Professional Documents
Culture Documents
06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು Notes
06. ಆರ್ಥಿಕ ರಾಜಕೀಯ ಮತ್ತು ಸಂವಹನ ವ್ಯವಸ್ಥೆಗಳು Notes
com
‘ ದ ವೆಲ್ತ್ ಆಫ್ ನೇಷನ್ಸ್ ‘ ಕೃತಿಯ ಲೇಖಕ ಆಡಮ್ ಸ್ಮಿತ್ . ಈ ಕೃತಿಯಲ್ಲಿ ಅಂದಿನ ಕಾಲದ
ಮಾರುಕಟ್ಟೆಯ ಆರ್ಥಿಕ ವ್ಯವಸ್ಥೆಯ ಸಂರಚನೆಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದರು .
World Wide Web ನ್ನು ಎಂದರೆ ವರ್ಲ್ಡ್ ವೈಡ್ ವೆಬ್ ಸರ್ವರ್ ಮತ್ತು ಬೋಸರ್ನ್ನು ಟೀಮ್ ಬೆನ್ನರ್
ಲೀ Tim Berne’s Lee 1990 ರಲ್ಲಿ ಸೃಷ್ಟಿಸಿದರು . 1991 ರಲ್ಲಿ ಇದನ್ನು ವಾಣಿಜ್ಯ ಉಪಯೋಗಕ್ಕೆ
ಬಳಸಲಾಯಿತು .
TRP ಎಂದರೆ Television Rating Point ಯಾವ ಕಾರ್ಯ ಕ್ರಮಗಳನ್ನು ಹೆಚ್ಚು ವೀಕ್ಷಣೆ ಮಾಡುತ್ತಾರೆ
ಎಂದು ಅಳತೆ ಮಾಡುವ ವಿಧಾನವನ್ನು ದೂರದರ್ಶನ ಅಳತೆಯ ಬಿಂದು ಎಂದು ಕರೆಯುತ್ತಾರೆ .
9. ಪ್ರಜಾಪ್ರಭುತ್ವ ಎಂದರೇನು ?
ಏಷ್ಯನ್ ಡ್ರಾಮಾ Asian Drama ಗ್ರಂಥವನ್ನು ಗುನ್ನರ್ ಮಿರ್ಡಲ್ ‘ ಎಂಬ ಸ್ವೀಡನ್ನಿನ ಅರ್ಥಶಾಸ್ತ್ರಜ್ಞ
ಮತ್ತು ಸಮಾಜ ಶಾಸ್ತ್ರಜ್ಞನು ರಚಿಸಿದ ಕೃತಿ .
ಮಾರುಕಟ್ಟೆಯ ಲಕ್ಷಣಗಳು
i ) ದಕ್ಷತೆ – Officiency
ii ) ಲೆಕ್ಕಾಚಾರ – Calculability
ಸಮೂಹ ಮಾಧ್ಯಮ ಎಂದರೆ ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಮಾಹಿತಿ ತಲುಪಿಸುವ ಸಂವಹನ
ವ್ಯವಸ್ಥೆ ಎನ್ನಬಹುದು . ಸಮೂಹ ಮಾಧ್ಯಮದ ಪ್ರಕಾರಗಳು ಎರಡು . ಅವು
i ) ಟಿ.ವಿ-9
iv ) ಸಮಯ ವಾರ್ತೆಗಳು
v ) ಜನಶ್ರೀ ವಾರ್ತೆಗಳು
ಒಂಟೆಯ ಓಟದ ಸ್ಪರ್ಧೆ , ಸಂಗೀತ ಹಾಡು , ಪ್ರದರ್ಶನ ಕಲೆಗಳು , ಮೀಸೆ ಪ್ರದರ್ಶನ ಈ ಜಾತ್ರೆಯ
ಆಕರ್ಷಣೆ ಈ ಜಾತ್ರೆಯು ಕಾರ್ತಿಕ ಮಾಸದ ಏಕಾದಶಿಯಿಂದ ಪೌರ್ಣಿಮೆಯ ನಡುವಿನ ಐದು ದಿನಗಳ
