ ಅಧಿಕಾರವಧಿಯಲ್ಲಿ ಬೆಳವಣಿಗೆಗಳು

ಬಾನ್ ಒಪ್ಪಂದ – 2001 ಪ್ರಮುಖ ಅಂಶಗಳು

1.ಲಿಂಗ ತಾರತಮ್ಯ
2.ಜನಾಂಗೀಯ ಸುಧಾರಣೆ
3.ಜನರ ಸರ್ಕಾರದ ಭಾಗವಹಿಸುವಿಕೆ
4.ಆರ್ಥಿಕ ಪ್ರಗತಿ ಮುಂತಾದವುಗಳು.
● 2004 ಜನೇವರಿ ಹೊಸ ಸಂವಿಧಾನ ಜಾರಿ –
● 2004 ಅಕ್ಟೋಬರ – ರಾಷ್ಟ್ರೀಯ ಚುನಾವಣೆ
● 2005 – ಸಂಸತ್ತು ಮತ್ತು ಪ್ರಾಂತೀಯ ಚುನಾವಣೆ.
● 2005-2006 – ಉಗ್ರರ ಅಟ್ಟಹಾಸ
● 2009 – ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು NATO ಒಪ್ಪಂದದಂತೆ
ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ಸರಕಾರಕ್ಕೆ ಪ್ರಯತ್ನ.
● 2010 – ರಾಷ್ಟ್ರೀಯ ಸಂಸತ್ತಿನ ಚುನಾವಣೆ
● ಪ್ರಸ್ತುತ ಆಫ್ಘಾನಿಸ್ತಾನದ ಅಧ್ಯಕ್ಷ – ಅಶ್ರಫ ಘನಿ

11. ಈಜಿಪ್ತನಲ್ಲಿ ನಡೆದ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

● ಪೀಠಿಕೆ : ಈಜಿಪ್ತನಲ್ಲಿ ಎಪ್ರಿಲ್ 1923 ರ ವರೆಗೂ ರಾಜಪ್ರಭುತ್ವ ಅಸ್ತಿತ್ವದಲ್ಲಿತ್ತು. ರಾಜಪ್ರಭುತ್ವ


ತನ್ನ ನಿಯಂತ್ರಣ ಕಳೆದುಕೊಂಡಂತೆ ಹೊಸ ಸಂವಿಧಾನೇತರ ಸರ್ಕಾರ ರಚನೆಗೆ 3 ಹಂತದ
ರಾಜಕೀಯ ಬೆಳವಣಿಗೆ ಆರಂಭಗೊಂಡಿತು.
● ಬದಲಾವಣೆ ಮೊದಲ ಹಂತ : 1956 ರಲ್ಲಿ ಹೊಸ ಸಂವಿಧಾನ ಜಾರಿ ಗಾಮಾಲ್ ಅಬ್‌ದಲ್
ನಾಸಿರ ಅಧಿಕೃತವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
● ಬದಲಾವಣೆ 2ನೇ ಹಂತ : 2011 ರಲ್ಲಿ ಪ್ರಜಾಪ್ರಭುತ್ವ ಅಲೆ ಆರಂಭ ಮತ್ತು ಪ್ರಜಾಸತ್ತಾತ್ಮಕ
ಸರ್ಕಾರದ ಅಸ್ತಿತ್ವಕ್ಕಾಗಿ ಹೋರಾಟ.

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

● ಬದಲಾವಣೆ 3ನೇ ಹಂತ : ಮಹಮದ ಮುರಸಿ ಅಧಿಕಾರ ಅಂತ್ಯ ಮತ್ತು ಹೊಸ ಸರ್ಕಾರ
ಜಾರಿ,
● 2012 ರ ಚುನಾವಣೆ ಮತ್ತೊಮ್ಮೆ ಮಹಮ್ಮದ ಮುರಸಿ ಚುನಾಯಿತ ಅಧ್ಯಕ್ಷರಾದರು.
● ಈಜಿಪ್ತನಲ್ಲಿ ಮತ್ತೆ ಮಿಲಿಟರಿ ದಂಗೆ
● 2011 ಈಜಿಪ್ತ ಗಣರಾಜ್ಯವಾದಿ ಮತ್ತು ಅರೆ ಅಧ್ಯಕ್ಷೀಯ ಪದ್ಧತಿಯ ಸರ್ಕಾರಕ್ಕೆ ಮಾನ್ಯತೆ.
● ಹೊನ್ನ ಮುಬಾರಕ ರಾಜಿನಾಮೆ ನೀಡಿದರು.
● ಸಂಸತ ಮತ್ತು ಸಂವಿಧಾನವನ್ನು ಮಿಲಿಟರಿ ಆಡಳಿತ ರದ್ದು ಪಡಿಸಿತು.
● ಹಂಗಾಮಿ ಅಧ್ಯಕ್ಷರಾಗಿ ಆದಿ ಮನಸೂರ ಆಡಳಿತ
● ಈಜಿಪ್ತನಲ್ಲಿ ಹೊಸ ಪ್ರಜಾಪ್ರಭುತ್ವ ಸರ್ಕಾರದ ಸಂವಿಧಾನಾತ್ಮಕ ಸರ್ಕಾರದ ಅವಶ್ಯಕತೆಯಿದೆ.

12. ಲಿಬಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

● ಲಿಬಿಯಾ ಒಂದು ಅರಬ್ ರಾಷ್ಟ್ರ


● 24 ಡಿಸೆಂಬರ 1951 ರಲ್ಲಿ ಸ್ವತಂತ್ರವಾಯಿತು.
● ದೊರೆ ಯಡ್ರಿಸ್ ಲಿಬಿಯಾದ ಸಂವಿಧಾನತ್ಮಕ ಮತ್ತು
● ಆನುವಂಶಿಕ ರಾಜಪ್ರಭುತ್ವದ ಅರಸನಾಗಿದ್ದನು. ಕರ್ನಲ್ ಗಡಾಪಿ ದಾಳಿ 2011 ರ ವರೆಗೆ
ಈತನ – ಆಡಳಿತ.
● NTC-National Transitional Council
● ಇದು ಗಡಾಫಿ ವಿರುದ್ಧ 27-02-2011 ಹೋರಾಟ ಆರಂಭ.
● ಬಹುಪಕ್ಷ ಪದ್ಧತಿ ಜಾರಿಗೆ ತಂದಿತು.
● 2011 ರಲ್ಲಿ ಹಂಗಾಮಿ ಸರ್ಕಾರದ ಸ್ಥಾಪನೆ.
● NTC ಅಧಿಕಾರ ಪಡೆಯಿತು
● ಮಿಲಿಟರಿ ಆಳ್ವಿಕೆಯಿಂದ
● 2012 ಅಕ್ಟೋಬರ 23 ಲಿಬಿಯಾ ಸ್ವಾತಂತ್ರ್ಯದ ಘೋಷಣೆ.
● GNS – General National Congress ನಡೆದು NTC ಹಂಗಾಮಿ ಸರ್ಕಾರವನ್ನು –
ವರ್ಗಾಯಿಸಲಾಯಿತು.
● GNC – ಬಹುಮುಖ್ಯ ಜವಾಬ್ದಾರಿ – ಜನಮತ ಗಣನೆ – ಮೂಲಕ ಸಂವಿಧಾನವನ್ನು
ರಚಿಸುವದು.
● ಇದು ಲಿಬಿಯಾದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಸ್ಥಾಪನೆಗೆ ಭದ್ರಬುನಾದಿ ಹಾಕಿತು.

13. ಸಿರಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯನ್ನು ವಿವರಿಸಿ.

ಪೀಠಿಕೆ :

