5 6307609118597186442

You might also like

You are on page 1of 57

1.ಮಾನವ ಹಕ್ಕು ಗಳನ್ನು ವ್ಯಾಖ್ಯಾನಿಸಿ.

ಭಾರತದಲ್ಲಿ ಮಾನವ ಹಕ್ಕು ಗಳ ಕಾನೂನು

ಬೆಳವಣಿಗೆಯನ್ನು ವಿವರಿಸಿ.

’ಮಾನವ ಹಕ್ಕು ’ ಎಂಬ ಪದಪ್ರಯೋಗವು ಇತ್ತೀಚಿನದು. ಇದು 1945 ರಲ್ಲಿ ವಿಶ್ವ ಸಂಸ್ಥೆ

ಹುಟ್ಟಿನ ಬಳಿಕ ಈ ಪದವನ್ನು ಮನ್ನಿಸಲಾಯಿತು. ಇದು ’ಮಾನವರ ಮೂಲಭೂತ

ಹಕ್ಕು ಗಳಲ್ಲಿ ಮಾನವ ಘನತೆ ಮತ್ತು ಯೋಗ್ಯ ತೆ, ಸ್ತ್ರೀ ಪುರುಷರ ಸಮಾನ ಹಕ್ಕು ಗಳಲ್ಲಿ

ವಿಶ್ವಾಸವನ್ನು ಒತ್ತಿ ಹೇಳಿದೆ.

’ಮಾನವ ಹಕ್ಕು ಗಳು’ ಎಂಬ ಈ ರೀತಿ ವ್ಯಾಖ್ಯಾನ ಮಾಡಲಾಗಿದೆ. “ಯಾವ ಹಕ್ಕು ಗಳು ನಮ್ಮ

ಸ್ವ ಭಾವದಲ್ಲೇ ಅಂತರ್ಗತವಾಗಿವೆಯೋ ಮತ್ತು ಆ ಹಕ್ಕು ಗಳಿರದೆ ನಾವು ಮಾನವರಾಗಿ

ಜೀವಿಸುವಂತಿಲ್ಲ ವೋ ಆ ಎಲ್ಲ ಹಕ್ಕು ಗಳು” ಎಂದು ಹೇಳಲಾಗಿದೆ.

ಮಾನವ ಹಕ್ಕು ಗಳಿಂದ ಮಾನವರ ಸರ್ವೋತೋಮುಖ ಬೆಳವಣಿಗೆಯಾಗುತ್ತದೆ ಹಾಗೂ

ಗೌರವ ಮತ್ತು ಘನತೆಯನ್ನು ಸಹ ಪಡೆಯಬಹುದಾಗಿದೆ. ಮಾನವ ಘನತೆಯನ್ನು

ಪಡೆಯಲು ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳ

ಅವಶ್ಯ ಕತೆ ಇದೆ.

ಮಾನವ ಹಕ್ಕು ಗಳ ಪರಿಕಲ್ಪ ನೆಯು ಅಂತರ ರಾಷ್ಟ್ರೀಯ ಒಪ್ಪಂದಗಳು, ರಾಷ್ಟ್ರೀಯ

ಸಂವಿಧಾನಗಳು, ಶಾಸನಗಳು ಮತ್ತು ನ್ಯಾಯಿಕ ನಿರ್ಣಯಗಳೊಳಗೆ ಸೇರಿವೆ.

ಮಾನವ ಹಕ್ಕು ಗಳ ಬೆಳವಣಿಗೆ

ಪ್ರಾಚೀನ ಯುಗ:

ಮಾನವ ಹಕ್ಕು ಗಳ ಬೆಳವಣಿಗೆ ಬಹಳ ಪ್ರಾಚೀನವಾದದ್ದು . ಕೆಲವು ಲೇಖಕರು

ಮಾನವ ಹಕ್ಕು ಗಳ ಮೂಲವನ್ನು ಪ್ರಾಚೀನ ಕಾಲದ ಗ್ರೀಕರಲ್ಲಿ ಕಂಡಿರುವರು.

ಪ್ರಸಿದ್ಧ ಗ್ರೀಕ್ ನಾಟಕ ’ಆಂಟಿಗೊನೆ’ ದಲ್ಲಿ ಮಾನವ ಹಕ್ಕು ಗಳನ್ನು

ಗುರುತಿಸಲಾಗಿದೆ.
ಸ್ಟಾಯಿಕ್ ದಾರ್ಶನಿಕರ ಕೊಡುಗೆಯು ತುಂಬ ಮಹತ್ವ ದ್ದು . ಅವರು ಮೊದಲು

ನೈಸರ್ಗಿಕ ಕಾನೂನು ಸಿದ್ಧಾಂತವನ್ನು ವಿಕಾಸಗೊಳಿಸಿದರು ಮತ್ತು ಇದರ

ಆಧಾರದ ಮೇರೆಗೆ ಮಾನವ ಹಕ್ಕು ಗಳ ಸ್ವ ರೂಪವನ್ನು ವಿವರಿಸಿದ್ದಾರೆ. ಗ್ರೀಕ್

ನಾಗರಿಕರು ವಾಕ್ ಸ್ವಾತಂತ್ರ್ಯದ ಹಕ್ಕು , ಕಾನೂನಿನ ಮುಂದೆ ಸಮತೆಯ ಹಕ್ಕು

ಮತ್ತು ಎಲ್ಲ ರಿಗೂ ಸಮಾನ ಗೌರವದ ಹಕ್ಕು ಗಳನ್ನು ಹೊಂದಿದ್ದ ರು. ’ಸ್ಟಾಯಿಕ್’

ದಾರ್ಶನಿಕರು ಮಾನವತೆಯ ಸಾರ್ವತ್ರಿಕ ಭ್ರಾತೃತ್ವ ದ ವಿಚಾರವನ್ನು ಬೋಧಿಸಲು

ಮತ್ತು ಎಲ್ಲ ರಿಗೆ ಸಮತೆ ಮತ್ತು ಸ್ವಾತಂತ್ರ್ಯವನ್ನು ಒತ್ತಿ ಹೇಳಿದ್ದ ರು.

ರೋಮನ್ನ ರು ಸಹ ಗ್ರೀಕರಂತೆ ’ನೈಸರ್ಗಿಕ ಕಾನೂನಿನ’ ಸಿದ್ದಾಂತದ ಮೇಲೆ

ಮಾನವ ಹಕ್ಕು ಗಳ ಬಗ್ಗೆ ವಿವರಿಸಿದ್ದಾರೆ. ತಾತ್ವಿಕವಾಗಿ ಅವರು ಏನು

ನಂಬಿದ್ದ ರೆಂದರೆ ಮನುಷ್ಯ ನು ತರ್ಕಬದ್ಧ ವಾಗಿ ಮತ್ತು ನೈತಿಕವಾಗಿ ತನ್ನ ನ್ನು ತಾನು

ಸುಧಾರಿಸಿಕೊಳ್ಳ ತಕ್ಕ ದ್ದು ಎಂದು. ’ಸಿಸಿರೊ’ ಹೆಸರಿನ ಪ್ರಸಿದ್ಧ ರೋಮನ್

ಲೇಖಕನು ನೈಸರ್ಗಿಕ ಕಾನೂನಿನ ಕುರಿತು ಬರೆಯುತ್ತ ಅದರ ಸಾರ್ವತ್ರಿಕ

ಸ್ವ ರೂಪಕ್ಕೆ ಪ್ರಾಮುಖ್ಯ ತೆ ನೀಡಿದ್ದ ನು ಮತ್ತು ನೈಸರ್ಗಿಕ ಕಾನೂನು ’ಸಾರ್ವತ್ರಿಕ

ಅನ್ವ ಯವುಳ್ಳ ದ್ದು , ಪರಿವರ್ತನೆಗೊಳ್ಳ ದಿರುವಂಥದ್ದು ಮತ್ತು ಶಾಶ್ವ ತವಾದುದು ಈ

ಕಾನೂನನ್ನು ಬದಲಾಯಿಸಲು ಪ್ರಯತ್ನಿಸುವದು ಒಂದು ಪಾಪಕೃತ್ಯ , ಹಾಗೂ

ಅದರ ಯಾವುದೇ ಒಂದು ಭಾಗವನ್ನು ರದ್ದು ಗೊಳಿಸುವ ಪ್ರಯತ್ನ ವನ್ನು

ಅನುಮತಿಸುವಂತಿಲ್ಲ ಮತ್ತು ಅದನ್ನು ಪೂರ್ಣ ರದ್ದು ಗೊಳಿಸುವುದು ಅಸಾಧ್ಯ .

’ಸೆನೆಟ್’ ಅಥವಾ ಜನತೆಯು ಈ ಬಾಧ್ಯ ತೆಯಿಂದ ನಮ್ಮ ನ್ನು

ಬಿಡುಗಡೆಗೊಳಿಸುವಂತಿಲ್ಲ . ರೋಮನ್ ಮತ್ತು ಅಥೇನ್ಸ್ ದಲ್ಲಿ ಈಗ ಮತ್ತು

ಭವಿಷ್ಯ ತ್ತಿನಲ್ಲಿ ಬೇರೆ ಬೇರೆ ಕಾನೂನುಗಳು ಇರುವಂತಿಲ್ಲ , ಆದರೆ ಒಂದು


ತಾಂತ್ರಿಕ ಮತ್ತು ಬದಲಾಯಿಸಲ್ಪ ಡಲು ಬಾರದ ಕಾನೂನು ಎಲ್ಲ ರಾಷ್ಟ್ರಗಳಿಗೆ

ಮತ್ತು ಎಲ್ಲ ಸಮಯಗಳಿಗೆ ವಿಧ್ಯ ಕ್ತವಾಗಿರುತ್ತದೆ, ಎಂದು ಅವನು ಹೇಳಿರುವನು.

ರೋಮನ್ನ ರು ನ್ಯಾಯದ ಆಡಳಿತಕ್ಕಾಗಿ ಕಾನೂನೀ ನಿಯಮಗಳ ಸಮೂಹವನ್ನು

ರಚಿಸುವಲ್ಲಿ ನೈಸರ್ಗಿಕ ಕಾನೂನಿನ ಪರಿಕಲ್ಪ ನೆಯನ್ನು ಅನ್ವ ಯಗೊಳಿಸಿರುವರು.

ಇದು ರೋಮನ್ನ ರ ಅತ್ಯು ತ್ತಮ ಬೌದ್ಧಿಕ ದೇಣಿಗೆ. ಅವರು ರೂಢಿಯ ಆಧಾರದ

ಮೇಲೆ ಮತ್ತು ತರ್ಕವನ್ನು ಅನ್ವ ಯಗೊಳಿಸುವದರಿಂದ ನಿಯಮಗಳ ಈ

ಸಮೂಹವನ್ನು ವಿಕಸಿತಗೊಳಿಸಿರುವರು. ಈ ರೀತಿಯಲ್ಲಿ ಕಾರ್ಯನಿರ್ವಹಿಸುತ್ತ

ಅವರು ತಮ್ಮ ಹಳೆಯ ಕಾನೂನನ್ನು ಆಧುನಿಕಗೊಳಿಸಿರುವದಷ್ಟೇ ಅಲ್ಲ , ಅವರು

ಅತ್ಯಂತ ಮೇಲ್ಮ ಟ್ಟ ದ ನೈತಿಕ ಪ್ರಮಾಪನಗಳನ್ನು ಕಾನೂನು ಪಕ್ರಿಯೆಯೊಳಗೆ

ಸೇರಿಸುವದಕ್ಕೆ ಪ್ರಾಮುಖ್ಯ ತೆ ನೀಡಿರುವರು.

ಮಧ್ಯ ಯುಗ:

ಮಧ್ಯ ಯುಗದಲ್ಲಿ ’ಅಬೆಲಾರ್ಡ ಮತ್ತು ಥಾಮಸ್ ಅಕ್ವಿ ನಾಸ್’ ಇವರಿಬ್ಬ ರು

ನೈಸರ್ಗಿಕ ಕಾನೂನಿನ ಪರಿಕಲ್ಪ ನೆಗೆ ಮಹತ್ವ ನೀಡಿದವರು. ಆದರೆ ಅವರು

ಮಾನವ ವ್ಯ ಕ್ತಿತ್ವ ವನ್ನು ಕಾನೂನು ಮತ್ತು ಸಾಮಾಜಿಕ ಜೀವನದ ಮುಖ್ಯ

ಸಂಗತಿಯೆಂಬುದನ್ನು ಸಿದ್ಧ ಪಡಿಸಲು ಪ್ರಯತ್ನಿಸಲಿಲ್ಲ .


’ಅರಿಸ್ಟಾಟಲ್’ ನಂತರ ’ಥಾಮಸ್ ಅಕ್ವಿ ನಾಸ್’ ಸಹ ದಾಸ್ಯ ದ ವಾಡಿಕೆಯ ಅಸ್ತಿತ್ವ ನ್ನು

ಸಮರ್ಥಿಸಿರುವನು. ಇಲ್ಲಿ ಮಾನವ ಹಕ್ಕು ಗಳಿಗೆ ಪ್ರಾಮುಖ್ಯ ತೆ ನೀಡದೆ ರಾಜ್ಯ ದ

ಸಾರ್ವಭೌಮತ್ವ ದ ತತ್ವ ಕ್ಕೆ ಮಹತ್ವ ನೀಡಲಾಯಿತು.

ಹದಿನಾರನೆ ಶತಮಾನದಲ್ಲಿ ’ಮೆಕಾವಲ್ಲಿ’ ಹೆಸರಿನ ರಾಜ್ಯ ಶಾಶ್ತ್ರಜ್ನ ನ ಬೋಧನೆಗಳ

ಕಾರಣ ನೈಸರ್ಗಿಕ ಹಕ್ಕು ಗಳ ಪರಿಕಲ್ಪ ನೆಯ ವಿಕಾಸಕ್ಕೆ ಅಡತಡೆಯುಂಟಾಯಿತು.

ಅವನು ನೈಸರ್ಗಿಕ ಕಾನೂನಿನ ಪರಿಕಲ್ಪ ನೆಯನ್ನು ವಿರೋಧಿಸಿದ್ದ ನು ಮತ್ತು

ನಿರಂಕುಶ ಏಕಾಧಿಪತ್ಯ ವನ್ನು ಸಮರ್ಥಿಸಿದ್ದ ನು.

ತದನಂತರ ಯುರೋಪನಲ್ಲಿ ಚರ್ಚಿನ ಪರಮಾಧಿಕಾರವನ್ನು ಪ್ರಶ್ನಿಸಲಾಯಿತು

ಮತ್ತು ಜನರ ಧಾರ್ಮಿಕ ದೃಷ್ಟಿಕೋನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು

ನಿರ್ಮಿಸಿತು ಮತ್ತು ಇದರ ಪರಿಣಾಮವಾಗಿ ಆತ್ಮ ಸಾಕ್ಷಿಯ ಸ್ವಾತಂತ್ರ್ಯದ ಹಕ್ಕು ಗಳು

ಮತ್ತು ಧಾರ್ಮಿಕ ನಂಬುಗೆಯ ನೈಸರ್ಗಿಕ ಹಕ್ಕು ಗಳಿಗಾಗಿ ಬೇಡಿಕೆಯು

ಹೆಚ್ಚ ತೊಡಗಿತು ಹಾಗೂ ಸಾಮಾಜಿಕ ಕರಾರು ತತ್ವ ದ ಪ್ರಭಾವವು ಅತ್ಯಂತ

ಅಗಾಧವಾಗಿತ್ತು .

ಸಾಮಾಜಿಕ ಕರಾರು ಸಿದ್ಧಾಂತವು ನೈಸರ್ಗಿಕ ಕಾನೂನಿನ ತತ್ವ ದೊಂದಿಗೆ

ನಿಕಟವಾಗಿ ಸಂಬಂಧಿಸಿದೆ. ಏಕೆಂದರೆ ಎರಡೂ ಒಂದೇ ಸಿದ್ಧಾಂತದ ಮೇಲೆ

ಆಧಾರಿತವಾಗಿದೆ. ಈ ಸಿದ್ಧಾಂತವು ಥಾಮಸ್ ಹಾಬ್ಸ್, ಜಾನ್ ಲಾಕೆ ಮತ್ತು ಜೀನ್

ಜಾಕಸ್ ರೂಸೊ ರಂಥ ರಾಜ್ಯ ಶಾಸ್ತ್ರಜ್ನ ರ ಬರವಣಿಗೆಗಳ ಮೂಲಕ 16 ನೆ ಮತ್ತು

17 ನೆ ಶತಮಾನಗಳಲ್ಲಿ ಪ್ರಸಿದ್ಧ ವಾದವು.

ರೂಸೊ ಪ್ರಕಾರ ನಿಸರ್ಗದಲ್ಲಿ ಮನುಷ್ಯ ನು ಎಲ್ಲ ರೀತಿಗಳಲ್ಲಿ ಮುಕ್ತ ಮತ್ತು

ಸ್ವ ತಂತ್ರನಾಗಿರುವನು. ಮಾನವ ಹಕ್ಕು ಗಳು ಜನರು ರಾಜ್ಯ ದೊಂದಿಗೆ ಮಾಡಿರುವ


ಕರಾರಿನ ಮೇಲೆ ಅವಲಂಬಿಸಿರುತ್ತವೆ. ಅವರ ಅಭಿಪ್ರಾಯದ ಪ್ರಕಾರ ಜನರು

ರಾಜಕೀಯ ಸಮಾಜವನ್ನು ನಿರ್ಮಿಸುವ ಕರಾರಿಗೆ ಸೇರಿದಾಗ ಅವರು ಹಿಂದೆ

ತಮ್ಮ ನಿಸರ್ಗದ ಮುಕ್ತ ಸ್ಥಿತಿಯಲ್ಲಿ ಅನುಭವಿಸುತ್ತಿದ್ದಿರುವ ಜೀವದ ಹಕ್ಕಿ ನ

ರೀತಿಯ ಕೆಲವು ಬುನಿಯಾದಿ ಹಕ್ಕು ಗಳ ಹೊರತು ಕೆಲವು ನೈಸರ್ಗಿಕ

ಹಕ್ಕು ಗಳನ್ನು ಪರಿತ್ಯ ಜಿಸಿರುವರು.

ಅಮೇರಿಕದ ರಾಜ್ಯ ಕ್ರಾಂತಿ 1763 ರಲ್ಲಿ ನಡೆದಿರುವ ವಸಾಹತು

ಬಂಡಾಯದೊಂದಿಗೆ ಆರಂಭವಾಯಿತು. ಕಾರಣಗಳು ಹೆಚ್ಚು ತ್ತಿದ್ದ ನೈಸರ್ಗಿಕ

ಹಕ್ಕು ಗಳ ಮಹತ್ವ , ಸಾಮಾಜಿಕ ಕರಾರು ತತ್ವ , 1689 ರ ’ ದಿ ಬ್ರಿಟಿಷ ಬಿಲ್ ಆಫ್

ರೈಟ್ಸ್’ ಮತ್ತು ಜಾರ್ಜ್ III ಮತ್ತು ಅವನ ಪೂರ್ವವತೀಗಳ ಪ್ರಪೀಡನಕಾರಿ

ಕೃತ್ಯ ಗಳು. ಅಮೇರಿಕವು 1776 ರರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು.

ಅಮೇರಿಕನ್ನ ರು ಸ್ವಾತಂತ್ರ್ಯಕ್ಕಾಗಿ ಮನುಷ್ಯ ನ ಪರಾಧೀನಗೊಳಿಸಲು ಬಾರದ ಹಕ್ಕು ,

ಜನತೆಯ ಸಾರ್ವಭೌಮತ್ವ ಮತ್ತು ಕ್ರಾಂತಿಯ ಹಕ್ಕು ಇವುಗಳ ಮೇಲೆಷ್ಟೇ

ಆಧಾರಗೊಳಿಸಿದ್ದ ರು. 1787 ರಲ್ಲಿ ಸಂವಿಧಾನವನ್ನು ರಚಿಸಲಾಯಿತು. 1791 ನ್ನು

ಹಕ್ಕು ಗಳ ಯಾದಿ ಎಂದು ಕರೆಯಲ್ಪ ಡುತ್ತದೆ ಮತ್ತು ಅದು ಸಂವಿಧಾನದ

ಭಾಗವಾಗಿದೆ.

ಫ್ರೆಂಚ್ ಕ್ರಾಂತಿಯು ಆಂಗ್ಲ ಮತ್ತು ಅಮೇರಿಕನ್ ಕ್ರಾಂತಿಗಳು ಸ್ವೀಕರಿಸಿರುವ

ತತ್ವ ಗಳ ಮೇಲೆ ಆಧರಿಸಿತ್ತು . ಇದು ಆರ್ಥಿಕ ಮತ್ತು ಸಾಮಾಜಿಕ ಅಸಮತೆಗಳು

ಮತ್ತು ಅನ್ಯಾಯಗಳ ಪರಿಣಾಮವಾಗಿತ್ತು . ಜೀವ, ಸ್ವಾತಂತ್ರ್ಯ ಮತ್ತು ಸುಖಪಡುವ

ಪ್ರಯತ್ನ ಕ್ಕೆ ನೈಸರ್ಗಿಕ ಮತ್ತು ವಿಧಿಬದ್ಧ ವಾಗಿ ಗೊತ್ತು ಮಾಡಲ್ಪ ಡದ ಹಕ್ಕು

ಲಭಿಸಲಿದೆ ಎಂದು ಅವರು ನಂಬಿದ್ದ ರು. ಈ ಹಕ್ಕು ಗಳನ್ನು ಸರಕಾರವು


ರಕ್ಷಿಸತಕ್ಕ ದ್ದು ವಿಫಲವಾದರೆ ಅಸ್ತಿತ್ವ ದಲ್ಲಿರುವ ಯಾವುದೇ ಹಕ್ಕು ಇರುವುದಿಲ್ಲ .

ಕ್ರಾಂತಿಯ ಬಳಿಕ ಫ್ರಾನ್ಸಿನಲ್ಲಿ ’ನ್ಯಾಷೆನಲ್ ಅಸೆಂಬ್ಲಿ’ ಎಂಬ ವಿಧಾನ ಮಂಡಲವು

ಸ್ಥಾಪಿಸಲಾಯಿತು. ನಂತರ ಅದನ್ನು ’ಮಾನವನ ಮತ್ತು ನಾಗರಿಕನ ಹಕ್ಕು ಗಳ

ಘೋಷಣೆ’ ಎಂದು ಉದ್ಘೋಷಣೆ ಮಾಡಿದರು. ಈ ವಿಧೇಯಕ ಪತ್ರವು

ಇಂಗ್ಲೆಂಡಿನ ’ಮೆಗ್ನಾ ಕಾರ್ಟಾ’ ಮತ್ತು ಅಮೇರಿಕದ ಸಂವಿಧಾನದಲ್ಲಿರುವ ’ದಿ

ಬಿಲ್ ಆಫ್ ರೈಟ್ಸ್’ ಗಳಿಗೆ ಸಮಾನವಾಗಿತ್ತು . ನಾಗರಿಕರು ಕಳೆದುಕೊಂಡಿದ್ದ

ಜನ್ಮ ಜಾತ ಹಕ್ಕು ಗಳು ಅವರಿಗೆ ಪುನಃ ನೀಡಲಾದವು. ಮನುಷ್ಯ ರು ಸ್ವ ತಂತ್ರರಾಗಿ

ಹುಟ್ಟು ವರು ಮತ್ತು ಅವರಿಗೆ ಸಮಾನ ಹಕ್ಕು ಗಳಿರುತ್ತವೆ ಎಂದು ಇದು

ಉದ್ಘೋಷಣೆ ಮಾಡಿತು.

ಆಧುನಿಕ ಯುಗ:

1648 ವೆಸ್ಟ್ ಫೇಲಿಯಾ ಒಪ್ಪಂದಂತೆ ಗುಲಾಮಗಿರಿ ರದ್ದ ತಿಗೆ

ಸಂಬಂದಿಸಿದ್ದಾತಿದ್ದ ವು. 1815 ವಿಯೆನ್ನಾ ಸಮಾವೇಶವು ಗುಲಾಮಗಿರಿಯನ್ನು

ಖಂಡಿಸಿತ್ತು . 1885 ರ ಬರ್ಲಿನ್ ಸಮ್ಮೆಳನ ಶಾಸನಗಳ ವಿಸ್ತರಣೆ 1856 ರ ಪ್ಯಾರಿಸ್

ಘಟನೆ, 1864 ರ ಮೊದಲನೆಯ ಮತ್ತು 1906 ರ ಎರಡನೆಯ

ಒಡಂಬಡಿಕೆಗಳು, 1899 ಮತ್ತು 1907 ರ ಹೇಗ್ ಒಡಂಬಡಿಕೆಗಳು, 1864 ರ

ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ರಚನೆ ಈ ಬೆಳವಣಿಗೆಗಳಿಗೆ

ಮಹತ್ವ ರ ಕೊಡುಗೆಯಾಯಿತು.