ಕಾಲ ನಡೆಯುತ್ತದೆ . ಪೂರ್ಣಿಮೆಯ ದಿನ ಅತ್ಯಂತ ಮುಖ್ಯವಾದ ದಿನ ಪುಷ್ಕರ್ ಸರೋವರದಲ್ಲಿ ಬ್ರಹ್ಮನು
ಸ್ನಾನ ಮಾಡಿದನೆಂಬ ನಂಬಿಕೆಯಿಂದ ಅಪಾರ ಸಂಖ್ಯೆಯ ಭಕ್ತರು ಆ ದಿನ ಪವಿತ್ರ ಸ್ನಾನವನ್ನು
ಮಾಡುತ್ತಾರೆ . ಹೀಗಾಗಿ ಪುಷ್ಕರ್ವಾರ್ಷಿಕ ಜಾತ್ರೆಯು ಧಾರ್ಮಿಕ , ಆರ್ಥಿಕ , ಸಾಂಸ್ಕೃತಿಕ ಹಾಗೂ
ಮನೋರಂಜನೆಯನ್ನು ಒದಗಿಸುವ ಜನಪ್ರಿಯ ಜಾತ್ರೆಯಾಗಿದೆ .
ತಳಮಟ್ಟದ ರಾಜಕಾರಣ
4. ರಾಜಕೀಯ ಪಕ್ಷಗಳು ಜಾತಿ , ವರ್ಗ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಪ್ರವೇಶಿಸಿದೆ ಮತ್ತು ಇಡೀ
ಸಂಸ್ಥೆಯನ್ನು ರಾಜಕೀಕರಣಗೊಳಿಸಿದೆ . ಇದಕ್ಕೆ ಉತ್ತಮ ನಿದರ್ಶನ ಪಂಚಾಯತ್ರಾಜ್– ಇವೆಲ್ಲಾ
ರಾಜಕೀಯ ಪಕ್ಷಗಳ ಬೆಳವಣಿಗೆಯನ್ನು ತಳಮಟ್ಟದಲ್ಲಿ ನೆಲೆಸಲು ಅವಕಾಶ ಮಾಡಿದೆ .
ಆಂಗ್ಲ ಭಾಷೆಯ ದಿನ ಪತ್ರಿಕೆಗಳು ಆಂಗ್ಲ ವಾರ್ತಾ ಪತ್ರಿಕೆಗಳನ್ನು ‘ ರಾಷ್ಟ್ರೀಯ ದೈನಿಕ ‘ ಗಳೆಂದು
ಕರೆಯುತ್ತಾರೆ . ಉದಾಹರಣೆಗೆ . 1.ದಿ ಡೈಮ್ಸ್ ಆಫ್ ಇಂಡಿಯಾ , 2 , ದಿ ಹಿಂದೂ 3. ದಿ ಇಂಡಿಯನ್
ಎಕ್ಸ್ಪ್ರೆಸ್ 4. ದಿ ಎಕಾನಿಮಿಕ್ ಟೈಮ್ಸ್ 5. ಹಿಂದೂಸ್ತಾನ ಟೈಮ್ಸ್ 6. ಡೆಕ್ಕನ್ ಹೆರಾಲ್ಡ್ ಇತ್ಯಾದಿ ,
ರೇಡಿಯೋ : ಇದು ಒಂದು ವಿದ್ಯುನ್ಮಾನ ಮಾಧ್ಯಮ ವಾಗಿದೆ . 1920 ರಲ್ಲಿ ರೇಡಿಯೋ ಚೆನ್ನೈ ಮತ್ತು
ಕಲ್ಕತ್ತದಿಂದ ‘ ಹ್ಯಾಂ ಬ್ರಾಡ್ಕಾಸ್ಟಿಂಗ್ ಕ್ಲಬ್ ‘ ಮೂಲಕ ಹವ್ಯಾಸಿ ಪ್ರಸಾರ ಕೇಂದ್ರಗಳಾಗಿ ಕಾರ್ಯಾರಂಭ
ಮಾಡಿದವು 1940 ರ ಹೊತ್ತಿಗೆ ಸರ್ಕಾರದ ಪ್ರಸಾರ ಕೇಂದ್ರಗಳಾಗಿ ದ್ವಿತೀಯ ಮಹಾ ಯುದ್ಧದ ಕಾಲದಲ್ಲಿ
ಮಿತ್ರಪಡೆಗಳ ಪರವಾಗಿ ವರದಿ ಪ್ರಸಾರ ಮಾಡುವಲ್ಲಿ ನಿರತವಾಗಿತ್ತು . ಪ್ರಾರಂಭದಲ್ಲಿ ಆರು ಪ್ರಸಾರ
ಕೇಂದ್ರಗಳು , ಚರ್ಚೆ , ವಾರ್ತೆ , ಪ್ರಚಲಿತ ಘಟನೆಗಳನ್ನು ಶೋತೃಗಳಿಗೆ ಪ್ರಸಾರ ಮಾಡುತ್ತಿತ್ತು .