ಸಿರಿಯಾದ ಬಹುಜನಾಂಗೀಯ ಗುಂಪುಗಳು

1. ಅರಬ್ ಕರ್ಡ್ಸ್
2. ಅಸ್‌ಯಾರಿಯನ
3. ಅರವೇನಿಯನ್ಸ್

Download: KannadaPDF.com https://KannadaPdf.com/


07. ಸಮಕಾಲೀನ ರಾಜಕೀಯ ವಿದ್ಯಮಾನಗಳು ನೋಟ್ಸ್ - KannadaPdf.com

4. ಟರ್ಕಮೇನಿಸ್
● 1946 ರಲ್ಲಿ ಫ್ರಾನ್ಸ್ ದೇಶದಿಂದ ಮುಕ್ತಗೊಳಿಸಿ ತನ್ನದೇ ಆದ ಸ್ವತಂತ್ರ ಸಂವಿಧಾನ
ರಚಿಸಿಕೊಂಡು ಗಣತಂತ್ರ ಪ್ರಜಾಪ್ರಭುತ್ವವನ್ನು ಸ್ಥಾಪಿಸಲಾಯಿತು.
● ಬಾತ್ ಪಕ್ಷದ ದಂಗೆ – 1963
● ಏಕಪಕ್ಷದ ಪ್ರಾಬಲ್ಯ ಮತ್ತು ಸರ್ವಾಧಿಕಾರತ್ವ ಧೋರಣೆ.
● ಸಿರಿಯಾದ ನಾಗರಿಕರು ಭಾತ ಪಕ್ಷದ ವಿರುದ್ಧ ಹೋರಾಟಕ್ಕೆ ಇಳಿದರು.
● ಸಿರಿಯಾದ ಪ್ರಜಾಸತ್ತಾತ್ಮಕ ಚಳುವಳಿಯ ಉದ್ದೇಶಗಳು
● 1. 1963 ರಿಂದ ಅಸ್ತಿತ್ವದಲ್ಲಿದ್ದ ಮಿಲಿಟರಿ ಸರ್ವಾಧಿಕಾರಿ ಆಳ್ವಿಕೆಯನ್ನು ರದ್ದು ಪಡಿಸುವುದು.
● ಹಳೆಯ ಕಾನೂನಿನಲ್ಲಿ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ರದ್ದುಪಡಿಸುವುದು.
● ಬಾತ ಪಕ್ಷದ ಆಳ್ವಿಕೆ ರದ್ದುಪಡಿಸುವುದು.
● ಬಹುಪಕ್ಷಗಳು ಮುಕ್ತ ಚುನಾವಣೆ ಮೂಲಕ ಅಧಿಕಾರ ವರ್ಗಾವಣೆ
● ಉದಾರತಾ ಪ್ರಜಾಪ್ರಭುತ್ವ ತತ್ವಗಳಿಗೆ ಅನುಗುಣವಾಗಿ ಸರ್ಕಾರ ರಚಿಸುವದು.
● 2012 ಮೇ 07 ಸಂಸತ್ ಚುನಾವಣೆ ಪ್ರಚಂಡ ಬಹುಮತದಿಂದ ಬಾತ ಪಕ್ಷ ಮತ್ತೆ ಅಧಿಕಾರ
ಪಡೆದುಕೊಂಡಿತು
● ಸಿರಿಯಾದಲ್ಲಿ ಈಗಲೂ ಕೂಡ ಜನಾಂಗೀಯ ಧಾರ್ಮಿಕ ಮತ್ತು ಪ್ರಾಂತೀಯ ಭಿನ್ನತೆ
ಹೆಚ್ಚಾಗಿದೆ.
● ಪ್ರಸ್ತುತ ಸಿರಿಯಾದ ಅಧ್ಯಕ್ಷ : – ಬಸರ್‌ಅಲ್ ಆಸಾದ್
● ಸಿರಿಯಾದ ಪ್ರಸ್ತುತ ಪ್ರಧಾನಿ : ನದಿ‌ಅಲ್ ಅರಿಜಿ.

Download: KannadaPDF.com https://KannadaPdf.com/


08. ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ನೋಟ್ಸ್ - KannadaPdf.com

Class : 2nd Puc


Subject : Political Science
Chapter Name : ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ

II. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.


1. ಅಂತರಾಷ್ಟ್ರೀಯ ಸಂಬಂಧ ಎಂಬ ಪದವನ್ನು ಮೊದಲು ಬಳಸಿದವರು ಯಾರು ?

ಜೆರ್ಮಿ ಬೆಂಥ್ಯಾಮ್

2. ವಿಶ್ವಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು ?

1945

3. ಪ್ರಸ್ತುತ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು ?

193 ಸದಸ್ಯ ರಾಷ್ಟ್ರಗಳು

4. ವಿಶ್ವಸಂಸ್ಥೆಯ ಅತ್ಯಂತ ಶಕ್ತಿಶಾಲಿ ಅಂಗ ಯಾವುದು ?

ಭದ್ರತಾ ಮಂಡಳಿ

5. ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ ?

ನ್ಯೂಯಾರ್ಕ್

6. ವಿಶ್ವಸಂಸ್ಥೆಯ ಇಂದಿನ ಪ್ರಧಾನ ಕಾರ್ಯದರ್ಶಿಯನ್ನು ಹೆಸರಿಸಿ?

ಅಂಟೋನಿಯೋ ಗುಟೆರಸ್

7. ಆಸಿಯಾನ್ ಸಂಘಟನೆಯು ಯಾವಾಗ ಅಸ್ತಿತ್ವಕ್ಕೆ ಬಂದಿತು ?

1967

8. ಸಾರ್ಕ್‌ನ ಸದಸ್ಯ ರಾಷ್ಟ್ರಗಳು ಎಷ್ಟು ?

Download: KannadaPDF.com https://KannadaPdf.com/


08. ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ನೋಟ್ಸ್ - KannadaPdf.com
08 ಸದಸ್ಯ ರಾಷ್ಟ್ರಗಳು

9. SAARC ಅನ್ನು ವಿಸ್ತರಿಸಿ.

South Asian Association for Regional Co-operation ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ
ಸಂಘಟನೆ.

10. BRICS ಅನ್ನು ವಿಸ್ತರಿಸಿ,

Brazil, Rashia, India, China, South AfricA

ರಷ್ಯಾ, ಭಾರತ, ಚೀನಾ ಸೌತ್‌ಆಫ್ರಿಕಾ.

II. ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.


1. ಅಂತರಾಷ್ಟ್ರೀಯ ಸಂಬಂಧಗಳು ಎಂದರೇನು ?

ರಾಷ್ಟ್ರಗಳು ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಇತರ ರಾಷ್ಟ್ರಗಳೊಡನೆ ಸಂಬಂಧ ಬೆಳೆಸಲು ಪ್ರಯತ್ನಿಸುತ್ತವೆ.


ಇದನ್ನೇ ಅಂತರ್‌ರಾಷ್ಟ್ರೀಯ ಸಂಬಂಧ ಎಂದು ಕರೆಯುತ್ತಾರೆ.

2. ಅಂತರಾಷ್ಟ್ರೀಯ ಸಂಬಂಧಗಳ ಒಂದು ವ್ಯಾಖ್ಯೆ ನೀಡಿ.

ಪ್ರೊ ಹೆನ್ಸ್ ಮಾರ್ಗಂಥ ರವರ ಪ್ರಕಾರ ‘ಅಂತರಾಷ್ಟ್ರೀಯ ಸಂಬಂಧ ಎಂದರೆ ರಾಷ್ಟ್ರಗಳ ನಡುವಿನ ಶಕ್ತಿ
ಪ್ರದರ್ಶನದಲ್ಲಿ ನಡೆಯುವ ಒಂದು ವ್ಯವಸ್ಥಿತ ವಿದ್ಯಮಾನವಾಗಿದೆ.

3. ವಿಶ್ವಸಂಸ್ಥೆಯ ಎರಡು ಅಂಗಗಳನ್ನು ಹೆಸರಿಸಿ.

1. ಸಾಮಾನ್ಯ ಸಭೆ
2. ಭದ್ರತಾ ಮಂಡಳಿ
3. ಸಾಮಾಜಿಕ ಮತ್ತು ಆರ್ಥಿಕ ಮಂಡಳಿ
4. ಧರ್ಮದರ್ಶಿ ಮಂಡಳಿ
5. ಕಾರ್ಯಾಲಯ
6. ಅಂತರಾಷ್ಟ್ರೀಯ ನ್ಯಾಯಾಲಯ

5. ವಿಶ್ವಸಂಸ್ಥೆಯ ಎರಡು ಉದ್ದೇಶಗಳನ್ನು ಬರೆಯಿರಿ.

1. ರಾಷ್ಟ್ರ-ರಾಷ್ಟ್ರಗಳ ನಡುವೆ ಮೈತ್ರಿಯುತ ಸಂಬಂಧವನ್ನು ಮೂಡಿಸುವುದು.

2. ಅಂತರ್‌ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು.

Download: KannadaPDF.com https://KannadaPdf.com/


08. ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ನೋಟ್ಸ್ - KannadaPdf.com
6. ಭದ್ರತಾ ಮಂಡಳಿಯ ಯಾವುದಾದರೂ ಎರಡು ಖಾಯಂ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ

1. ಬ್ರಿಟನ್,

2. ಅಮೇರಿಕಾ,

3. ರಷ್ಯಾ,

4, ಫ್ರಾನ್ಸ್ ಮತ್ತು

5. ಚೀನಾ

7. ಶಕ್ತಿ ಬಣಗಳು ಎಂದರೇನು ? ಉದಾಹರಣೆ ಕೊಡಿ.

ಮಿಲಿಟರಿ ಉದ್ದೇಶದ ಮೂಲಕ ಸಂಘಟಿತವಾದ ರಾಷ್ಟ್ರಗಳ ಗುಂಪನ್ನು ಶಕ್ತಿ ಬಣಗಳು ಎಂದು


ಕರೆಯಲಾಗುತ್ತದೆ. ಉದಾ: ನ್ಯಾಟೋ, ವಾರ್ಸಾ.

8. ಬಹುಪಕ್ಷೀಯ ರಾಷ್ಟ್ರಾಧಿಪತ್ಯ ಎಂದರೇನು ?

ಹಲವು ಪ್ರಬಲ ರಾಷ್ಟ್ರಗಳ ನಡುವೆ ಅಧಿಕಾರ ಹಂಚಿಕೆಯಾಗಿದ್ದರೆ ಅದನ್ನು ಬಹುಪಕ್ಷೀಯ ರಾಷ್ಟ್ರಾಧಿಪತ್ಯ


ಎಂದು ಕರೆಯಲಾಗುತ್ತದೆ.