ಮೊದಲನೆಯ ಮಹಾಯುದ್ದ ದ ನಂತರ ರಚನೆಯಾದ ವಿಶ್ವ ದ ಮೊದಲ

ಅಂತರಸರ್ಕಾರಿ ಸಂಸ್ಥೆ ಲೀಗ್ ಆಫ್ ನೇಶನ್ಸ್ ಮಾನವ ಹಕ್ಕು ಗಳ ಪ್ರಸ್ತಾವ


ಮಾಡದಿದ್ದ ರೂ ಅಂತರರಾಷ್ಟ್ರೀಯ ವಿಧಾನಗಳ ಮೂಲಕ ಮಾನವ ಹಕ್ಕು ಗಳ

ಸಂರಕ್ಷಣೆಯನ್ನು ಕೈಗೊಂಡಿತು.

1919 ರಲ್ಲಿ ಐ.ಎಲ್.ಓ. ರಚಿತವಾಯಿತು. ಕೈಗಾರಿಕೆಗಳಲ್ಲಿನ ಕಾರ್ಮಿಕ

ಸ್ಥಿತಿಗತಿಗಳ ಒಪ್ಪಂದಗಳ ವಿಷಯವಾಯಿತು. 1933 ಮತ್ತು 1938 ರಲ್ಲಿ

ನಿರಾಶ್ರಿತರ ಸಂರಕ್ಷಣೆಗೆ ಸಂಬಂಧಪಟ್ಟ ಒಡಂಬಡಿಕೆಗಳು ಅಂಗೀಕೃತವಾದವು.

1920 ಮತ್ತು 1930 ರ ದಶಕಗಳಲ್ಲಿ ಸ್ಥಾಪನೆಗೊಂಡ ನಿರಂಕುಶ ಪ್ರಭುತ್ವ ಗಳು

ತಮ್ಮ ದೇ ಭೂಭಾಗಗಳಲ್ಲಿ ಮಾನವಹಕ್ಕು ಗಳನ್ನು ಅಸಹ್ಯ ವಾಗಿ ಉಲ್ಲಂಘಸಿದ್ದ ವು.

1945 ರಲ್ಲಿ ವಿಶ್ವ ಸಂಸ್ಥೆ ಜನ್ಮ ತಾಳಿತು. ಯುದ್ಧ ವನ್ನು ನಿಷೇಧಿಸಲಾಯಿತು.

ಮಾನವ ಹಕ್ಕು ಗಳಿಗೆ ಪ್ರಾಮುಖ್ಯ ತೆ ನೀಡುವುದಲ್ಲ ದೆ 1948 ರಲ್ಲಿ ಮಾನವ

ಹಕ್ಕು ಗಳ ಸಾರ್ವತ್ರಿಕ ಘೋಷಣೆ ಮಾಡಲಾಯಿತು. ಹೀಗೆ ಅಂತರ ರಾಷ್ಟ್ರೀಯ

ಮಾನವ ಹಕ್ಕು ಗಳ ವಿಧೇಯಕ ರಚನೆಗೊಂಡಿತು.

1966 ರ ಎರಡು ಅಂತರ ರಾಷ್ಟ್ರೀಯ ಒಡಂಬಡಿಕೆಗಳು. ಒಂದು ನಾಗರಿಕ

ಮತ್ತು ರಾಜಕೀಯ ಹಕ್ಕು ಗಳ ಒಡಂಬಡಿಕೆ. ಎರಡು ಆರ್ಥಿಕ, ಸಾಮಾಜಿಕ ಮತ್ತು

ಸಾಂಸ್ಕೃತಿಕ ಹಕ್ಕು ಗಳ ಒಡಂಬಡಿಕೆ. ಪ್ರತ್ಯೇಕವಾಗಿ ಯುರೋಪ್, ಅಮೇರಿಕ, ಆಫ್ರಿಕ

ಗಳಲ್ಲಿ ಮಾನವ ಹಕ್ಕು ಗಳ ಕಾನೂನನ್ನು ಮಾಡಿಕೊಳ್ಳ ಲಾಗಿದೆ.

4.ಮಾನವ ಹಕ್ಕು ಗಳ ಸಾರ್ವತ್ರಿಕ ಘೋಷಣೆಯ ಪ್ರಾಮುಖ್ಯ ತೆ ಹಾಗೂ

ಅಡಕವಾಗಿರುವ ಅಂಶಗಳನ್ನು ವಿವರಿಸಿ.


ಮಾನವ ಹಕ್ಕು ಗಳ ಸಾರ್ವತ್ರಿಕ ಘೋಷಣೆಯು ಅತ್ಯಂತ ಪ್ರಾಮುಖ್ಯ ತೆಯುಳ್ಳ

ಒಂದು ಐತಿಹಾಸಿಕ ಘಟನೆ ಮತ್ತು ವಿಶ್ವ ಸಂಸ್ಥೆ ಯ ಅತ್ಯಂತ ಮಹತ್ವ ದ ಸಾಧನೆಗಳಲ್ಲಿ

ಇದು ಒಂದು ಎಂದು ಪರಿಗಣಿಸಲಾಗಿದೆ. ಈ ಘೋಷಣೆಯನ್ನು ಸ್ವೀಕರಿಸಿದಾಗ

ಮಾನವ ಜನಾಂಗದ ಇತಿಹಾಸದಲ್ಲಿ ನಡೆದಿರುವ ಅತ್ಯಂತ ವಿನಾಶಕಾರಿ

ಯುದ್ಧ ದಿಂದ ತಲೆ ಎತ್ತು ತ್ತಿರುವ ಒಂದು ಜಗತ್ತಿನ ಆಸೆ ಆಕಾಂಕ್ಷೆಯ ಅತ್ಯಂತ

ಪ್ರಬಲ ಅಭಿವ್ಯ ಕ್ತಿಯಾಗಿತ್ತು . ಎಲ್ಲ ರೂ ಶಾಂತವಾಗಿ ಜೀವಿಸುವ ಒಂದು ಪರಿಸರ

ಹಾಗೂ ಹಕ್ಕು ಗಳ ಗುರುತಿಸುವಿಕೆಯು ಇಲ್ಲಿ ಬಿಂಬಿತವಾಗಿದೆ. ಮಾನವ

ಹಕ್ಕು ಗಳಿಗೆ ಸಂಬಂಧಿಸುವ ಉಪಬಂಧಗಳನ್ನು ವಿಶ್ವ ಸಂಸ್ಥೆ ಸನದಿನೊಳಗೆ ಸೇರಿಸಲು

ಮುಖ್ಯ ಕಾರಣವು ಪ್ರಥಮ ಮತ್ತು ದ್ವಿತೀಯ ವಿಶ್ವ ಯುದ್ಧ ಗಳ ಕಾಲದಲ್ಲಿ ದೊಡ್ಡ

ಪ್ರಮಾಣದಲ್ಲಿ ಮಾನವ ಹಕ್ಕು ಗಳ ಉಲ್ಲಂಘನೆ. ಡಿಸೆಂಬರ್ 10, 1948 ರಲ್ಲಿ

ಜಾರಿಗೆ ಬಂದ ಈ ಘೋಷಣೆಯು ಪ್ರತಿ ವರ್ಷ ಆಚರಿಸಲಾಗುತ್ತದೆ.

ಮಾನವ ಹಕ್ಕು ಗಳ ಸಾರ್ವತ್ರಿಕ ಘೋಷಣೆಯಲ್ಲಿ ಅಡಕವಾಗಿರುವ ಅಂಶಗಳು

ಈ ಕೆಳಕಂಡಂತೆ ಇವೆ.

ಪೀಠಿಕೆ: ನಾಝಿಗಳು ಎಸಗಿರುವ ಘೋರ ಕೃತ್ಯ ಗಳ ಸಮೇತ ದ್ವಿತೀಯ ವಿಶ್ವ

ಯುದ್ಧ ದ ಕಾಲದಲ್ಲಿ ನಡೆದಿರುವ ಮಾನವ ಹಕ್ಕು ಗಳು ಯಾರ ಮನಸ್ಸಿನಿಂದ

ಅಳಿಸಿ ಹೋಗಿರಲಿಲ್ಲ . ಇವು ಪೀಠಿಕೆಯಲ್ಲಿ ಪ್ರತಿಧ್ವ ನಿಸಿದ್ಧ ವು ಮತ್ತು ಪ್ರತಿಫಲಿಸಿದ್ದ ವು.

“ಮಾನವ ಹಕ್ಕು ಗಳಲ್ಲಿ, ಮಾನವ ಜೀವದ ಘನತೆ ಮತ್ತು ಮೌಲ್ಯ ದಲ್ಲಿ ಮತ್ತು

ಸ್ತ್ರೀಪುರುಷರ ಸಮಾನ ಹಕ್ಕು ಗಳಲ್ಲಿ ಅವರ ವಿಶ್ವಾಸವನ್ನು ” ಪೀಠಿಕೆಯನ್ನು


ರಚಿಸಿದವರು ಒತ್ತಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೀಠಿಕೆಯನ್ನು

ಅರ್ಥಮಾಡಿಕೊಳ್ಳ ತಕ್ಕ ದ್ದು .

ಈ ಘೋಷಣೆಯಲ್ಲಿ ಹಕ್ಕು ಗಳನ್ನು ನಿರೂಪಿಸಲಾಗಿರುವ ಹಕ್ಕು ಗಳು.

a) ಸಾಮಾನ್ಯ ( ಅನುಚ್ಛೇದಗಳು 1 ರಿಂದ 2)

b) ನಾಗರಿಕ ಮತ್ತು ರಾಜಕೀಯ ಹಕ್ಕು ಗಳು (ಅನುಚ್ಛೇದಗಳು 3 ರಿಂದ 21)

c) ಆರ್ಥಿಕ, ಸಾಮಾಜಿಕ ಮತ್ತು ಸಾಸ್ಕೃತಿಕ ಹಕ್ಕು ಗಳು (ಅನುಚ್ಛೇದಗಳು 22 ರಿಂದ


27)
d) ಮುಕ್ತಾಯ (ಅನುಚ್ಛೇದಗಳು 28 ರಿಂದ 30)

a) ಸಾಮಾನ್ಯ : ಸಾರ್ವತ್ರಿಕ ಘೋಷಣೆಯ ಅನುಚ್ಛೇದ 1 ರಲ್ಲಿ ಎಲ್ಲ ಮಾನವರು

ಸ್ವ ತಂತ್ರರಾಗಿ ಮತ್ತು ಘನಸ್ಥಿಕೆಯಲ್ಲಿ ಮತ್ತು ಹಕ್ಕು ಗಳಲ್ಲಿ ಸಮಾನರಾಗಿ

ಜನಿಸಿದವರು ಎಂದು ತಿಳಿಸಲಾಗಿದೆ. ಅವರಿಗೆ ವಿವೇಕ ಮತ್ತು ಆತ್ಮ ಸಾಕ್ಷಿ

ನೀಡಲಾಗಿದೆ ಮತ್ತು ಅವರು ಪರಸ್ಪ ರರೊಂದಿಗೆ ಭ್ರಾತೃತ್ವ ದ ಭಾವನೆಯೊಂದಿಗೆ

ವ್ಯ ವಹರಿಸತಕ್ಕ ದ್ದು .

ಅನುಚ್ಛೇದ 2 ರ ಪ್ರಕಾರ ಯಾವುದೇ ರೀತಿಯ ಮೂಲವಂಶ, ವರ್ಣ,

ಲಿಂಗಭೇದ, ಭಾಷೆ, ಮತ, ರಾಜಕೀಯ ಅಥವಾ ಇತರ ಅಭಿಪ್ರಾಯ,

ರಾಷ್ಟ್ರೀಯ ಅಥವಾ ಸಾಮಾಜಿಕ ಮೂಲ, ಸ್ವ ತ್ತು , ಜನ್ಮ ಅಥವಾ ಇತರ

ಸ್ಥಾನಮಾನದ ಭೇದಭಾವವಿರದೆ, ಈ ಘೋಷಣೆಯಲ್ಲಿ ನಿರೂಪಿಸಲಾಗಿರುವ

ಎಲ್ಲ ಹಕ್ಕು ಗಳು ಮತ್ತು ಸ್ವಾತಂತ್ರ್ಯಗಳಿಗೆ ಪ್ರತಿಯೊಬ್ಬ ನು ಹಕ್ಕು ಳ್ಳ ವನಾಗಿರುವನು.

b) ನಾಗರಿಕ ಮತ್ತು ರಾಜಕೀಯ ಹಕ್ಕು ಗಳು


ಈ ಘೋಷಣೆಯ ಅಧೀನ ನಿರೂಪಿಸಲಾಗಿರುವ ನಾಗರಿಕ ಮತ್ತು ರಾಜಕೀಯ

ಹಕ್ಕು ಗಳು ಈ ಕೆಳಗಿನಂತಿವೆ.

ಜೀವದ ಹಕ್ಕು , ಗುಲಾಮಗಿರಿಯ ನಿಷೇಧ, ಚಿತ್ರಹಿಂಸೆ ನಿಷೇಧ, ತಾರತಮ್ಯ ದ

ವಿರುದ್ಧ ರಕ್ಷಣೆ, ಕಾನೂನು ಬಾಹಿರ ದಸ್ತಗಿರಿ ನಿಷೇಧ, ನಿಷ್ಪ ಕ್ಷಪಾತಿ

ನ್ಯಾಯಾಧಿಕರಣ, ರಾಷ್ಟ್ರೀಯತೆ, ಆಶ್ರಯ, ವಿವಾಹವಾಗುವ ಮತ್ತು ಕುಟುಂಬ

ನಿರ್ಮಿಸುವ ಹಕ್ಕು , ಶಾಂತವಾಗಿ ಸಭೆ ಸೇರುವ ಮತ್ತು ಸಂಘ ಕಟ್ಟು ವ ಸ್ವಾತಂತ್ರ್ಯ,

ತನ್ನ ದೇಶದ ಸರಕಾರದಲ್ಲಿ ಭಾಗವಹಿಸುವ ಹಕ್ಕು ... ಇತರೆ ಹಕ್ಕು ಗಳನ್ನು

ನೀಡಲಾಗಿದೆ.

c) ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳು

ಈ ಹಕ್ಕು ಗಳನ್ನು ಅನುಚ್ಛೇಧ 22 ರಿಂದ 27 ರವರೆ ನಿರೂಪಣೆ ಮಾಡಲಾಗಿದೆ.

ಅವುಗಳು ಈ ಕೆಳಕಂಡಂತೆ ಇವೆ.

ಸಾಮಾಜಿಕ ಭದ್ರತೆಯ ಹಕ್ಕು ಮತ್ತು ಅವನ ಘನಸ್ಥಿಕೆ ಮತ್ತು ವ್ಯ ಕ್ತಿತ್ವ ದ ಮುಕ್ತ

ವಿಕಾಸಕ್ಕೆ ಅನಿವಾರ್ಯವಾಗಿರುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಕ್ಕು ಗಳನ್ನು

ಸಾಧಿಸುವ ಹಕ್ಕು . ಕೆಲಸದ, ನೌಕರಿಯನ್ನು ಅಯ್ಕೆ ಮಾಡಿಕೊಳ್ಳು ವ ಹಕ್ಕು ,

ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕು , ವೃತ್ತಿ ಸಂಘಗಳನ್ನು ರಚಿಸುವ ಹಕ್ಕು

ಮತ್ತು ಅವುಗಳಿಗೆ ಸೇರುವ ಹಕ್ಕು , ವಿಶ್ರಾಂತಿಯ ಹಕ್ಕು , ಆರೋಗ್ಯ ದ ಹಕ್ಕು ,

ಶಿಕ್ಷಣದ ಹಕ್ಕು , ಹೆತ್ತವರ ಹಕ್ಕು , ಸಾಮಾಜಿಕ ರಕ್ಷಣೆಯ ಹಕ್ಕು ವೈಜ್ನಾ ನಿಕ,

ಸಾಹಿತ್ಯಿಕ ಅಥವಾ ಕಲಾತ್ಮ ಕ ಕೃತಿಯ ಹಕ್ಕು , ಬೌದ್ಧಿಕ ಹಿತಸಂಬಂಧಗಳ ರಕ್ಷಣೆಯ

ಹಕ್ಕು .

d) ಅಂತಿಮ ಅನುಚ್ಛೇದಗಳು
28 ರಿಂದ 30 ರ ವರೆಗಿನ ಅನುಚ್ಛೇದಗಳ ಪ್ರಕಾರ ಈ ಘೋಷಣೆಯಲ್ಲಿ

ನಿರೂಪಣೆ ಮಾಡಲಾಗಿರುವ ಹಕ್ಕು ಗಳು ಮತ್ತು ಸ್ವಾತಂತ್ರ್ಯಗಳನ್ನು ಸಾಧಿಸಲು

ಒಂದು ಸಾಮಾಜಿಕ ಮತ್ತು ಅಂತರರಾಷ್ಟ್ರೀಯ ವ್ಯ ವಸ್ಥೆ ಗೆ ಪ್ರತಿಯೊಬ್ಬ ನು

ಹಕ್ಕು ಳ್ಳ ವನಾಗಿರುವನು. ಅನುಚ್ಛೇದ 29 ಕರ್ತವ್ಯ ಗಳ ಕುರಿತು ಹೇಳುತ್ತದೆ.

ಅನುಚ್ಛೇದ 30 ಅರ್ಥವಿವರಣೆಯ ಒಂದು ನಿಯಮವನ್ನು ಅಥವಾ ಒಂದು

ಉಳಿತಾಯ ಖಂಡವನ್ನು ಸೇರಿಸಿಕೊಂಡಿದೆ. ಅದರ ಪ್ರಕಾರ ಯಾವುದೇ ಒಂದು

ಸಂಗತಿಯು ಯಾವುದೇ ಒಂದು ರಾಷ್ಟ್ರಕ್ಕೆ, ಗುಂಪಿಗೆ, ಅಥವಾ ವ್ಯ ಕ್ತಿಗೆ ಇಲ್ಲಿ

ನಿರೂಪಿಸಲಾಗಿರುವ ಹಕ್ಕು ಗಳಲ್ಲಿ ಅಥವಾ ಸ್ವಾತಂತ್ರ್ಯಗಳಲ್ಲಿ ಯಾವುದೇ ಒಂದನ್ನು

ನಾಶಗೊಳಿಸುವ ಉದ್ಧೇಶದಿಂದ ಯಾವತ್ತೂ ಕಾರ್ಯಕಲಾಪಗಳಲ್ಲಿ ತೊಡಗಲು

ಅಥವಾ ಯಾವತ್ತೂ ಕೃತ್ಯ ವನ್ನು ಮಾಡಲು ಯಾವತ್ತೂ ಹಕ್ಕು ಇರುವದು ಎಂದು

ಅರ್ಥವಿವರಣೆ ಮಾಡತಕ್ಕು ದಲ್ಲ .

5. ವಿಶ್ವ ಸಂಸ್ಥೆ ಯ ಸನ್ನ ದಿಯಲ್ಲಿ ಒದಗಿಸಿರುವ ಮಾನವ ಹಕ್ಕು ಗಳಾವುವು?ವಿವರಿಸಿ.

ಮಾನವ ಹಕ್ಕು ಗಳ ವಿಚಾರವು ವಿಶ್ವ ಸಂಸ್ಥೆ ಯ ಸ್ಥಾಪನೆಗೂ ಹಿಂದಿನದು.

ಅಂತರಾಷ್ಟ್ರೀಯ
ಶಾಂತಿ ಮತ್ತು ಭದ್ರತೆಯನ್ನು ಶ್ವಾಶ್ವ ತವಾಗಿ ನೆಲೆಗೊಳಿಸಬೇಕಾಗಿದ್ದ ರೆ ಮಾನವ

ಹಕ್ಕು ಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ವೃದ್ಧಿಪಡಿಸುವದು ಅನಿವಾರ್ಯ. ಈ

ಸಂಗತಿಯನ್ನು ಗಮನದಲ್ಲಿರಿಸಿಕೊಂಡು ವಿಶ್ವ ಸಂಸ್ಥೆ ’ಮೂಲಭೂತ ಮಾನವ

ಹಕ್ಕು ಗಳಲ್ಲಿ, ಮಾನವ ವ್ಯ ಕ್ತಿಗಳ ಘನಸ್ಥಿಕೆ ಮತ್ತು ಯೋಗ್ಯ ತೆಯಲ್ಲಿ, ಸ್ತ್ರೀಪುರುಷರ ಮತ್ತು

ದೊಡ್ಡ ಮತ್ತು ಚಿಕ್ಕ ರಾಷ್ಟ್ರಗಳ ಸಮತೆಯಲ್ಲಿ ವಿಶ್ವಾಸವನ್ನು ಪುನರುಚ್ಚಿರಿಸಲು, ಮತ್ತು

ಸಹನೆಯನ್ನು ರೂಢಿ ಮಾಡಿಕೊಳ್ಳ ಲು ಮತ್ತು ಒಳ್ಳೆಯ ನೆರೆಕರೆಯುವರಂತೆ

ಪರಸ್ಪ ರರೊಂದಿಗೆ ಶಾಂತವಾಗಿ ಸಂಗಡ ಬಾಳಲು, ಎಲ್ಲ ಜನತೆಯ ಆರ್ಥಿಕ ಮತ್ತು

ಸಾಮಾಜಿಕ ಪ್ರಗತಿಯನ್ನು ವೃದ್ಧಿಗೊಳಿಸಲು ಅಂತರಾಷ್ಟ್ರೀಯ ಯಾಂತ್ರಿಕತೆಯನ್ನು

ನಿಯೋಗಿಸುವಲ್ಲಿ ವಿಶ್ವಾಸವನ್ನು ಪುನರುಚ್ಚ ರಿಸುತ್ತ’ ತನ್ನ ನಿರ್ಣಯವನ್ನು

ದಾಖಲುಗೊಳಿಸಿತು.

ವಿಶ್ವ ಸಂಸ್ಥೆ ಯ ಸನ್ನ ದಿನ ಅನುಚ್ಛೇದ 1(3) ರಲ್ಲಿ ’ಅಂತರಾಷ್ಟ್ರೀಯ ಸಮಸ್ಯೆ ಗಳಾಗಿರುವ

ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಅಥವಾ ಮಾನವೀಯ ಸ್ವ ರೂಪದ ಅಂತರಾಷ್ಟ್ರೀಯ

ಸಮಸ್ಯೆ ಗಳನ್ನು ಪರಿಹರಿಸಲು, ಮತ್ತು ಮೂಲವಂಶ, ಲಿಂಗಭೇದ, ಭಾಷೆ, ಅಥವಾ

ಮತದ ಆಧಾರದ ಮೇಲೆ ವ್ಯ ತ್ಯಾಸವಿರದೆ ಮಾನವ ಹಕ್ಕು ಗಳಿಗೆ ಮತ್ತು ಮೂಲಭೂತ

ಸ್ವಾತಂತ್ರ್ಯಕ್ಕೆ ಗೌರವನ್ನು ವೃದ್ಧಿಪಡಿಸಲು ಮತ್ತು ಪ್ರೋತ್ಸಾಹಿಸಲು ಅಂತರಾಷ್ಟ್ರೀಯ

ಸಹಕಾರವನ್ನು ಸಾಧಿಸುವದು’ ವಿಶ್ವ ಸಂಸ್ಥೆ ಯ ಉದ್ದೇಶಗಳಲ್ಲಿ ಒಂದು.

ಅನುಚ್ಛೇದ 55 ರಲ್ಲಿ ವಿಶ್ವ ಸಂಸ್ಥೆ ’ಮೂಲವಂಶ, ಲಿಂಗಭೇದ, ಭಾಷೆ ಅಥವಾ ಮತದ

ಆಧಾರದ ಮೇಲೆ ವ್ಯ ತ್ಯಾಸವನ್ನು ಕಲ್ಪಿಸದೆ ಎಲ್ಲ ರ ಮಾನವ ಹಕ್ಕು ಗಳಿಗೆ ಮತ್ತು

ಮೂಲಭೂತ ಸ್ವಾತಂತ್ರ್ಯಗಳಿಗೆ ಸಾರ್ವತ್ರಿಕ ಗೌರವ ತೋರಿಸುವದು ಮತ್ತು ಅವುಗಳನ್ನು

ಪಾಲನೆ ಮಾಡುವದು’ ಇದನ್ನು ವೃದ್ಧಿಗೊಳಿಸುವದು ವಿಶ್ವ ಸಂಸ್ಥೆ ಯ ಕರ್ತವ್ಯ ಆಗಿದೆ.


