Professional Documents
Culture Documents
Merged 02112144454
Merged 02112144454
com
1885
1858 ರ ಕಾಯಿದೆ
5. ಡಯಾರ್ಕಿ ಎಂದರೇನು ?
ದ್ವಿ-ಸರ್ಕಾರ ಪದ್ಧತಿ.
ಸರ್ಸಿರಿಲ್ರ್ಯಾಡಕ್ಲೀಫ್
ಭಾರತ ದೇಶ
370 ನೇ ವಿಧಿ
ಆಂಧ್ರಪ್ರದೇಶ
1953 ರಲ್ಲಿ
1960 ರಲ್ಲಿ
● 1947 ಅಗಷ್ಟ 15 ರಂದು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳನ್ನು
ಸ್ಥಾಪಿಸಲು ಅವಕಾಶ ನೀಡಿತು.
● ಗಡಿಗಳನ್ನು ಗುರುತಿಸಲು ಸರ್ ಸಿರಿಲ್, ರ್ಯಾಡ್ ಕ್ಲೀಪ್ ಅವರ ಅಧ್ಯಕ್ಷತೆಯಲ್ಲಿ ಗಡಿ ಆಯೋಗ
ರಚಿಸಲಾಯಿತು.
● ಭಾರತ ರಾಜ್ಯಗಳ ಮೇಲೆ ಚಕ್ರವರ್ತಿಯ ಅಧಿಪತ್ಯವು ಕೊನೆಗೊಂಡಿತು.
● ಗವರ್ನಲ್ಜನರಲ್, ಮತ್ತು ಪ್ರಾಂತೀಯ ಗೌರರಗಳು ಸಂವಿಧಾನಾತ್ಮಕ
ಮುಖ್ಯಸ್ಥರಾಗಿದ್ದರೂ, ಶಾಸನ ರಚಿಸುವ ವಿಶೇಷಾಧಿಕಾರವನ್ನು ಹೊಂದಿರುವದಿಲ್ಲ.
● ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯಾ ಹುದ್ದೆಯು ರದ್ದಾಗುತ್ತದೆ.
● 1947 ಅಗಸ್ಟ 15 ರಿಂದ ಬ್ರಿಟಿಷ್ ಇಂಡಿಯಾದಲ್ಲಿ ಸೇರಿದ
● ಯಾವುದೇ ಭಾಗಕ್ಕೆ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದಿರುವದಿಲ್ಲ.
● ರಾಜ್ಯಾಂಗ ರಚನಾ ಸಭೆಯು ಸಂಪೂರ್ಣ ಪರಮಾಧಿಕಾರದಿಂದ ಕೂಡಿದ್ದ ಸಂವಿಧಾನವನ್ನು
ರಚಿಸುವ ಪೂರ್ಣ ಅಧಿಕಾರ ಹೊಂದಿತು.
● ಹೊಸ ಸಂವಿಧಾನ ರಚನೆಯಾಗುವವರೆಗೆ ತಾತ್ಕಾಲಿಕವಾಗಿ 1935 ಕಾಯ್ದೆಯ
ಜಾರಿಯಲ್ಲಿರುವದು.
ಎಲಿಗೆರೆ
3. ಉಪಚುನಾವಣೆ ಎಂದರೇನು ?
ಸುನೀಲ ಆರೋರಾ
ರಾಷ್ಟ್ರಪತಿಗಳು,
ಬಹುಪಕ್ಷ ಪದ್ಧತಿ.
1985 ಎಪ್ರೀಲ್ 1.
ಒಂದು ರಾಷ್ಟ್ರದ ಚುನಾವಣೆ ವ್ಯವಸ್ಥೆಯಲ್ಲಿ ವಯಸ್ಸ ಮತದಾರರು ನೇರವಾಗಿ ತಾವೇ ಮತಗಟ್ಟೆಗೆ ಹೋಗಿ
ತಮಗೆ ಬೇಕಾದ ಅಭ್ಯರ್ಥಿಗಳಿಗೆ ರಹಸ್ಯಮತದಾನದ ಮೂಲಕ ಮತ ಚಲಾಯಿಸುವ ಪದ್ಧತಿಯೇ ಪ್ರತ್ಯಕ್ಷ
ಚುನಾವಣೆ,
ಭಾರತದಲ್ಲಿ 18 ವರ್ಷ ತುಂಬಿದ ಎಲ್ಲಾ ಸ್ತ್ರೀ ಮತ್ತು ಪುರುಷರು, ಲಿಂಗ, ಧರ್ಮ, ಜಾತಿ, ಅರ್ಥಿಕ ಹಾಗೂ
ಸಾಮಾಜಿಕ ಸ್ಥಾನಮಾನ ಮುಂತಾದವುಗಳ ತಾರತಮ್ಯವಿಲ್ಲದೆ ಮತದಾನದಲ್ಲಿ ಪಾಲ್ಗೊಂಡು ತಮಗೆ
ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ. ಇದೇ ಸಾರ್ವತ್ರಿಕ
ವಯಸ್ಕ ಮತದಾನ ಪದ್ಧತಿ.
ಉದಾ : ಭಾರತ,
ಒಂದು ಉಪ್ಪದಲ್ಲಿ ಕೇವಲ ಒಂದು ಪಕ್ಷ ಅಸ್ತಿತ್ವದಲ್ಲಿದ್ದರ ಅದನ್ನು ಏಕಪಕ್ಷ ಪದ್ಧತಿ ಎನ್ನುವರು.
ಅಭ್ಯರ್ಥಿಗಳ ಆಯ್ಕೆ
ಸರ್ಕಾರದ ರಚನೆ,
ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯದಿದ್ದಾಗ
ಹಲವಾರು ರಾಜಕೀಯ ಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಕ್ರಿಯೆಗೆ ಸಮಿಶ್ರ ಸರ್ಕಾರ ಎನ್ನುವರು.
ಒಂದು ನಿರ್ದಿಷ್ಟ ಅವಧಿಗೆ ಆಯ್ಕೆಯಾದ ಸರ್ಕಾರ ತನ್ನ ಮೂರ್ತಿ ಅಧಿಕಾರಾವಧಿ ಮುಗಿಯುವ ಮುನ್ನವೇ
ನಾನಾ ಕಾರಣಗಳಿಂದಾಗಿ ಆಧಿಕಾರದಿಂದ ಕೆಳಗಿಳಿದಾಗ ನಡೆಯುವ ಚುನವಣೆಯೇ ಮಧ್ಯಂತರ
ಚುನಾವಣೆ,
2. ಗುಪ್ತಾ ಸಮಿತಿ,
ಹೆಚ್ಚು ಪ್ರಜಾಸತ್ತಾತ್ಮಕವಾದುದು.
● ಮತದಾನ ಸುಲಭ
● ಸಮಯದ ಉಳಿತಾಯ
● ಹಣಕಾಸಿನ ಉಳಿತಾಯ
● ಪರಿಸರ ನಾಶ ತಡೆಗಟ್ಟುತ್ತದೆ.