9. ಸಾರ್ಕ್ ಯಾವಾಗ ಸ್ಥಾಪನೆಯಾಯಿತು ? ಅದರ ಸಚಿವಾಲಯ ಎಲ್ಲಿದೆ ?

1985, ಕಠ್ಮಂಡು

11. ಸಾರ್ಕ್‌ ಎರಡು ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ.

ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಪಾಕಿಸ್ತಾನ, ಅಫ್ಘಾನಿಸ್ಥಾನ, ಮಾಲ್ಡೀವ್ಸ್

12. ಬ್ರಿಕ್ಸ್‌ನ ಎರಡು ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ

III, ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ.


1. ಅಂತರಾಷ್ಟ್ರೀಯ ಸಂಬಂಧಗಳ ಪ್ರಾಮುಖ್ಯತೆಯನ್ನು ತಿಳಿಸಿ.

ಅಂತರಾಷ್ಟ್ರೀಯ ಸಂಬಂಧಗಳ ಪ್ರಾಮುಖ್ಯತೆ :

Download: KannadaPDF.com https://KannadaPdf.com/


08. ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ನೋಟ್ಸ್ - KannadaPdf.com
● ತತ್ವಗಳು, ಉದ್ದೇಶಗಳು, ಸಾಧನೆ ಮತ್ತು ವೈಫಲ್ಯಗಳು
● ಅಂತರಾಷ್ಟ್ರೀಯ ಸಮಸ್ಯೆಗಳಿಗೆ ಪರಿಹಾರ
● ಸಂಕುಚಿತ ರಾಷ್ಟ್ರೀಯ ಭಾವನೆಯನ್ನು ಹೋಗಲಾಡಿಸುವುದು.
● ಯುದ್ಧಗಳನ್ನು ತಡೆಗಟ್ಟುವುದು.
● ಮೈತ್ರಿಕೂಟಗಳ ರಚನೆ
● ಪ್ರಗತಿ ಮತ್ತು ಶಾಂತಿ ಒಪ್ಪಂದಗಳು.

2. ಅಂತರಾಷ್ಟ್ರೀಯ ಸಂಬಂಧಗಳ ಪರಿಕಲ್ಪನೆಗಳನ್ನು ವಿವರಿಸಿ.

● ರಾಜ್ಯದ ಪರಮಾಧಿಕಾರ
● ರಾಷ್ಟ್ರೀಯ ಶಕ್ತಿ
● ರಾಷ್ಟ್ರೀಯ ಹಿತಾಸಕ್ತಿ
● ಶಕ್ತಿ ಬಣಗಳು
● ರಾಷ್ಟ್ರಾಧಿಪತ್ಯ
● ಶಕ್ತಿ ಸಮತೋಲನ

3. ವಿಶ್ವಸಂಸ್ಥೆಯ ತತ್ವಗಳನ್ನು ಕುರಿತು ಬರೆಯಿರಿ.

● ಸಾರ್ವಭೌಮತೆ ಮತ್ತು ಸಮಾನತೆ


● ಉತ್ತಮ ನಂಬಿಕೆ ಮತ್ತು ಬದ್ಧತೆ
● ಸಮಸ್ಯೆಗಳ ಶಾಂತಿಯುತ ಪರಿಹಾರ
● ಪ್ರಣಾಳಿಕೆಗೆ ಬದ್ಧವಾಗಿರುವುದು.
● ಪರಸ್ಪರ ಸಹಾಯ ಮತ್ತು ಸಹಕಾರ
● ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರುವುದು

4. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕುರಿತು ಬರೆಯಿರಿ.

● ವಿಶ್ವ ಕಾರ್ಯಾಂಗ
● ವಿಶ್ವಸಂಸ್ಥೆಯ ಎರಡನೇ ಪ್ರಮುಖ ಅಂಗ
● ಖಾಯಂ ಮತ್ತು ಖಾಯಂ ಅಲ್ಲದ ಸದಸ್ಯರು
● ವಿಟೋ ಅಧಿಕಾರ
● ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡುವುದು.
● ಸದಸ್ಯ ರಾಷ್ಟ್ರಗಳ ಬಿಕ್ಕಟ್ಟು ಪರಿಹಾರ

5. ಸಾರ್ಕ್ ಸ್ಥಾಪನೆಯಲ್ಲಿ ಭಾರತದ ಪಾತ್ರ ಕುರಿತು ಬರೆಯಿರಿ.

● ದಕ್ಷಿಣ ಏಷ್ಯಾದ ರಾಷ್ಟ್ರಗಳನ್ನು ಮುಂದುವರಿದ ರಾಷ್ಟ್ರಗಳಿಗೆ ಸರಿಸಮಾನವಾಗಿ ನಿಲ್ಲಿಸುವದು.


● ದಕ್ಷಿಣ ಏಷ್ಯಾದ ಸಮಸ್ಯೆಗಳನ್ನು ತಮ್ಮ ತಮ್ಮಲ್ಲಿಯೇ ಪರಿಹರಿಸಿಕೊಳ್ಳುವದು.

Download: KannadaPDF.com https://KannadaPdf.com/


08. ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ನೋಟ್ಸ್ - KannadaPdf.com
● ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಒಗ್ಗಟ್ಟು, ಸಮನ್ವಯತೆಯನ್ನು ಮೂಡಿಸುವುದು.
● ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಸಿದ್ಧವಸ್ತುಗಳಿಗೆ ವಿಶ್ವ
● ಮಾರುಕಟ್ಟೆಯಲ್ಲಿ ಸ್ಥಾನ ಕಲ್ಪಿಸುವುದು.

6. ಭಾರತ ಮತ್ತು ಆಸಿಯಾನ್ ಸಂಬಂಧ ಕುರಿತು ಬರೆಯಿರಿ.

● ಆರ್ಥಿಕ ಸಹಕಾರ
● ಶಾಂತಿ ಮತ್ತು ಭದ್ರತೆಗೆ ಸಹಕಾರ
● ಕಾರ್ಯನಿರತ ಸಹಕಾರ
● ಪ್ರವಾಸೋದ್ಯಮ
● ಸಮ್ಮೇಳನಗಳು

7. ಬ್ರಿಕ್ಸ್ ಸಂಘಟನೆಯ ಬಗ್ಗೆ ಒಂದು ಟಿಪ್ಪಣಿಯನ್ನು ಬರೆಯಿರಿ.

● ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ರಾಷ್ಟ್ರಗಳ ಸಂಘಟನೆ.


● ಕೈಗಾರಿಕಾ ಅಭಿವೃದ್ಧಿ ಮತ್ತು ತ್ವರಿತ ಆರ್ಥಿಕ ಪ್ರಗತಿಯ ಗುರಿ.
● ಇದರ ಪ್ರಥಮ ಸಭೆ 17ನೇ ಜುಲೈ 2006 ರಂದು ನಡೆಯಿತು.
● ಅಕ್ಟೋಬರ್ 2007 ರಲ್ಲಿ ಹಾರ್‌ಬಿನ್‌ನಲ್ಲಿ ಸಭೆ ಸೇರಿ ಸಂಘಟನೆಯ ರೂಪುರೇಷೆಗಳನ್ನು
ಸಿದ್ಧಪಡಿಸಲಾಯಿತು.
● ಪ್ರಾದೇಶಿಕ ಸಮಸ್ಯೆಗಳ ನಿವಾರಣೆಗಾಗಿ ತೀರ್ಮಾನ.

IV. ಈ ಕೆಳಗಿನ ಪ್ರಶ್ನೆಗೆ 30/40 ವಾಕ್ಯಗಳಲ್ಲಿ ಉತ್ತರಿಸಿ.


1. ಅಂತರಾಷ್ಟ್ರೀಯ ಸಂಬಂಧಗಳ ಪರಿಕಲ್ಪನೆಯನ್ನು ಕುರಿತು ಬರೆಯಿರಿ.

1. ರಾಷ್ಟ್ರೀಯ ಪರಮಾಧಿಕಾರ
2. ರಾಷ್ಟ್ರೀಯ ಹಿತಾಸಕ್ತಿ
3. ರಾಷ್ಟ್ರೀಯ ಶಕ್ತಿ
4. ಶಕ್ತಿ ಬಣಗಳು
5. ರಾಷ್ಟ್ರಾಧಿಪತ್ಯ ಅಥವಾ ದೃವೀಕರಣ
6. ಶಕ್ತಿ ಸಮತೋಲನ

2. ವಿಶ್ವಸಂಸ್ಥೆಯ ರಚನೆ ಮತ್ತು ಕಾರ್ಯಗಳನ್ನು ವಿವರಿಸಿ.

● 1945 ಅಕ್ಟೋಬರ್ 24 ರಂದು ಸ್ಥಾಪನೆ.


● ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ.
● ರಾಷ್ಟ್ರ ರಾಷ್ಟ್ರಗಳ ನಡುವೆ ಸಹಕಾರ.
● ಸಾರ್ವಭೌಮತ್ವಕ್ಕೆ ಋಣಾತ್ಮಕ ಕೊಡುಗೆ.