ಅನುಚ್ಛೇದ 2(7) ರಲ್ಲಿ ಮಾನವ ಹಕ್ಕು ಗಳನ್ನು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು

ವೃದ್ಧಿಪಡಿಸಲು ಸ್ವ ದೇಶಿ ನ್ಯಾಯಾಧಿಕಾರ ತತ್ವ ವನ್ನು ತಿಳಿಸಿದೆ. ಇದು ಈ ಕೆಳಗಿನಂತಿದೆ:

“ಈ ಅಧ್ಯಾಯದೊಳಗಿರುವ ಯಾವುದೇ ಒಂದು ಸಂಗತಿಯು ಯಾವುದೇ ಒಂದು

ರಾಜ್ಯ ದ ಸ್ವ ದೇಶಿ ನ್ಯಾಯಾಧಿಕಾರದೊಳಗೆ ಬರುವ ವಿಷಯಗಳಲ್ಲಿ ಮಧ್ಯ ಕ್ಷೇಪ

ಮಾಡಲು ವಿಶ್ವ ಸಂಸ್ಥೆ ಪ್ರಾಧಿಕಾರ ನೀಡತಕ್ಕು ದಲ್ಲ ಅಥವಾ ಅಂಥ ಸಂಗತಿಗಳನ್ನು ಈ

ಸನದಿನ ಅಧೀನ ಇತ್ಯ ರ್ಥಕ್ಕಾಗಿ ಮಂಡಿಸಲು ಸದಸ್ಯ ರು ಅಪೇಕ್ಷಿಸತಕ್ಕು ದಲ್ಲ ; ಆದರೆ ಈ

ತತ್ವ ವು ಅಧ್ಯಾಯ 7 ರ ಅಧೀನ ಕ್ರಮಗಳನ್ನು ಜಾರಿಗೊಳಿಸುವ ಅನ್ವ ಯವನ್ನು

ಪ್ರತಿಕೂಲಗೊಳಿಸತಕ್ಕು ದಲ್ಲ .”

ಮಾನವ ಹಕ್ಕು ಗಳನ್ನು ವೃದ್ಧಿಗೊಳಿಸಲು ಮತ್ತು ರಕ್ಷಿಸಲು ವಿಶ್ವ ಸಂಸ್ಥೆ ಯ ಪ್ರಮುಖ ಅಂಗಗಳು ಮತ್ತು

ಅದರ ವಿಶೇಷಾಜ್ನ ಕರ್ತೃತ್ವ ಗಳ ಪಾತ್ರ.

ಎ) ಮಹಾಸಭೆ: ಮಹಾಸಭೆಯಲ್ಲಿ ಯಾವುದೇ ಪ್ರಶ್ನೆಗಳನ್ನು ಅಥವ ವಿಷಯಗಳನ್ನು ಅಥವಾ

ಇನ್ನಾವುದೇ ವಿಷಯಗಳನ್ನು ಚರ್ಚಿಸುವ ಅಧಿಕಾರಗಳನ್ನು ಹೊಂದಿದೆ (ಅನುಚ್ಛೇದ 10).

ಅನುಚ್ಛೇದ 12 ರ ಪ್ರಕಾರ ವಿಶ್ವ ಸಂಸ್ಥೆ ಸದಸ್ಯ ರಿಗೆ ಅಥವಾ ಭದ್ರತಾ ಮಂಡಲಿಗೆ ಅಥವಾ ಇವೆರಡಕ್ಕೆ

ಅಂಥ ಯಾವತ್ತೂ ಪ್ರಶ್ನೆಗಳ ಅಥವಾ ವಿಷಯಗಳ ಸಂಬಂಧದಲ್ಲಿ ಶಿಫಾರಸ್ಸು ಗಳನ್ನು

ಮಾಡಬಹುದು.

ಮಾನವ ಹಕ್ಕು ಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ವೃದ್ಧಿಪಡಿಸುವ ಮತ್ತು ಸಾಧಿಸುವ

ಸಂಬಂಧದಲ್ಲಿ ನಿರ್ದಿಷ್ಟ ಬಾಧ್ಯ ತೆಗಳು ಅನುಚ್ಚೇದ 13(1)(6) ರ ಅಧೀನ ಮಹಾಸಭೆಯ ಮೇಲೆ

ಹೇರಲಾಗಿವೆ. ಅನುಚ್ಛೇದ 22 ರ ಪ್ರಕಾರ ತನ್ನ ಪ್ರಕಾರ್ಯಗಳನ್ನು ಅನುಷ್ಠಾನ ಮಾಡಲು ಅದಕ್ಕೆ

ಅವಶ್ಯ ಕವೆಂದು ತೋರುವಂಥ ಅಧೀನಸ್ಥ ಅಂಗಗಳನ್ನು ಸ್ಥಾಪನೆ ಮಾಡಲು ಅಧಿಕಾರ ನೀಡಲ್ಪ ಟ್ಟಿದೆ.

ಹೀಗೆ ತನ್ನ ಬಾಧ್ಯ ತೆಗಳನ್ನು ಪೂರ್ತಿಗೊಳಿಸಲು ಮಹಾಸಭೆಯು ಅನೇಕ ಅಧೀನಸ್ಥ ಅಂಗಗಳನ್ನು

ಸ್ಥಾಪಿಸಿದೆ ಮತ್ತು ಅವು ಮಾನವ ಹಕ್ಕು ಗಳೊಂದಿಗೆ ಸಂಬಂಧಿಸಿದೆ.


ಅಂತರಾಷ್ಟ್ರೀಯ ಕಾನೂನು ಆಯೋಗ

ವಸಾಹತು ನಿರ್ಮೂಲನದ ಕುರಿತು ವಿಶೇಶ ಸಮಿತಿ

ವರ್ಣದ್ವೇಷದ ವಿರುದ್ಧ ವಿಶೇಷ ಸಮಿತಿ

ನಮೀಬಿಯಾಕ್ಕಾಗಿ ವಿಶ್ವ ಸಂಸ್ಥೆ ಸಮಿತಿ

ಪೆಲೆಸ್ತೀನಿಯನ್ ಜನತೆಯ ಮತ್ತು ಸ್ವಾದೀನಪಡಿಸಿಕೊಳ್ಳ ಲಾಗಿರುವ ರಾಜ್ಯ ಕ್ಷೇತ್ರಗಳ ಇತರ ಅರಬರ

ಮಾನವ ಹಕ್ಕು ಗಳ ಮೇಲೆ ಪರಿಣಮಿಸುತ್ತಿರುವ ಇಸ್ರಾಯಿಲಿ ವ್ಯ ವಹಾರಗಳ ತನಿಖೆ ನಡೆಸಲು

ವಿಶೇಷ ಸಮಿತಿ.

ಪೆಲೆಸ್ತೀನಿಯನ್ ಜಲರ ಪರಾಧೀನಗೊಳಿಸಲ್ಪ ಡಲು ಹಕ್ಕು ಗಳನ್ನು ಚಲಾಯಿಸುವ ಕುರಿತು ಸಮಿತಿ

ಭದ್ರತಾ ಮಂಡಲಿ: ಭದ್ರತಾ ಮಂಡಲಿಯು ಪ್ರಾಥಮಿಕವಾಗಿ ಅಂತರಾಷ್ಟ್ರೀಯ ಶಾಂತಿ

ಮತ್ತು ಭದ್ರತೆಯನ್ನ ಕಾಯ್ದು ಕೊಳ್ಳು ವದರ ಜೊತೆಗೆ ಮಾನವ ಹಕ್ಕಿ ನ ಸಮಸ್ಯೆ ಗಳಿಗೂ

ಸಂಬಂಧಿಸಿದೆ. ಭದ್ರತಾ ಮಂಡಲಿಯು ವ್ಯ ವಹರಿಸಿರುವ ಸಮಸ್ಯೆ ಗಳಲ್ಲಿ ಕೆಲವು ಈ ಕೆಳಗಿನ

ರೀತಿಯವುಗಳಾಗಿವೆ:

ಇಸ್ರಾಯಿಲ್ ಸಮಸ್ಯೆ , ದಕ್ಷಿಣ ಆಫ್ರಿಕಾದಲ್ಲಿ ವರ್ಣದ್ವೇಷ ಮತ್ತು ಅಲ್ಲಿನ ಮರಣ

ದಂಡನೆಗಳು, ಹತ್ಯೆಗಳು, ಲೆಬನಾನ್ ದ ಕೆಲವು ಭಾಗಗಳಲ್ಲಿ ಹೆಚ್ಚು ತ್ತಿರುವ ಹಿಂಸೆ,

ಕುವೈಟ್ ನ ಸಮಸ್ಯೆ , ಇರಾನಿನ ಕುರ್ಡ್ಸ್ ಜನಾಂಗದ ಸಮಸ್ಯೆ .

ಆರ್ಥಿಕ ಮತ್ತು ಸಾಮಾಜಿಕ ಮಂಡಲಿ: ಇದು ಸಾಮಾನ್ಯ ಸಭೆಯ ಪ್ರಾಧಿಕಾರದ ಕೆಳಗೆ

ಕೆಲಸ ಮಾಡುತ್ತದೆ. ಇದು ಪ್ರಾಥಮಿಕವಾಗಿ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು

ವೃದ್ಧಿಪಡಿಸುವದು, ಮಾನವ ಕಲ್ಯಾ ಣದ ಉತ್ತಮ ಗುಣಮಟ್ಟ ಮತ್ತು ಮಾನವ

ಹಕ್ಕು ಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳೊಂದಿಗೆ ಪ್ರಾಥಮಿಕವಾಗಿ ಸಂಬಂಧಿಸಿದೆ.


ನ್ಯಾಸಧಾರತ್ವ ಮಂಡಲಿ: ಅನುಚ್ಛೇದ 76 ರಲ್ಲಿ ಹಾಕಿಕೊಡಲಾಗಿರುವ ಗುರಿಗಳ

ಮೇಲ್ವಿಚಾರಣೆ ನಡೆಸುವ ಮತ್ತು ಅವುಗಳನ್ನು ಕಾರ್ಯಚರಣೆಗೆ ತರುವ ಪ್ರಕಾರ್ಯವು

ವಹಿಸಿಕೊಡಲಾಗಿದೆ. ಈ ಗುರಿಗಳೊಳಗೆ ಮಾನವ ಹಕ್ಕು ಗಳನ್ನು ರಕ್ಷಿಸುವದೂ

ಒಳಗೊಂಡಿದೆ. ಈ ಗುರಿಗಳು ಈ ಕೆಳಗಿನವುಗಳಾಗಿವೆ:

a) ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ವೃದ್ಧಿಪಡಿಸುವದು;

b) ನ್ಯಾಸ ರಾಜ್ಯ ಕ್ಷೇತ್ರಗಳ ನಿವಾಸಿಗಳ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ

ಪ್ರಗತಿಗಳನ್ನು ವೃದ್ಧಿಪಡಿಸಲು ಮತ್ತು ಪ್ರತಿಯೊಂದು ರಾಜ್ಯ ಕ್ಷೇತ್ರದ ಮತ್ತು ಅದರ

ಜನತೆಯ ನಿರ್ದಿಷ್ಟ ಪರಿಸ್ಥಿತಿಗಳಿಗೆ ಯೋಗ್ಯ ವಾಗಿರುಬಹುದಾದಂಥ ಸ್ವ ಯಂ-ಆಡಳಿತ

ಸ್ವಾತಂತ್ರ್ಯದ ದಿಕ್ಕಿ ನಲ್ಲಿ ಮತ್ತು ಸಂಬಂಧಪಟ್ಟ ಜನರು ಸ್ವ ತಂತ್ರವಾಗಿ ವ್ಯ ಕ್ತಪಡಿಸಿರುವ

ಇಚ್ಛೇಗಳನ್ನು ಅವರ ಪ್ರಗತಿಶೀಲ ವಿಕಾಸ, ಮತ್ತು ಪ್ರತಿಯೊಂದು ನ್ಯಾಸಧಾರತ್ವ ಒಪ್ಪಂದದ

ನಿಬಂಧನೆಗಳಿಂದ ಉಪಬಂಧಿಸಲ್ಪ ಡಬಹುದಾದಂತೆ ಅದನ್ನು ವೃದ್ಧಿಪಡಿಸಲು;

c) ಮೂಲವಂಶ, ಲಿಂಗಭೇದ, ಭಾಷೆ, ಅಥವಾ ಮತದ ಆಧಾರದ ಮೇಲೆ ವ್ಯ ತ್ಯಾಸ

ಕಲ್ಪಿಸದೆ ಎಲ್ಲ ರ ಮಾನವ ಹಕ್ಕು ಗಳಿಗೆ ಮತ್ತು ಮೂಲಭೂತ ಸ್ವಾತಂತ್ರ್ಯಗಳಿಗೆ ಗೌರವವನ್ನು

ಪ್ರೋತ್ಸಾಹಿಸಲು, ಮತ್ತು ಜಗತ್ತಿನ ಜನರ ಪರಸ್ಪ ರ ಅವಲಂಬನೆಯನ್ನು ಮನ್ನಿಸುವದನ್ನು

ಪ್ರೋತ್ಸಾಹಿಸಲು, ಮತ್ತು

d) ವಿಶ್ವ ಸಂಸ್ಥೆ ಯ ಎಲ್ಲ ಸದಸ್ಯ ರನ್ನು ಮತ್ತು ಅದರ ರಾಷ್ಟ್ರಗಳನ್ನು ಸಾಮಾಜಿಕ, ಆರ್ಥಿಕ

ಮತ್ತು ವಾಣಿಜ್ಯಿಕ ವಿಷಯಗಳಲ್ಲಿ ಸಮಾನವಾಗಿ ನೋಡಿಕೊಳ್ಳು ವದನ್ನು


ಖಾತರಿಪಡಿಸಲು ಮತ್ತು ನ್ಯಾಯದ ಆಡಳಿತದಲ್ಲಿ ಅವರ ರಾಷ್ಟ್ರಗಳನ್ನು ಸಮಾನವಾಗಿ

ನೋಡಿಕೊಳ್ಳ ಲು.

ಅಂತರಾಷ್ಟ್ರೀಯ ನ್ಯಾಯಾಲಯ: ಇದು ಅದರ ಭಾಗವಾಗಿರುವ ಶಾಸನಕ್ಕೆ

ಅನುಗುಣವಾಗಿ ಕೆಲಸ ಮಾಡುತ್ತದೆ.

’ಶರಣಾಲಯದ ಹಕ್ಕು , ಅನ್ಯ ದೇಶಿಯರ ಹಕ್ಕು ಗಳು, ಶಿಶುವಿನ ಹಕ್ಕು ಗಳು, ದಕ್ಷಿಣ

ಪಶ್ಚಿಮ ಆಫ್ರಿಕಕ್ಕಾಗಿ ಪರಮಾದೇಶದ ಅಸ್ತಿತ್ವ ವು ಮುಂದುವರಿಯುತ್ತಿರುವ ಪ್ರಶ್ನೆ,

ಇರಾನಿನಲ್ಲಿ ಅಮೇರಿಕದ ರಾಯಭಾರದ ಸಿಬ್ಬಂದಿಗಳನ್ನು ಬಂಧಿಸಿ ಅವರನ್ನು

ಒತ್ತೆಯಾಳುಗಳನ್ನಾಗಿ ಇಡುವ ಪ್ರಶ್ನೆ, ರೀತಿಯ ಮಾನವ ಹಕ್ಕು ಗಳಿಂದ ಅಡಕವಾಗಿರುವ

ಪ್ರಶ್ನೆಗಳಿಂದ ತೊಡಗಿರುವ ಕೆಲವು ವಿವಾದನೀಯ ಪ್ರಶ್ನೆಗಳನ್ನು ನಿರ್ಣಯಿಸುವಲ್ಲಿ

ಅಂತರಾಷ್ಟ್ರೀಯ ನ್ಯಾಯಾಲಯವು ಮಹತ್ವ ದ ಪಾತ್ರವಹಿಸಿದೆ.

ಸಚಿವಾಲಯ: ಇದು ಸಾಮಾಜಿಕ ವಿಕಾಸ ಮತ್ತು ಮಾನವೀಯ ವ್ಯ ವಹಾರಗಳು ಮತ್ತು

ಕಾನೂನೀ ವ್ಯ ವಹಾರಗಳ ವಿಕಾಸಕ್ಕಾಗಿ ಕೇಂದ್ರದ ಮಹಿಳೆಯರ ಪ್ರಗತಿಯ ವಿಭಾಗದ

ಮೂಲಕ ಮಾನವ ಹಕ್ಕು ಗಳ ಪ್ರಶ್ನೆಗಳೊಂದಿಗೆ ವ್ಯ ವಹರಿಸುತ್ತದೆ. ಈ ಸಚಿವಾಲಯವು

ನಾರಿಯರ ಸ್ಥಾನಮಾನದ ಕುರಿತು ಆಯೋಗಕ್ಕೆ ಮತ್ತು ಮಹಿಳೆಯರ ಪ್ರಗತಿಯ

ಕುರಿತು ಅಂತರಾಷ್ಟ್ರೀಯ ಸಮ್ಮೇಳನಗಳು ಮತ್ತು ಚರ್ಚಾಕೂಟಗಳನ್ನು ನಡೆಸಲು

ಸಹಕರಿಸುತ್ತದೆ.
6. 1966 ರ ನಾಗರಿಕ ಮತ್ತು ರಾಜಕೀಯ ಹಕ್ಕು ಗಳ ಅಂತರಾಷ್ಟ್ರೀಯ ಒಡಂಬಡಿಕೆಯ

ಬಗ್ಗೆ ಸಂಕ್ಷಿಪ್ತ ವಾಗಿ ವಿವರಿಸಿ.

ಮಾನವ ಹಕ್ಕು ಗಳ ಸಾರ್ವತ್ರಿಕ ಘೋಷಣೆ 1948 ನ್ನು ಜಾರಿಗೆ ತಂದಮೇಲೆ ರಾಷ್ಟ್ರಗಳು

ಇದರ ಕಾನೂನು ಬದ್ಧ ತೆಗೆ ಬಗ್ಗೆ ಚರ್ಚೆ ಮಾಡಿದವು. ಈ ಘೋಷಣೆಯು ಕೇವಲ

ವಿಶ್ವ ಸಂಸ್ಥೆ ಯ ಅಂಗವಾದ ಸಾಮಾನ್ಯ ಸಭೆಯ ಠರಾವು ಆಗಿರುವುದರಿಂದ ಕಾನೂನು

ಬದ್ಧ ತೆ ಇಲ್ಲ ವೆಂದು, ರಾಷ್ಟ್ರಗಳು ತಮ್ಮ ತಮ್ಮ ಪ್ರಜೆಗಳಿಗೆ ಇದರ ಫಲವನ್ನು ನೀಡಲು

ಮೀನ ಮೇಷ ಮಾಡಿದ್ಧ ರು. ಹಾಗಾಗಿ 1966 ರಲ್ಲಿ ಅಂತರಾಷ್ಟ್ರೀಯ ಒಡಂಬಡಿಕೆಯ

ಮುಖಾಂತರ ಸಾರ್ವಭೌಮ ಸದಸ್ಯ ರಾಷ್ಟ್ರಗಳಿಗೆ ಕಾನೂನು ಬದ್ಧ ತೆಯನ್ನು

ಹೊರಿಸಲಾಯಿತು. ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಒಂದು

ನಾಗರಿಕ ಮತ್ತು ರಾಜಕೀಯ ಅಂತರಾಷ್ಟ್ರೀಯ ಒಡಂಬಡಿಕೆ 1966 ಮತ್ತು ಇನ್ನೊಂದು

ಆರ್ಥಿಕ, ಸಾಮಾಜಿಕ ಮತ್ತು ಸಾಸ್ಕೃತಿಕ ಅಂತರಾಷ್ಟ್ರೀಯ ಒಡಂಬಡಿಕೆ 1966. ಇವೆರಡು

ಒಡಂಬಡಿಕೆಗಳು ಯಾವ ಯಾವ ರಾಷ್ಟ್ರಗಳು ಸಹಿ ಹಾಕಿದ್ದಾವೊ ಅವರಿಗೆ ಕಾನೂನು

ಬದ್ಧ ತೆಯನ್ನು ಹೊರಿಸಲಾಗಿದೆ. ಹಾಗಾಗಿ ಅವರುಗಳ ರಾಷ್ಟ್ರಗಳಲ್ಲಿ ಶಾಸನಗಳನ್ನು

ಮಾಡಿ ಈ ಎರಡು ಒಡಂಬಡಿಕೆಗಳ ಫಲವನ್ನು ತಮ್ಮ ತಮ್ಮ ಪ್ರಜೆಗಳಿಗೆ ನೀಡಲಾಗಿದೆ.

ನಾಗರಿಕ ಮತ್ತು ರಾಜಕೀಯ ಹಕ್ಕು ಗಳ ಒಡಂಬಡಿಕೆಯು ಈ ಕೆಳಕಂಡ ಅಂಶಗಳನ್ನು

ಒಳಗೊಂಡಿದೆ:

ಪೀಠಿಕೆ: ರಾಜ್ಯ ಸದಸ್ಯ ರುಗಳು ಈ ಒಡಂಬಡಿಕೆಯನ್ನು ಅಳವಡಿಸಿಕೊಳ್ಳು ವಾಗ ಈ

ಕೆಳಕಂಡ ತತ್ವ ಗಳ ಆಧಾರದ ಮೇಲೆ ಒಪ್ಪಿಕೊಳ್ಳ ಲಾಯಿತು. ವಿಶ್ವ ಸಂಸ್ಥೆ ಯ ಸನ್ನ ದಿನಲ್ಲಿ
ತಿಳಿಸಿರುವ ತತ್ವ ಗಳು, ಮಾನವ ಘನತೆ, ಏಕತೆ, ಮಾನವ ಹಕ್ಕು ಗಳಿಗೆ ಗೌರವ

ತೋರಿಸುವುದು ಮತ್ತು ಅದನ್ನು ಪಾಲನೆ ಮಾಡುವುದು, ವ್ಯ ಕ್ತಿಗಳ ನಡುವಿನ

ಹೊಣೆಗಾರಿಕೆ,

ಭಾಗ-1, ಅನುಚ್ಛೇದ -1: ಇದರಲ್ಲಿ ತಿಳಿಸಿರುವಂತೆ ಎಲ್ಲ ಜನರಿಗೆ ಸ್ವ -ಅಭಿವೃದ್ದಿಯಾಗುವ

ಹಕ್ಕಿ ದೆ ಹಾಗೂ ಇದಕ್ಕೆ ತಮ್ಮ ಲ್ಲಿರುವ ನೈಸರ್ಗಿಕ ಸಂಪನ್ಮೂ ಲಗಳನ್ನು ವಿಲೆವಾರಿ

ಮಾಡಬಹುದೆಂದು ತಿಳಿಸಲಾಗಿದೆ.

ಅನುಚ್ಛೇದ 2 ಮತ್ತು 4: ಇದರಲ್ಲಿ ತಿಳಿಸಿರುವದೇನೆಂದರೆ

1. ಮೂಲವಂಶ, ವರ್ಣ, ಲಿಂಗಭೇದ, ಭಾಷೆ, ಮತ, ರಾಜಕೀಯ ಅಥವಾ ಇತರ

ಅಭಿಪ್ರಾಯ, ರಾಷ್ಟ್ರೀಯ ಅಥವಾ ಸಾಮಾಜಿಕ ಮೂಲ, ಸ್ವ ತ್ತು , ಜನನ ಅಥವಾ ಇತರ

ಸ್ಥಾನಮಾನದ ಯಾವುದೇ ರೀತಿಯ ವ್ಯ ತ್ಯಾಸವಿರದೆ ಈ ಒಡಂಬಡಿಕೆಯಲ್ಲಿ

ಮನ್ನಿಸಲಾಗಿರುವ ಹಕ್ಕು ಗಳನ್ನು ಪ್ರತಿಯೊಂದು ರಾಜ್ಯ ಪಕ್ಷವು ತನ್ನ ರಾಜ್ಯ ಕ್ಷೇತ್ರದೊಳಗೆ

ಎಲ್ಲ ವ್ಯ ಕ್ತಿಗಳಿಗೆ ಖಾತರಿಪಡಿಸುವ ಹೊಣೆ ವಹಿಸಿಕೂಳುತ್ತದೆ;

2. ಯಾವನೇ ಒಬ್ಬ ವ್ಯ ಕ್ತಿಯ ಹಕ್ಕು ಗಳು ಅಥವಾ ಸ್ವಾತಂತ್ರ್ಯಗಳು ಉಲ್ಲಂಘನೆ

ಮಾಡಲ್ಪ ಟ್ಟ ರೆ ಆತನಿಗೆ ಒಂದು ಪರಿಣಾಮಕಾರಿ ಪರಿಹಾರೋಪಾಯವಿರತಕ್ಕ ದ್ದು ಎಂಬ

ಕುರಿತು ಪ್ರತಿಯೊಂದು ರಾಜ್ಯ ಪಕ್ಷವು ಹೊಣೆ ವಹಿಸಿಕೊಳ್ಳು ತ್ತದೆ;

3. ಪ್ರತಿಯೊಂದು ರಾಜ್ಯ ಪಕ್ಷವು ಆ ರಾಜ್ಯ ದ ಕಾನೂನು ವ್ಯ ವಸ್ಥೆ ಯಿಂದ

ಉಪಬಂಧಿಸಲಾಗಿರುವಂಥ ಪರಿಣಾಮಕಾರಿ ಪರಿಹಾರೋಪಾಯವು ಸಕ್ಷಮ


ನ್ಯಾಯಿಕ, ಆಡಳಿತಾತ್ಮ ಕ, ಸಂಸದೀಯ ಅಥವಾ ಇತರ ಯಾವತ್ತೂ ಸಕ್ಷಮ

ಪ್ರಾಧಿಕಾರದಿಂದ ನಿರ್ಣಯಿಸಲ್ಪ ಡತಕ್ಕ ದ್ದು ಎಂಬುದನ್ನು ಖಾತರಿಪಡಿಸುತ್ತದೆ; ಮತ್ತು

4. ಅದೇನೆಂದರೆ ಅಂಥ ಪರಹಾರೋಪಾಯಗಳು ಮಂಜೂರು ಮಾಡಲಾದಾಗ

ಸಕ್ಷಮ ಪ್ರಾಧಿಕಾರದಿಂದ ಜಾರಿ ಮಾಡಲ್ಪ ಡತಕ್ಕ ದ್ದು .