● ಅನಕ್ಷರಸ್ಥರಿಗೆ ಹೆಚ್ಚು ಅನುಕೂಲ
● ಚುನಾವಣಾ ಅಕ್ರಮ ತಡೆಗಟ್ಟುತ್ತದೆ.
● ಶೀಘ್ರ ಫಲಿತಾಂಶ, (ವಿವರಣೆ)
ರಚನೆ : ಸಂವಿಧಾನದ 324 ನೇ ವಿಧಿ, ಒಬ್ಬ ಚುನಾವಣಾ ಆಯುಕ್ತ ಮತ್ತು ಇಬ್ಬರು ಇತರ ಚುನಾವಣಾ
ಆಯುಕ್ತರನ್ನು ಹೊಂದಿದೆ.
2, ಆಡಳಿತ ಎಂದರೇನು ?
ರಾಷ್ಟ್ರಪತಿ
ರಾಜ್ಯಪಾಲರು
ಜಿಲ್ಲಾಧಿಕಾರಿಗಳು
6. CAT ವಿಸ್ತರಿಸಿ,
7, KAT ವಿಸ್ತರಿಸಿ,
8. UPSC ವಿಸ್ತರಿಸಿ,
9. KPSC ವಿಸ್ತರಿಸಿ.
14. ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ಯಾರು ನೇಮಕ
ಮಾಡುತ್ತಾರೆ ?
6 ಅಥವಾ 62 ವರ್ಷ.
312 ವಿಧಿ
ಮಾಸ್ಸೂರಿಯಲ್ಲಿದೆ,
ಹೈದ್ರಾಬಾದ್ನಲ್ಲಿದೆ.
ಮುಖ್ಯ ಕಾರ್ಯದರ್ಶಿ,
ವಂದಿತಾ ಶರ್ಮಾ
ಕೇಂದ್ರ ಸೇವೆ
ರಾಜ್ಯ ಸೇವೆ.
● ರಾಜಕೀಯ ಸಂರಕ್ಷಣೆ
● ಸ್ಥಿರತೆ ಮತ್ತು ವ್ಯವಸ್ಥೆಯ ಕ್ರಮಬದ್ಧ ನಿರ್ವಹಣೆ
● ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳ ಸಾಂಸ್ಥಿಕರಣ
● ಬೃಹತ್ಪ್ರಮಾಣದ ವಾಣಿಜ್ಯ ವಿದ್ಯಮಾನಗಳ ಬೆಳವಣಿಗೆ
● ಆರ್ಥಿಕ ಬೆಳವಣಿಗೆಗಳನ್ನು ನೈಜಗೊಳಿಸುವುದು.
● ದುರ್ಬಲ ವರ್ಗದವರ ಸಾಮಾಜಿಕ ರಕ್ಷಣೆ
● ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವುದು,
● ಸಾರ್ವಜನಿಕ ನೀತಿಗಳು ಹಾಗೂ ರಾಜಕೀಯ ನೀತಿಗಳ ಮೇಲೆ ಪ್ರಭಾವ
ಲಕ್ಷಣಗಳು
ಭಾರತ ಸಂವಿಧಾನದ 312 ವಿಧಿಯಲ್ಲಿ ಅಖಿಲ ಭಾರತ ಸೇವೆಗಳ ರಚನೆಗೆ ಅವಕಾಶ ಕೊಡಲಾಗಿದೆ.
ರಚನೆ :
ರಾಜ್ಯ ಶಾಸನ ಸಭೆ ನಿರ್ಧರಿಸುತ್ತದೆ. ಪದಚ್ಯುತಿ : ಕೇಂದ್ರ ಲೋಕ ಸೇವಾ ಆಯೋಗದ ಸದಸ್ಯರನ್ನು
ವಜಾಗೊಳಿಸುವ ವಿಧಾನವನ್ನು ಅನುಸರಿಸಲಾಗುತ್ತದೆ.
ಕಾರ್ಯಗಳು :
ರಾಮನಗರ ಜಿಲ್ಲೆಗೆ
ಜೂನ-5
8. AITUC ವಿಸ್ತರಿಸಿ
ಸಾವಿತ್ರಿ ಬಾ.ಪುಲೆ
ಮೇ-1
ಅಕ್ಷರ ಕ್ರಾಂತಿ
2005 ರಲ್ಲಿ
1992
2. ದಲಿತರೆಂದರೆ ಯಾರು ?
ಮೈಸೂರು ಸಂಸ್ಥಾನದಲ್ಲಿ,
ಎಸ್. ಎ ಢಾಂಗೆ
9, ಕಾರ್ಮಿಕರೆಂದರೆ ಯಾರು ?
ಕೃಷಿ ಮತ್ತು ಕೈಗಾರಿಕೆಗಳಲ್ಲಿ ತಮ್ಮ ದೈಹಿಕ ಶ್ರಮವನ್ನು ಹಾಕಿ ಕೆಲಸ ಮಾಡುವವರು ಇವರು ಕೂಲಿಗಾಗಿ
ಕಾರ್ಯ ನಿರ್ವಹಿಸುವರು.
2. ಎಸ್.ಡಿ. ಸುಂದರೇಶ್
● ಸಾಮಾಜಿಕ ಅಸಮಾನತೆ
● ಆರ್ಥಿಕ ಅಸಮಾನತೆ
● ತಾರತಮ್ಯ
● ಅರಿವಿನ ಕೊರತೆ
● ರಾಜಕೀಯ ಅಸಮಾನತೆ
● ಸಾಮಾಜಿಕ ತಾರತಮ್ಯ
● ಆರ್ಥಿಕ ಶೋಷಣೆ
● ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ
● ರಾಜಕೀಯ ಪ್ರಾತಿನಿದ್ಯತೆಯ ವಂಚನೆ
● ಏಕೀಕರಣ
● ಅಸಮಾನತೆ
● ವರದಕ್ಷಿಣೆ ಪಿಡುಗು
● ಲೈಂಗಿಕ ಹಿಂಸಾಚಾರ
● ಮಾನವ ಹಕ್ಕುಗಳ ಸಂರಕ್ಷಣೆ ಮಾಡದಿರುವುದು
● ಲಿಂಗಾಧಾರಿತ ಸಾಮಾಜಿಕ ವ್ಯವಸ್ಥೆ
● ಕೌಟುಂಬಿಕ ಹಿಂಸೆ
● ವಂಚಿತ ಭಾವನೆ
● ರೈತರ ಸಮಸ್ಯೆಗಳ ಕಡೆಗಣನೆ
● ಸಾಲದ ಹೊರೆ
● ಪ್ರಕೃತಿಯ ಮುನಿಸು
● ಅವೈಜ್ಞಾನಿಕ ಭೂಸ್ವಾಧೀನ
● ಬೆಂಬಲ ಬೆಲೆ,
● ದಾಸ್ಯದಿಂದ ವಿಮೋಚನೆ
● ದಲಿತರ ಹಕ್ಕುಗಳ ರಕ್ಷಣೆ
● ನಾಗರಿಕ ಹಕ್ಕುಗಳ ರಕ್ಷಣೆ
● ಕೌಟುಂಬಿಕ ಜೀವನದ ರಕ್ಷಣೆ
● ಮೊಕದ್ದಮೆಗಳನ್ನು ದಾಖಲಿಸಲು ನಿರಾಕರಿಸುವುದು,
● ಪರಿಸರ ನಾಶ
● ಪರಿಸರ ಮಾಲಿನ್ಯ
● ಜೀವ ವೈವಿಧ್ಯಗಳ ರಕ್ಷಣೆ
● ಪರಿಸರ ಶಿಕ್ಷಣದ ಕೊರತೆ
● ಪರಿಸರ ನಿರ್ವಹಣೆಯ ಕೊರತೆ.