Download: KannadaPDF.com https://KannadaPdf.com/


08. ಅಂತರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ ನೋಟ್ಸ್ - KannadaPdf.com
● ಸಹಾಯಕ ಅಂಗ ಸಂಸ್ಥೆಗಳಾದ ILO, WHO, FAO
● ಮತ್ತು UNICEF ಮೂಲಕ ಕಾರ್ಯ ನಿರ್ವಹಿಸುತ್ತದೆ.
● ತನ್ನ ಆರು (6) ಅಂಗಗಳ ಮೂಲಕ ಕಾರ್ಯ ನಿರ್ವಹಿಸುತ್ತದೆ.
● ಸದಸ್ಯ ರಾಷ್ಟ್ರಗಳ ಸಮಸ್ಯೆಗಳಿಗೆ ಸಹಕಾರ ನೀಡುತ್ತದೆ.
● ಎಲ್ಲ ರಾಷ್ಟ್ರಗಳ ಸೂಕ್ತ ಸಮಾನ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುತ್ತದೆ.

3. ವಿಶ್ವಸಂಸ್ಥೆಯ ಸ್ಥಾಪನೆ ಮತ್ತು ಪ್ರಗತಿಯಲ್ಲಿ ಭಾರತದ ಪಾತ್ರವನ್ನು ವಿವರಿಸಿ.

● ಭಾರತ ಮತ್ತು ವಿಶ್ವಸಂಸ್ಥೆ


● ಮೂಲ ಸದಸ್ಯ ರಾಷ್ಟ್ರ
● ಸಾಮಾನ್ಯ ಸಭೆಯಲ್ಲಿ ಭಾರತದ ಪಾತ್ರ
● ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳ ಕಾರ್ಯ ಯೋಜನೆಗೆ ಸಹಕಾರ.
● ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಗೆ ಸಹಾಯ.
● ಪರಿಸರ ರಕ್ಷಣೆಯಲ್ಲಿ ಪಾತ್ರ

4. ಭಾರತ-ಆಸಿಯಾನ್ ಸಂಘಟನೆಯ ಸಹಕಾರ ಕ್ಷೇತ್ರಗಳನ್ನು ವಿವರಿಸಿ.

● ಸ್ಥಾಪನೆ
● ಮೂಲ ಸದಸ್ಯ ರಾಷ್ಟ್ರಗಳೊಂದಿಗೆ ಭಾರತದ ಸಹಕಾರ
● ಅಭಿವೃದ್ಧಿ ಯೋಜನೆಯಲ್ಲಿ ಭಾರತದೊಂದಿಗಿನ ಸಹಕಾರ ಕ್ಷೇತ್ರಗಳು
● ಕಾರ್ಯನಿರತ ಸಹಕಾರ
● ಆರ್ಥಿಕ ಸಹಕಾರ
● ಶಾಂತಿ ಮತ್ತು ಭದ್ರತೆಯ ಸಹಕಾರ
● ಪ್ರವಾಸೋದ್ಯಮದಲ್ಲಿ ಸಹಕಾರ
● ಸಮ್ಮೇಳನ ಮಟ್ಟದಲ್ಲಿ ಸಹಕಾರ. (ವಿವರಣೆ)

5. ಸಾರ್ಕ್ (SAARC) ನ ಸ್ಥಾಪನೆ ಮತ್ತು ಸಹಕಾರ ಕ್ಷೇತ್ರಗಳನ್ನು ಕುರಿತು ವಿವರಿಸಿ.

● ಸ್ಥಾಪನೆ
● ಸಂಸ್ಥಾಪಕರು
● ಭಾರತ ಮತ್ತು ಸಾರ್ಕ್ ನಡುವಿನ ಸಹಕಾರ ಕ್ಷೇತ್ರಗಳು
● ಸಾರ್ಕ್‌ನ ಪ್ರಾದೇಶಿಕ ಕೇಂದ್ರಗಳು
● ಆರ್ಥಿಕ ಸಹಕಾರ
● ಜನ ಸಂಪರ್ಕ
● ಶೈಕ್ಷಣಿಕ ಸಹಕಾರ
● ಭಯೋತ್ಪಾದನೆ ನಿರ್ಮೂಲನೆ

Download: KannadaPDF.com https://KannadaPdf.com/


09. ಭಾರತದ ವಿದೇಶಾಂಗ ನೀತಿ ನೋಟ್ಸ್ - KannadaPdf.com

Class : 2nd Puc


Subject : Political Science
Chapter Name : ಭಾರತದ ವಿದೇಶಾಂಗ ನೀತಿ

I. ಈ ಕೆಳಗಿನವುಗಳನ್ನು ಒಂದು ವಾಕ್ಯದಲ್ಲಿ ಉತ್ತರಿಸಿ.


1. ಭಾರತದ ವಿದೇಶಾಂಗ ನೀತಿಯ ಪಿತಾಮಹ ಯಾರು ?

ಜವಾಹರಲಾಲ್ ನೆಹರೂ

2. ಭಾರತ ಸಂವಿಧಾನದ ಯಾವ ವಿಧಿಯು ಭಾರತದ ವಿದೇಶಾಂಗ ನೀತಿ ಬಗ್ಗೆ ತಿಳಿಸುತ್ತದೆ.

51 ನೇ ವಿಧಿ.

3. N A M ವಿಸ್ತರಿಸಿ.

Non Alignment (ಅಲಿಪ್ತ ನೀತಿ)

4. ಪ್ರಸ್ತುತ ಅಲಿಪ್ತ ನೀತಿ ಸಂಘಟನೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ?

128 ಸದಸ್ಯ ರಾಷ್ಟ್ರಗಳಿವೆ.

5. ವರ್ಣಬೇಧ ನೀತಿ ಎಂದರೇನು ?

ಬಣ್ಣದ ಆಧಾರದ ಮೇಲೆ ಬಿಳಿಯರು ಕರಿಯರನ್ನು ಶೋಷಣೆ ಮಾಡುವ ನೀತಿಯನ್ನು ವರ್ಣಬೇಧ ನೀತಿ
ಎನ್ನುತ್ತಾರೆ.

6. CHOGM ವಿಸ್ತರಿಸಿ.

ಕಾಮನ್‌ವೆಲ್ತ್ ಮುಖ್ಯಸ್ಥರ ಸಭೆಗಳು.

7. CHOGM ನ ಮುಖ್ಯಸ್ಥರು ಯಾರು ?

ಬ್ರಿಟನ್ನಿನ ರಾಣಿ

Download: KannadaPDF.com https://KannadaPdf.com/


09. ಭಾರತದ ವಿದೇಶಾಂಗ ನೀತಿ ನೋಟ್ಸ್ - KannadaPdf.com
8. ಭಾರತದ ಪ್ರಥಮ ಅಣು ಪರೀಕ್ಷೆಯನ್ನು ಯಾವಾಗ ನಡೆಸಿದರು?

1974 ರಲ್ಲಿ

9. NPT ವಿಸ್ತರಿಸಿ.

Non Proliferation Treaty. (ಅಣ್ವಸ್ತ್ರ ನಿಷೇಧ ಒಪ್ಪಂದ)

10. CTBT ವಿಸ್ತರಿಸಿ

Comprencive Test Ban Treaty (ಸಮಗ್ರ ಅಣ್ವಸ್ತ್ರ ನಿಷೇದ ಒಪ್ಪಂದ)

11. 2013 ರಲ್ಲಿ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿ ಪಡೆದವರು ಯಾರು ?

ಜರ್ಮನಿಯ ಛಾನ್ಸಲರ್‌ಅಂಜಿಲಾ ಮರ್ಕೆಲ್‌ರವರಿಗೆ ಲಭಿಸಿದೆ.

12, OPCW ವಿಸ್ತರಿಸಿ.

Organisation for Prohibition of Chemical Weapons (ರಾಸಾಯನಿಕ ಅಸ್ತ್ರಗಳ ನಿಷೇದ


ಸಂಘಟನೆ)

13, NSG ಯನ್ನು ವಿಸ್ತರಿಸಿ.

Nuclear Supplier Group

14. ಬಂಗಬಂದು ಎಂದು ಯಾರನ್ನು ಕರೆಯುತ್ತಾರೆ ?

ಶೇಕ್ ಮುಜಿಬುರ್ ರೆಹಮಾನ್

15. IPKF ವಿಸ್ತರಿಸಿ.

ಭಾರತೀಯ ಶಾಂತಿಪಾಲನಾ ಪಡೆ.

II, ಈ ಕೆಳಗಿನ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ.


1. ಭಾರತದ ವಿದೇಶಾಂಗ ನೀತಿಯನ್ನು ವ್ಯಾಖ್ಯಾನಿಸಿ.

ಭಾರತದ ವಿದೇಶಾಂಗ ನೀತಿ ಹೊರಗಿನದಲ್ಲಿ ಇದು ಸಂಪೂರ್ಣವಾಗಿ ಭಾರತದ ವಾಸ್ತವಗಳಲ್ಲಿ


ನೆಲೆಗೊಂಡಿದೆ. (ಐ.ಕೆ. ಗುಜ್ರಾಲ್).