ಆದರೂ ಸಹ ರಾಷ್ಟ್ರದ ಜೇವಕ್ಕೆ ಭಯವೊಡ್ಡು ವಂಥ ಸಾರ್ವಜನಿಕ ತುರ್ತು

ಪರಿಸ್ಥಿತಿಯು ಅಸ್ತಿತ್ವ ದಲ್ಲಿರುವಾಗ ಮತ್ತು ಅದರ ಅಸ್ತಿತ್ವ ವು ಅಧಿಕೃತವಾಗಿ ಉದ್ಘೋಷಣೆ

ಮಾಡಲಾದಾಗ ರಾಜ್ಯ ಪಕ್ಷಗಳು ಈ ಒಡಂಬಡಿಕೆಯ ಅಧೀನ ಬಾಧ್ಯ ತೆಗಳಿಗೆ

ವಿರುದ್ಧ ವಾಗಿರುವ ಕ್ರಮಗಳನ್ನು ತೆಗೆದುಕೊಳ್ಳ ಬಹುದು. ಅಂಥ ಕ್ರಮಗಳು ಆ

ಪರಿಸ್ಥಿತಿಯ ಸಮಯೋಚಿತವಾಗಿ ಕಟ್ಟು ನಿಟ್ಟಾಗಿ ಅಪೇಕ್ಷಿಸಲಾಗಿರುವ ಮಟ್ಟಿಗೆ

ಚಲಾಯಿಸಲ್ಪ ಡತಕ್ಕ ದ್ದು . ಪರಂತು ಅವು ಅಂತರಾಷ್ಟ್ರೀಯ ಕಾನೂನಿನ ಅಧೀನ ರಾಜ್ಯ ದ

ಇತರ ಬಾಧ್ಯ ತೆಗಳೊಂದಿಗೆ ಅಸಂಗತವಾಗಿರಬಾರದು ಮತ್ತು ಅವು ಮೂಲಾವಂಶ,

ವರ್ಣ, ಲಿಂಗಭೇದ, ಭಾಷೆ, ಮತ ಅಥವಾ ಸಾಮಾಜಿಕ ಕಾರಣದ ಮೇಲೆ ಮಾತ್ರ

ತಾರತಮ್ಯ ಮಾಡುವದರಿಂದ ಅಡಕವಾಗಿರಬಾರದು.

ಈ ವರ್ಗದೊಳಗೆ ಸೇರಿಸಲಾಗಿರುವ ಹಕ್ಕು ಗಳು ಈ ಕೆಳಗಿನವುಗಳಾಗಿವೆ:

ಜೀವದ ಹಕ್ಕು , ಚಿತ್ರಹಿಂಸೆ, ಕ್ರೌ ರ್ಯ, ಅಮಾನುಷೀಯ ಅಥವಾ ಅಧೋಗತಿಗೆ

ಇಳಿಸುವ ವ್ಯ ವಹಾರ ಅಥವಾ ಶಿಕ್ಷೆಯನ್ನು ನಿಷೇಧಿಸುವದು; ಗುಲಾಮಗಿರಿ,

ಗುಲಾಮವ್ಯಾಪಾರ, ದಾಸ್ಯ ಮತ್ತು ಬಲಾತ್ಕಾರದ ಮೇಲೆ ನಿಷೇಧ; ಸ್ವಾತಂತ್ರ್ಯ ಮತ್ತು

ಜೀವದ ಭದ್ರತೆಯ ಹಕ್ಕು ; ನಿರಂಕುಶ ದಸ್ತಗಿರಿ ಮತ್ತು ಬಂಧನದಿಂದ ಸ್ವಾತಂತ್ರ್ಯ;


ಕರಾರುಜನ್ಯ ಬಾಧ್ಯ ತೆಯನ್ನು ಪೂರ್ತಿಗೊಳಿಸುವಲ್ಲಿ ಅಸಮರ್ಥನಾಗಿರುವ ಕಾರಣ

ಜೈಲುವಾಸ ವಿಧಿಸುವದರ ಮೇಲೆ ನಿಷೇಧ; ಚಲನವಲನದ ಸ್ವಾತಂತ್ರ್ಯದ ಹಕ್ಕು ಮತ್ತು

ನಿವಾಸವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ; ಕಾನೂನು ಮತ್ತು ನ್ಯಾಯಾಲಯಗಳು

ಮತ್ತು ನ್ಯಾಯಾಧಿಕರಣಗಳ ಮುಂದೆ ಸಮತೆಯ ಹಕ್ಕು , ಪೂರ್ವಾನ್ವ ಯಿ

ಕಾನೂನುಗಳಿಂದ ಸ್ವಾತಂತ್ರ್ಯ ವ್ಯ ಕ್ತಿಯ ರೀತಿಯಲ್ಲಿ ಮನ್ನಿಸಲ್ಪ ಡುವ ಹಕ್ಕು ; ಒಬ್ಬ ವ್ಯ ಕ್ತಿಯ

ಏಕಾಂತ, ಕುಟುಂಬ, ಮನೆ ಅಥವಾ ಪತ್ರವ್ಯ ವಹಾರದಲ್ಲಿ ನಿರಂಕುಶವಾಗಿ ಅಥವಾ

ಕಾನೂನುಬಾಹಿರವಾಗಿ ಹಸ್ತಕ್ಷೇಪ ಮಾಡುವದರ ಮೇಲೆ ನಿಷೇಧ; ವಿಚಾರ, ಆತ್ಮ ಸಾಕ್ಷಿ

ಮತ್ತು ಮತದ ಸ್ವಾತಂತ್ರ್ಯದ ಹಕ್ಕು ; ಹಸ್ತಕ್ಷೇಪವಿರದೆ ಅಭಿಪ್ರಾಯ ಹೊಂದಿರುವ ಹಕ್ಕು ;

ಯುದ್ಧ ಕ್ಕಾಗಿ ಪ್ರಚಾರದ ಮೇಲೆ ನಿಷೇಧ; ಶಾಂತವಾಗಿ ಸಭೆ ಸೇರುವ ಹಕ್ಕು ಮತ್ತು

ಸಂಘ ಕಟ್ಟು ವ ಸ್ವಾತಂತ್ರ್ಯ ; ವಿವಾಹವಾಗುವ ಮತ್ತು ಕುಟುಂಬದ ರಕ್ಷಣೆಯ ಹಕ್ಕು ;

ರಾಷ್ಟ್ರೀಯತೆಯನ್ನು ಪಡೆಯಲು ಶಿಶುವಿನ ಹಕ್ಕು ; ಸಾರ್ವಜನಿಕ ವ್ಯ ವಹಾರಗಳನ್ನು

ನಡೆಸುವದರಲ್ಲಿ ಭಾಗವಹಿಸಲು ಅವಕಾಶದ ಹಕ್ಕು ; ಮತ ನೀಡುವ ಹಕ್ಕು ಮತ್ತು ಗುಪ್ತ

ಮತದಾನದ ಮೂಲಕ ಚುನಾಯಿಸಲ್ಪ ಡುವ ಹಕ್ಕು ; ಕಾನೂನಿನ ಮುಂದೆ ಸಮತೆಯ

ಮತ್ತು ಕಾನೂನಿನ ಸಮಾನ ರಕ್ಷಣೆಯ ಹಕ್ಕು ; ತಮ್ಮ ಸಂಸ್ಕೃತಿಯನ್ನು ಅನುಭವಿಸಲು,

ತಮ್ಮ ಮತವನ್ನು ಆಚರಿಸಲು ಮತ್ತು ತಮ್ಮ ಭಾಷೆಯನ್ನು ಬಳಸಲು ಅಲ್ಪ ಸಂಖ್ಯಾತರ

ಹಕ್ಕು .

ಜಾರಿ ಮಾಡುವ ಸಾಧನ:

ರಾಜ್ಯ ಪಕ್ಷಗಳಿಂದ ಸಲ್ಲಿಸಲ್ಪ ಡುತ್ತಿರುವ ನಿಯತಕಾಲಿಕ ವರದಿಗಳನ್ನು ಪುನರ್ವೀಲೋಕನ

ಮಾಡುತ್ತ ಮತ್ತು ಅವುಗಳ ಮೇಲೆ ಟಿಪ್ಪ ಣಿ ಮಾಡುತ್ತ ನಾಗರಿಕ ಮತ್ತು ರಾಜಕೀಯ


ಹಕ್ಕು ಗಳ ಕುರಿತು ಒಡಂಬಡಿಕೆಯ ಉಪಬಂಧಗಳನ್ನು ರಾಜ್ಯ ವು ಪಾಲನೆ ಮಾಡುವದರ

ಮೇಲ್ವಿಚಾರಣೆ ನಡೆಸುವದಕ್ಕಾಗಿ ಮಾನವ ಹಕ್ಕು ಗಳ ಸಮಿತಿಯು ಸ್ಥಾಪಿಸಲಾಗಿದೆ.

ಈಗಿನ ಒಡಂಬಡಿಕೆಯ ಅಧೀನ ಇನ್ನೊಂದು ರಾಜ್ಯ ಪಕ್ಷವು ತನ್ನ ಬಾಧ್ಯ ತೆಗಳನ್ನು

ಪೂರ್ತಿಗೊಳಿಸುತ್ತಿಲ್ಲ ಎಂದು ಒಂದು ರಾಜ್ಯ ಪಕ್ಷವು ಮಾಡುತ್ತಿರುವ ಹಕ್ಕು ದಾವೆಯನ್ನು

ಈ ಸಮಿತಿಯು ಪಡೆಯುತ್ತದೆ ಮತ್ತು ಮಾಹಿತಿಗಳನ್ನೂ ಪರಿಶೀಲಿಸುತ್ತದೆ. ಇದು

ನಾಗರಿಕ ಮತ್ತು ರಾಜಕೀಯ ಹಕ್ಕು ಗಳ ಕುರಿತು ಒಡಂಬಡಿಕೆಗೆ ಪ್ರಥಮ ಸ್ವೇಚ್ಛೆ ಯ

ಮೂಲಲೇಖದ ಅಧೀನ ವ್ಯ ಕ್ತಿಗಳಿಂದ ಸಲ್ಲಿಸಲಾಗಿರುವ ಅರ್ಜಿಗಳನ್ನೂ ಸಹ

ಪರಿಶೀಲಿಸುತ್ತದೆ. ಸ್ವೇಚ್ಛೇಯ ಮೂಲಲೇಖವು ಮಾನವ ಹಕ್ಕು ಗಳ ಸಮಿತಿಯು ಈ

ಒಡಂಬಡಿಕೆಯಲ್ಲಿ ಹಾಕಲಾಗಿರುವ ಹಕ್ಕು ಗಳಲ್ಲಿ ಯಾವುದೇ ಒಂದರ ಉಲ್ಲಂಘನೆಗೆ

ಬಾಧ್ಯ ರಾಗಿರುವೆವು ಎಂದು ಹಕ್ಕು ದಾವೆ ಮಾಡುತ್ತಿರುವ ವ್ಯ ಕ್ತಿಗಳಿಂದ ಅರ್ಜಿಗಳನ್ನು

ಪರಿಶೀಲಿಸುತ್ತದೆ.

7. 1966 ರ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳ ಅಂತರಾಷ್ಟ್ರೀಯ

ಒಡಂಬಡಿಕೆಯ ಬಗ್ಗೆ ಸಂಕ್ಷಿಪ್ತ ವಾಗಿ ವಿವರಿಸಿ.

ಮಾನವ ಹಕ್ಕು ಗಳ ಸಾರ್ವತ್ರಿಕ ಘೋಷಣೆ 1948 ನ್ನು ಜಾರಿಗೆ ತಂದಮೇಲೆ ರಾಷ್ಟ್ರಗಳು

ಇದರ ಕಾನೂನು ಬದ್ಧ ತೆಗೆ ಬಗ್ಗೆ ಚರ್ಚೆ ಮಾಡಿದವು. ಈ ಘೋಷಣೆಯು ಕೇವಲ

ವಿಶ್ವ ಸಂಸ್ಥೆ ಯ ಅಂಗವಾದ ಸಾಮಾನ್ಯ ಸಭೆಯ ಠರಾವು ಆಗಿರುವುದರಿಂದ ಕಾನೂನು

ಬದ್ಧ ತೆ ಇಲ್ಲ ವೆಂದು, ರಾಷ್ಟ್ರಗಳು ತಮ್ಮ ತಮ್ಮ ಪ್ರಜೆಗಳಿಗೆ ಇದರ ಫಲವನ್ನು ನೀಡಲು

ಮೀನ ಮೇಷ ಮಾಡಿದ್ದ ರು. ಹಾಗಾಗಿ 1966 ರಲ್ಲಿ ಅಂತರಾಷ್ಟ್ರೀಯ ಒಡಂಬಡಿಕೆಯ


ಮುಖಾಂತರ ಸಾರ್ವಭೌಮ ಸದಸ್ಯ ರಾಷ್ಟ್ರಗಳಿಗೆ ಕಾನೂನು ಬದ್ಧ ತೆಯನ್ನು

ಹೊರಿಸಲಾಯಿತು. ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಒಂದು

ನಾಗರಿಕ ಮತ್ತು ರಾಜಕೀಯ ಅಂತರಾಷ್ಟ್ರೀಯ ಒಡಂಬಡಿಕೆ 1966 ಮತ್ತು ಇನ್ನೊಂದು

ಆರ್ಥಿಕ, ಸಾಮಾಜಿಕ ಮತ್ತು ಸಾಸ್ಕೃತಿಕ ಅಂತರಾಷ್ಟ್ರೀಯ ಒಡಂಬಡಿಕೆ 1966. ಇವೆರಡು

ಒಡಂಬಡಿಕೆಗಳು ಯಾವ ಯಾವ ರಾಷ್ಟ್ರಗಳು ಸಹಿ ಹಾಕಿದ್ದಾವೊ ಅವರಿಗೆ ಕಾನೂನು

ಬಧ್ಧ ತೆಯನ್ನು ಹೊರಿಸಲಾಗಿದೆ. ಹಾಗಾಗಿ ಅವರುಗಳ ರಾಷ್ಟ್ರಗಳಲ್ಲಿ ಶಾಸನಗಳನ್ನು

ಮಾಡಿ ಈ ಎರಡು ಒಡಂಬಡಿಕೆಗಳ ಫಲವನ್ನು ತಮ್ಮ ತಮ್ಮ ಪ್ರಜೆಗಳಿಗೆ ನೀಡಲಾಗಿದೆ.

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳ ಒಡಂಬಡಿಕೆಯು ಈ ಕೆಳಕಂಡ

ಅಂಶಗಳನ್ನು ಒಳಗೊಂಡಿದೆ:

ಪೀಠಿಕೆ: ರಾಜ್ಯ ಸದಸ್ಯ ರುಗಳು ಈ ಒಡಂಬಡಿಕೆಯನ್ನು ಅಳವಡಿಸಿಕೊಳ್ಳು ವಾಗ ಈ

ಕೆಳಕಂಡ ತತ್ವ ಗಳ ಆಧಾರದ ಮೇಲೆ ಒಪ್ಪಿಕೊಳ್ಳ ಲಾಯಿತು. ವಿಶ್ವ ಸಂಸ್ಥೆ ಯ ಸನ್ನ ದಿನಲ್ಲಿ

ತಿಳಿಸಿರುವ ತತ್ವ ಗಳು, ಮಾನವ ಘನತೆ, ಏಕತೆ, ಮಾನವ ಹಕ್ಕು ಗಳಿಗೆ ಗೌರವ

ತೋರಿಸುವುದು ಮತ್ತು ಅದನ್ನು ಪಾಲನೆ ಮಾಡುವುದು, ವ್ಯ ಕ್ತಿಗಳ ನಡುವಿನ

ಹೊಣೆಗಾರಿಕೆ

ಅನುಚ್ಛೇದ 2 ರ ಅಧೀನ ವರ್ಣಿಸಲಾದಂತೆ ಈ ಒಡಂಬಡಿಕೆಯ ವೈಶಿಷ್ಟ್ಯಗಳು ಈ ರೀತಿ

ಇವೆ.
1. ಪ್ರತಿಯೊಂದು ರಾಜ್ಯ ಪಕ್ಷವು ತನಗೆ ಲಭ್ಯ ವಾಗಿರುವ ಸಂಪನ್ಮೂ ಲಗಳ ಗರಿಷ್ಠ

ಮಿತಿಯೊಳಗೆ ಶಾಸನ ನಿರ್ಮಾಣ ಸಮೇತ ಎಲ್ಲ ಯೋಗ್ಯ ಸಾದನಗಳಿಂದ ಈ

ಹಕ್ಕು ಗಳನ್ನು ಪೂರ್ಣವಾಗಿ ಕಾರ್ಯಚರಣೆಗೆ ತರಲು ಪ್ರಗತಿಶೀಲವಾಗಿ ಸಾಧಿಸಲು;

2. ಅದೇನೆಂದರೆ ಈ ಹಕ್ಕು ಗಳು ಮೂಲವಂಶ, ವರ್ಣ, ಲಿಂಗಭೇದ, ಭಾಷೆ, ಮತ,

ರಾಜಕೀಯ ಅಥವಾ ಇತರ ಅಭಿಪ್ರಾಯ, ರಾಷ್ಟ್ರ ಅಥವಾ ಸಾಮಾಜಿಕ ಮೂಲ, ಸ್ವ ತ್ತು ,

ಜನನ ಅಥವಾ ಇತರ ಸ್ಥಾನಮಾನದ ಕುರಿತು ಯಾವುದೇ ರೀತಿಯ ತಾರತಮ್ಯ ವಿರದೆ

ಚಲಾಯಿಸಲ್ಪ ಡಲಿವೆ ಎಂಬ ಕುರಿತು ರಾಜ್ಯ ಪಕ್ಷಗಳು ಹೊಣೆವಹಿಸಿಕೊಳ್ಳಿತ್ತಿವೆ; ಮತ್ತು

3. ವಿಕಾಸಶೀಲ ದೇಶಗಳು ಮಾನವ ಹಕ್ಕು ಗಳು ಮತ್ತು ಅವುಗಳ ರಾಷ್ಟ್ರೀಯ

ಆರ್ಥಿಕತೆಗೆ ಯೋಗ್ಯ ಗಮನ ನೀಡಿ ರಾಷ್ಟ್ರೀಯರಲ್ಲ ದವರಿಗೆ ಅವು ಆರ್ಥಿಕ ಹಕ್ಕು ಗಳ

ಖಾತರಿಯನ್ನು ಯಾವ ಮಟ್ಟಿಗೆ ನೀಡುತ್ತದೆ ಎಂಬುದನ್ನು ನಿರ್ಣಹಿಸಬಹುದು.

ಈ ಕೆಳಗಿನ ಹಕ್ಕು ಗಳು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳ

ಯಾದಿಯೊಳಗೆ ಸೇರಿಸಲಾಗಿವೆ:

ಕೆಲಸ ಮಾಡುವ ಹಕ್ಕು ; ಕೆಲಸದ ನ್ಯಾಯಸಮ್ಮ ತವಾಗಿರುವ ಮತ್ತು

ಅನುಕೂಲಕರವಾಗಿರುವ ಸ್ಥಿತಿಗಳ ಹಕ್ಕು ; ತನ್ನ ಸ್ವಂತ ಆಯ್ಕೆಯ ವೃತ್ತಿ ಸಂಘವನ್ನು

ರಚಿಸುವ ಮತ್ತು ಅದಕ್ಕೆ ಸೇರುವ ಹಕ್ಕು ; ಸಾಮಾಜಿಕ ವಿಮೆ ಸಮೇತ ಸಾಮಾಜಿಕ

ಭದ್ರತೆಯ ಹಕ್ಕು ; ಕುಟುಂಬದ ರಕ್ಷಣೆಯ ಹಕ್ಕು ; ಮಾತೃತ್ವ ಮತ್ತು ಶಿಶುತ್ವ ದ ವಿಶೇಷ

ರಕ್ಷಣೆಯ ಹಕ್ಕು ; ಜೀವಿಸುವ ಮತ್ತು ಅಸಿವಿನಿಂದ ಮುಕ್ತನಾಗಿರುವ ಹಕ್ಕು ; ದೈಹಿಕ ಮತ್ತು

ಮಾನಸಿಕ ಆರೋಗ್ಯ ವನ್ನು ಸಾಧಿಸಲು ಸಾಧ್ಯ ವಾಗಿರುವ ಅತ್ಯಂತ ಮೇಲ್ಮ ಟ್ಟ ದ ಸುಖದ
ಹಕ್ಕು ; ಶಿಕ್ಷಣದ ಹಕ್ಕು ; ಮತ್ತು ಸಾಂಸ್ಕೃತಿಕ ಜೀವನದಲ್ಲಿ ಭಾಗವಹಿಸುವ ಮತ್ತು ವೈಜ್ನಾ ನಿಕ

ಪ್ರಗತಿಯ ಪ್ರಯೋಜನಗಳನ್ನು ಅನುಭವಿಸುವ ಹಕ್ಕು .

ಜಾರಿ ಮಾಡುವ ಸಾಧನ:

ರಾಜ್ಯ ಪಕ್ಷಗಳಿಂದ ಸಲ್ಲಿಸಲ್ಪ ಡುತ್ತಿರುವ ನಿಯತಕಾಲಿಕ ವರದಿಗಳನ್ನು ಪುನರ್ವೀಲೋಕನ

ಮಾಡುತ್ತ ಮತ್ತು ಅವುಗಳ ಮೇಲೆ ಟಿಪ್ಪ ಣಿ ಮಾಡುತ್ತ ಆರ್ಥಿಕ, ಸಾಮಾಜಿಕ, ಮತ್ತು

ಸಾಂಸ್ಕೃತಿಕ ಹಕ್ಕು ಗಳ ಕುರಿತು ಒಡಂಬಡಿಕೆಯ ಉಪಬಂಧಗಳನ್ನು ರಾಜ್ಯ ವು ಪಾಲನೆ

ಮಾಡುವದರ ಮೇಲ್ವಿಚಾರಣೆ ನಡಿಸುವದಕ್ಕಾಗಿ ಮಾನವ ಹಕ್ಕು ಗಳ ಸಮಿತಿಯು

ಸ್ಥಾಪಿಸಲಾಗಿದೆ. ಈಗಿನ ಒಡಂಬಡಿಕೆಯ ಅಧೀನ ಇನ್ನೊಂದು ರಾಜ್ಯ ಪಕ್ಷವು ತನ್ನ

ಬಾಧ್ಯ ತೆಗಳನ್ನು ಪೂರ್ತಿಗೊಳಿಸುತ್ತಿಲ್ಲ ಎಂದು ಒಂದು ರಾಜ್ಯ ಪಕ್ಷವು ಮಾಡುತ್ತಿರುವ

ಹಕ್ಕು ದಾವೆಯನ್ನು ಈ ಸಮಿತಿಯು ಪಡೆಯುತ್ತದೆ ಮತ್ತು ಮಾಹಿತಿಗಳನ್ನೂ

ಪರಿಶೀಲಿಸುತ್ತದೆ. ಇದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳ ಕುರಿತು

ಒಡಂಬಡಿಕೆಗೆ ಪ್ರಥಮ ಸ್ವೇಚ್ಛೆ ಯ ಮೂಲಲೇಖದ ಅಧೀನ ವ್ಯ ಕ್ತಿಗಳಿಂದ

ಸಲ್ಲಿಸಲಾಗಿರುವ ಅರ್ಜಿಗಳನ್ನೂ ಸಹ ಪರಿಶೀಲಿಸುತ್ತದೆ. ಸ್ವೇಚ್ಛೇಯ ಮೂಲಲೇಖವು

ಮಾನವ ಹಕ್ಕು ಗಳ ಸಮಿತಿಯು ಈ ಒಡಂಬಡಿಕೆಯಲ್ಲಿ ಹಾಕಲಾಗಿರುವ ಹಕ್ಕು ಗಳಲ್ಲಿ

ಯಾವುದೇ ಒಂದರ ಉಲ್ಲಂಘನೆಗೆ ಬಾಧ್ಯ ರಾಗಿರುವೆವು ಎಂದು ಹಕ್ಕು ದಾವೆ

ಮಾಡುತ್ತಿರುವ ವ್ಯ ಕ್ತಿಗಳಿಂದ ಅರ್ಜಿಗಳನ್ನು ಪರಿಶೀಲಿಸುತ್ತದೆ.