ಮಂಡಲ್ ಆಯೋಗದ ರಚನೆ ಅಧ್ಯಕ್ಷರು ವರದಿ ನೀಡಿದ ದಿನಾಂಕ: ಜಾರಿಗೆ ತಂದ ದಿನಾಂಕ ಮತ್ತು
ಸರ್ಕಾರ, ಮಂಡಲ್ ಆಯೋಗದ ವರದಿಯ ಶಿಫಾರಸ್ಸುಗಳು,
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲ್ಲಿಕಲ್ಲು ಗ್ರಾಮದವರು, ಇವರು ಗ್ರಾಮದ ನಡುವೆ ರಸ್ತೆಯ
ಇಕ್ಕೆಲಗಳಲ್ಲಿ ಆಲದ ಸಸಿಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿದರು. ತನ್ನ ಸುಪರ್ದಿಗೆ ತೆಗೆದುಕೊಂಡು,
ಇವರ ಜೀವಮಾನದ ಸಾಧನೆಯನ್ನು ಗುರುತಿಸಿ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ‘ರಾಷ್ಟ್ರ ಪ್ರಶಸ್ತಿಯನ್ನು
ನೀಡಲಾಯಿತು. ಪರಿಸರಕ್ಕೆ ಇವರು ನೀಡಿದ ಕೊಡುಗೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ
ಪ್ರಬಂಧವನ್ನು ಮಂಡಿಸಲಾಗಿದೆ.
ಭಾರತ
ಆಫ್ರಿಕಾ
5. ಅಸಮಾನತೆ ಎಂದರೇನು ?
ಜಾತಿ, ಲಿಂಗ, ಧರ್ಮ ಮತ್ತು ಅಂತಸ್ತಿನ ಆಧಾರದ ಮೇಲೆ ತಾರತಮ್ಯ ಮಾಡುವ ವ್ಯವಸ್ಥೆ
8. ಅನಕ್ಷರತೆ ಎಂದರೇನು ?
Right to Education
ಸಮಾಜದ ಒಂದು ಮತೀಯ ಗುಂಪು ಇನ್ನೊಂದು ಮತೀಯ ಗುಂಪಿನ ವಿರುದ್ಧ ದ್ವೇಷ ಸಾಧಿಸುವುದಾಗಿದೆ.
ರಾಷ್ಟ್ರಪತಿಗಳು.
ರಾಜ್ಯಪಾಲರು.
1984
5 ವರ್ಷಗಳು,
‘ರಾಷ್ಟ್ರ ನಿರ್ಮಾಣ ಎಂಬುದು ಜನರನ್ನು ಸಂಘಟಿಸಿ, ಅವರಲ್ಲಿ ಸಾಮರಸ್ಯ ಸಾಧಿಸಿ ಎಲ್ಲರೂ ಒಪ್ಪಿಕೊಳ್ಳುವ
ವ್ಯವಸ್ಥೆಯನ್ನು ನಿರ್ಮಿಸುವ ಪ್ರಕ್ರಿಯೆ” ಮೈರಾನ್ ವೀನರ್
6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಪ್ರಾಥಮಿಕ ಶಿಕ್ಷಣ ಒದಗಿಸುವುದು ಮತ್ತು ಉಚಿತ
ದಾಖಲಾತಿ, ಹಾಜರಾತಿ ನೀಡಿ ಅವರ ಶಿಕ್ಷಣ ಪೂರ್ಣಗೊಳಿಸುವುದು.
ಕೋಮುವಾದವನ್ನು ನಿಗ್ರಹಿಸಲು ಪ್ರತಿ ಹಳ್ಳಿ, ಪಟ್ಟಣಗಳಲ್ಲಿ ಎಲ್ಲ ಜಾತಿ, ಧರ್ಮದ ಜನರಿಂದ ರಚನೆಯಾಗಿ
ಎಲ್ಲರಲ್ಲೂ ಸದ್ಭಾವನೆ ಮತ್ತು ಭಾತೃತ್ವ ಮನೋಭಾವ ತಿಳಿಸುವುದು.
ಭಾರತೀಯ ದಂಡ ಸಂಹಿತೆ 161 ನೇ ಸೆಕ್ಷನ್ ಒಬ್ಬ ಸರ್ಕಾರಿ ನೌಕರನು ತನ್ನ ಕರ್ತವ್ಯ ನಿರ್ವಹಿಸಲು
ವೇತನವನ್ನು ಹೊರತು ಪಡಿಸಿ, ಇತರೇ ಲಾಭ ಪಡೆಯಲು ಪ್ರಯತ್ನಿಸುವುದಕ್ಕೆ ಭ್ರಷ್ಟಾಚಾರ ಎನ್ನುತ್ತಾರೆ.
8. ಲೋಕಪಾಲ ಎಂದರೇನು ?
ಭಾರತದ ಆಡಳಿತದಲ್ಲಿ ಕಂಡು ಬರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಮತ್ತು ಇತರ ಅಧಿಕಾರ
ದುರುಪಯೋಗ ನಿಯಂತ್ರಿಸಲು ಕೇಂದ್ರ ಸರ್ಕಾರ ಜಾರಿಗೆ ತಂದ ಕ್ರಮವೇ ಲೋಕಪಾಲ,
9. ಲೋಕಾಯುಕ್ತ ಎಂದರೇನು ?