Download: KannadaPDF.com https://KannadaPdf.com/


09. ಭಾರತದ ವಿದೇಶಾಂಗ ನೀತಿ ನೋಟ್ಸ್ - KannadaPdf.com
2. ಭಾರತದ ವಿದೇಶಾಂಗ ನೀತಿಯ 2 ಮೂಲಗಳನ್ನು ಬರೆಯಿರಿ.

ಬೌದ್ಧ ಸಾಹಿತ್ಯ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿನ ಸಪ್ತಾಂಗದ ಸಿದ್ಧಾಂತದ ಮಿತ್ರ ಅಥವಾ ಸಂಬಂಧ.

3. ಭಾರತದ ವಿದೇಶಾಂಗ ನೀತಿಗೆ ಕೊಡುಗೆ ನೀಡಿದ ಇಬ್ಬರು ನಾಯಕರನ್ನು ಹೆಸರಿಸಿ.

ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸಿ. ರಾಜಗೋಪಾಲಚಾರಿ, ವಿ.ಕೆ. ಕೃಷ್ಣಮೆನನ್.

4. ಯಾವುದಾದರೂ 2 N A M ಸ್ಥಾಪಕ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ.

ಇಂಡೋನೇಶಿಯಾ, ಯುಗೋಸ್ಲಾನಿಯಾ, ಘಾನ್ಸ್

5. ಯಾವುದಾದರೂ 2 ಪಂಚಶೀಲ ತತ್ವಗಳನ್ನು ತಿಳಿಸಿ.

● ಪರಿಸರ ದೇಶಗಳ ನಡುವಿನ ಪ್ರಾದೇಶಿಕ ಐಕ್ಯತೆ ಮತ್ತು


● ಸಾರ್ವಭೌಮತ್ವವನ್ನು ಗೌರವಿಸುವುದು.
● ಪರಸ್ಪರ ದಾಳಿ ಮಾಡದಿರುವುದು.
● ಶಾಂತಿಯುತ ಸಹಬಾಳ್ವೆ,

6. ಯಾವುದಾದರೂ 2 ಮಿಲಿಟರಿ ಬಣಗಳನ್ನು ಹೆಸರಿಸಿ.

NATO, SEATO, ANZUS, CENTO

7. N.S.G ಸೇರಿದ 2 ಗುಂಪುಗಳನ್ನು ಹೆಸರಿಸಿ.

ರಷ್ಯಾ, ಜಪಾನ್, ಆಸ್ಟ್ರೇಲಿಯಾ

8. ಪಂಚಶೀಲ ತತ್ವಕ್ಕೆ ಸಹಿ ಹಾಕಿದವರಾರು ?

ಭಾರತದ ಪ್ರಧಾನಿ ನೆಹರೂ, ಚೈನಾದ ಪ್ರಧಾನಿ ಚೌಎನ್‌ಲೈ

9. ತಾಷ್ಕೆಂಟ ಒಪ್ಪಂದದಲ್ಲಿ ಸಹಿ ಹಾಕಿದವರಾರು ?

ಭಾರತದ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅಯೂಬ್ ಖಾನ್

10.‌ಶಿಮ್ಲಾ ಒಪ್ಪಂದದಲ್ಲಿ ಸಹಿ ಹಾಕಿದವರಾರು ?

ಇಂದಿರಾಗಾಂಧಿ ಮತ್ತು ಝಡ್.ಎ.ಭುಟ್ಟೋ.

11. ಬಾಂಗ್ಲಾದೇಶದ ವಿಮೋಚನೆಗೆ 2 ಕಾರಣಗಳನ್ನು ಬರೆಯಿರಿ.

Download: KannadaPDF.com https://KannadaPdf.com/


09. ಭಾರತದ ವಿದೇಶಾಂಗ ನೀತಿ ನೋಟ್ಸ್ - KannadaPdf.com
ಭಾರತ ನೀಡಿದ ಬೆಂಬಲ ಮತ್ತು ಮೆರೆದ ಉದಾರತೆ.

12. ಶ್ರೀಲಂಕಾದ 2 ಉಗ್ರಗಾಮಿ ಸಂಘಟನೆಗಳನ್ನು ಹೆಸರಿಸಿ.

TULF, LITE

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15/20 ವಾಕ್ಯಗಳಲ್ಲಿ ಉತ್ತರಿಸಿ.


1. ಭಾರತದ ವಿದೇಶಾಂಗ ನೀತಿಯ ಪ್ರಾಮುಖ್ಯತೆಯನ್ನು ವಿವರಿಸಿ.

● ಭಾರತದ ವಿದೇಶಾಂಗ ನೀತಿಯನ್ನು ರೂಪಿಸಿದವರು ಪಂಡಿತ್ ಜವಾಹರಲಾಲ್


ನೆಹರೂರವರು.
● ವಿದೇಶಾಂಗ ನೀತಿ ಎಂದರೆ ಒಂದು ರಾಷ್ಟ್ರವು ತನ್ನ ಗಡಿಯಿಂದಾಚೆ ಇರುವ ರಾಷ್ಟ್ರಗಳ ಜೊತೆ
ವ್ಯವಹರಿಸುವಾಗ ಅದು ಅನುಸರಿಸುವ ನೀತಿಯ ವಿದೇಶಾಂಗ ನೀತಿ,
● ಭಾರತವು ತನ್ನದೇ ಆದ ವಿದೇಶಾಂಗ ನೀತಿಯನ್ನು ಹೊಂದಿದ್ದು ಇದರ ಮೂಲ
ಉದ್ದೇಶವೆಂದರೆ ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು. ರಾಷ್ಟ್ರಗಳ
ಸಹಬಾಳ್ವೆ ಆರ್ಥಿಕ ಬೆಳವಣಿಗೆ, ಮಾನವ ಹಕ್ಕುಗಳು ಪ್ರತಿಯೊಬ್ಬರಿಗೂ ಹಾಗೂ ಎಲ್ಲ
ದೇಶಗಳಿಗೂ ನ್ಯಾಯ ದೊರಕಿಸಿ ಕೊಡುವ ಮಹತ್ವದ ಗುರಿಗಳನ್ನು ಹೊಂದಿದೆ.
● ಭಾರತ ತನ್ನ ವಿದೇಶಿ ವ್ಯವಹಾರಗಳಲ್ಲಿ ಅಂತರರಾಷ್ಟ್ರೀಯ ಕಾನೂನನ್ನು ಗೌರವಿಸಿ, ವಿಶ್ವದ
ವಿವಾದಗಳನ್ನು ಶಾಂತಿ ಮಾರ್ಗದಲ್ಲಿ ಬಗೆಹರಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುತ್ತದೆ.
● ಬಾಹ್ಯ ಪರಮಾಧಿಕಾರ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ.
● ಭಾರತದ ವಿದೇಶಿ ನೀತಿಯು ದೇಶದ ನೈತಿಕ ತತ್ವಗಳು ರಾಷ್ಟ್ರೀಯ ಹಿತಾಸಕ್ತಿ ಮತ್ತು
ಮಹತ್ವದ ಉದ್ದೇಶವೊಂದಿ ರೂಪಿತವಾಗಿದೆ.
● ಇದು ಗಾಂಧೀಜಿಯವರ ಪ್ರಮುಖ ಚಿಂತನೆಗಳಾದ ಶಾಂತಿ ಮತ್ತು ಅಹಿಂಸೆಯ
ತತ್ವಗಳನ್ನೊಳಗೊಂಡಿದೆ.
● ದೇಶದ ಆರ್ಥಿಕ ಬೆಳವಣಿಗೆ ಮತ್ತು ಐಕ್ಯತೆಯನ್ನು ಸಾಧಿಸುವ ರಾಜಕೀಯ ಸ್ಥಿರತೆ ಹಾಗೂ
ರಷ್ಯಾದ ಆರ್ಥಿಕ ಅಭಿವೃದ್ಧಿ ಸಾಧಿಸುವ ಗುರಿ ಹೊಂದಿದೆ.
● ದಕ್ಷಿಣ ಏಷ್ಯಾದಲ್ಲಿ ಸೌಹಾರ್ದಯುತ ಸ್ನೇಹ ಸಂಬಂಧ ಸಹಕಾರ ಬೆಳೆಸಿ ನೆರೆಯ ರಾಷ್ಟ್ರಗಳ
ಹಿತಾಸಕ್ತಿ ರಕ್ಷಿಸುವ ಗುರಿ ಹೊಂದಿದೆ.
● ಪ್ರಪಂಚದ ಯಾವುದೇ ಭಾಗದಲ್ಲಿ ಸಾಮ್ರಾಜ್ಯಶಾಹಿ, ವಸಾಹತುಶಾಹಿ, ಜನಾಂಗೀಯ
ತಾರತಮ್ಯ, ಮಿಲಿಟರಿ ಆಡಳಿತಗಳ ದಬ್ಬಾಳಿಕೆಗಳನ್ನು ವಿರೋಧಿಸುವ ಗುರಿ ಹೊಂದಿ
ಪ್ರಜಾಪ್ರಭುತ್ವ ಹೋರಾಟಗಳು ಮತ್ತು ರಾಷ್ಟ್ರಗಳ ಸ್ವಾತಂತ್ರ ಹೋರಾಟಗಳಲ್ಲಿ
ಪ್ರೋತ್ಸಾಹಿಸುತ್ತದೆ.
● ಪ್ರಪಂಚದಲ್ಲಿ ಸಮಾನತೆಯ ಆಧಾರದ ಮೇಲೆ ಮಾನವೀಯ ವ್ಯವಸ್ಥೆ ಸಮಾಜ ನಿರ್ಮಿಸಲು
ಮತ್ತು ಪ್ರಜಾಸತ್ತಾತ್ಮಕ ಮೂಲ ತತ್ವಗಳಾದ ಮಾನವ ಹಕ್ಕುಗಳು ಹಾಗೂ ಆದರ್ಶಗಳನ್ನು
ಜಾರಿಗೊಳಿಸುವ ಗುರಿ ಹೊಂದಿದೆ.
● ಎಲ್ಲ ದೇಶಗಳು ಸಮಾನ ಅವಕಾಶಗಳನ್ನು ಪಡೆದು ಪ್ರಗತಿ ಸಾಧಿಸಬೇಕೆಂಬ ಆಶಯವನ್ನು
ಹೊಂದಿರುವು ದರಿಂದ ಭಾರತದ ವಿದೇಶಾಂಗ ನೌಕೆಯು ಜಗತ್ತಿನ ಇತರೆ ರಾಷ್ಟ್ರಗಳಿಗೆ
ಮಾದರಿಯಾಗಿದೆ. (ಮಾ-16,17,19)