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳ ಕುರಿತು ಒಡಂಬಡಿಕೆಯು ರಾಜ್ಯ

ಪಕ್ಷಗಳ ಮತ್ತು ಅಂತರಾಷ್ಟ್ರೀಯ ಆರ್ಥಿಕ ಮತ್ತು ತಾಂತ್ರಿಕ ಸಹಾಯವು ಮುಖ್ಯ ವಾಗಿ


ವಿಕಾಸಶೀಲ ಮತ್ತು ವಿಕಾಸಶೀಲವಲ್ಲ ದ ರಾಜ್ಯ ಗಳ ಆರ್ಥಿಕ ಸ್ಥಿತಿಯ ಮೇಲೆ

ಅವಲಂಬಿಸಿರುತ್ತದೆ.

8. ಭಾರತ ಸಂವಿಧಾನವು ಮಾನವ ಹಕ್ಕು ಗಳ ಸಾರ್ವತ್ರಿಕ ಘೋಷಣೆಯಿಂದ ಪ್ರಭಾವಿತವಾಗಿದೆ

ಎಂಬುದನ್ನು ವಿಷದೀಕರಿಸಿ.

ಮಾನವ ಹಕ್ಕು ಗಳ ಸಾರ್ವತ್ರಿಕ ಘೋಷಣೆ 1948 ಒಂದು ಪ್ರಮುಖ ವೈಶಿಷ್ಟ್ಯ ಯಾಕೆಂದರೆ ಇದು

ಸರಳ ಠರಾವು ಹಾಗೂ ರಾಜ್ಯ ದ ಮೇಲೆ ಬಾಧ್ಯ ಗೊಳಿಸುವ ಹೊಣೆಗಾರಿಕೆಯನ್ನೂ

ಹೇರುವದಿಲ್ಲ ವಾದರೂ ಎಲ್ಲ ಜನರಿಗೆ ಮತ್ತು ಎಲ್ಲ ರಾಷ್ಟ್ರಗಳಿಗೆ ಸಾಧನೆಯ ಒಂದು

ಸರ್ವೇಸಾಮಾನ್ಯ ಪ್ರಮಾಪನವಾಗಿ ರಚಿಸಲ್ಪ ಟ್ಟಿದೆ. ಇದು ಸರಕಾರದ ನಡುವೆ ರಾಯಭಾರಗಳ

ವಿನಿಮಯಗಳಲ್ಲಿ ಉಪಯೋಗಿಸಲಾಗಿದೆ, ಸಂಧಿಗಳೊಳಗೆ ಮತ್ತು ರಾಷ್ಟ್ರೀಯ ಸಂವಿಧಾನಗಳೊಳಗೆ

ಇದು ಸೇರಿಸಲಾಗಿದೆ, ಮತ್ತು ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ನ್ಯಾಯಾಧಿಕರಣಗಳಿಂದ

ಮಾಡಲಾಗಿರುವ ಇದರ ಅನ್ವ ಯವು ಕನಿಷ್ಠ ಪಕ್ಷ ಕೆಲವು ಹಕ್ಕು ಗಳಿಗೆ ರೂಢಿಯ ರೀತಿಯಲ್ಲಿ

ಬಾಧ್ಯ ಗೊಳಿಸುವ ಸ್ವ ರೂಪ ನೀಡಿದೆ. ಭಿನ್ನಾಬಿಪ್ರಾಯವಿಲ್ಲ ದೆ ಘೋಷಣೆಯನ್ನು ಸ್ವೀಕರಿಸಿರುವದು

ಒಂದು ಮಹತ್ವ ದ ಸಾಧನೆಯೊಂದು ಎಣಿಸಲಾಗುತ್ತದೆ.

ಭಾರತದ ಸಂವಿಧಾನವನ್ನು ಜನವರಿ 26, 1950 ರಂದು ಜಾರಿಗೆ ತರಲಾಯಿತು. ಭಾರತದಲ್ಲಿ

ನ್ಯಾಯದ ಆಡಳಿತದ ಮಾನವ ಹಕ್ಕು ಗಳ ನೋಟಗಳು ಸಂವಿಧಾನದ ಪೀಠಿಕೆಯಲ್ಲಿ ವಿಶಿಷ್ಟ ವಾಗಿ

ತೋರಿಸಲಾಗಿದೆ. ಇದು ಭಾರತದ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;

ವಿಚಾರದ, ಅಭಿವ್ಯ ಕ್ತಿಯ, ನಂಬುಗೆಯ, ವಿಶ್ವಾಸದ ಮತ್ತು ಪೂಜೆಯ ಸ್ವಾತಂತ್ರ್ಯ; ಸ್ಥಾನಮಾನದ

ಮತು ಅವಕಾಶದ ಸಮತೆಯ ನ್ಯಾಯವನ್ನು ಭದ್ರಪಡಿಸುತ್ತದೆ ಮತ್ತು ವ್ಯ ಕ್ತಿಯ ಘನಸ್ಥಿಕೆ ಮತ್ತು
ರಾಷ್ಟ್ರದ ಏಕತೆಯನ್ನು ಖಾತರಿಪಡಿಸುವ ಭ್ರಾತೃತ್ವ ವನ್ನು ಅವರೊಳಗೆ ವೃದ್ಧಿಪಡಿಸುತ್ತದೆ. ಇಲ್ಲಿ

ಪ್ರಾಮುಖ್ಯ ತೆಯು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯಕ್ಕೆ ನೀಡಲಾಗಿದೆ. ಭಾರತದ

ಜನರಿಗೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಖಾತರಿಪಡಿಸಲು ಮತ್ತು

ನ್ಯಾಯದ ಆಡಳಿತದಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಕಾರ್ಯಾಚರಣೆಗೆ ತರಲು

ಮೂಲಭೂತ ಹಕ್ಕು ಗಳ ಮತ್ತು ರಾಜ್ಯ ನೀತಿಯ ನಿರ್ದೇಶಕ ತತ್ವ ಗಳ ಉಪಬಂಧಗಳು ಸಂವಿಧಾನ

ಭಾಗ 3 ಮತ್ತು ಭಾಗ 4 ಇವುಗಳೊಳಗೆ ಸೇರಿಸಲಾಗಿವೆ. ಈ ಕುರಿತು ಭಾರತದ ಸಂವಿಧಾನದಲ್ಲಿ ಈ

ಕೆಳಗಿನ ಉಪಬಂಧಗಳು ಮಾಡಲಾಗಿವೆ:

1. ಕಾನೂನಿನ ಮುಂದೆ ಸಮತೆ ಮತ್ತು ಕಾನೂನುಗಳ ಸಮಾನ ರಕ್ಷಣೆ;


2. ಕೆಲವು ಕಾರಣಗಳ ಮೇಲೆ ತಾರತಮ್ಯ ವನ್ನು ನಿಷೇಧಿಸುವದು;
3. ಸಮಾಜದ ದುರ್ಬಲ ವರ್ಗಕ್ಕಾಗಿ ಸಮರ್ಥಗೊಳಿಸುವ ಉಪಬಂಧಗಳು;

ಸಮಾಜದ ದುರ್ಬಲ ವರ್ಗಕ್ಕಾಗಿ ಸಮರ್ಥಗೊಳಿಸುವ ಉಪಬಂಧಗಳು:

ಮಾನವ ಹಕ್ಕು ಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳ ವೃದ್ಧಿಗಾಗಿ ಸಮಾಜದ ದುರ್ಬಲ ವರ್ಗಗಳು

ಸ್ಥಾನಮಾನದ ಸಮತೆಯನ್ನು ಪಡೆಯುವಂತೆ ಅವುಗಳನ್ನು ಸಮರ್ಥಗೊಳಿಸಲು ಅವುಗಳ ಪರವಾಗಿ

ವಿಶೇಷ ಉಪಬಂಧಗಳನ್ನು ಮಾಡುವದು ಅವಶ್ಯ ಕ. ಈ ಗುರಿಗಳನ್ನು ವೃದ್ಧಿಪಡಿಸುವಕ್ಕಾಗಿ ಭಾರತದ

ಸಂವಿಧಾನದೊಳಗೆ ಉಪಬಂಧಗಳು ಸೇರಿಸಲಾಗಿವೆ

ಮಹಿಳೆಯರು ಮತ್ತು ಮಕ್ಕ ಳಿಗಾಗಿ ವಿಶೇಷ ಉಪಬಂಧಗಳು:

ಮಹಿಳೆಯರು ಮತ್ತು ಮಕ್ಕ ಳಿಗಾಗಿ ವಿಶೇಷ ರಕ್ಷಣಾತ್ಮ ಕ ಕಾನೂನುಗಳನ್ನು ಮಾಡಲು ಅನುಚ್ಛೇದ

15(3) ರಾಜ್ಯ ವನ್ನು ಅನುಮತಿಸುತ್ತದೆ. ಮಕ್ಕ ಳನ್ನು ಶೋಷಣೆಯಿಂದ ರಕ್ಷಿಸಲು ಮತ್ತು ಅವು

ಆರೋಗ್ಯ ಕರ ವಾತಾವರಣದಲ್ಲಿ ಬೆಳೆಯುವಂತೆ ಮತ್ತು ವಿಕಾಸಗೊಳ್ಳು ವಂತೆ ಅವುಗಳನ್ನು

ಸಮರ್ಥಗೊಳಿಸಲು ವಿಶೇಷ ಉಪಬಂಧಗಳು ಮಾಡಲ್ಪ ಡಬಹುದು. ಅನುಚ್ಛೇದ 39(F) ರ ಅಧೀನ

ಮಕ್ಕ ಳು ಒಂದು ಆರೋಗ್ಯ ಕರ ರೀತಿಯಲ್ಲಿ ಮತ್ತು ಸ್ವಾತಂತ್ರ್ಯ ಮತ್ತು ಘನಸ್ಥಿಕೆಯ ಸ್ಥಿತಿಗಳಲ್ಲಿ


ಬೆಳವಣಿಗೆಗೊಳ್ಳ ಲು ಅವಕಾಶಗಳು ಮತ್ತು ಅನುಕೂಲತೆಗಳನ್ನು ಮಾಡಲು ಮತ್ತು ಯುವಕರು

ಶೋಷಣೆಯ ವಿರುದ್ಧ ಮತ್ತು ನೈತಿಕ ಮತ್ತು ಬೌದ್ಧಿಕ ಪರಿತ್ಯ ಜನೆಯ ವಿರುದ್ಧ ರಕ್ಷಿಸಲ್ಪ ಡುವದನ್ನು

ಖಾತರಿಪಡಿಸಲು ರಾಜ್ಯ ವು ಕರ್ತವ್ಯ ಬದ್ಧ ವಾಗಿದೆ. ಅವುಗಳ ವಿಕಾಸಕ್ಕಾಗಿ ಮಕ್ಕ ಳಿಗಾಗಿ ವಿಶೇಷ

ಉಪಬಂಧಗಳು ಅಸಾಂವಿಧಾನಿಕವಾಗುವದಿಲ್ಲ .

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮತ್ತು ಅನುಸೂಚಿತ ಜಾತಿಯ

ಮತ್ತು ಅನುಸೂಚಿತ ವರ್ಗಗಳ ಪ್ರಗತಿಗಾಗಿ ವಿಶೇಷ ಉಪಬಂಧಗಳು

ತನ್ನ ಸ್ವಂತ ದೇಶ ಸಮೇತ ಯಾವುದೇ ದೇಶಕ್ಕೆ ಮರಳಿ ಹೋಗಲು ಪ್ರತಿಯೊಬ್ಬ ನ ಹಕ್ಕು

ಅನುಚ್ಛೇದ 19(1) ರಲ್ಲಿ ವಾಕ್ ಸ್ವಾತಂತ್ರ್ಯ, ರಾಜ್ಯ ಕ್ಷೇತ್ರದೊಳಗೆಲ್ಲ ಮುಕ್ತವಾಗಿ ಚಲಿಸುವ ಹಕ್ಕು ,

ವಾಸಿಸುವ ಹಕ್ಕು ಮತ್ತು ಶಾಶ್ವ ತವಾಗಿ ನಿವಾಸ ಮಾಡುವ ಹಕ್ಕ ನ್ನು ನೀಡುತ್ತದೆ. ಶಾಂತಿಯುತ ಸಭೆ

ಮತ್ತು ಸಂಘ ಸಂಸ್ಥೆ ಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ, ವೃತ್ತಿ, ವಾಣಿಜ್ಯ ಮಾರಾಟ ಇತ್ಯಾದಿ ಸ್ವಾತಂತ್ರ್ಯಗಳನ್ನು

ನೀಡಲಾಗಿದೆ.

ಕಾನೂನು ಬಾಹಿರ ದಸ್ತಗಿರಿ ಮತ್ತು ಸೆರೆಯ ವಿರುದ್ಧ ರಕ್ಷಣೆ, ಜೀವಿಸುವ ಹಕ್ಕು , ಕೆಲಸದ ಹಕ್ಕು , ಶಿಕ್ಷಣ

ಹಕ್ಕು , ಆರೋಗ್ಯ ದ ಹಕ್ಕು ಇತ್ಯಾದಿಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ.

ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳ ಸ್ಥಿತಿಯು ಬಹುಮಟ್ಟಿಗೆ ಭಾರತದ ಸಂವಿಧಾನದ

ಅಧೀನ ರಾಜ್ಯ ನೀತಿಯ ನಿರ್ದೇಶಕ ತತ್ವ ಗಳಿಗೆ ಸಮಾನವಾಗಿರುತ್ತದೆ. ಏಕೆಂದರೆ ಸಂವಿಧಾನದ

ಅನುಚ್ಚೇದ 37 ರಿಂದ ಉಪಬಂಧಿಸಲಾಗಿದೆ.

ಸಮಾಜಿಕ ವಿಕಾಸ ಉಪಬಂಧಗಳು ಸಮಾಜ ಕಲ್ಯಾ ಣಕ್ಕೆ ಮಹತ್ವ ನೀಡುತ್ತವೆ- ನಾಗರಿಕರಿಗಾಗಿ

ಏಕರೂಪಿ ನಾಗರಿಕ ಸಂಹಿತೆಯನ್ನು ರಚಿಸಲು ಉಪಬಂಧಗಳು; ಬೇಸಾಯ ಮತ್ತು

ಪಶುಪಾಲನೆಯ ಸಂಘಟನೆ; ಪರಿಸರ ರಕ್ಷಣೆ ಮತ್ತು ಸುಧಾರಣೆ ಮತ್ತು ಅರಣ್ಯ ಗಳು ಮತ್ತು

ವನ್ಯ ಜೀವದ ರಕ್ಷಣೆ; ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ವೃದ್ಧಿಪಡಿಸುವದು.


9. ರಾಷ್ಟ್ರೀಯ ಮಾನವ ಹಕ್ಕು ಗಳ ಆಯೋಗದ ರಚನೆ, ಅಧಿಕಾರಗಳು ಮತ್ತು ಪ್ರಕಾರ್ಯಗಳನ್ನು

ವಿವರಿಸಿ.

ಮಾನವ ಹಕ್ಕು ಗಳ ಉತ್ತಮ ರಕ್ಷಣೆಗಾಗಿ ಭಾರತ 1993 ರಲ್ಲಿ ಒಂದು ರಾಷ್ಟ್ರೀಯ ಕಾನೂನನ್ನು

ರಚಿಸಲಾಯಿತು. ಅದು ಮಾನವ ಹಕ್ಕು ಗಳ ರಕ್ಷಣಾ ಅಧಿನಿಯಮ. ಮಾನವ ಹಕ್ಕು ಗಳ ರಕ್ಷಣೆ

ಮತ್ತು ಅದರೊಂದಿಗೆ ಸಂಬಂಧಿಸಿರುವ ಅಥವಾ ಅದಕ್ಕೆ ಪಾಶ್ವೀಕವಾಗಿರುವ ವಿಷಯಗಳ ಕುರಿತು

ಉಪಬಂಧಿಸಲು ಒಂದು ಮಾನವ ಹಕ್ಕು ಗಳ ಆಯೋಗ, ರಾಜ್ಯ ಮಾನವ ಹಕ್ಕು ಗಳ ಆಯೋಗಗಳು

ಮತ್ತು ಮಾನವ ಹಕ್ಕು ಗಳ ನ್ಯಾಯಾಲಯಗಳು ರಚಿಸಲಾಗಿದೆ.

ಈ ಅಧಿನಿಯಮ ಇಡಿ ಭಾರತಕ್ಕೆ ಅನ್ವ ಯವಾಗುತ್ತದೆ. ಕಲಂ 3 ರ ಪ್ರಕಾರ ಮಾನವ ಹಕ್ಕು ಗಳ

ಆಯೋಗದ ರಚನೆಯನ್ನು ತಿಳಿಸುತ್ತದೆ. ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಚೀಫ್ ಜಸ್ಟೀಸ್ ಆಫ್

ಇಂಡಿಯಾ ಅವರು ಅಧ್ಯ ಕ್ಷರಾಗಿರುತ್ತಾರೆ. 2019 ರ ತಿದ್ದು ಪಡಿ ಪ್ರಕಾರ ಸರ್ವೋಚ್ಛ ನ್ಯಾಯಾಲಯದ

ನಿವೃತ್ತ ನ್ಯಾಯಾದೀಶರು ಸಹ ಅಧ್ಯ ಕ್ಷರಾಗುವ ಅವಕಾಶ ಇದೆ. ಒಬ್ಬ ಸರ್ವೋಚ್ಛ ನ್ಯಾಯಾಲಯದ

ಒಬ್ಬ ನ್ಯಾಯಾಧೀಶನಾಗಿರುವ ಅಥವಾ ನ್ಯಾಯಾಧೀಶನಾಗಿದ್ದ ಒಬ್ಬ ಸದಸ್ಯ ; ಮಾನವ ಹಕ್ಕು ಗಳಿಗೆ

ಸಂಬಂಧಿಸಿರುವ ವಿಷಯಗಳ ತಿಳುವಳಿಕೆಯುಳ್ಳ ಅಥವಾ ಅನುಭವವುಳ್ಳ ವ್ಯ ಕ್ತಿಗಳೊಳಗಿಂದ

ನೇಮಿಸಲ್ಪ ಡಬೇಕಾಗಿರುವ ಇಬ್ಬ ರು ಸದಸ್ಯ ರು ಹಾಗೂ ಇತರ ಆಯೋಗಗಳಿಂದ ಸದಸ್ಯ ರಾಗಿರುತ್ತಾರೆ.

ಕಲಂ 12 ರಲ್ಲಿ ಮಾನವ ಹಕ್ಕು ಗಳ ಆಯೋಗದ ಅಧಿಕಾರಗಳು ಮತ್ತು ಪ್ರಕಾರ್ಯಗಳ ಬಗ್ಗೆ

ವಿವರಿಸಲಾಗಿದೆ. ಅವಾವುವೆಂದರೆ:-

a) ಸ್ವೇಚ್ಛೆ ಯಿಂದ ಅಥವಾ ತೊಂದರೆಪಟ್ಟ ವನಿಂದ ಅಥವಾ ಅವನ ಪರವಾಗಿ ಯಾವನೇ ಒಬ್ಬ

ವ್ಯ ಕ್ತಿಯಿಂದ ಒಂದು ಅರ್ಜಿ ಮಾಡಲಾದಾಗ ಈ ಕೆಳಗಿನದರ ಕುರಿತು ದೂರಿನ ವಿಚಾರಣೆ

ನಡೆಸಲು:-

1) ಮಾನವ ಹಕ್ಕು ಗಳ ಉಲ್ಲಂಘನೆ ಅಥವಾ ಅವುಗಳಿಗೆ ದುಷ್ಪ್ರೇರಣೆ; ಅಥವಾ


2) ಅಂಥ ಉಲ್ಲಂಘನೆಯಾಗುವದನ್ನು ತಡೆಯಲು ಸಾರ್ವಜನಿಕ ಸೇವಕನ ದುರ್ಲಕ್ಷ;

b) ಅಂಥ ನ್ಯಾಯಾಲಯದ ಅನುಮೋದನೆಯೊಂದಿಗೆ ಒಂದು ನ್ಯಾಯಾಲಯದ ಮುಂದೆ

ಇತ್ಯ ರ್ಥವಾಗದೆ ಉಳಿದಿರುವ ಮಾನವ ಹಕ್ಕು ಗಳ ಉಲ್ಲಂಘನೆಯ ಯಾವತ್ತೂ ಅಪಾದನೆಯಿಂದ

ಅಡಕವಾಗಿರುವ ಯಾವುದೇ ಒಂದು ವ್ಯ ವಹರಣೆಯಲ್ಲಿ ಮಧ್ಯ ಕ್ಷೇಪ ಮಾಡಲು;

c) ರಾಜ್ಯ ಸರಕಾರಕ್ಕೆ ಸೂಚನೆ ನೀಡಿ ಅದರಲ್ಲಿ ಇಡಲಾಗಿರುವ ವ್ಯ ಕ್ತಿಗಳ ಜೀವನದ ಸ್ಥಿತಿಗಳ ಅಧ್ಯ ಯನ

ನಡೆಸಲು ಮತ್ತು ಅದರ ಕುರಿತು ಶಿಫಾರಸ್ಸು ಮಾಡಲು, ಚಿಕಿತ್ಸೆ, ಸುಧಾರಣೆ ಅಥವಾ ರಕ್ಷಣೆಯ

ಉದ್ಧೇಶಗಳಿಗಾಗಿ ಎಲ್ಲಿ ವ್ಯ ಕ್ತಿಗಳು ಬಂಧಿಸಲ್ಪ ಟ್ಟಿರುವರೋ ಅಥವಾ ಇಡಲ್ಪ ಟ್ಟಿರುವರೋ ಅಂಥ

ಯಾವತ್ತೂ ಜೈಲು ಅಥವಾ ರಾಜ್ಯ ಸರಕಾರದ ನಿಯಂತ್ರಣದ ಅಧೀನದಲ್ಲಿರುವ ಇತರ ಸಂಸ್ಥೆ ಗೆ

ಭೇಟಿ ನೀಡಲು;

d) ಮಾನವ ಹಕ್ಕು ಗಳ ರಕ್ಷಣೆಗಾಗಿ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಕಾರ್ಯಚರಣೆಗೆ

ತರುವದಕ್ಕಾಗಿ ಕ್ರಮಗಳನ್ನು ಕೈಗೊಳ್ಳು ವಂತೆ ಶಿಫಾರಸ್ಸು ಮಾಡಲು ಸಂವಿಧಾನದಿಂದ ಅಥವಾ ಅದರ

ಅಧೀನ ಅಥವಾ ಜಾರಿಯಲ್ಲಿರುವ ಯಾವತ್ತೂ ಕಾನೂನಿನಿಂದ ಅಥವಾ ಅದರ ಅಧೀನ ಸುರಕ್ಷೆಗಳ

ಪುನರ್ವಿಲೋಕನ ನಡೆಸಲು;

e) ಭಯೋತ್ಪಾದನೆಯ ಕೃತ್ಯ ಗಳ ಸಮೇತ ಮಾನವ ಹಕ್ಕು ಗಳನ್ನು ಅನುಭವಿಸುವದಕ್ಕೆ

ಅಡ್ಡಿಗೊಳಿಸುತ್ತಿರುವ ಸಂಗತಿಗಳ ಪುನರ್ವಿಲೋಕನ ಮಾಡಲು ಮತ್ತು ಯೋಗ್ಯ ಪರಿಹಾರಾತ್ಮ ಕ

ಶಿಫಾರಸ್ಸು ಮಾಡಲು;

f) ಮಾನವ ಹಕ್ಕು ಗಳ ಕುರಿತು ಸಂಧಿಗಳ ಮತ್ತು ವಿಧೇಯಕ ಪತ್ರಗಳ ಅಧ್ಯ ಯನ ನಡೆಸಲು ಮತ್ತು

ಅವುಗಳ ಕುರಿತು ಶಿಫಾರಸು ಮಾಡಲು;

g) ಮಾನವ ಹಕ್ಕು ಗಳ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವ ಹೊಣೆ ವಹಿಸಿಕೊಳ್ಳ ಲು ಮತ್ತು ಅದನ್ನು

ವೃಧ್ಧಿಪಡಿಸಲು;
h) ಸಮಾಜದ ವಿವಿಧ ವರ್ಗಗಳ ನಡುವೆ ಮಾನವ ಹಕ್ಕು ಗಳ ಶಿಕ್ಷಣದ ಪ್ರಚಾರ ಮಾಡಲು ಮತ್ತು

ಪ್ರಕಟಣೆಗಳು, ಪ್ರಸಾರ ಮಾಧ್ಯ ಮ, ವಿಚಾರಗೋಷ್ಠಿಗಳು ಮತ್ತು ಇತರ ಲಭ್ಯ ಸಾಧನಗಳ ಮೂಲಕ

ಈ ಹಕ್ಕು ಗಳ ರಕ್ಷಣೆಗೆ ಲಭ್ಯ ವಾಗುತ್ತಿರುವ ಸುರಕ್ಷೆಗಳ ಕುರಿತು ತಿಳುವಳಿಕೆಯನ್ನು ವೃದ್ಧಿಪಡಿಸಲು;

i) ಮಾನವ ಹಕ್ಕು ಗಳ ಕ್ಷೇತ್ರದಲ್ಲಿ ಸರಕಾರೇತರ ಸಂಘಟನೆಗಳು ಮತ್ತು ಸಂಸ್ಥೆ ಗಳನ್ನು ವೃದ್ಧಿಪಡಿಸಲು;

j) ಮಾನವ ಹಕ್ಕು ಗಳನ್ನು ವೃದ್ಧಿಪಡಿಸಲು ಇದು ಅವಶ್ಯ ಕ ಎಂದು ಎಣಿಸುವಂಥ ಇತರ

ಪ್ರಕಾರ್ಯಗಳನ್ನು ಮಾಡಲು.