ಕರ್ನಾಟಕದ ಮೈಸೂರಿನಲ್ಲಿ ಈ ರೇಡಿಯೋ ಕಾರ್ಯಕ್ರಮಗಳಿಗೆ ‘ ಆಕಾಶವಾಣಿ ‘ ಎಂಬ ಹೆಸರನ್ನು
ಕೊಟ್ಟಿತು . ಸ್ವತಂತ್ರ ಭಾರತದಲ್ಲಿ ಅಭಿವೃದ್ಧಿಯ ವಿಭಿನ್ನತೆಗಳು ಹಾಗೂ ಅಭಿವೃದ್ಧಿಯ ಕುರಿತಾದ
ಚರ್ಚೆಗಳನ್ನು ಪ್ರಸಾರ ಮಾಡುತ್ತಿತ್ತು . ಮನರಂಜನೆಗಾಗಿ ವಿವಿಧ ಭಾರತಿ ‘ ಎಂಬ ಬಾನುಲಿಯು
ಚಲನಚಿತ್ರ ಗೀತೆಗಳನ್ನು ಪ್ರಸಾರ ಮಾಡುತ್ತಿತ್ತು . 1
1. ಮುದ್ರಣ ಮಾಧ್ಯಮ
2. ವಿದ್ಯುನ್ಮಾನ ಮಾಧ್ಯಮ
8. ದೇಶದ ಸಂಸ್ಕೃತಿ ಮತ್ತು ಕಲೆಗಳ ಪರಿಚಯ ಮತ್ತು ಮಹತ್ವ : Importance of Culture and Art
of the Country : ಮನರಂಜನೆಗಾಗಿ ಪ್ರಸಾರ ಮಾಡುವ ಸಂಗೀತ , ನಾಟಕ , ಸಾಹಿತ್ಯ , ಕಲೆ , ನೃತ್ಯ
ಇವುಗಳಿಂದ ಜನರಿಗೆ ಇವುಗಳ ಪರಿಚಯ ಮತ್ತು ಮಹತ್ವದ ಅರಿವಾಗುತ್ತದೆ . ಇದರ ಮೂಲಕ
ಕಲಾವಿದರನ್ನು ಪ್ರೋತ್ಸಾಹಿಸಲೂ ಸಹ ಸಹಕಾರಿಯಾಗುತ್ತದೆ . ಸಮೂಹ ಮಾಧ್ಯಮಗಳು ಅನೇಕ
ಕಾರ್ಯಗಳನ್ನು ಮಾಡುತ್ತದೆ . ಇದರಿಂದ ಶಿಕ್ಷಣ , ಜಾಗೃತಿ ಉಂಟಾಗುತ್ತದೆ . ಇಂದು ಸಮೂಹ
ಮಾದ್ಯಮಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ . ಇದನ್ನು ಬೇರ್ಪಡಿಸುವ ಮಾತೇ ಇಲ್ಲ .