Download: KannadaPDF.com https://KannadaPdf.com/


09. ಭಾರತದ ವಿದೇಶಾಂಗ ನೀತಿ ನೋಟ್ಸ್ - KannadaPdf.com
● ಭಾರತದ ವಿದೇಶಾಂಗ ನೀತಿಯ ಮೂಲತತ್ವಗಳನ್ನು ವಿವರಿಸಿ. ಭಾರತದ ವಿದೇಶಾಂಗ
ನೀತಿಯ ಶಿಲ್ಪಿ ಎಂದು ಪಂಡಿತ್ ಜವಾಹರಲಾಲ್‌ನೆಹರೂರವರನ್ನು ಕರೆಯಲಾಗಿದೆ.
● ಭಾರತದ ವಿದೇಶಾಂಗ ನೀತಿಯನ್ನು ರೂಪಿಸಲು ಗಾಂಧೀಜಿ, ಸಿ. ರಾಜಗೋಪಲಚಾರಿ, ವಿ.ಕೆ.
ಕೃಷ್ಣಮೆನನ್, ರಾಮಮನೋಹರ ಲೋಹಿಯಾ ರವರ ನೇತೃತ್ವದಲ್ಲಿ ವಿದೇಶಾಂಗ
ವ್ಯವಹಾರಗಳ ವಿಭಾಗವನ್ನು ಸ್ಥಾಪಿಸಲಾಗಿತ್ತು.

ಇವರಿಂದ ರೂಪಿತವಾದ ಭಾರತದ ವಿದೇಶಾಂಗ ನೀತಿಯು ತನ್ನದೇ ಆದ


ಮೂಲತತ್ವಗಳನ್ನೊಳಗೊಂಡಿದೆ. ಅವುಗಳೆಂದರೆ,

1. ಅಲಿಪ್ತ ನೀತಿ
2. ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿಗೆ ವಿರುದ್ಧ
3. ವಿಶ್ವ ಸಂಸ್ಥೆಯಲ್ಲಿ ನಂಬಿಕೆ
4. ಗುರಿ ಮತ್ತು ಮಾರ್ಗ
5. ವರ್ಣಬೇಧ ಮತ್ತು ಜನಾಂಗೀಯ ತಾರತಮ್ಯ ವಿರೋಧ
6. ಪಂಚಶೀಲ
7. ಕಾಮನವೆಲ್ತ್ ದೇಶಗಳೊಂದಿಗೆ ಒಪ್ಪಂದ
8. ನಿಶಸ್ತ್ರೀಕರಣ
9. ವಿಭಜಿತ ರಾಷ್ಟ್ರಗಳ ಬಗ್ಗೆ ಸಹಾನುಭೂತಿ
10. ಚಿಕ್ಕ ರಾಷ್ಟ್ರಗಳ ಬಗ್ಗೆ ಒಲವು

2. ಭಾರತ ಮತ್ತು ಅಮೇರಿಕಾ ಸಂಬಂಧಗಳನ್ನು ವಿವರಿಸಿ.

● ಭಾರತ ಮತ್ತು ಅಮೇರಿಕಾ ದೇಶಗಳ ಸಂಬಂಧ ಪ್ರಪಂಚದಲ್ಲಿ ಬ್ರಿಟಿಷ್ ಸಾಮ್ರಾಜ್ಯ


ಶಾಹಿಯಷ್ಟೇ ಹಳೆಯದಾಗಿದೆ. ಭಾರತದ ಸ್ವಾತಂತ್ರ್ಯ ಚಳುವಳಿಯು ಅಮೇರಿಕಾದ ವಸಾಹತು
ಇತಿಹಾಸದಿಂದ ಪ್ರಭಾವಿತವಾಗಿದೆ.
● ಭಾರತದ ಸ್ವಾತಂತ್ರ್ಯಕ್ಕೆ ಸಹಕಾರಿಯಾಗುವಂತೆ 1942 ರ ಕ್ರಿಪ್ಟ್ ಸಮಿತಿಯ ಒಪ್ಪಂದಕ್ಕೆ
ಅಮೇರಿಕಾದ ಅಧ್ಯಕ್ಷ ರೂಸ್‌ಬೆಲ್‌ರವರು ನೀಡಿದ ಕೊಡುಗೆ ಸ್ವಾತಂತ್ರ್ಯ ಚಳುವಳಿಯ
ನಾಯಕರಲ್ಲಿ ಮಹತ್ವದ ಗೌರವಕ್ಕೆ ಪಾತ್ರವಾದುದಾಗಿದೆ. ಅಲ್ಲದೆ ನೆಹರೂರವರು
ಅಮೇರಿಕಾಕ್ಕೆ ನೀಡಿದ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಅಮೇರಿಕಾ ದೇಶಗಳ
ಸಂಬಂಧದ ಬೆಳವಣಿಗೆಗೆ ಸಕಾರಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
● ಈ ಐತಿಹಾಸಿಕ ಹಿನ್ನೆಲೆ ಸಕಾರಾತ್ಮಕ ಸಂಬಂಧಗಳನ್ನು ಸಾಧಿಸಿದೆ.
● ಆರ್ಥಿಕ ಸಂಬಂಧಗಳು : ಅಮೇರಿಕಾ ದೇಶವು 1950 ರಲ್ಲಿ ಟ್ರಮಟ್‌ರವರ 4 ಅಂಶಗಳ
ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕ ಸಹಾಯ ನೀಡಿತು. 1951 ರಲ್ಲಿ ಭಾರತದ ಬರ
ಪರಿಸ್ಥಿತಿಯನ್ನು ನಿಭಾಯಿಸಲು ಸಹಕಾರಿಯಾಗುವಂತೆ ಗೋದಿಯ ನೆರವನ್ನು ಘೋಷಿಸಿತು.
● 1956 ರಲ್ಲಿ PAL 480 ಅಡಿಯಲ್ಲಿ ನೀಡಿದ ಸರಕು ರೂಪದ ಸಹಾಯ ನೀಡಿತು. ಇದನ್ನು
ಹಣದ ರೂಪದಲ್ಲಿ ಭಾರತ ಮರುಪಾವತಿ ಮಾಡಬೇಕಾಗಿತ್ತು. ಯುನೈಟೆಡ್ ಸ್ಟೇಟ್ಸ್ ಏಜನ್ಸಿ
ಫಾರ್ ಇಂಟರ್ ನ್ಯಾಷನಲ್ ಡೆವಲಪ್‌ಮೆಂಟ್ ಮೇಲ್ವಿಚಾರಣೆಯಲ್ಲಿ (USAID) ಭಾರತಕ್ಕೆ
ಅಭಿವೃದ್ಧಿ ಸಾಲ ನೀಡಿತು.

Download: KannadaPDF.com https://KannadaPdf.com/


09. ಭಾರತದ ವಿದೇಶಾಂಗ ನೀತಿ ನೋಟ್ಸ್ - KannadaPdf.com
● ಇತ್ತೀಚಿನ ವರ್ಷಗಳಲ್ಲಿ ಭಾರತ ಜಾಗತಿಕ ಆರ್ಥಿಕತೆಯೊಂದಿಗೆ ತನ್ನ ಆರ್ಥಿಕ ನೀತಿಯನ್ನು
ಉದಾರಗೊಳಿಸಲು ನಿರ್ಧರಿಸಿತು. ಭಾರತದ ಆರ್ಥಿಕ ಅಭಿವೃದ್ಧಿ ದರವು ಅಮೇರಿಕಾ
ದೇಶವನ್ನು ತನ್ನ ಆರ್ಥಿಕ ಪಾಲುದಾರನಾಗಿ ಆಕರ್ಷಿಸುವಂತೆ ಮಾಡಿದೆ.