● ಬಡತನ
● ಜನಸಂಖ್ಯಾ ಸ್ಫೋಟ
● ಪ್ರಾದೇಶಿಕ ಅಸಮತೋಲನ
● ವರ್ಣಾಶ್ರಮ ವ್ಯವಸ್ಥೆ
● ಸಾಮಾಜಿಕ ಅಂತರ
● ಅನಕ್ಷರತೆ ಮತ್ತು ಸಂಪ್ರದಾಯ
● ಮೇಲರಿಮೆ
● ವೈವಾಹಿಕ ನಿರ್ಬಂಧಗಳು
● ಮನುಸ್ಮೃತಿ
● ಪುರುಷ ಪ್ರಾಬಲ್ಯ
● ಶಿಕ್ಷಣದ ನಿರಾಕರಣೆ
● ವರದಕ್ಷಿಣೆ ಪದ್ಧತಿ
● ಸೂಕ್ತ ಪ್ರಾತಿನಿಧ್ಯ ನೀಡದಿರುವುದು
● ಶಿಕ್ಷಣ
● ಉದ್ಯೋಗ
● ಶಾಸನ ಸಭೆಗಳಲ್ಲಿ ಮೀಸಲಾತಿ
● ಸ್ಥಳೀಯ ಸಂಸ್ಥೆಗಳಲ್ಲಿ ಮಿಸಲಾತಿ
● ಅಸ್ಪೃಶ್ಯತೆ ನಿವಾರಣೆ
● ಜನಸಂಖ್ಯಾ ಸ್ಫೋಟ
● ಬಡತನ
● ಸಾಮಾಜಿಕ ಹಿಂದುಳಿದಿರುವಿಕೆ
● ಬಾಲಕಾರ್ಮಿಕ ಪದ್ಧತಿ
● ಅಸ್ಪೃಶ್ಯತೆ ನಿವಾರಣೆ
ವ್ಯಾಖ್ಯೆಗಳು :
1. ಭಾರತೀಯ ದಂಡ ಸಂಹಿತೆ – ಒಬ್ಬ ಸರ್ಕಾರಿ ನೌಕರನು ತನ್ನ ಅಧಿಕೃತ ಕರ್ತನ ನಿರ್ವಹಿಸಲು
ಕಾನೂನುಬದ್ದ ಪ್ರತಿಫಲ ಹೊರತುಪಡಿಸಿ ಇತರೆ ಲಾಭ ಪಡೆಯುವುದಕ್ಕೆ ಭ್ರಷ್ಟಾಚಾರ ಎಂದು
ಕರೆಯುತ್ತಾರೆ.
3. ಭಾರ್ಗವ – ಸರ್ಕಾರಿ ನೌಕರನೊಬ್ಬ ತನ್ನ ಸ್ವಾರ್ಥ ಮತ್ತು ತನ್ನವರಿಗಾಗಿ ಎಸಗುವ ಕರ್ತವ್ಯ ಲೋಪ
ಅಥವಾ ಪಡೆಯುವ ಸಂಭಾವನೆಯನ್ನು ಭ್ರಷ್ಟಾಚಾರ ಎಂದು ಕರೆಯುತ್ತಾರೆ.
● ಶಕ್ತಿ ರಾಜಕಾರಣ
● ರಾಜಕೀಯ ಅಪರಾಧೀಕರಣ
● ಅಧಿಕಾರಶಾಹಿಯ ಅನೈತಿಕತೆ,
● ಸಾಮಾಜಿಕ ನ್ಯಾಯದ ಉಲ್ಲಂಘನೆ
ಕಾರ್ಯಗಳು :
● ಜನತೆಯ ಬೆಂಬಲ
● ಉತ್ತಮ ಆಡಳಿತ
● ಬದ್ಧತೆಯಿಂದ ಕೂಡಿರುವ ನಾಯಕತ್ವ
● ರಾಜಕೀಯ ಸಂಸ್ಕೃತಿ
● ಸಾರ್ವತ್ರಿಕ ಶಿಕ್ಷಣ 6. ರಾಷ್ಟ್ರೀಯ ಗುಣ
● ಸಮೂಹ ಮಾಧ್ಯಮಗಳು
● ಜವಾಬ್ದಾರಿಯುತ ಬೌದ್ಧಿಕತೆ
● ರಾಷ್ಟ್ರೀಯ ಸಮಗ್ರತೆ
● ಕಡಿಮೆ ಮತದಾನ
● ಮತದಾನದ ದುರುಪಯೋಗ
● ಯೋಗ್ಯ ಅಭ್ಯರ್ಥಿಯ ಆಯ್ಕೆ ಕಷ್ಟಕರ
● ಹಣ ಮತ್ತು ತೋಳ್ಳಲದ ಪ್ರಯೋಗ
● ಸರ್ವಾಧಿಕಾರತ್ವದ ಉದಯ 6. ಚುನಾವಣಾ ಅವ್ಯವಹಾರಗಳು
● ಜಾತೀಯತೆ
● ಕೋಮು ಮನೋಭಾವನೆ
● ಜನಸಂಖ್ಯಾ ಸ್ಫೋಟ
● ರಾಜಕೀಯ ನಿರಾಸಕ್ತಿ
ನಿವರಣೋಪಾಯಗಳು :
● ಜಾತ್ಯಾತೀತತೆ
● ರಾಷ್ಟ್ರೀಯ ಭಾವೈಕ್ಯತ
● ನೆರೆಹೊರೆ ಶಾಂತಿ ಸಮಿತಿಗಳು
● ಪ್ರತ್ಯೇಕವಾದಿ ಚಳುವಳಿಗಳು
● ಧಾರ್ಮಿಕ ಮೂಲಭೂತವಾದ
● ಈಶಾನ್ಯ ರಾಜಕೀಯ ವ್ಯವಸ್ಥೆ
● ದುರ್ಬಲ ರಾಜಕೀಯ ವ್ಯವಸ್ಥೆ
● ಆರ್ಥಿಕ ತಾರತಮ್ಯ
ಶಾಸನೀಯ ಕ್ರಮಗಳು :
ಎಲ್.ಎ. ಕಾಫ್ಮನ್
ಜನೇವರಿ 25
● ವಿವಾಹ
● ವಿಚ್ಛೇದನ
ಮಹಾತ್ಮಾ ಗಾಂಧೀಜಿ
3. ಭ್ರಷ್ಟಾಚಾರ ಎಂದರೇನು ?
ಲಂಚ, ಮೋಸ, ವಂಚನೆ, ಕಳ್ಳತನ, ದಬ್ಬಾಳಿಕೆ, ಸ್ವಜನ ಪಕ್ಷಪಾತ, ಒತ್ತಾಯ, ಕ್ರೌರ್ಯ ಮುಂತಾದ ಎಲ್ಲ
ಕುಕೃತ್ಯಗಳನ್ನು ಭ್ರಷ್ಟಾಚಾರ ಎನ್ನಲಾಗುತ್ತದೆ.
● ನೈತಿಕತೆ ಕೊರತೆ
● ಕಾರ್ಯ ಮತ್ತು ಗುರಿಗಳು
● ಭಾರತ
● ಜರ್ಮನಿ
ಸಾರ್ವತ್ರಿಕ ಚುನಾವಣೆಗಳ ನಂತರ ಯಾವುದೇ ರಾಜಕೀಯ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಇದ್ದಾಗ,
ಎರಡಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳು ಒಂದುಗೂಡಿ ಸರಕಾರ ರಚಿಸುವುದು.