ಮೂಲಭೂತ ಅವಶ್ಯಕತೆಗಳಲ್ಲಿ ಇದೂ ಸಹ ಸೇರಿ ಹೋಗಿದೆ ಎಂದರೆ ತಪ್ಪಾಗಲಾರದು .
ತಮಿಳುನಾಡಿನ ನಗರ್ತಕರ ಜಾತಿ ಆಧಾರಿತ ವ್ಯಾಪಾರ ವ್ಯವಸ್ಥೆ : ಜಾತಿ ಆಧಾರಿತ ಆಂತರಿಕ ವಹಿವಾಟು
ವ್ಯವಸ್ಥೆಗೆ ತಮಿಳುನಾಡಿನ ನಗರ್ತಕರು ಒಂದು ಉದಾಹರಣೆ . ಇವರು ತಮ್ಮೊಳಗೆ ಹಣದ
ವಹಿವಾಟುಗಳಾದ ಸಾಲ ಮತ್ತು ಉಳಿತಾಯದ ಠೇವಣಿ ಮಾಡುತ್ತಾ ಆಂತರಿಕವಾಗಿ ಸಾಮಾಜಿಕ
ಸಂಬಂಧಗಳನ್ನು ಭದ್ರಪಡಿಸಿಕೊಂಡಿದ್ದಾರೆ . ಹಲವಾರು ಸಾ ೦ ಪ್ರದಾಯಿಕ ವ್ಯಾಪಾರಿ
ಸಮುದಾಯಗಳಂತೆ ನಗರ್ತಕರ ಬ್ಯಾಂಕ್ ವ್ಯವಸ್ಥೆಯು ಅವಿಭಕ್ತ ಕುಟುಂಬಗಳ ವ್ಯಾಪಾರಿ ಮಳಿಗೆಯಂತೆ
ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ . ಇದರಿಂದ ವ್ಯಾಪಾರ ಮತ್ತು ಬ್ಯಾಂಕಿಂಗ್ಸಂಘಟಿತವಾಗಿದೆ .
ಸಾಂಪ್ರದಾಯಿಕ ವಾಣಿಜ್ಯ ಅಥವಾ ವ್ಯಾಪಾರ ಸಮುದಾಯಗಳು ಭಾರತದಲ್ಲಿ ಜಾತಿ ಮತ್ತು ಆರ್ಥಿಕ
ವ್ಯವಸ್ಥೆಯು ನಿಕಟ ಸಂಬಂಧವನ್ನು ಹೊಂದಿವೆ . ಈ ರೀತಿಯ ಸಂಬಂಧವನ್ನು ಭೂಮಿಯ ಒಡೆತನ ,
ವೃತ್ತಿಯ ವೈವಿದ್ಯತೆ ಮತ್ತು ಇನ್ನಿತರ ಅಂಶಗಳಲ್ಲಿ ಗಮನಿಸಬಹುದಾಗಿದೆ .
1994-95 ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆದ ಓ.ಜೆ. ಸಿಂಸನ್ನ ಕೋರ್ಟ್ ವಿಚಾರಣೆಯ ಪ್ರಕರಣ
ಇದನ್ನು ‘ ಈ ಶತಮಾನದ ವಿಚಾರಣೆ ‘ ಎನ್ನಬಹುದು . ಸಮೂಹ ಮಾಧ್ಯಮಗಳು ಹೊಸ ಸತ್ಯ ಎಂದರೆ
ಕೃತಕ ಸತ್ಯವನ್ನು ಮಾದ್ಯಮ ಚಿತ್ರಣದ ಮೂಲಕ ಸೃಷ್ಟಿಸುತ್ತಾರೆ ಎಂಬ ಅಭಿಪ್ರಾಯವಿದೆ .