ಮಿಲಿಟರಿ ಸಂಬಂಧಗಳು : ಜಾಗತಿಕ ಮಟ್ಟದಲ್ಲಿ ಸಮತಾವಾದಿ ಸಿದ್ಧಾಂತದ ಪ್ರಭಾವವನ್ನು ಕಡಿಮೆ


ಮಾಡುವ ಉದ್ದೇಶದಿಂದ 1962 ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಅಮೇರಿಕಾ ನೆರವು ನೀಡಿತು.

ಭಾರತ ಮತ್ತು ಅಮೇರಿಕಾ ಅಣು ಒಪ್ಪಂದ : ಅಮೇರಿಕಾ ಮತ್ತು ಭಾರತವು 2006 ರ ಅಣು ಪ್ರತ್ಯೇಕತಾ
ಒಪ್ಪಂದಕ್ಕೆ ಸಹಿ ಹಾಕಿದವು. ಉದಾ : ನಾಗರೀಕ ಅಣುಸ್ಥಾವರಗಳು ಮತ್ತು ಮಿಲಿಟರಿ ರಕ್ಷಣಾ ಅಣು
ಸ್ಥಾವರಗಳ ನಡುವೆ ಪ್ರತ್ಯೇಕತೆ. 2014 ರ ವೇಳೆಗೆ ಸಂಪೂರ್ಣಗೊಳ್ಳಬೇಕು. ಈ ಒಪ್ಪಂದದ ಪ್ರಕಾರ
ಅಮೇರಿಕಾ ಭಾರತಕ್ಕೆ ಯುರೇನಿಯಂ ಪೂರೈಸುತ್ತಿದೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು : ಭಾರತ ಮತ್ತು ಅಮೇರಿಕಾ ತುಂಬಾ ನಿಕಟವಾದ


ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ. ಉದಾ: ವಿಜ್ಞಾನ, ತಂತ್ರಜ್ಞಾನ, ಶೈಕ್ಷಣಿಕ
ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೋರ್ಡ ಫೌಂಡೇಷನ್ ತನ್ನ ನೆರವನ್ನು ನೀಡಿದರೆ ಎರಡು ದೇಶಗಳ
ನಡುವೆ ಸಾಂಸ್ಕೃತಿಕ ವಿನಿಮಯ ವೈಜ್ಞಾನಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಉತ್ತಮ ಸಹಕಾರವಿದೆ.

ಇತ್ತೀಚಿನ ಪರಸ್ಪರ ಭೇಟಿಗಳು : ಇತ್ತೀಚೆಗೆ ಭಾರತದ ಪ್ರಧಾನ ಮಂತ್ರಿಯವರು ಅಮೇರಿಕಾಕ್ಕೆ ನೀಡಿದ


ಭೇಟಿಯಿಂದಾಗಿ ಅಮೇರಿಕಾವು ಭಾರತವನ್ನು ಕೇವಲ ಸ್ಥಿರ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆ
ಮಾತ್ರವಲ್ಲ. ಹಾಗೇಯೆ ಜಾಗತಿಕ ಮಟ್ಟದಲ್ಲಿ ಅವಿಭಾವಿಸಕ್ತಿ ರೂಪ ಬೃಹತ್‌ಆರ್ಥಿಕ ಮಾರುಕಟ್ಟೆಗಳಲ್ಲಿ
ಒಂದಾಗಿದೆ ಎಂದು ನಿರ್ಧರಿಸಿದೆ.

3. ಭಾರತ ಮತ್ತು ರಷ್ಯಾದ ಸಂಬಂಧಗಳನ್ನು ವಿವರಿಸಿ.

ಭಾರತ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಡುವಿನ ಸಂಬಂಧಗಳು ಐತಿಹಾಸಿಕವಾದುದ್ದಾಗಿದೆ.


ಭಾರತ ಮತ್ತು ಸೋವಿಯತ್ ಸಂಬಂಧವನ್ನು ಸಾಂಪ್ರದಾಯಕವಾದದ್ದು” ಜನತೆ, ಜನತೆಯ ನಡುವಿನ
ಸಂಬಂಧ, ವಿದೇಶಾಂಗ ನೀತಿಯ ತಳಹದಿ ಎಂಬುದಾಗಿ ಘೋಷಿಸಿತು. ಇದರಿಂದ ಭಾರತದ ತಂತ್ರಜ್ಞಾನ
ಮತ್ತು ಕೈಗಾರಿಕಾಭಿವೃದ್ಧಿಗೆ ರಷ್ಯಾವು ಮಹತ್ತರ ಕೊಡುಗೆ ನೀಡಿದೆ. ಕಾಶ್ಮೀರ ಮತ್ತು ಗೋವಾ
ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸೋವಿಯತ್ ಒಕ್ಕೂಟ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ನೀಡಿದ ಬೆಂಬಲ
ಗಣನೀಯವಾದುದಾಗಿದೆ.

1971 ರಲ್ಲಿ ಪಾಕಿಸ್ತಾನ ಮತ್ತು ಭಾರತದ ಯುದ್ಧದ ಸಮಯದಲ್ಲಿ ಭದ್ರತಾ ಮಂಡಳಿಯಲ್ಲಿ ತನ್ನ ವೀಟೋ
ಅಧಿಕಾರವನ್ನು ಚಲಾಯಿಸಿ ಭಾರತದ ನಿಲುವನ್ನು ಬೆ೦ಬಲಿಸಿದ ಸೋವಿಯತ್ ನಿರ್ಧಾರ
ಮಹತ್ತರವಾದುದಾಗಿದೆ. ಈ ಎರಡು ದೇಶಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ 20
ವರ್ಷಗಳ ದೀರ್ಘ ಕಾಲದ ಸ್ನೇಹಯುತ ಒಪ್ಪಂದವನ್ನು ಮಾಡಿಕೊಂಡಿದೆ.

ಒಪ್ಪಂದಕ್ಕೆ ಕಾರಣಗಳು :

Download: KannadaPDF.com https://KannadaPdf.com/


09. ಭಾರತದ ವಿದೇಶಾಂಗ ನೀತಿ ನೋಟ್ಸ್ - KannadaPdf.com
1. ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸುವುದು ಉತ್ತಮವೆಂದು
ಈ ಎರಡು ರಾಷ್ಟ್ರಗಳ ನಿರ್ಧಸುವುದು.
2. ಅಂತರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಯುತ ಕ್ರಮದ ಮೂಲಕವೇ ರಾಷ್ಟ್ರೀಯ ಸ್ವಾತಂತ್ರ ಮತ್ತು
ಸಾಮಾಜಿಕ ಸಮಾನತೆ ಸಾಧ್ಯವೆಂಬುದು ಎರಡು ದೇಶಗಳ ನಂಬಿಕೆ.
3. ಪ್ರಪಂಚದಾದ್ಯಂತ ಸ್ವತಂತ್ರ ಹೋರಾಟಗಳಿಗೆ ಉಭಯ ರಾಷ್ಟ್ರಗಳ ಬೆಂಬಲ.
4. ವಸಾಹತುಶಾಹಿ, ಸಾಮ್ರಾಜ್ಯಶಾಹಿ, ಜನಾಂಗೀಯ ತಾರತಮ್ಯಗಳನ್ನು ಎರಡೂ ದೇಶಗಳು
ವಿರೋಧಿಸಿದವು. ಭಾರತ ಮತ್ತು ರಷ್ಯಾ ಪಾಲುಗಾರಿಕೆ
5. 20ನೇ ಶತಮಾನದಲ್ಲಿ ಭಾರತ ಮತ್ತು ರಷ್ಯಾ ತಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ
ರೂಪ ಕೊಡಲು ನಿರ್ಧರಿಸಿದವು. ಉಭಯ ದೇಶಗಳ ಪರಸ್ಪರ ಭೇಟಿಗಳು, ವ್ಯಾಪಾರ,
ವ್ಯವಹಾರಗಳು ನಡೆಯುತ್ತವೆ. ಸೋವಿಯತ್ ಒಕ್ಕೂಟ ಛಿದ್ರಗೊಂಡನಂತರ ರಷ್ಯಾ UNO
ದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ.