● ಶಿಕ್ಷಣ
● ನೈತಿಕತೆ
● ಕಾರ್ಯ ಮತ್ತು ಗುರಿಗಳು
● ಮಾದರಿ ವ್ಯಕ್ತಿಗಳು
● ಯುವ ಆಂದೋಲನ
● ಮಹತ್ವ ಸಾರುವುದು.
● ನಮ್ಮ ರಾಷ್ಟ್ರದ ನೈತಿಕ ಮೌಲ್ಯಗಳನ್ನು ಅಳವಡಿಸಿ ಕೊಳ್ಳುವುದು.
1. ಧರ್ಮ
2. ಜಾತಿ
3. ಪ್ರದೇಶ
4. ಭಾಷೆ
ಧರ್ಮ : ಭಾರತ ಜಾತ್ಯಾತೀತ ರಾಷ್ಟ್ರ, ವಿವಿಧ ಧರ್ಮಗಳಿಗೆ ಸೇರಿದ ಜನರಿದ್ದಾರೆ. ಪ್ರತಿಯೊಂದು ಧರ್ಮ
ತನ್ನ ವೈಯಕ್ತಿಕ ‘ಅಸ್ಮಿತೆ’ಯನ್ನು ಉಳಿಸಿಕೊಳ್ಳುವುದಕ್ಕಾಗಿ `ಧಾರ್ಮಿಕ ಸಂಘಟನೆಗಳನ್ನು ಹುಟ್ಟು ಹಾಕಿದೆ.
ಓಟ್ ಬ್ಯಾಂಕ್ಗಾಗಿ ವಿವಿಧ ರಾಜಕೀಯ ಪಕ್ಷಗಳು ಧರ್ಮದ ಆಧಾರದ ಮೇಲೆ ಕಾರ್ಯ ಪ್ರವೃತ್ತವಾಗಿವೆ.
ಕೇಂದ್ರ ಪಟ್ಟಿ : ಇದು 100 ವಿಷಯಗಳನ್ನು ಒಳಗೊಂಡಿದೆ. ಉದಾ : ರಕ್ಷಣೆ, ವಿದೇಶಾಂಗ ವ್ಯವಹಾರ,
ಅಣುಶಕ್ತಿ, ವಿಜ್ಞಾನ ಈ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ.
ಸಮವರ್ತಿ ಪಟ್ಟಿ : ಇದರಲ್ಲಿ 52 ವಿಷಯಗಳಿವೆ. ಉದಾ: ವಿವಾಹ, ವಿಚ್ಛೇದನ, ಸಿವಿಲ್ ಮತ್ತು ಕ್ರಿಮಿನಲ್,
ಕಾನೂನುಗಳು ಇವುಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಕೇಂದ್ರ-ರಾಜ್ಯ ಸರಕಾರಗಳೆರಡಕ್ಕೂ
ಇದೆ. ಆದರೆ ಕೇಂದ್ರ ಸರಕಾರಕ್ಕೆ ಹೆಚ್ಚಿನ ಮಾನ್ಯತೆ ಇದೆ.
2. ಲೇಸಸಫೇರ್ ಎಂದರೇನು ?
3. ಖಾಸಗೀಕರಣ ಎಂದರೇನು ?
4. ಜಾಗತೀಕರಣ ಎಂದರೇನು ?
18-07-2007
2010
ಅಶ್ರಫ ಘನಿ
ಜನವರಿ 1956
ಕರ್ನಲ್ ಗಢಾಪಿ
27-02-2011
1946
ಬಸರ್ಅಲ್ಅಸ್ಸದ್
2. ಐ.ಎಂ.ಎಫ್.ನ್ನು ವಿಸ್ತರಿಸಿ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಸಮೂಹ ಹೆಚ್ಚಿನ ಹಣ, ಸೌಲಭ್ಯ ಮತ್ತು
ಗೌರವ, ಪ್ರತಿಷ್ಠೆಗಳಿಗಾಗಿ ವಿದೇಶಗಳಿಗೆ ಉದ್ಯೋಗಕ್ಕಾಗಿ ಪಲಾಯನ ಮಾಡುತ್ತಿದ್ದಾರೆ. ಇದನ್ನೇ ಪ್ರತಿಭಾ
ಪಲಾಯನ ಎನ್ನುವರು.
2010 ರಲ್ಲಿ ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು ಬೆಳೆದು ಬಂದರೂ ಕೂಡ ಅಲ್ಲಿಯ
ರಾಜಕೀಯ ಅಸ್ಥಿರತೆ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಉತ್ತಮ ಸಮಾಜವನ್ನು ಸೃಷ್ಟಿಸುವಂತಹ ಭದ್ರ
ಬುನಾದಿಯನ್ನು ಹಾಕುವಲ್ಲಿ ಯಶಸ್ವಿಯಾಗಲಿಲ್ಲ.
● ಅರಮೇನಿಯನ್ಸ್
● ಅಸ್ಯಾರಿಯನ್
● ಟರ್ಕಮೇನಿಸ್
ಉದಾರೀಕರಣ. ಪ್ರಾಮುಖ್ಯತೆಗಳು :
● ಗ್ರಾಹಕ ಸ್ನೇಹಿ
● ಸರ್ಕಾರದ ನೀತಿಗಳಿಂದ ಮುಕ್ತ
● ಪೈಪೋಟಿಯನ್ನು ಉತ್ತೇಜಿಸುತ್ತದೆ.
● ವಿಶ್ವ ಉದ್ಯಮಿಗಳ ದರ್ಜೆಯನ್ನು ಉತ್ತೇಜಿಸುತ್ತದೆ.
● ಖಾಸಗಿ ಹೂಡಿಕೆದಾರ ಸಂಸ್ಥೆಗಳನ್ನು ಉನ್ನತೀಕರಿಸುತ್ತದೆ.
● ಬೌದ್ಧಿಕ ಪಲಾಯನ
● ಕಾರ್ಮಿಕರ ಅವಲಂಬನೆ ಕಡಿಮೆಯಾಗುತ್ತದೆ.
● ಪರಿಸರ ವಿನಾಶ ಹೆಚ್ಚಾಗುತ್ತದೆ.
● ಅಗತ್ಯ ವಸ್ತುಗಳ ಬೆಲೆಗಳ ನಿಯಂತ್ರಣವಾಗುತ್ತದೆ.
● ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರುತ್ತದೆ.
● ಹಣಕಾಸಿನ ಅಸ್ಥಿರತೆ
ಪ್ರಾಮುಖ್ಯತೆಗಳು :
● ಸಂಪತ್ತಿನ ಕೇಂದ್ರೀಕರಣ
● ಅಧಿಕ ಲಾಭ
● ಸ್ಥಳೀಯ ಕೈಗಾರಿಕೆಗಳು ಮುಚ್ಚುತ್ತದೆ.
● ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ
● ಸೇವಾ ಮನೋಭಾವ ಕಡಿಮೆ
● ಉದ್ಯೋಗ ಭದ್ರತೆ ಇಲ್ಲ
● ಸಾರ್ವಭೌಮತ್ವಕ್ಕೆ ಧಕ್ಕೆ
ಜಾಗತೀಕರಣದ ಪ್ರಾಮುಖ್ಯತೆಗಳು :
● ಸಾಮರ್ಥ್ಯ
● ಉನ್ನತೀಕರಣಗೊಂಡ ತಂತ್ರಜ್ಞಾನದ ಬಳಕೆ
● ವಿಶ್ವಗ್ರಾಮ
● ಉದ್ಯೋಗಿಗಳ ಮುಕ್ತ ಸಂಚಾರ
● ವಿಶ್ವದ ಸ್ಪರ್ಧೆಗೆ ಅವಕಾಶ
● ಹೊರಗುತ್ತಿಗೆ
● ಮಾನವ ಸಂಪನ್ಮೂಲ ಬಳಕೆ
ಪೀಠಿಕೆ :
● ರಾಜಪ್ರಭುತ್ವ ವಿರೋಧ
● ಸರ್ಕಾರದ ಸಾಂಸ್ಕೃತಿಕ ಶೋಷಣೆ
● ಮಾನವ ಹಕ್ಕುಗಳ ಉಲ್ಲಂಘನೆ
● ಖೈದಿಗಳ ಹಿಂಸೆ
1.ಲಿಂಗ ತಾರತಮ್ಯ
2.ಜನಾಂಗೀಯ ಸುಧಾರಣೆ
3.ಜನರ ಸರ್ಕಾರದ ಭಾಗವಹಿಸುವಿಕೆ
4.ಆರ್ಥಿಕ ಪ್ರಗತಿ ಮುಂತಾದವುಗಳು.
● 2004 ಜನೇವರಿ ಹೊಸ ಸಂವಿಧಾನ ಜಾರಿ –
● 2004 ಅಕ್ಟೋಬರ – ರಾಷ್ಟ್ರೀಯ ಚುನಾವಣೆ
● 2005 – ಸಂಸತ್ತು ಮತ್ತು ಪ್ರಾಂತೀಯ ಚುನಾವಣೆ.
● 2005-2006 – ಉಗ್ರರ ಅಟ್ಟಹಾಸ
● 2009 – ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು NATO ಒಪ್ಪಂದದಂತೆ
ಆಫ್ಘಾನಿಸ್ತಾನದಲ್ಲಿ ಪ್ರಜಾಸತ್ತಾತ್ಮಕ ಸರಕಾರಕ್ಕೆ ಪ್ರಯತ್ನ.
● 2010 – ರಾಷ್ಟ್ರೀಯ ಸಂಸತ್ತಿನ ಚುನಾವಣೆ
● ಪ್ರಸ್ತುತ ಆಫ್ಘಾನಿಸ್ತಾನದ ಅಧ್ಯಕ್ಷ – ಅಶ್ರಫ ಘನಿ
● ಬದಲಾವಣೆ 3ನೇ ಹಂತ : ಮಹಮದ ಮುರಸಿ ಅಧಿಕಾರ ಅಂತ್ಯ ಮತ್ತು ಹೊಸ ಸರ್ಕಾರ
ಜಾರಿ,
● 2012 ರ ಚುನಾವಣೆ ಮತ್ತೊಮ್ಮೆ ಮಹಮ್ಮದ ಮುರಸಿ ಚುನಾಯಿತ ಅಧ್ಯಕ್ಷರಾದರು.
● ಈಜಿಪ್ತನಲ್ಲಿ ಮತ್ತೆ ಮಿಲಿಟರಿ ದಂಗೆ
● 2011 ಈಜಿಪ್ತ ಗಣರಾಜ್ಯವಾದಿ ಮತ್ತು ಅರೆ ಅಧ್ಯಕ್ಷೀಯ ಪದ್ಧತಿಯ ಸರ್ಕಾರಕ್ಕೆ ಮಾನ್ಯತೆ.
● ಹೊನ್ನ ಮುಬಾರಕ ರಾಜಿನಾಮೆ ನೀಡಿದರು.
● ಸಂಸತ ಮತ್ತು ಸಂವಿಧಾನವನ್ನು ಮಿಲಿಟರಿ ಆಡಳಿತ ರದ್ದು ಪಡಿಸಿತು.
● ಹಂಗಾಮಿ ಅಧ್ಯಕ್ಷರಾಗಿ ಆದಿ ಮನಸೂರ ಆಡಳಿತ
● ಈಜಿಪ್ತನಲ್ಲಿ ಹೊಸ ಪ್ರಜಾಪ್ರಭುತ್ವ ಸರ್ಕಾರದ ಸಂವಿಧಾನಾತ್ಮಕ ಸರ್ಕಾರದ ಅವಶ್ಯಕತೆಯಿದೆ.
ಪೀಠಿಕೆ :
1. ಅರಬ್ ಕರ್ಡ್ಸ್
2. ಅಸ್ಯಾರಿಯನ
3. ಅರವೇನಿಯನ್ಸ್
4. ಟರ್ಕಮೇನಿಸ್
● 1946 ರಲ್ಲಿ ಫ್ರಾನ್ಸ್ ದೇಶದಿಂದ ಮುಕ್ತಗೊಳಿಸಿ ತನ್ನದೇ ಆದ ಸ್ವತಂತ್ರ ಸಂವಿಧಾನ
ರಚಿಸಿಕೊಂಡು ಗಣತಂತ್ರ ಪ್ರಜಾಪ್ರಭುತ್ವವನ್ನು ಸ್ಥಾಪಿಸಲಾಯಿತು.
● ಬಾತ್ ಪಕ್ಷದ ದಂಗೆ – 1963
● ಏಕಪಕ್ಷದ ಪ್ರಾಬಲ್ಯ ಮತ್ತು ಸರ್ವಾಧಿಕಾರತ್ವ ಧೋರಣೆ.
● ಸಿರಿಯಾದ ನಾಗರಿಕರು ಭಾತ ಪಕ್ಷದ ವಿರುದ್ಧ ಹೋರಾಟಕ್ಕೆ ಇಳಿದರು.
● ಸಿರಿಯಾದ ಪ್ರಜಾಸತ್ತಾತ್ಮಕ ಚಳುವಳಿಯ ಉದ್ದೇಶಗಳು
● 1. 1963 ರಿಂದ ಅಸ್ತಿತ್ವದಲ್ಲಿದ್ದ ಮಿಲಿಟರಿ ಸರ್ವಾಧಿಕಾರಿ ಆಳ್ವಿಕೆಯನ್ನು ರದ್ದು ಪಡಿಸುವುದು.
● ಹಳೆಯ ಕಾನೂನಿನಲ್ಲಿ ರಾಜ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ರದ್ದುಪಡಿಸುವುದು.
● ಬಾತ ಪಕ್ಷದ ಆಳ್ವಿಕೆ ರದ್ದುಪಡಿಸುವುದು.