10. ಮಾನವ ಹಕ್ಕು ಗಳ ಯುರೋಪಿಯನ್ ನ್ಯಾಯಾಲಯದ ಮೇಲೆ ಸವಿಸ್ತಾರವಾಗಿ

ಮೊಕದ್ದೊಮೆಗಳೊಂದಿಗೆ ವಿವರಿಸಿ.

ಯುರೋಪಿನ ಮಂಡಲಿಯು ಒಂದು ಅಂತರಾಷ್ಟ್ರೀಯ ಸಂಘಟನೆಯಾಗಿದ್ದು ಅದು 1949 ರಲ್ಲಿ

ಪಶ್ಚಿಮ ಯುರೋಪಿನ ರಾಷ್ಟ್ರಗಳಿಂದ ನಿರ್ಮಿಸಲ್ಪ ಟ್ಟಿತ್ತು . ಮಧ್ಯ ಮತ್ತು ಪೂರ್ವ ಯುರೋಪಿನ

ಪ್ರದೇಶಗಳ ದೇಶಗಳು ಸಹ ಸೇರ್ಪಡೆಯಾದವು. ಮಾನವ ಹಕ್ಕು ಗಳ ಕುರಿತು ಯುರೋಪಿಯನ್

ಸಂಧಿಯು ರೋಮ್ ನಗರದಲ್ಲಿ 4 ನೇ ನವೆಂಬರ್ 1950 ರಲ್ಲಿ ಹಸ್ತಾಕ್ಷರಿಸಲ್ಪ ಟ್ಟಿತು ಮತ್ತು

ಸಪ್ಟೆಂಬರ್ 1953 ರಲ್ಲಿ ಜಾರಿಗೆ ಬಂತು.

ಮಾನವ ಹಕ್ಕು ಗಳ ಕುರಿತು ಯುರೋಪಿಯನ್ ಸಂಧಿಯಲ್ಲಿ ಹೇಳಲಾಗಿರುವ ಮಾನವ ಹಕ್ಕು ಗಳ

ಮತ್ತು ಮೂಲಭೂತ ಸ್ವಾತಂತ್ರ್ಯಗಳ ಜಾರಿಗಾಗಿ ಈ ಸಂಧಿಯ ಅಧೀನ ಈ ಕೆಳಗಿನ ಎರಡು

ಸಂಸ್ಥೆ ಗಳು ಸ್ಥಾಪಿಸಲಾಗಿವೆ:

a) ಮಾನವ ಹಕ್ಕು ಗ ಕುರಿತು ಯುರೋಪಿಯನ್ ಆಯೋಗ; ಮತ್ತು


b) ಮಾನವ ಹಕ್ಕು ಗಳ ಕುರಿತು ಯುರೋಪಿಯನ್ ನ್ಯಾಯಾಲಯಗಳು.

ಈ ಎರಡು ನಿಕಾಯಗಳ ಹೊರತಾಗಿ ಯುರೋಪಿಯನ್ ಮಂಡಲಿಯ ವ್ಯ ವಸ್ಥಾಪಕ

ಮಂಡಲಿಯಾಗಿರುವ ಮಂತ್ರಿಗಳ ಮಂಡಲಿಯೂ ಸಹ ಮಾನವ ಹಕ್ಕು ಗಳ ಕುರಿತು

ಯುರೋಪಿಯನ್ ನ್ಯಾಯಲಯಗಳ ನಿರ್ಣಯಗಳನ್ನು ಜಾರಿ ಮಾಡಲು ಅಧಿಕಾರ ನೀಡಲ್ಪ ಟ್ಟಿದೆ.

ಮಾನವ ಹಕ್ಕು ಗಳ ಉಲ್ಲಂಘನೆ ಮಾಡಲಾಗಿದೆ ಎಂದು ಮಾನವ ಹಕ್ಕು ಗಳ ಯುರೋಪಿಯನ್

ಆಯೋಗವು ನಿರ್ಣಯಿಸಿದರೆ ಮಾನವ ಹಕ್ಕು ಗಳನ್ನು ಜಾರಿ ಮಾಡುವದಕ್ಕಾಗಿ

ಕೈಗೊಳ್ಳ ಬೇಕಾಗಿರುವ ಕ್ರಮಗಳನ್ನು ಮಂತ್ರಿಗಳ ಮಂಡಲಿಯು ನಿರ್ಣಯಿಸುತ್ತದೆ.

ಮಾನವ ಹಕ್ಕು ಗಳ ಕುರಿತು ಯುರೋಪಿಯನ್ ನ್ಯಾಯಾಲಯ:

ಮಾನವ ಹಕ್ಕು ಗಳ ಯುರೋಪಿಯನ್ ನ್ಯಾಯಾಲಯವು ಯುರೋಪಿನ ಮಂಡಲಿಯ ಸದಸ್ಯ ರ

ಸಂಖ್ಯೆಗೆ ಸಮಾನ ಸಂಖ್ಯೆಯ ನ್ಯಾಯಾಧೀಶರಿಂದ ಕೂಡಿರುತ್ತದೆ ಮತ್ತು ಒಂದೇ ರಾಜ್ಯ ದ ಇಬ್ಬ ರು

ನ್ಯಾಯಾಧೀಶರು ಅದರಲ್ಲಿ ಇರತಕ್ಕು ದಲ್ಲ . ಅವರು ಮೇಲ್ಮ ಟ್ಟ ದ ನೈತಿಕ ಚಾರಿತ್ರ್ಯವುಳ್ಳ ವರಾಗಿರತಕ್ಕ ದ್ದು

ಮತ್ತು ಅವರು ಮೇಲ್ಮ ಟ್ಟ ದ ನ್ಯಾಯಿಕ ಪದಾಧಿಕಾರಕ್ಕೆ ನೇಮಿಸಲ್ಪ ಡಲು ಬೇಕಾಗಿರುವ ಇತರ

ಅರ್ಹತೆಗಳನ್ನು ಹೊಂದಿರಕ್ಕ ದ್ದು ಅಥವಾ ಅವರು ಮನ್ನಿಸಲ್ಪ ಟ್ಟಿರುವ ಸಕ್ಷಮತೆಯುಳ್ಳ

ನ್ಯಾಯಾದರ್ಶಿಗಳಾಗಿರತಕ್ಕ ದ್ದು . ನ್ಯಾಯಾಧೀಶರು ಯುರೋಪಿನ ಮಂಡಲಿಯ ಸಂಸದೀಯ

ಸಭೆಯಿಂದ 9 ತಿಂಗಳುಗಳ ಅವಧಿಗಾಗಿ ಚುನಾಯಿಸಲ್ಪ ಡುವರು.

ಮಾನವ ಹಕ್ಕು ಗಳ ಕುರಿತು ಯುರೋಪಿಯನ್ ನ್ಯಾಯಾಲಯದ ನ್ಯಾಯಾಧಿಕಾರವು

ಸ್ವೇಚ್ಛೆ ಯದ್ದಾಗಿರುತ್ತದೆ. ಈ ಸಂಬಂಧದಲ್ಲಿ ಒಂದು ಘೋಷಣೆ ಮಾಡುವ ಮೂಲಕ ವ್ಯ ಕ್ತವಾಗಿ

ಅದರ ನ್ಯಾಯಾಧಿಕಾರವನ್ನು ಸ್ವೀಕರಿಸುವ ರಾಜ್ಯ ದ ಸಂಬಂಧದಲ್ಲಿ ಮಾತ್ರ ಅದಕ್ಕೆ

ನ್ಯಾಯಾಧಿಕಾರವಿರುತ್ತದೆ.

ಆದರೆ ಈ ಸಂಧಿಯ ಅನುಚ್ಛೇದ 46 ರ ಪ್ರಕಾರ ಈ ಸಂಧಿಯ ಯಾವುದೇ ಒಂದು ರಾಜ್ಯ ಪಕ್ಷವು

ಕಡ್ಡಾಯವಾಗಿ ಅದೇ ಸಂಗತಿಯಿಂದ ಮತ್ತು ವಿಶೇಷ ಉಪಬಂಧವಿರದೆ ಈ ಸಂಧಿಗೆ ಅರ್ಥವಿವರಣೆ


ಮಾಡುವ ಮತ್ತು ಇದನ್ನು ಅನ್ವ ಯಗೊಳಿಸುವ ಸಂಬಂಧದಲ್ಲಿ ಎಲ್ಲ ವಿಷಯಗಳಲ್ಲಿ

ನ್ಯಾಯಾಲಯದ ನ್ಯಾಯಾಧಿಕಾರವನ್ನು ವಿಶೇಷ ಒಪ್ಪಂದವಿರದೆ ಕಡ್ಡಾಯವಾಗಿ ಮನ್ನಿಸುತ್ತದೆ

ಎಂದು ಯಾವುದೇ ಕಾಲದಲ್ಲಿ ಘೋಷಿಸಬಹುದು. ಈ ಘೋಷಣೆಯು ಷರತ್ತು ಬಾಹಿರವಾಗಿ

ಅಥವಾ ಪಾರಸ್ಪ ರಿಕತೆಯ ಷರತ್ತಿಗೆ ಬಾಧ್ಯ ವಾಗಿ ಮಾಡಲ್ಪ ಡಬಹುದು. ಆದರೂ ಸಹ ಇದರ

ನ್ಯಾಯಾಧೀಕಾರವು ಒಬ್ಬ ವಾದಿಯ ರೀತಿಯಲ್ಲಿ ಅಥವಾ ಪ್ರತಿವಾದಿಯ ರೀತಿಯಲ್ಲಿ ಒಂದು

ನಿರ್ದಿಷ್ಟ ಪ್ರಕರಣದಲ್ಲಿಯೂ ಸಹ ಸ್ವೀಕರಿಸಲ್ಪ ಡಬಹುದು. ಹೀಗೆ ಮಾನವ ಹಕ್ಕು ಗಳ ಕುರಿತು

ಯೂರೋಪಿಯನ್ ನ್ಯಾಯಾಲಯವು ಆ ಪ್ರಕರಣಕ್ಕೆ ಸಂಬಂಧಿಸಿರುವ ಆಯೋಗದ ವರದಿಯು

ಆ ಮಂಡಲಿಗೆ ಸಂಚರಣೆ ಮಾಡಿರುವ ದಿನಾಂಕದಿಂದ ಮೂರು ತಿಂಗಳುಗಳೊಳಗೆ ನಿರ್ದೇಶನ

ಮಾಡಲಾಗಿರುವ ಒಂದು ಪ್ರಕರಣದಲ್ಲಿ ’ಮಾನವ ಹಕ್ಕು ಗಳ ಕುರಿತು ಯುರೋಪಿಯನ್

ನ್ಯಾಯಾಲಯ’ ಇದು ತನ್ನ ನ್ಯಾಯಾಧಿಕಾರವನ್ನು ಚಲಾಯಿಸಬಹುದು. ಆದರೆ ಸಂಬಂದಪಟ್ಟ

ರಾಜ್ಯ ವು ಈ ನ್ಯಾಯಾಲಯದ ನ್ಯಾಯಾಧಿಕಾರವನ್ನು ಸ್ವೀಕರಿಸಿರಬೇಕು. ಈ ಸಂಧಿಯ ಆಚಾರ

ಸಂಹಿತೆ ಸಂಖ್ಯೆ ೨ ಇದರ ಅಧೀನ ಒಂದು ಮಿತವಾದ ಮಟ್ಟಿಗೆ ನ್ಯಾಯಾಲಯಕ್ಕೆ ಸಲಹಾ

ನ್ಯಾಯಾಧಿಕಾರವಿರುತಾದೆ. ಈ ನ್ಯಾಯಾಲಯದ ಸ್ವೇಚ್ಛೆ ಯ ನ್ಯಾಯಾಧಿಕಾರದೊಳಗೆ ಬಾರದಿರುವ

ಕಾನೂನೀ ಪ್ರಶ್ನೆಯ ಕುರಿತು ಮಂತ್ರಿಗಳ ಮಂಡಲಿಯಿಂದ ಸಲಹಾ ಅಭಿಪ್ರಾಯವು

ಯಾಚಿಸಲ್ಪ ಡಬಹುದು.

ನ್ಯಾಯಾಲಯವು ಲಿಖಿತ ಅಥವಾ ಮೌಖಿಕ ವಾದಗಳನ್ನು ಆಮಂತ್ರಿಸುವ ಮೂಲಕ

ಮುಂದುವರಿಯಬಹುದು. ಅದು ತೊಂದರೆಪಟ್ಟಿರುವ ವ್ಯ ಕ್ತಿಯ ವಿಚಾರಣೆಯನ್ನೂ ಸಹ

ನಡೆಸಬಹುದು ಅಥವಾ ನ್ಯಾಯ ನೀಡಲು ಅದಕ್ಕೆ ಸಹಕರಿಸುವ ಸಂಭವವುಳ್ಳ ಸಾಕ್ಷ್ಯ ಅಥವಾ

ಪ್ರಮಾಣವನ್ನು ಪಡೆಯಲು ಇತರ ಯಾವನೇ ಒಬ್ಬ ವ್ಯ ಕ್ತಿಯನ್ನು ಒಬ್ಬ ಸಾಕ್ಷಿದಾರನ ರೀತಿಯಲ್ಲಿ

ಅಥವಾ ವಿಶೇಷಜ್ನ ನ ರೀತಿಯಲ್ಲಿ ಪಡೆಯಬಹುದು. ನ್ಯಾಯಾಲಯದ ಸಮ್ಮ ತಿಯೊಂದಿಗೆ

’ನ್ಯಾಯಾಲಯದ ಮಿತ್ರ’ ರೀತಿಯಲ್ಲಿ ವಾದಪತ್ರಗಳನ್ನು ಮಂಡಿಸಲೂ ಸಹ ಅನುಮತಿಸಲಾಗುತ್ತದೆ.

ಸಂಧಿಯ ಅಲ್ಲಂಘನೆಗಾಗಿ ಒಂದು ರಾಜ್ಯ ವು ಹೋಣೆಯಾಗಿದೆ ಎಂದು ಒಮ್ಮೆಗೆ ಈ


ನ್ಯಾಯಾಲಯಕ್ಕೆ ಕಂಡುಬಂದರೆ ಒಂದೊಂಮ್ಮೆ ಅವಶ್ಯ ಕವಾಗಿದ್ದ ರೆ ವಿತ್ತೀಯ ಮತ್ತು ವಿತ್ತೀಯವಲ್ಲ ದ

ನಷ್ಟ ಭರ್ತಿಗಳ ನಷ್ಟ ಪರಿಹಾರ ಸಮೇತ ಹಾನಿಗೊಂಡ ಪಕ್ಷಗಾರನಿಗೆ ನ್ಯಾಯಸಮ್ಮ ತವಾಗಿ

ಸಮಾಧಾನವನ್ನು ಒದಗಿಸಲು ಅದಕ್ಕೆ ಅಧಿಕಾರವಿರುತ್ತದೆ. ನ್ಯಾಯಾಲಯದ ನಿರ್ಣಯವು

ಅಂತಿಮವಾಗಿರುತ್ತದೆ ಮತ್ತು ಇದು ಪಕ್ಷಗಾರರನ್ನು ಬಾಧ್ಯ ಗೊಳಿಸುತ್ತದೆ. ’ಯುರೋಪಿನ

ಮಂಡಲಿಯ ಮಂತ್ರಿಗಳ ಮಂಡಲಿ’ ಇದು ನ್ಯಾಯಾಲಯದ ನಿರ್ಣಯವನ್ನು ಕಾರ್ಯಚರಣೆಗೆ

ತರುವದರ ಮೇಲ್ವಿಚಾರಣೆ ನಡೆಸಲು ಅಧಿಕಾರ ನೀಡಲ್ಪ ಟ್ಟಿದೆ.

ಯುರೋಪಿಯನ್ ನ್ಯಾಯಾಲಯವು ಯಶ್ವ ಸ್ವಿಯಾಗಿ ಹಲವಾರು ಪ್ರಕರಣಗಳನ್ನು

ತೀರ್ಮಾನಿಸಿದೆ. 1981 ರಲ್ಲಿ 7 ಪ್ರಕರಣಗಳು, 1993 ರಲ್ಲಿ 52 ಪ್ರಕರಣಗಳು, ಮತು 1997 ರಲ್ಲಿ 119

ಪ್ರಕರಣಗಳು. 2005 ರಲ್ಲಿ 35369 ಅರ್ಜಿಗಳು, 2006 ರಲ್ಲಿ 39336 ಅರ್ಜಿಗಳು, 2007 ರಲ್ಲಿ 41717

ಅರ್ಜಿಗಳು, ಮತ್ತು 2008 ರಲ್ಲಿ 42376 ಅರ್ಜಿಗಳು.

ಪ್ರಕರಣಗಳು:

ಲಾಲೆಸ್ ಪ್ರಕರಣ ( ಲಾಲೆಸ್ ವಿ. ಐರ್ ಲ್ಯಾಂಡ್) 1959 ರಲ್ಲಿ ತೀರ್ಮಾನಿಸಲಾಯಿತು. 1957 ರಲ್ಲಿ

ಲಾಲೆಸ್ ಎಂಬ ವ್ಯ ಕ್ತಿಯನ್ನು ದಸ್ತಗಿರಿ ಮಾಡಿ ವಿಚಾರಣೆಯಿಲ್ಲ ದೆ 5 ತಿಂಗಳು ಸೆರೆಯಲ್ಲಿಡಲಾಗಿತ್ತು .

ಇವನು ಬಯೋತ್ಪಾದಕ ಕೃತ್ಯ ವನ್ನು ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು . ಯುರೋಪಿಯನ್

ಒಡಂಬಡಿಕೆಯ ಅನುಚ್ಛೇದ 5 ಮತ್ತು 6 ರ ಪ್ರಕರ ಅವನ ಅಭಿವ್ಯ ಕ್ತಿ ಸ್ವಾತಂತ್ರ್ಯ ಮತ್ತು ಬದ್ರತೆಯ

ಹಕ್ಕು ಮತ್ತು ಕಾನೂನು ಬದ್ಧ ಮತ್ತು ಸಾರ್ವಜನಿಕ ಸುನಾವಣೆಯ ಹಕ್ಕು ಗಳ

ಉಲ್ಲಂಘನೆಯಾಗಿರುತ್ತದೆ. ಆದರೆ ಅನುಚ್ಛೇದ 15 ರ ಪ್ರಕಾರ ಐರ್ ಲ್ಯಾಂಡ್ ದೇಶವು ದೇಶದ

ರಕ್ಷಣೆಗೋಸ್ಕ ರ ಸಾರ್ವಜನಿಕ ತುರ್ತುಪರಿಸ್ಥಿತಿಯನ್ನು ಜಾರಿಮಾಡಿತ್ತು . ಇದನ್ನು ಯುರೋಪಿಯನ್

ನ್ಯಾಯಾಲಯವು ಲಾಲೆಸ್ ನ ದಸ್ತಗಿರಿಯನ್ನು ಎತ್ತಿ ಹಿಡಿದು ಕಾನೂನು ಬಾಹಿರವಲ್ಲ ವೆಂದು

ತೀರ್ಮಾನಿಸಿತು. ಇದು ಯುರೋಪಿಯನ್ ಸಂಧಿಯ ಮಾನವ ಹಕ್ಕು ಗಳ

ಉಲ್ಲಂಘನೆಯಾಗಿಲ್ಲ ವೆಂದು ಹೇಳಿತು.


ಸೊಹಿರಿಂಗ್ ವಿರುದ್ಧ್ ಯುನೈಟೆಡ್ ಕಿಂಗ್ ಡಂ:

ಸೊಹಿರಿಂಗ್ ಒಬ್ಬ ಜರ್ಮನ್ ನಾಗರಿಕನಾಗಿದ್ದು ಅಮೇರಿಕಾದಲ್ಲಿ ಒಂದು ಕೊಲೆಯನ್ನು ಮಾಡಿ

ಇಂಗ್ಲೆಂಡಿಗೆ ಓಡಿಹೋದನು. ಅಮೇರಿಕದಲ್ಲಿ ಅವನು ಮಾಡಿದ ಕೊಲೆಗೆ ಮರಣದಂಡನೆಯನ್ನು

ವಿಧಿಸಲಾಗಿತ್ತು . ಅಮೇರಿಕಾವು ಅವನನ್ನು ಇಂಗ್ಲೆಂಡಿನಿಂದ ಪ್ರತ್ಯ ರ್ಪಣೆ ಮಾಡಬೇಕೆಂದು

ಕೇಳಿಕೊಂಡಿತು. ಇಂಗ್ಲೆಂಡ್ ಈ ಮನವಿಯನ್ನು ಪುರಸ್ಕ ರಿಸಿ ಅವನನ್ನು ಅಮೇರಿಕಾಗೆ ಪ್ರತ್ಯ ರ್ಪಣೆ

ಮಾಡಲು ನಿರ್ಧರಿಸಿತು. ಈ ನಿರ್ಧಾರವು ಯುರೋಪಿಯನ್ ಒಡಂಬಡಿಕೆಯ ಅನುಚ್ಛೇದ 3 ರ

ಉಲ್ಲಂಘನೆಯಾಗುತ್ತದೆ ಎಂದು ಸೊಹಿರಿಂಗ್ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದನು. ಅವನ

ಮನವಿಯನ್ನು ನ್ಯಾಯಾಲಯ ಮನ್ನಿಸಿ ಅನುಚ್ಛೇದ 3 ಉಲ್ಲಂಘನೆಯಾಗುತ್ತದೆ ಎಂದು

ತೀರ್ಮಾನಿಸಿತು.

ಬ್ರೋಗನ್ ವಿರುದ್ಧ ಯುನೈಟೆಡ್ ಕಿಂಗ್ ಡಂ

4 ಅರ್ಜಿದಾರರನ್ನು 1984 ರ ಉಗ್ರವಾದ ತಡೆ ಅಧಿನಿಯಮದಡಿಯಲ್ಲಿ ದಸ್ತಗಿರಿ ಮಾಡಿ ಸೆರೆಯಲ್ಲಿ

ಇಡಲಾಗಿತ್ತು ಮತ್ತು ಯಾವುದೇ ಆರೋಪ ಪಟ್ಟಿ ಇಲ್ಲ ದೆ ಮತ್ತು ನ್ಯಾಯಾದೀಶರ ಮುಂದೆ ಹಾಜರು

ಪಡಿಸದೆ 7 ದಿನಗಳ ನಂತರ ಬಿಡುಗಡೆ ಮಾಡಲಾಯಿತು. ಅರ್ಜಿದಾರರ ವಾದವೇನೆಂದರೆ

ಯುರೋಪಿನ ಒಡಂಬಡಿಕೆಯ ಅನುಚ್ಛೇದ 5 ಪ್ಯಾರ 3 ರ ಉಲ್ಲಂಘನೆಯಾಗಿದೆ ಯಾಕೆಂದರೆ

ದಸ್ತಗಿರಿ ಮಾಡಿದ ಮೇಲೆ ನ್ಯಾಯಾದೀಶರ ಮುಂದೆ ಹಾಜರುಪಡಿಸಬೇಕಾದ ಕಾನೂನು ಬದ್ಧ

ಹೊಣೆಗಾರಿಕೆ ಇದೆ. ಈ ವಾದವನ್ನು ಎತ್ತಿ ಹಿಡಿದು ನ್ಯಾಯಾಲಯ ಅನುಚ್ಛೇದ 5(3) ರ

ಉಲ್ಲಂಘನೆಯಾಗಿದೆ ಎಂದು ಘೋಷಿಸಿತು.