ಭಾರತ ರಷ್ಯಾ ನಡುವಿನ ಒಪ್ಪಂದಗಳು :

● 1993 ರ ರೂಪಾಯಿ-ರೂ.ಬೆಲ್ ಒಪ್ಪಂದದ ಪ್ರಕಾರ ರಷ್ಯಾ ಭಾರತಕ್ಕೆ ನಿರಂತರವಾಗಿ ಯಾವ


ಸಾಮಗ್ರಿಗಳನ್ನು ಪೂರೈಸುವುದು.
● 1994 ರಲ್ಲಿ 2 ದೇಶಗಳು ವ್ಯಾಪಾರಿ ಒಪ್ಪಂದಕ್ಕೆ ಸಹಿ ಹಾಕಿದವು.
● ಉಭಯ ರಾಷ್ಟ್ರಗಳು ಭಯೋತ್ಪಾದನೆ, ಸಂಘಟಿತ ಅಪರಾಧ ಮತ್ತು ಕಾನೂನು ಬಾಹಿರ
ಶಸ್ತ್ರಾಸ ವ್ಯವಹಾರಗಳಿಗೆ ಮಟ್ಟ ಹಾಕುವಲ್ಲಿ ತೀವ್ರತೆಗೊಳಿಸಿವೆ.
● ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISSC)
● ಮತ್ತು ರಷ್ಯಾದ ಗ್ಲಾವ್‌ಕಾಸ್ಮಾಸ್‌ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತಕ್ಕೆ ಈ
ಯೋಜನೆ ಎಂಜಿನ್ ಪೂರೈಕೆ ಮತ್ತು ತಂತ್ರಜ್ಞಾನ ಪಡೆಯಲಾಯಿತು.
● ಪರಸ್ಪರ ಹಿತಾಸಕ್ತಿಗಳ ರಕ್ಷಣೆಗಾಗಿ ಎರಡು ದೇಶಗಳು ಜಂಟಿಯಾಗಿ ವೈಜ್ಞಾನಿಕ
ಸಂಶೋಧನೆಗಳನ್ನು ಕೈಗೊಳ್ಳಲು ಒಪ್ಪಿದವು.
● ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್‌ರವರ ರಷ್ಯಾ ಭೇಟಿಯ ಸಂದರ್ಭದಲ್ಲಿ ಮುಂದಿನ 20
ವರ್ಷಗಳವರಗೆ 2 ದೇಶಗಳಿಗೆ ಮಾರ್ಗದರ್ಶಿಯಾಗುವುದಕ್ಕೆ ಸ್ನೇಹ ಮತ್ತು ಸಹಕಾರದ ಹೊಸ
ಒಪ್ಪಂದವನ್ನು ಸಿದ್ಧಪಡಿಸಲಾಯಿತು.
● ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವ ಪಡೆಯಲು ಭಾರತದಲ್ಲಿ ರಷ್ಯಾ
ನಿರಂತರವಾಗಿ ಬೆಂಬಲಿಸುತ್ತದೆ.
● 2013 ರಲ್ಲಿ ಮಾಸ್ಕೋದಲ್ಲಿ ನಡೆದ 14ನೇ ಭಾರತ ರಷ್ಯಾ ದ್ವಿಪಕ್ಷೀಯ ಸಂಬಂಧಗಳ ವಾರ್ಷಿಕ
ಶೃಂಗ ಸಭೆಯಲ್ಲಿ ಡಾ|| ಮನಮೋಹನಸಿಂಗ್‌ಭಾಗವಹಿಸಿದ್ದರು. ಇದು 2 ದೇಶಗಳ ನಡುವೆ
ಒಪ್ಪಂದಗಳನ್ನು ಬಲಪಡಿಸಲು ಸಹಕಾರಿಯಾಯಿತು. ಪುಟಿನ್ ಮತ್ತು ಪ್ರಧಾನಿ ಸಿಂಗ್ ಅನೇಕ
ಒಪ್ಪಂದಗಳಿಗೆ ಸಹಿ ಹಾಕಿದರು.
● ಮುಖ್ಯವಾಗಿ ರಕ್ಷಣಾ ಪಾಲುದಾರಿಕೆಯಲ್ಲಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಇಂಧನ ಘಟಕಗಳ
ಪ್ರಾರಂಭಕ್ಕೆ ನಿರ್ಧಾರ ಕೈಗೊಂಡು ತಮಿಳುನಾಡಿನ ಕೂಡನ್‌ಕುಲಂ ಎಂಬಲ್ಲಿ 3-4,
● 4ನೇ ಅಣು ಇಂಧನ ಘಟಕಗಳ ಪ್ರಾರಂಭಕ್ಕೆ ನಿರ್ಧರಿಸ ಲಾಯಿತು. ಹಾಗೆಯೇ 2 ಗ್ಲೋನಾಡ್
ಗೌಂಡ್ ಕ್ರಂಟ್ರೋಲ್ ಸೆಕ್ಷನ್‌ಗಳನ್ನು ಭಾರತದಲ್ಲಿ ಸ್ಥಾಪಿಸಲು ಒಪ್ಪಿಗೆ ನೀಡಲಾಯಿತು.

Download: KannadaPDF.com https://KannadaPdf.com/


09. ಭಾರತದ ವಿದೇಶಾಂಗ ನೀತಿ ನೋಟ್ಸ್ - KannadaPdf.com
● ಎಲ್ಲಾ ಬೆಳವಣಿಗೆಗಳು ರಷ್ಯಾ ದೇಶವು ಭಾರತದ ಪ್ರಮುಖ ಪಾಲುದಾರನಾಗಿ ಇದರ
ಸರ್ವತೋಮುಖ ಬೆಳವಣಿಗೆಗೆ ನಿರಂತರವಾಗಿ ಜೊತೆಗಿರುತ್ತದೆ ಎಂಬ ನಂಬಿಕೆಯನ್ನು
ಬಲಪಡಿಸುತ್ತದೆ.

4. ಭಾರತ ಮತ್ತು ಪಾಕಿಸ್ತಾನ ದೇಶಗಳ ಸಂಬಂಧದಲ್ಲಿ ಕಾಶ್ಮೀರದ ಸಮಸ್ಯೆಯನ್ನು ಕುರಿತು ಬರೆಯಿರಿ.

(ಮಾ-2015,17,18,19,) ಭಾರತದ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಹದಗೆಡಲು ಪ್ರಮುಖ


ಕಾರಣವೆಂದರೆ ಕಾಶ್ಮೀರದ ಸಮಸ್ಯೆ. ಭಾರತದ ದೃಷ್ಟಿಕೋನದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ
ಅಂಗವಾಗಿದೆ. ಆದರೆ ಪಾಕಿಸ್ತಾನದ ಪ್ರಕಾರ ಇದೊಂದು ಸಮಸ್ಯೆಯಿಂದ ಕೂಡಿದ ಪ್ರದೇಶ. ಧರ್ಮದ
ಆಧಾರದ ಮೇಲೆ ದೇಶ ವಿಭಜನೆಯಾಗಿರುವುದರಿಂದ ಹಾಗೂ ಮುಸ್ಲಿಂ ಜನಸಂಖ್ಯೆಯೇ ಅತಿ
ಹೆಚ್ಚಾಗಿರುವುದರಿಂದ ಕಾಶ್ಮೀರ ಪಾಕಿಸ್ತಾನದ ಭಾಗವೆಂಬುದು ಪಾಕಿಸ್ತಾನದ ವಾದ.

ಮಹತ್ವದ ಒಪ್ಪಂದಗಳು :

● ಭಾರತ ಮತ್ತು ಪಾಕಿಸ್ತಾನಗಳ ನಡುವೆ 1966 ಮತ್ತು 1971 ರಲ್ಲಿ ಸಂಭವಿಸಿದ ಯುದ್ಧಗಳ
ನಂತರ ಎರಡು ದೇಶಗಳು ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ
ಉದ್ದೇಶದಿಂದ 1966 ರಲ್ಲಿ ಭಾರತದ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಹಾಗೂ
ಅಯೂಬ್‌ಖಾನ್ ನಡುವೆ ತಾಷ್ಠೆಂಟಾ ಒಪ್ಪಂದವಾಯಿತು.
● 1972 ರಲ್ಲಿ ಸಿವಾ ಒಪ್ಪಂದದಲ್ಲಿ ಪ್ರಧಾನಿ ಇಂದಿರಾಗಾಂಧಿ ಮತ್ತು ಪಾಕ್‌ಪ್ರಧಾನಿ ಝಡ್ ಎ
ಭುಟೋರವರು ಉಭಯ ದೇಶಗಳ ನಡುವಿನ ಎಲ್ಲ ಸಮಸ್ಯೆಗಳನ್ನು ದ್ವಿಪಕ್ಷೀಯ ಒಪ್ಪಂದದ
ಶಾಂತಿಯುತ ಮಾರ್ಗಗಳ ಮೂಲಕ ಪರಿಹರಿಸಿಕೊಳ್ಳಲು ನಿರ್ಧರಿಸಲಾಯಿತು.
● 1988 ರಲ್ಲಿ 2 ದೇಶಗಳ ಅಣುಶಕ್ತಿ ಘಟಕಗಳು ಹಾಗೂ ಇತರೆ ಸೌಲಭ್ಯಗಳನ್ನು ಗುರಿಯಾಗಿಸಿ
ಪರಸ್ಪರರು ದಾಳಿ ಮಾಡದಂತೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.
● ಆದರೆ ಪಾಕಿಸ್ಥಾನ 1999ರಲ್ಲಿ ಚಾಕ್ಷೆ ಪರ್ವತದಲ್ಲಿ ಅಣುಪರೀಕ್ಷೆ ನಡೆಸಿತು.

Download: KannadaPDF.com https://KannadaPdf.com/

You might also like