● ಬಹುಪಕ್ಷಗಳು ಮುಕ್ತ ಚುನಾವಣೆ ಮೂಲಕ ಅಧಿಕಾರ ವರ್ಗಾವಣೆ
● ಉದಾರತಾ ಪ್ರಜಾಪ್ರಭುತ್ವ ತತ್ವಗಳಿಗೆ ಅನುಗುಣವಾಗಿ ಸರ್ಕಾರ ರಚಿಸುವದು.
● 2012 ಮೇ 07 ಸಂಸತ್ ಚುನಾವಣೆ ಪ್ರಚಂಡ ಬಹುಮತದಿಂದ ಬಾತ ಪಕ್ಷ ಮತ್ತೆ ಅಧಿಕಾರ
ಪಡೆದುಕೊಂಡಿತು
● ಸಿರಿಯಾದಲ್ಲಿ ಈಗಲೂ ಕೂಡ ಜನಾಂಗೀಯ ಧಾರ್ಮಿಕ ಮತ್ತು ಪ್ರಾಂತೀಯ ಭಿನ್ನತೆ
ಹೆಚ್ಚಾಗಿದೆ.
● ಪ್ರಸ್ತುತ ಸಿರಿಯಾದ ಅಧ್ಯಕ್ಷ : – ಬಸರ್ಅಲ್ ಆಸಾದ್
● ಸಿರಿಯಾದ ಪ್ರಸ್ತುತ ಪ್ರಧಾನಿ : ನದಿಅಲ್ ಅರಿಜಿ.
ಜೆರ್ಮಿ ಬೆಂಥ್ಯಾಮ್
1945
ಭದ್ರತಾ ಮಂಡಳಿ
ನ್ಯೂಯಾರ್ಕ್
ಅಂಟೋನಿಯೋ ಗುಟೆರಸ್
1967
South Asian Association for Regional Co-operation ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ
ಸಂಘಟನೆ.
ಪ್ರೊ ಹೆನ್ಸ್ ಮಾರ್ಗಂಥ ರವರ ಪ್ರಕಾರ ‘ಅಂತರಾಷ್ಟ್ರೀಯ ಸಂಬಂಧ ಎಂದರೆ ರಾಷ್ಟ್ರಗಳ ನಡುವಿನ ಶಕ್ತಿ
ಪ್ರದರ್ಶನದಲ್ಲಿ ನಡೆಯುವ ಒಂದು ವ್ಯವಸ್ಥಿತ ವಿದ್ಯಮಾನವಾಗಿದೆ.
1. ಸಾಮಾನ್ಯ ಸಭೆ
2. ಭದ್ರತಾ ಮಂಡಳಿ
3. ಸಾಮಾಜಿಕ ಮತ್ತು ಆರ್ಥಿಕ ಮಂಡಳಿ
4. ಧರ್ಮದರ್ಶಿ ಮಂಡಳಿ
5. ಕಾರ್ಯಾಲಯ
6. ಅಂತರಾಷ್ಟ್ರೀಯ ನ್ಯಾಯಾಲಯ
1. ಬ್ರಿಟನ್,
2. ಅಮೇರಿಕಾ,
3. ರಷ್ಯಾ,
4, ಫ್ರಾನ್ಸ್ ಮತ್ತು
5. ಚೀನಾ
1985, ಕಠ್ಮಂಡು
● ರಾಜ್ಯದ ಪರಮಾಧಿಕಾರ
● ರಾಷ್ಟ್ರೀಯ ಶಕ್ತಿ
● ರಾಷ್ಟ್ರೀಯ ಹಿತಾಸಕ್ತಿ
● ಶಕ್ತಿ ಬಣಗಳು
● ರಾಷ್ಟ್ರಾಧಿಪತ್ಯ
● ಶಕ್ತಿ ಸಮತೋಲನ
● ವಿಶ್ವ ಕಾರ್ಯಾಂಗ
● ವಿಶ್ವಸಂಸ್ಥೆಯ ಎರಡನೇ ಪ್ರಮುಖ ಅಂಗ
● ಖಾಯಂ ಮತ್ತು ಖಾಯಂ ಅಲ್ಲದ ಸದಸ್ಯರು
● ವಿಟೋ ಅಧಿಕಾರ
● ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡುವುದು.
● ಸದಸ್ಯ ರಾಷ್ಟ್ರಗಳ ಬಿಕ್ಕಟ್ಟು ಪರಿಹಾರ
● ಆರ್ಥಿಕ ಸಹಕಾರ
● ಶಾಂತಿ ಮತ್ತು ಭದ್ರತೆಗೆ ಸಹಕಾರ
● ಕಾರ್ಯನಿರತ ಸಹಕಾರ
● ಪ್ರವಾಸೋದ್ಯಮ
● ಸಮ್ಮೇಳನಗಳು
1. ರಾಷ್ಟ್ರೀಯ ಪರಮಾಧಿಕಾರ
2. ರಾಷ್ಟ್ರೀಯ ಹಿತಾಸಕ್ತಿ
3. ರಾಷ್ಟ್ರೀಯ ಶಕ್ತಿ
4. ಶಕ್ತಿ ಬಣಗಳು
5. ರಾಷ್ಟ್ರಾಧಿಪತ್ಯ ಅಥವಾ ದೃವೀಕರಣ
6. ಶಕ್ತಿ ಸಮತೋಲನ
● ಸ್ಥಾಪನೆ
● ಮೂಲ ಸದಸ್ಯ ರಾಷ್ಟ್ರಗಳೊಂದಿಗೆ ಭಾರತದ ಸಹಕಾರ
● ಅಭಿವೃದ್ಧಿ ಯೋಜನೆಯಲ್ಲಿ ಭಾರತದೊಂದಿಗಿನ ಸಹಕಾರ ಕ್ಷೇತ್ರಗಳು
● ಕಾರ್ಯನಿರತ ಸಹಕಾರ
● ಆರ್ಥಿಕ ಸಹಕಾರ
● ಶಾಂತಿ ಮತ್ತು ಭದ್ರತೆಯ ಸಹಕಾರ
● ಪ್ರವಾಸೋದ್ಯಮದಲ್ಲಿ ಸಹಕಾರ
● ಸಮ್ಮೇಳನ ಮಟ್ಟದಲ್ಲಿ ಸಹಕಾರ. (ವಿವರಣೆ)
● ಸ್ಥಾಪನೆ
● ಸಂಸ್ಥಾಪಕರು
● ಭಾರತ ಮತ್ತು ಸಾರ್ಕ್ ನಡುವಿನ ಸಹಕಾರ ಕ್ಷೇತ್ರಗಳು
● ಸಾರ್ಕ್ನ ಪ್ರಾದೇಶಿಕ ಕೇಂದ್ರಗಳು
● ಆರ್ಥಿಕ ಸಹಕಾರ
● ಜನ ಸಂಪರ್ಕ
● ಶೈಕ್ಷಣಿಕ ಸಹಕಾರ
● ಭಯೋತ್ಪಾದನೆ ನಿರ್ಮೂಲನೆ
ಜವಾಹರಲಾಲ್ ನೆಹರೂ
51 ನೇ ವಿಧಿ.