ಲಿಂಗೆನ್ಸ್ ವಿರುದ್ಧ ಆಸ್ಟ್ರೀಯ


ಲಿಂಗೆನ್ಸ್ ಒಬ್ಬ ಪತ್ರಗಾರನಾಗಿದ್ದು ತನ್ನ ಮ್ಯಾಗಜೈನ್ ನಲ್ಲಿ ಆಸ್ಟ್ರೀಯ ಫೆಡೆರಲ್ ಚಾನ್ಸ ಲರ್ ವಿರುದ್ಧ

ಒಂದು ಲೇಖನ ಬರೆದು ’ಬೇಸೆಸ್ಟ್ ಆಪರ್ಚುನಿಸಮ್’ ಮತ್ತು ಅನೈತಿಕ ಎಂಬ ಪದಗಳನ್ನು

ಉಪಯೋಗಿಸಿದ್ದ ನು. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ವಿಯನ್ನ ನ್ಯಾಯಾಲವು ಅವನಿಗೆ ಶಿಕ್ಷೆ

ಮತ್ತು ದಂಡವನ್ನು ವಿಧಿಸಿ ಹಾಗೂ ಅವನ ಮ್ಯಾಗಜೈನನನ್ನು ಮುಟ್ಟು ಗೋಲು ಹಾಕಿಕೊಳ್ಳ ಲಾಗಿತ್ತು .

ಈ ಶಿಕ್ಷೆಯನ್ನು ಪ್ರಶ್ನಿಸಿ ಯುರೋಪಿಯನ್ ನ್ಯಾಯಾಲದಲ್ಲಿ ಮೊಕದ್ದ ಮೆ ಹೂಡಿದನು.

ಯೂರೋಪಿನ್ ಒಡಂಬಡಿಕೆ ಅನುಚ್ಛೇದ 10 ರ ಉಲ್ಲಂಘನೆಯಾಗಿದ್ದು ಅದು ವಾಕ್ ಸ್ವಾತಂತ್ರದ

ಬಗ್ಗೆ ಹೇಳುತ್ತದೆ ಎಂದು ತೀರ್ಮಾನಿಸಿ ಆಸ್ಟ್ರೀಯ ದೇಶಕ್ಕೆ ದಂಡವನ್ನು ವಿಧಿಸಲಾಯಿತು.

ಮೇಲ್ಕಂಡಂತೆ ಮಾನವ ಹಕ್ಕು ಗಳ ಯೂರೋಪಿಯನ್ ನ್ಯಾಯಾಲಯವು ರಾಜ್ಯ ಪಕ್ಷಗಳ ಪ್ರಜೆಗಳ

ಮಾನವ ಹಕ್ಕು ಗಳನ್ನು ರಕ್ಷಣೆ ಮಾಡಿದೆ.

11. ಮಾನವ ಹಕ್ಕು ಗಳ ಯುರೋಪ್ ಒಡಂಬಡಿಕೆ 1950 ರಲ್ಲಿ ತಿಳಿಸಿರುವ ಮಾನವ ಹಕ್ಕು ಗಳು

ಮತ್ತು ಸ್ವಾತಂತ್ರ್ಯಗಳ ಬಗ್ಗೆ ವಿವರಿಸಿ.

ಯುರೋಪಿನ ಮಂಡಲಿಯು ಒಂದು ಅಂತರಾಷ್ಟ್ರೀಯ ಸಂಘಟನೆಯಾಗಿದ್ದು ಅದು 1949 ರಲ್ಲಿ

ಪಶ್ಚಿಮ ಯುರೋಪಿನ ರಾಷ್ಟ್ರಗಳಿಂದ ನಿರ್ಮಿಸಲ್ಪ ಟ್ಟಿತ್ತು . ಮಧ್ಯ ಮತ್ತು ಪೂರ್ವ ಯುರೋಪಿನ

ಪ್ರದೇಶಗಳ ದೇಶಗಳು ಸಹ ಸೇರ್ಪಡೆಯಾದವು. ಮಾನವ ಹಕ್ಕು ಗಳ ಕುರಿತು ಯುರೋಪಿಯನ್

ಸಂಧಿಯು ರೋಮ್ ನಗರದಲ್ಲಿ 4 ನೇ ನವೆಂಬರ್ 1950 ರಲ್ಲಿ ಹಸ್ತಾಕ್ಷರಿಸಲ್ಪ ಟ್ಟಿತು ಮತ್ತು

ಸಪ್ಟೆಂಬರ್ 1953 ರಲ್ಲಿ ಜಾರಿಗೆ ಬಂತು.

ಈ ಸಂಧಿಯ ಮನ್ನಿಸಲಾಗಿರುವ ಹಕ್ಕು ಗಳು ಮತ್ತು ಸ್ವಾತಂತ್ರ್ಯಗಳು ಮೊದಲನೆ ಕಲಮಿನಲ್ಲಿ ಮತ್ತು

ನಾಲ್ಕು ಹೆಚ್ಚಿನ ಒಪ್ಪಂದಗಳಲ್ಲಿ ಹೇಳಲಾಗಿವೆ ಮತ್ತು ಅವು ಸಂಧಿಯ ಆಚಾರ ಸಂಹಿತೆ ಸಂಖ್ಯೆ 1, 4, 6

ಮತ್ತು 7 ಎಂದು ಕರೆಯಲ್ಪ ಡುವ ನಾಲ್ಕು ಹೆಚ್ಚಿನ ಒಪ್ಪಂದಗಳೊಳಗೆ ಹೇಳಲಾಗಿವೆ.


ಜೀವನದ ಹಕ್ಕು , ಚಿತ್ರಹಿಂಸೆಯಿಂದ ಅಮಾನುಷೀಯ ಅಥವಾ ಅಧೋಗತಿಗೆ ಇಳಿಸುವ

ವ್ಯ ವಹಾರದಿಂದ ಅಥವಾ ಶಿಕ್ಷೆಯಿಂದ ಸ್ವಾತಂತ್ರ್ಯ , ಗುಲಾಮಗಿರಿ ಮತ್ತು ಬಲಾತ್ಕಾರ ಶ್ರಮದಿಂದ

ಸ್ವಾತಂತ್ರ್ಯದ ಹಕ್ಕು , ಜೀವ ಭದ್ರತೆ ಮತ್ತು ಕಾನೂನಿನ ಯಥಾಕ್ರಮ ಪ್ರಕ್ರಿಯೆ, ಪೂರ್ವಾನ್ವ ಯಿ

ಕಾನೂನುಗಳು ಮತ್ತು ಶಿಕ್ಷೆಯಿಂದ ಸ್ವಾತಂತ್ರ್ಯ, ಮನೆ ಮತ್ತು ಪತ್ರ ವ್ಯ ವಹಾರ ಸಮೇತ ಖಾಸಗಿ ಮತ್ತು

ಕೌಟುಂಬಿಕ ಜೀವನಕ್ಕಾಗಿ ಗೌರವ, ವಿಚಾರ, ಆತ್ಮ ಶಾಕ್ಷಿ ಮತ್ತು ಮತದ ಸ್ವಾತಂತ್ರ್ಯ, ಅಭಿವ್ಯ ಕ್ತಿಯ

ಸ್ವಾತಂತ್ರ್ಯದ ಹಕ್ಕು , ಶಾಂತವಾಗಿ ಸಭೆ ಸೇರುವ ಸ್ವಾತಂತ್ರ್ಯದ ಮತ್ತು ವೃತ್ತಿ ಸಂಘವನ್ನು ನಿರ್ಮಿಸುವ ಮತ್ತು

ಅದಕ್ಕೆ ಸೇರುವ ಹಕ್ಕು , ಇತರರೊಂದಿಗೆ ಸಂಘ ಕಟ್ಟು ವ ಸ್ವಾತಂತ್ರ್ಯದ ಹಕ್ಕು , ವಿವಾಹದ ವಯಸ್ಸಿಗೆ

ಬಂದಿರುವ ಸ್ತ್ರೀ ಪುರುಷರ ವಿವಾಹದ ಹಕ್ಕು , ಒಂದು ಕುಟುಂಬ ರಚಿಸುವ ಹಕ್ಕು ಮತ್ತು ತಾರತಮ್ಯ

ಮಾಡಲ್ಪ ಡದಿರುವ ಒಂದು ಸಾಮಾನ್ಯ ಹಕ್ಕು ಇವು ರಕ್ಷಸಲ್ಪ ಟ್ಟಿರುವ ಹಕ್ಕು ಗಳು ಮತ್ತು

ಸ್ವಾತಂತ್ರ್ಯಗಳಾಗಿವೆ.

ಈ ಸಂಧಿಯ ಅನುಚ್ಛೇದ 14 ರಿಂದ ಉಪಬಂಧಿಸಲಾದ ಪ್ರಕಾರ ಈ ಸಂಧಿಯಲ್ಲಿ ಹೇಳಲಾಗಿರುವ

ಹಕ್ಕು ಗಳು ಮತ್ತು ಸ್ವಾತಂತ್ರ್ಯಗಳನ್ನು ಅನುಭವಿಸುವದು ಲಿಂಗಭೇದ, ಮೂಲವಂಶ, ವರ್ಣ, ಭಾಷೆ,

ಮತ, ರಾಜಕೀಯ ಅಥವಾ ಇತರ ಅಭಿಪ್ರಾಯಗಳು, ರಾಷ್ಟ್ರೀಯ ಅಥವಾ ಸಾಮಾಜಿಕ ಮೂಲ,

ಒಂದು ರಾಷ್ಟ್ರೀಯ ಅಲ್ಪ ಸಂಖ್ಯಾತರೊಂದಿಗೆ ಕೂಡಿರುವಿಕೆ, ಸ್ವ ತ್ತು , ಜನ್ಮ ಅಥವಾ ಇತರ ಸ್ಥಾನಮಾನದ

ಆಧಾರದ ಮೇಲೆ ತಾರತಮ್ಯ ಮಾಡದೆ ಭದ್ರಗೊಳಿಸಲ್ಪ ಡತಕ್ಕ ದ್ದು .

ಈ ಸಂಧಿಯ ಅನುಚ್ಛೇದ 13 ರಿಂದ ಉಪಬಂಧಿಸಲಾದ ಪ್ರಕಾರ, ’ಈ ಸಂಧಿಯಲ್ಲಿ ಯಾವಾತನ

ಹಕ್ಕು ಗಳು ಮತ್ತು ಸ್ವಾತಂತ್ರ್ಯಗಳು ಹೇಳಲಾಗಿವೆಯೋ ಅವು ಉಲ್ಲಂಘನೆ ಮಾಡಲ್ಪ ಟ್ಟ ರೆ, ಅವು ಒಬ್ಬ

ವ್ಯ ಕ್ತಿಯು ಒಂದು ಅಧಿಕೃತ ಸಾಮರ್ಥ್ಯ ದಲ್ಲಿ ಕಾರ್ಯ್ಯನಿರ್ವಹಿಸುತ್ತಿರುವ ಕಾಲದಲ್ಲಿ ಆ

ಉಲ್ಲಂಘನೆಯು ಎಸಗಲ್ಪ ಟ್ಟಿದ್ದ ರೂ ಸಹ ಆತನಿಗೆ ಒಂದು ರಾಷ್ಟ್ರೀಯ ಪ್ರಾಧಿಕಾರದ ಮುಂದೆ

ಒಂದು ಪರಿಣಾಮಕಾರಿ ಪರಿಹಾರೋಪಾಯವನ್ನು ಪಡೆಯುವ ಹಕ್ಕಿ ರತಕ್ಕ ದ್ದು ’.


ಅನುಚ್ಛೇದ 15 ರ ಪ್ರಕಾರ ಯುದ್ಧ ಕಾಲದಲ್ಲಿ ಅಥವಾ ರಾಷ್ಟ್ರದ ಜೀವಕ್ಕೆ ಭಯವೊಡ್ಡು ತ್ತಿರುವ ಇತರ

ಸಾರ್ವಜನಿಕ ತುರ್ತಿನ ಕಾಲದಲ್ಲಿ ಇದನ್ನು ಕಡಿಮೆ ಮಾಡುವ ಸಾಮಾನ್ಯ ಅಧಿಕಾರವಿರುತ್ತದೆ.

ಆದರೂ ಸಹ, ಕಡಿಮೆ ಮಾಡುವ ಈ ಅಧಿಕಾರವನ್ನು ಪರಿಸ್ಥಿತಿಯ ಸಮಯೋಚಿತತೆಯಿಂದ

ಕಟ್ಟು ನಿಟ್ಟಾಗಿ ಅಪೇಕ್ಷಿಸಲ್ಪ ಡುವ ಮಟ್ಟಿಗೆ ಮಾತ್ರ ಚಲಾಯಿಸಬಹುದು ಮತ್ತು ಕೈಗೊಳ್ಳ ಲಾಗಿರುವ

ಕ್ರಮಗಳು ಅಂತರಾಷ್ಟ್ರೀಯ ಕಾನೂನಿನ ಅಧೀನ ರಾಜ್ಯ ದ ಇತರ ಬಾಧ್ಯ ತೆಗಳೊಂದಿಗೆ

ಅಸಂಗತವಾಗಿರಬಾರದು.

ಅನುಚ್ಛೇದ 16 ರಿಂದ ಹೇಳಲಾದ ಪ್ರಕಾರ ಅನುಚ್ಛೇದ 10 (ವಾಕ್ ಸ್ವಾತಂತ್ರ್ಯ), 11 ( ಸಭೆ ಸೇರುವ

ಸ್ವಾತಂತ್ರ್ಯ) ಅಥವಾ 14 (ತಾರತಮ್ಯ ಮಾಡಲ್ಪ ಡದಿರುವ ಸ್ವಾತಂತ್ರ್ಯ) ಇವು ಅನ್ಯ ದೇಶಿಯರ ರಾಜಕೀಯ

ಕಾರ್ಯಕಲಾಪಗಳ ಮೇಲೆ ನಿರ್ಭಂಧನೆಗಳನ್ನು ಹೇರುವದರಿಂದ ಪಕ್ಷಗಳನ್ನು

ತಡೆಯುವಂಥವುಗಳೆಂದು ಎಣಿಸಲ್ಪ ಡತಕ್ಕ ದ್ದು .

ಈ ಸಂಧಿಗೆ ನಾಲ್ಕು ಆಚಾರ ಸಂಹಿತೆಗಳಿಂದ ಇನ್ನ ಷ್ಟು ಹಕ್ಕು ಗಳು ಸೇರಿಸಲಾದವು. ಉದಾಹರಣೆಗಾಗಿ,

ಸ್ವ ತ್ತು , ಶಿಕ್ಷಣ ಮತ್ತು ಮುಕ್ತ ಮತ್ತು ಗುಪ್ತ ಚುನಾವಣೆಗಳಿಗಾಗಿ ಹಕ್ಕು ಗಳು. ಕರಾರುಜನ್ಯ

ಬಾಧ್ಯ ತೆಗಳನ್ನು ಉಲ್ಲಂಘನೆ ಮಾಡಿರುವುದಕ್ಕಾಗಿ ಜೈಲುವಾಸದಿಂದ ಸ್ವಾತಂತ್ರ್ಯ, ಸ್ವೇಚ್ಚೆ ಯದ್ದ ಲ್ಲ ದ

ದೇಶಾಂತರಗೊಳಿಸುವಿಕೆ, ಅನ್ಯ ದೇಶೀಯರನ್ನು ಸಾಮೂಹಿಕವಾಗಿ ಹೊರಹಾಕುವದು ಮತ್ತು

ಚಲನವನದಿಂದ ಸ್ವಾತಂತ್ರ್ಯ, ಮರಣದಂಡನೆಯನ್ನು ರದ್ದು ಗೊಳಿಸುವದು ಮತ್ತು

ಅನ್ಯ ದೇಶಿಯರಿಗಾಗಿ ಯಥಾಕ್ರಮ ಪ್ರಕ್ರಿಯೆಯ ಹಕ್ಕು ಗಳು. ಗಡಿಪಾರು ಅಥವಾ

ಹೊರಹಾಕುವದಕ್ಕೆ ಬಾಧ್ಯ ವಾಗಿ ಅಪರಾಧಿಕ ವ್ಯ ವಹರಣೆಗಳಲ್ಲಿ ಮನವಿ ಮಾಡಲು, ದುಪ್ಪ ಟ್ಟು

ಅಪಾಯದಿಂದ ಸ್ವಾತಂತ್ರ್ಯ, ಪತಿಪತ್ನಿಯರ ನಡುವೆ ಹಕ್ಕು ಗಳ ಸಮತೆ ಮತ್ತು ನ್ಯಾಯವನ್ನು ಅಡ್ಡ ದಾರಿಗೆ

ಕೊಂಡೊಯ್ಯು ವ ಪ್ರಕರಣಗಳಲ್ಲಿ ನಷ್ಟ ಪರಿಹಾರದ ಹಕ್ಕು .


ಮಾನವ ಹಕ್ಕು ಗಳ ಕುರಿತು ಯುರೋಪಿಯನ್ ಸಂಧಿಯಲ್ಲಿ ಹೇಳಲಾಗಿರುವ ಮಾನವ ಹಕ್ಕು ಗಳ

ಮತ್ತು ಮೂಲಭೂತ ಸ್ವಾತಂತ್ರ್ಯಗಳ ಜಾರಿಗಾಗಿ ಈ ಸಂಧಿಯ ಅಧೀನ ಈ ಕೆಳಗಿನ ಎರಡು

ಸಂಸ್ಥೆ ಗಳು ಸ್ಥಾಪಿಸಲಾಗಿವೆ:

a) ಮಾನವ ಹಕ್ಕು ಗಳ ಕುರಿತು ಯುರೋಪಿಯನ್ ಆಯೋಗ; ಮತ್ತು

b) ಮಾನವ ಹಕ್ಕು ಗಳ ಕುರಿತು ಯುರೋಪಿಯನ್ ನ್ಯಾಯಾಲಯಗಳು.

12. ಮಾನವ ಹಕ್ಕು ಗಳ ಕುರಿತು ಅಮೇರಿಕದ ಒಡಂಬಡಿಕೆಯಲ್ಲಿ ಪ್ರಸ್ತು ತಪಡಿಸಿರುವ ಹಕ್ಕು ಗಳ ಬಗ್ಗೆ

ಕುರಿತು ವಿವರಿಸಿ.

ಮಾನವ ಕುರಿತು ಅಮೇರಿಕ ಒಡಂಬಡಿಕೆಯು 1969 ರಲ್ಲಿ ಕೋಸ್ಟಾರಿಕಾ ದೇಶದ ’ಸಾನ್ ಜೋನ್’

ಎಂಬಲ್ಲಿ ನಡೆದ ಅಂತರ್-ಸರಕಾರಿ ಸಮ್ಮೇಳನದಲ್ಲಿ ಅಮೇರಿಕದ ರಾಜ್ಯ ಗಳ ಸಂಘಟನೆಯಿಂದ

ಸ್ವೀಕರಿಸಲಾಗಿದೆ. ಇದು 1978 ರ ಜುಲೈ ತಿಂಗಳಲ್ಲಿ ಜಾರಿಗೆ ಬಂತು. ಮಾನವ ಹಕ್ಕು ಗಳ ಮತ್ತು

ಮೂಲಭೂತ ಸ್ವಾತಂತ್ರ್ಯಗಳ ವೃದ್ಧಿ ಮತ್ತು ಜಾರಿಗಾಗಿ ಅಮೇರಿಕದ ಒಡಂಬಡಿಕೆಯು ಈ ಕೆಳಗಿನ

ಎರಡು ಸಂಸ್ಥೆ ಗಳನ್ನು ಸ್ವೀಕರಿಸಿದೆ.

a) ಮಾನವ ಹಕ್ಕು ಗಳ ಕುರಿತು ಅಂತರ್-ಅಮೇರಿಕನ್ ಆಯೋಗ; ಮತ್ತು

b) ಮಾನವ ಹಕ್ಕು ಗಳ ಅಂತರ್-ಅಮೇರಿಕನ್ ನ್ಯಾಯಾಲಯ.

ಇದು ಯುರೋಪಿಯನ್ ಮಾಡೆಲ್ ಮಾದರಿ ಕೆಲಸ ಮಾಡುತ್ತದೆ. ಯುರೋಪ್ ನಲ್ಲಿ

ಮನ್ನಿಸಿರುವ ಮಾನವ ಹಕ್ಕು ಗಳಿಂತ ಹೆಚ್ಚು ಹಕ್ಕು ಗಳನ್ನು ನೀಡಲಾಗಿದೆ. ಅಂತರಾಷ್ಟ್ರೀಯ

ಒಡಂಬಡಿಕೆಯ ಮಾನವ ಹಕ್ಕು ಗಳಿಗಿಂತ ಉದ್ದ ವಾಗಿದೆ.

ಅಮೇರಿಕದ ಒಡಂಬಡಿಕೆಯು ಈ ಕೆಳಗಿನ ಹಕ್ಕು ಗಳನ್ನು ಒಳಗೊಂಡಿದೆ.


ನ್ಯಾಯಿಕ ವ್ಯ ಕ್ತಿತ್ವ ದ ಹಕ್ಕು , ಜೀವದ ಹಕ್ಕು , ಮಾನವೀಯ ವ್ಯ ವಹಾರವನ್ನು ಪಡೆಯುವ ಹಕ್ಕು ,

ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು , ಯೋಗ್ಯ ವಿಚಾರಣೆಯ ಹಕ್ಕು , ಗೋಪ್ಯ ತೆಯ ಹಕ್ಕು , ಹೆಸರಿನ ಹಕ್ಕು ,

ರಾಷ್ಟ್ರೀಯತೆಯ ಹಕ್ಕು , ಸರಕಾರದಲ್ಲಿ ಭಾಗವಹಿಸುವ ಹಕ್ಕು , ಕಾನೂನಿನ ಸಮಾನ ರಕ್ಷಣೆಯ ಹಕ್ಕು ,

ನ್ಯಾಯಿಕ ರಕ್ಷಣೆಯ ಹಕ್ಕು , ಗುಲಾಮಗಿರಿಯ ವಿರುದ್ಧ ಹಕ್ಕು , ಆತ್ಮ ಸಾಕ್ಷಿಯ, ಮತದ, ವಿಚಾರದ

ಮತ್ತು ಅಭಿವ್ಯ ಕ್ತಿಯ ಸ್ವಾತಂತ್ರ್ಯದ ಹಕ್ಕು , ಸಂಘಟನೆಯ, ಚಲನವಲನದ ಮತ್ತು ನಿವಾಸದ ಸ್ವಾತಂತ್ರ್ಯದ

ಹಕ್ಕು ಮತ್ತು ಏಕಪಕ್ಷೀಯ ಕಾನೂನುಗಳು ಮತ್ತು ದಂಡನೆಗಳ ಹಕ್ಕು .

ಯುರೋಪಿಯನ್ ಒಡಂಬಡಿಕೆಯಲ್ಲಿ ಈ ಹಕ್ಕು ಗಳ ಯಾದಿಯು ಅದಕ್ಕಿಂತ ಉದ್ದ ವಾಗಿಲ್ಲ , ಆದರೆ

ಇದು ಅದಕ್ಕಿಂತ ಹೆಚ್ಚು ಮುಂದುವರಿದುದಾಗಿದೆ ಮತ್ತು ಹೆಚ್ಚು ತಿಳುವಳಿಕೆ ನೀಡುವಂಥದ್ದಾಗಿದೆ.

ಆಮೇರಿಕಾದ ರಾಜ್ಯ ಗಳ 9 ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಾನವ ಹಕ್ಕು ಗಳು ಮತ್ತು

ಕರ್ತವ್ಯ ಗಳನ್ನು ಅಳವಡಿಸಿಕೊಳ್ಳ ಲಾಗಿದೆ. ಇದು ಅಂತರ್-ಅಮೇರಿಕನ್ ವಿಕಾಸಕ್ಕಾಗಿ ಒಂದು ಮಹತ್ವ ದ

ಆಧಾರವಾಯಿತು. ಮಾನವ ಹಕ್ಕು ಗಳ ಕುರಿತು ಅಮೇರಿಕದ ಒಡಂಬಡಿಕೆ ಹೊರತಾಗಿ ಅಮೇರಿಕದ

ರಾಜ್ಯ ಗಳ ಸಂಘಟನೆಯಿಂದ ಸ್ವೀಕರಿಸಲಾಗಿರುವ ಇನ್ನೂ ಅನೇಕ ಮಾನವ ಹಕ್ಕು ಗಳ ವಿಧೇಯಕ

ಪತ್ರಗಳಿವೆ. ಉದಾಹರಣೆಗಾಗಿ, ಚಿತ್ರಹಿಂಸೆಯ ಶಿಕ್ಷೆಯನ್ನು ತಡೆಯುವದಕ್ಕಾಗಿ ಅಂತರ್-ಅಮೇರಿಕನ್

ಒಡಂಬಡಿಕೆ, ’ಸಾನ್ ಸಲ್ವ ಡೊರ್’ ಇದರ ಆಚಾರ ಸಂಹಿತೆ, ಅಮೇರಿಕದ ಒಡಂಬಡಿಕೆಗೆ ಎರಡನೆ

ಹೆಚ್ಚ ವರಿ ಆಚಾರ ಸಂಹಿತೆ, ವ್ಯ ಕ್ತಿಗಳು ಬಲಾತ್ಕಾರ ಕಾಣೆಯಾಗುವ ಕುರಿತು ಅಂತರ್-ಅಮೇರಿಕನ್

ಒಡಂಬಡಿಕೆ ಮತ್ತು ನಾರಿಯರ ವಿರುದ್ಧ ಹಿಂಸೆಯನ್ನು ತಡೆಯುವ, ಶಿಕ್ಷಿಸುವ ಮತ್ತು

ನಿರ್ಮೂಲನಗೊಳಿಸುವ ಅಂತರ್-ಅಮೇರಿಕನ್ ಒಡಂಬಡಿಕೆ.