2005 ರ ಹೊತ್ತಿಗೆ 4,25,000 ಪ್ರತಿಗಳು ಪ್ರಸರಣ ವಾಗುತ್ತಿದ್ದವು . ಇದಕ್ಕೆ ಕಾರಣ ದೆಹಲಿಯ ಒಟ್ಟು
ಜನಸಂಖ್ಯೆ ಒಂದು ಕೋಟಿ 47 ಲಕ್ಷವಾಗಿತ್ತು . ಈ ರೀತಿ ಮುದ್ರಣ ಪ್ರಸರಣದಲ್ಲಿ ಕ್ರಾಂತಿಯುಂಟಾಗಿ
ಪ್ರತಿಗಳ ಸಂಖ್ಯೆ ಏರತೊಡಗಿತು . ವಿವಿಧ ಹೆಸರಿನ ಪತ್ರಿಕೆಗಳು ಹೊಸದಾಗಿ ಪ್ರಾರಂಭಿಸಲ್ಪಟ್ಟವು . ಅನೇಕ
ರೀತಿಯ ತಾಂತ್ರಿಕತೆ ಬಳಸಿಕೊಂಡು ಮುದ್ರಣ ಮಾದ್ಯಮದವರು ವಿದ್ಯುನ್ಮಾನ ಮಾದ್ಯಮದ ಮಾಲಿಕತ್ವದ
ಮೇಲೆ ಹಿಡಿತ ಸಾಧಿಸುತ್ತಿದ್ದಾರೆ . ವಿದ್ಯುನ್ಮಾನ ಮಾದ್ಯಮದ ಮುಂದೆ ಮುದ್ರಣ ಮಾಧ್ಯಮ ಕ್ಷೀಣಿಸುತ್ತದೆ
ಎಂಬ ಆತಂಕವಿದ್ದರೂ ಪತ್ರಿಕೆಗಳ ಪ್ರಸರಣ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ . ಇದು
ಜಾಗತೀಕರಣದ ಪ್ರತ್ಯಕ್ಷ ಪ್ರಭಾವ .
1991 ರಲ್ಲಿ ಸರ್ಕಾರಿ ಪ್ರಾಯೋಜಿತ ಏಕೈಕ ದೂರ ದರ್ಶನ ವಾಹಿನಿ ಭಾರತದಲ್ಲಿತ್ತು . 1998 ರ ಹೊತ್ತಿಗೆ
ಜಾಗತೀಕರಣದ ನೇರ ಪ್ರಭಾವದಿಂದಾಗಿ ಖಾಸಗಿ ಉಪಗ್ರಹ ಆಧಾರಿತ ಚಾನೆಲ್ಗಳ ಸಂಖ್ಯೆ
ಹೆಚ್ಚಳವಾಗತೊಡಗಿತು . 70 ಚಾನೆಲ್ಗಳು ಪ್ರಾರಂಭಗೊಂಡವು . ಈ ರೀತಿ ಉಪಗ್ರಹ ಆಧಾರಿತ
ಚಾನೆಲಗಗಳ ಹೆಚ್ಚಳವು ಭಾರತದ ಪ್ರಗತಿಯ ಮಾನದಂಡವಾಗಿದೆ . ಕೌಟುಂಬಿಕ ಕಾರ್ಯಕ್ರಮಗಳು
ಭಾರತೀಯ ವೀಕ್ಷಕರನ್ನು ಆಕರ್ಷಿಸುತ್ತವೆ . ಆದ್ದರಿಂದ ಈ ಕಂಪನಿಗಳೂ ಕೂಡ ಪ್ರಾದೇಶಿಕ
ವಾಹಿನಿಗಳನ್ನು ಆರಂಭಿಸಿದ್ದಾರೆ . ಜಾಗತೀಕರಣದ ಪ್ರಭಾವದಿಂದ ಸಮೂಹ ಮಾದ್ಯಮಗಳು ಅತ್ಯಂತ
ಜನಪ್ರಿಯತೆಯನ್ನು ಗಳಿಸಿಕೊಂಡಿದೆ . ಜಗತ್ತು ಚಿಕ್ಕದಾಗುತ್ತಿದೆ . ವೈವಿದ್ಯಮಯಾದ ವಿಷಯಗಳನ್ನು ಬೆರಳ