3. N A M ವಿಸ್ತರಿಸಿ.
ಬಣ್ಣದ ಆಧಾರದ ಮೇಲೆ ಬಿಳಿಯರು ಕರಿಯರನ್ನು ಶೋಷಣೆ ಮಾಡುವ ನೀತಿಯನ್ನು ವರ್ಣಬೇಧ ನೀತಿ
ಎನ್ನುತ್ತಾರೆ.
6. CHOGM ವಿಸ್ತರಿಸಿ.
ಬ್ರಿಟನ್ನಿನ ರಾಣಿ
1974 ರಲ್ಲಿ
9. NPT ವಿಸ್ತರಿಸಿ.
ಬೌದ್ಧ ಸಾಹಿತ್ಯ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿನ ಸಪ್ತಾಂಗದ ಸಿದ್ಧಾಂತದ ಮಿತ್ರ ಅಥವಾ ಸಂಬಂಧ.
TULF, LITE
1. ಅಲಿಪ್ತ ನೀತಿ
2. ಸಾಮ್ರಾಜ್ಯಶಾಹಿ ಮತ್ತು ವಸಾಹತುಶಾಹಿಗೆ ವಿರುದ್ಧ
3. ವಿಶ್ವ ಸಂಸ್ಥೆಯಲ್ಲಿ ನಂಬಿಕೆ
4. ಗುರಿ ಮತ್ತು ಮಾರ್ಗ
5. ವರ್ಣಬೇಧ ಮತ್ತು ಜನಾಂಗೀಯ ತಾರತಮ್ಯ ವಿರೋಧ
6. ಪಂಚಶೀಲ
7. ಕಾಮನವೆಲ್ತ್ ದೇಶಗಳೊಂದಿಗೆ ಒಪ್ಪಂದ
8. ನಿಶಸ್ತ್ರೀಕರಣ
9. ವಿಭಜಿತ ರಾಷ್ಟ್ರಗಳ ಬಗ್ಗೆ ಸಹಾನುಭೂತಿ
10. ಚಿಕ್ಕ ರಾಷ್ಟ್ರಗಳ ಬಗ್ಗೆ ಒಲವು
ಭಾರತ ಮತ್ತು ಅಮೇರಿಕಾ ಅಣು ಒಪ್ಪಂದ : ಅಮೇರಿಕಾ ಮತ್ತು ಭಾರತವು 2006 ರ ಅಣು ಪ್ರತ್ಯೇಕತಾ
ಒಪ್ಪಂದಕ್ಕೆ ಸಹಿ ಹಾಕಿದವು. ಉದಾ : ನಾಗರೀಕ ಅಣುಸ್ಥಾವರಗಳು ಮತ್ತು ಮಿಲಿಟರಿ ರಕ್ಷಣಾ ಅಣು
ಸ್ಥಾವರಗಳ ನಡುವೆ ಪ್ರತ್ಯೇಕತೆ. 2014 ರ ವೇಳೆಗೆ ಸಂಪೂರ್ಣಗೊಳ್ಳಬೇಕು. ಈ ಒಪ್ಪಂದದ ಪ್ರಕಾರ
ಅಮೇರಿಕಾ ಭಾರತಕ್ಕೆ ಯುರೇನಿಯಂ ಪೂರೈಸುತ್ತಿದೆ.
1971 ರಲ್ಲಿ ಪಾಕಿಸ್ತಾನ ಮತ್ತು ಭಾರತದ ಯುದ್ಧದ ಸಮಯದಲ್ಲಿ ಭದ್ರತಾ ಮಂಡಳಿಯಲ್ಲಿ ತನ್ನ ವೀಟೋ
ಅಧಿಕಾರವನ್ನು ಚಲಾಯಿಸಿ ಭಾರತದ ನಿಲುವನ್ನು ಬೆ೦ಬಲಿಸಿದ ಸೋವಿಯತ್ ನಿರ್ಧಾರ
ಮಹತ್ತರವಾದುದಾಗಿದೆ. ಈ ಎರಡು ದೇಶಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ 20
ವರ್ಷಗಳ ದೀರ್ಘ ಕಾಲದ ಸ್ನೇಹಯುತ ಒಪ್ಪಂದವನ್ನು ಮಾಡಿಕೊಂಡಿದೆ.
ಒಪ್ಪಂದಕ್ಕೆ ಕಾರಣಗಳು :
ಮಹತ್ವದ ಒಪ್ಪಂದಗಳು :
● ಭಾರತ ಮತ್ತು ಪಾಕಿಸ್ತಾನಗಳ ನಡುವೆ 1966 ಮತ್ತು 1971 ರಲ್ಲಿ ಸಂಭವಿಸಿದ ಯುದ್ಧಗಳ
ನಂತರ ಎರಡು ದೇಶಗಳು ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ
ಉದ್ದೇಶದಿಂದ 1966 ರಲ್ಲಿ ಭಾರತದ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಹಾಗೂ
ಅಯೂಬ್ಖಾನ್ ನಡುವೆ ತಾಷ್ಠೆಂಟಾ ಒಪ್ಪಂದವಾಯಿತು.
● 1972 ರಲ್ಲಿ ಸಿವಾ ಒಪ್ಪಂದದಲ್ಲಿ ಪ್ರಧಾನಿ ಇಂದಿರಾಗಾಂಧಿ ಮತ್ತು ಪಾಕ್ಪ್ರಧಾನಿ ಝಡ್ ಎ
ಭುಟೋರವರು ಉಭಯ ದೇಶಗಳ ನಡುವಿನ ಎಲ್ಲ ಸಮಸ್ಯೆಗಳನ್ನು ದ್ವಿಪಕ್ಷೀಯ ಒಪ್ಪಂದದ
ಶಾಂತಿಯುತ ಮಾರ್ಗಗಳ ಮೂಲಕ ಪರಿಹರಿಸಿಕೊಳ್ಳಲು ನಿರ್ಧರಿಸಲಾಯಿತು.
● 1988 ರಲ್ಲಿ 2 ದೇಶಗಳ ಅಣುಶಕ್ತಿ ಘಟಕಗಳು ಹಾಗೂ ಇತರೆ ಸೌಲಭ್ಯಗಳನ್ನು ಗುರಿಯಾಗಿಸಿ
ಪರಸ್ಪರರು ದಾಳಿ ಮಾಡದಂತೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.
● ಆದರೆ ಪಾಕಿಸ್ಥಾನ 1999ರಲ್ಲಿ ಚಾಕ್ಷೆ ಪರ್ವತದಲ್ಲಿ ಅಣುಪರೀಕ್ಷೆ ನಡೆಸಿತು.