ಚಿತ್ರಹಿಂಸೆಯನ್ನು ತಡೆಯುವದಕ್ಕಾಗಿ ಮತ್ತು ಶಿಕ್ಷಿಸುವದಕ್ಕಾಗಿ ಅಂತರ್-ಅಮೇರಿಕನ್ ಒಡಂಬಡಿಕೆ

29 ನೆ ಜನವರಿ 1987 ರಂದು ಜಾರಿಗೆ ಬಂತು. ಈ ಸಂಧಿಯ ರಾಜ್ಯ ಪಕ್ಷಗಳು ಚಿತ್ರಹಿಂಸೆಯನ್ನು

ತಡೆಯಲು ಮತ್ತು ಅದಕ್ಕಾಗಿ ಶಿಕ್ಷಿಸಲು ಕ್ರಮಗಳನ್ನು ಕೈಗೊಳ್ಳ ಬೇಕಾಗುತ್ತದೆ. ಈ ಕ್ರಮಗಳು

ಚಿತ್ರಹಿಂಸೆಗೆ ಸಂಬಂಧಿಸಿರುವ ದೂರುಗಳ ತನಿಖೆ ನಡೆಸುವದು, ಸಾರ್ವಜನಿಕ ಅಧಿಕಾರಿಗಳಿಗೆ


ತರಬೇತಿ ನೀಡುವದು, ಚಿತ್ರಹಿಂಸೆಯಿಂದ ತೊಂದರೆಪಟ್ಟ ವರಿಗೆ ಯಥೇಷ್ಟ ವಾದ ನಷ್ಟ ಪರಿಹಾರದ

ವ್ಯ ವಸ್ಥೆ ಮಾಡುವದು, ಚಿತ್ರಹಿಂಸೆ ಎಸಗಿದ ಕುರಿತು ಅಪಾದಿಸಲ್ಪ ಟ್ಟಿರುವ ವ್ಯ ಕ್ತಿಗಳನ್ನು ಗಡಿಪಾರು

ಮಾಡುವದು ಇವುಗಳನ್ನು ಒಳಗೊಂಡಿದೆ. 1988 ರಲ್ಲಿ ಅಮೇರಿಕದ ಒಡಂಬಡಿಕೆಗೆ ಒಂದು ಹೆಚ್ಚಿನ

ಆಚಾರ ಸಂಹಿತೆಯಾಗಿರುವ ’ಸಾನ್ ಸಲ್ವ ಡೊರ್ ಅಚಾರ ಸಂಹಿತೆ’ ಸ್ವೀಕರಿಸಲಾಯಿತು. ಈ ಆಚಾರ

ಸಂಹಿತೆಯು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳ ಕುರಿತು ವ್ಯ ವಸ್ಥೆ ಮಾಡುತ್ತದೆ. ಇದು

ಕೆಲಸ ಮಾಡುವ ಹಕ್ಕು ಮತ್ತು ವೃತ್ತಿ ಸಂಘವನ್ನು ರಚಿಸುವ ಹಕ್ಕು , ಸಾಮಾಜಿಕ ಭದ್ರತೆಯ ಹಕ್ಕು ,

ಆರೋಗ್ಯ ದ ಹಕ್ಕು , ಒಂದು ಉತ್ತಮ ಪರಿಸರದ ಹಕ್ಕು , ಜೀವನಾಧಾರದ ಹಕ್ಕು , ಶಿಕ್ಷಣದ ಹಕ್ಕು ,

ಸಂಸ್ಕೃತಿಯ ಪ್ರಯೋಜನಗಳ ಹಕ್ಕು , ಕುಟುಂಬವನ್ನು ನಿರ್ಮಿಸುವ ಮತ್ತು ಅದನ್ನು ರಕ್ಷಿಸುವ ಹಕ್ಕು ,

ಮಕ್ಕ ಳ ಹಕ್ಕು ಮತ್ತು ಹಿರಿಯರನ್ನು ಮತ್ತು ಅಂಗವಿಕಲರನ್ನು ರಕ್ಷಿಸುವ ಹಕ್ಕು . ಈ ಆಚಾರ

ಸಂಹಿತೆಯ ರಾಜ್ಯ ಪಕ್ಷಗಳು ಅದರೊಳಗಿರುವ ಹಕ್ಕು ಗಳನ್ನು ಪ್ರಗತಿಶೀಲವಾಗಿ ಕಾರ್ಯಾಚರಣೆಗೆ

ತರಲು ಕ್ರಮಗಳನ್ನು ಕೈಗೊಳ್ಳ ಲು ಮತ್ತು ಅವು ತೆಗೆಗುಕೊಂಡಿರುವ ಕ್ರಮದ ಕುರಿತು ಶಿಕ್ಷಣ, ವಿಜ್ನಾ ನ

ಮತ್ತು ಸಂಸ್ಕೃತಿಗಾಗಿ ಅಂತರ್-ಅಮೇರಿಕನ್ ಮಂಡಲಿಗೆ ಕಳುಹಿಸಲ್ಪ ಡಲು ’ಓ ಏ ಏಸ್”

ಮಹಾಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸಲು ಹೊಣೆವಹಿಸಿಕೊಂಡಿವೆ. ಈ ಆಚಾರ ಸಂಹಿತೆಯ

ಅಧೀನ ಅಂತರ್-ಅಮೇರಿಕನ್ ಆಯೋಗವು ವೃತ್ತಿಸಂಘಗಳನ್ನು ರಚಿಸುವ ಹಕ್ಕು , ಮುಷ್ಕ ರ

ಹೂಡುವ ಹಕ್ಕು ಮತ್ತು ಶಿಕ್ಷಣದ ಸ್ವಾತಂತ್ರ್ಯದ ಹಕ್ಕು ಇವುಗಳ ಉಲ್ಲಂಘನೆಯ ಸಂಬಂಧದಲ್ಲಿ

ದೂರುಗಳನ್ನು ಪಡೆಯಲು ಮತ್ತು ಪರೀಕ್ಷಿಸಲು ಅಧಿಕಾರ ನೀಡಲ್ಪ ಟ್ಟಿದೆ.

13. ಆಫ್ರಿಕಾದ ಮಾನವ ಹಕ್ಕು ಮತ್ತು ಜನರ ಹಕ್ಕು ಸನ್ನ ದಿನ ಮುಖ್ಯ ಲಕ್ಷಣಗಳನ್ನು ವಿವರಿಸಿ.

ಆಫ್ರಿಕಾದ ಮಾನವತೆಯ ಹಕ್ಕ ಗಳ ವ್ಯ ವಸ್ಥೆ ಯ ಉಗಮವು ಇತ್ತೀಚಿನದ್ದು . ಮಾನವತೆಯ ಹಕ್ಕು ಗಳ

ವೃದ್ಧಿ ಮತ್ತು ರಕ್ಷಣೆಗಾಗಿ ಹೊಣೆಗಾರವಾಗಿರುವ ನಿಕಾಯಗಳಿಗಾಗಿ ’ಮಾನವತೆಯ ಮತ್ತು

ಜನತೆಯ ಹಕ್ಕು ಗಳ’ ಕುರಿತು ಆಫ್ರಿಕಾದ ಸನ್ನ ದು ಕರಡನ್ನು ಬರೆಯುವ ನಿರ್ಣಯವನ್ನು 1979 ರಲ್ಲಿ

’ಮರ್ನೋಗಿಯ’ ದಲ್ಲಿ ನಡೆದ ’ಆಫ್ರಿಕಾದ ಏಕತೆಯ ಸಂಘಟನೆ’ (ಓ ಎ ಯು) ಇದರ ರಾಜ್ಯ ಗಳ


ಮತ್ತು ಸರಕಾರಗಳ ಪ್ರಮುಖರ ಸಮ್ಮೇಳನದಲ್ಲಿ ತೆಗೆದುಕೊಳ್ಳ ಲಾಯಿತು. ಆಫ್ರಿಕಾದ ವಿಶೇಷಜ್ನ ರು

ಒಂದು ಕರಡನ್ನು 1979 ರಲ್ಲಿ ಸಿದ್ಧ ಪಡಿಸಲಾಯಿತು. ಇದನ್ನು 1981 ರಲ್ಲಿ ನೈರೋಬಿ ಸಮ್ಮೇಳನದಲ್ಲಿ

ಅಂತಿಮವಾಗಿ ಸ್ವೀಕರಿಸಲಾಯಿತು. 21 ನೆ ಅಕ್ಟೋಬರ್ 1986 ರಲ್ಲಿ ಜಾರಿಗೆ ಬಂತು.

ಆಫ್ರಿಕಾದ ಸನ್ನ ದಿನ ಒಂದು ಅಪೂರ್ವ ವೈಶಿಷ್ಟ್ಯವು ಯಾವುದೆಂದರೆ ಇದು ಹಕ್ಕು ಗಳನ್ನು ಹಾಗೂ

ಕರ್ತವ್ಯ ಗಳನ್ನು ಜಾರಿಮಾಡುವ ಕುರಿತು ಒಂದೇ ರೀತಿಯ ಮಹತ್ವ ನೀಡುತ್ತದೆ. ಹಕ್ಕು ಗಳು ಮತ್ತು

ಕರ್ತವ್ಯ ಗಳು ಜನರಿಗೆ ಹಾಗೂ ವ್ಯ ಕ್ತಿಗಳಿಗೆ ಅನ್ವ ಯವಾಗುತ್ತವೆ. ಈ ಸನ್ನ ದು ಕುಟುಂಬ, ಸಮಾಜ,

ರಾಷ್ಟ್ರ ಮತ್ತು ರಾಜ್ಯ ಗಳ ರೀತಿಯ ಸಮಾಜದ ಹಕ್ಕು ಗಳು ಮತ್ತು ಕರ್ತವ್ಯ ಗಳಿಗೆ ವಿಶೇಷ ಮಹತ್ವ

ನೀಡುತ್ತದೆ. ನಾಗರಿಕ ಮತ್ತು ರಾಜಕೀಯ ಹಕ್ಕು ಗಳನ್ನು ಅನುಭವಿಸಲು ಒಂದು ಖಾತರಿಯಾಗದೆ

ಎಂದು ಒತ್ತಿ ಹೇಳುತ್ತದೆ.

ಈ ಸನ್ನ ದು ಮೂರನೆ ತಲೆಮಾರಿನ ಹಕ್ಕು ಗಳು ಎಂದು ಕರೆಯಲ್ಪ ಡುವ ಹಕ್ಕು ಗಳನ್ನೂ ಸಹ

ಸೇರಿಸಿಕೊಂಡಿದೆ, ಹಾಗೆಂದರೆ ಶಾಂತಿ, ದೃಢತೆ ಮತ್ತು ಆರೋಗ್ಯ ಕರ ಪರಿಸರ ಮತ್ತು ರಾಷ್ಟ್ರಗಳ

ಪರಿಕಲ್ಪ ನೆಯಲ್ಲಿ ಆಫ್ರಿಕಾದ ಸ್ಥಾನವನ್ನು ಗಮನಿಸಿ ವಿಕಾಸ ಮಾಡುವದು.

ಆಫ್ರಿಕಾದ ಸನ್ನ ದಿನ ರಾಜ್ಯ ಪಕ್ಷಗಳು ಸನ್ನ ದಿನೊಳಗಿರುವ ಹಕ್ಕು ಗಳು, ಕರ್ತವ್ಯ ಗಳು ಮತ್ತು

ಸ್ವಾತಂತ್ರ್ಯಗಳನ್ನು ಮನ್ನಿಸಲು ಬಾಧ್ಯ ವಾಗಿವೆ ಮತ್ತು ಅವುಗಳನ್ನು ಕಾರ್ಯಾಚರಣೆಗೆ ತರುವದಕ್ಕಾಗಿ

ಸಂಸದೀಯ ಅಥವಾ ಇತರ ಕ್ರಮಗಳನ್ನು ಕೈಗೊಳ್ಳ ಲು ಒಂದು ಬಾಧ್ಯ ತೆಗೆ ಒಳಪಟ್ಟಿವೆ. ವಾರ್ಷಿಕ

ವರದಿಯನ್ನೂ ಸಹ ನೀಡಬೇಕು ಮತ್ತು ಬೋಧನೆ, ಶಿಕ್ಷಣ ಮತ್ತು ಪ್ರಕಟಣೆಯ ಮೂಲಕ

ಹಕ್ಕು ಗಳನ್ನು ಮತ್ತು ಸ್ವಾತಂತ್ರ್ಯಗಳನ್ನು ವೃದ್ಧಿಪಡಿಸಲು ಮತ್ತು ಅವುಗಳಿಗೆ ಗೌರವಗಳನ್ನು

ಖಾತರಿಪಡಿಸಲು ಕರ್ತವ್ಯ ಬದ್ಧ ವಾಗಿರುತ್ತವೆ ಮತ್ತು ಇದರಿಂದ ಈ ಹಕ್ಕು ಗಳು ಮತ್ತು ಕರ್ತವ್ಯ ಗಳು

ಮತ್ತು ಸ್ವಾತಂತ್ರ್ಯಗಳನ್ನು ತಿಳಿದುಕೊಳ್ಳ ಲು ಜನರಿಗೆ ಅನುಕೂಲವಾಗುತ್ತದೆ.

ಆಫ್ರಿಕಾದ ಸನ್ನ ದಿನೊಳಗೆ ಸೇರಿಸಲಾಗಿರುವ ವಿವಿಧ ಹಕ್ಕು ಗಳು ಈ ಕೆಳಗಿನವುಗಳಾಗಿವೆ:


ಕಾನೂನಿನ ಮುಂದೆ ಸಮತೆ ಮತ್ತು ಕಾನೂನಿನ ಸಮಾನ ರಕ್ಷಣೆ; ಘನಸ್ಥಿಕೆಗೆ ಗೌರವ ಮತ್ತು

ಕಾನೂನೀ ಸ್ಥಾನಮಾನದ ಮನ್ನ ಣೆಗೆ ಹಕ್ಕಿ ನ ಸಮೇತ ಜೀವಕ್ಕೆ ಹಿಂಸೆ ಇಲ್ಲ ದಿರುವ ಹಕ್ಕು ; ಸ್ವಾತಂತ್ರ್ಯದ

ಮತ್ತು ಜೀವದ ಭದ್ರತೆಯ ಹಕ್ಕು ; ಸಕ್ಷಮ ರಾಷ್ಟ್ರೀಯ ಅಂಗದಿಂದ ವಿಚಾರಣೆ ಮಾಡಿಕೊಳ್ಳ ಲ್ಪ ಡುವ

ಹಕ್ಕು ; ಆತ್ಮ ಸಾಕ್ಷಿಯ, ವೃತ್ತಿಯ ಮತ್ತು ಮತವನ್ನು ಮುಕ್ತವಾಗಿ ಆಚರಿಸುವ ಸ್ವಾತಂತ್ರ್ಯದ ಹಕ್ಕು ;

ಮಾಹಿತಿ ಪಡೆಯುವ ಹಕ್ಕು ; ಸಂಘ ರಚಿಸುವದಕ್ಕಾಗಿ ಸ್ವ ತಂತ್ರ್ಯವಾಗಿ ಸಭೆ ಸೇರುವ ಹಕ್ಕು ; ಅವನ ಸ್ವಂತ

ದೇಶ ಸಮೇತ ಯಾವುದೇ ಒಂದು ದೇಶವನ್ನು ಬಿಟ್ಟು ಹೋಗುವ ಮತ್ತು ತನ್ನ ದೇಶಕ್ಕೆ ಮರಳಿ

ಬರುವ ಹಕ್ಕಿ ನ ಸಮೇತ ಚಲವನದ ಮತ್ತು ನಿವಾಸದ ಸ್ವಾತಂತ್ರ್ಯದ ಹಕ್ಕು ; ತನ್ನ ಸ್ವಂತ ದೇಶದ

ಸರಕಾರದಲ್ಲಿ ಮುಕ್ತವಗಿ ಭಾಗವಹಿಸುವ ಹಕ್ಕು ಮತ್ತು ಸಾರ್ವಜನಿಕ ಸೇವೆಗೆ ಸಮಾನವಾಗಿ ಪ್ರವೇಶದ

ಹಕ್ಕು ; ಸ್ವ ತ್ತಿನ ಹಕ್ಕು ಮತ್ತು ಸಂಪತ್ತು ಮತ್ತು ನೈಸರ್ಗಿಕ ಸಂಪನ್ಮೂ ಲಗಳನ್ನು ಸ್ವ ತಂತ್ರ್ಯವಾಗಿ ವಿಲೆ

ಮಾಡುವ ಹಕ್ಕು ; ನೀತಿಸಮ್ಮ ತ ಮತ್ತು ತೃಪ್ತಿದಾಯಕ ಸ್ಥಿತಿಗಳ ಅಧೀನ ಕೆಲಸ ಮಾಡುವ ಹಕ್ಕು ; ದೈಹಿಕ

ಮತ್ತು ಮಾನಸಿಕ ಆರೋಗ್ಯ ವನ್ನು ಸಾಧಿಸಲು ಸಾಧ್ಯ ವಾಗಿರುವ ಅತ್ಯು ತ್ತಮ ಸ್ಥಿತಿಯ ಸುಖಪಡುವ

ಹಕ್ಕು ; ಶಿಕ್ಷಣದ ಹಕ್ಕು ; ಒಂದು ನೈಸರ್ಗಿಕ ಘಟಕದಂತೆ ಸಮಾಜದ ಆಧಾರದ ರೀತಿಯಲ್ಲಿ

ಕುಟುಂಬವನ್ನು ರಚಿಸುವ ಹಕ್ಕು ; ವಿದೇಶಿ ಪ್ರಭುತ್ವ ದಿಂದ ಸ್ವಾತಂತ್ರ್ಯದ ಹಕ್ಕು ; ಆರ್ಥಿಕ, ಸಾಮಾಜಿಕ

ಮತ್ತು ಸಾಂಸ್ಕೃತಿಕ ವಿಕಾಸದ ಹಕ್ಕು ; ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ

ಹಕ್ಕು ; ಮತ್ತು ಅವುಗಳ ಬೆಳವಣಿಗೆಗೆ ಅನುಕೂಲವಾಗುವ ಒಂದು ಸಾಮಾನ್ಯ ತೃಪ್ತಿದಾಯಕ

ಪರಿಸರದ ಹಕ್ಕು .

ವ್ಯ ಕ್ತಿಗಾಗಿ ಈ ಕೆಳಗಿನ ಕರ್ತವ್ಯ ಗಳಿರುತ್ತವೆ:

ಅವನ ಕುಟುಂಬ, ಸಮಾಜ ಮತ್ತು ರಾಜ್ಯ ದ ಕುರಿತು ಕರ್ತವ್ಯ ಗಳು; ಇತರ ವ್ಯ ಕ್ತಿಗಳನ್ನು ಗೌರವಿಸುವ

ಮತ್ತು ಅವರ ಕುರಿತು ಸದ್ಭಾವನೆಯಿರುವ ಕರ್ತವ್ಯ ಗಳು; ಕುಟುಂಬದ ಸಾಮರಸ್ಯ ವುಳ್ಳ ವಿಕಾಸವನ್ನು

ರಕ್ಷಿಸುವ, ಅವನ ರಾಷ್ಟ್ರೀಯ ಸಮಾಜಕ್ಕೆ ಸೇವೆ ಸಲ್ಲಿಸುವ, ರಾಜ್ಯ ದ ಭದ್ರತೆಗೆ

ಭಂಗವುಂಟುಮಾಡದಿರುವ, ರಾಷ್ಟ್ರೀಯ ದೃಢತೆಯನ್ನು ರಕ್ಷಿಸುವ ಮತ್ತು ಪ್ರಬಲಗೊಳಿಸುವ,


ಕರಗಳನ್ನು ಸಲ್ಲಿಸುವ, ಸಕಾರತ್ಮ ಕ ಸಾಂಸ್ಕೃತಿಕ ಮೌಲ್ಯ ಗಳನ್ನು ರಕ್ಷಿಸುವ ಮತ್ತು ಪ್ರಬಲಗೊಳಿಸುವ

ಮತ್ತು ಆಫ್ರಿಕಾದ ಏಕತೆಯನ್ನು ವೃದ್ಧಿಗೊಳಿಸಲು ಮತ್ತು ಸಾಧಿಸಲು ದೇಣಿಗೆ ನೀಡುವ ಕರ್ತವ್ಯ ಗಳು.

ಈ ಕೆಳಗಿನ ಎರಡು ನಿಕಾಯಗಳು ಮಾನವತೆಯ ಮತ್ತು ಜನತೆಯ ಹಕ್ಕು ಗಳ ವೃದ್ಧಿಯನ್ನು ಮತ್ತು

ರಕ್ಷಣೆಯನ್ನು ಖಾತರಿಪಡಿಸಲು ಸ್ಥಾಪಿಸಲಾಗಿವೆ:

1. ಮಾನವತೆಯ ಮತ್ತು ಜನತೆಯ ಹಕ್ಕಿ ನ ಕುರಿತು ಆಫ್ರಿಕಾದ ಆಯೋಗ;

2. ’ಒ ಎ ಯು’ ಇದರ ರಾಜ್ಯ ಗಳ ಮತ್ತು ಸರಕಾರಗಳ ಪ್ರಮುಖರ ಸಭೆ.

12. ಮಹಿಳೆಯರ ಹಕ್ಕು ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾನೂನಿನ

ಬೆಳವಣಿಗೆಯ ಬಗ್ಗೆ ವಿವರಿಸಿ.

ಮಹಿಳೆಯರ ಹಕ್ಕು ಗಳು:

ಮೂಲಭೂತ ಮಾನವ ಹಕ್ಕು ಗಳಲ್ಲಿ, ಮಾನವ ವ್ಯ ಕ್ತಿತ್ವ ದ ಘನಸ್ಥಿಕೆಯಲ್ಲಿ, ಸ್ತ್ರೀ ಪುರುಷರ ಸಮಾನ

ಹಕ್ಕು ಗಳಲ್ಲಿ ವಿಶ್ವಾಸವನ್ನು ಮರುದೃಢೀಕರಿಸಲು ಮತ್ತು ಜನತೆಯ ಆರ್ಥಿಕ ಮತ್ತು ಸಾಮಾಜಿಕ

ಪ್ರಗತಿಯನ್ನು ವೃದ್ಧಿಪಡಿಸಲು ಅಂತರಾಷ್ಟ್ರೀಯ ಯಾಂತ್ರಿಕತೆಯನ್ನು ನಿಯೋಗಿಸಲು ವಿಶ್ವ ಸಂಸ್ಥೆ

ಸನ್ನಿದಿನ ಪೀಠೀಕೆಯು ವಿಶ್ವ ಸಂಸ್ಥೆ ಯ ಜನತೆಯ ನಿರ್ಣಯವನ್ನು ಹೇಳುತ್ತದೆ. ಅನೇಕ

ಅನುಚ್ಛೆ ದಗಳು ಮಹಿಳೆಯರ ಹಕ್ಕು ಗಳ ಉಪಬಂಧಗಳನ್ನು ಸೇರಿಸಲಾಗಿದೆ.

ಸ್ತ್ರೀ ಪುರುಷರ ಸಮಾನ ಹಕ್ಕು ಗಳ ತತ್ವ ವು ಮಾನವ ಹಕ್ಕು ಗಳ ಸಾರ್ವತ್ರಿಕ ಘೋಷಣೆಯಲ್ಲಿ

ಸೇರಿಸಲಾಗಿದೆ. ’ಘನಸ್ಥಿಕೆ ಮತ್ತು ಹಕ್ಕು ಗಳಲ್ಲಿ ಎಲ್ಲ ಮಾನವರು ಸ್ವ ತಂತ್ರ್ಯರಾಗಿ ಮತ್ತು ಸಮಾನರಾಗಿ

ಹುಟ್ಟಿರುವರು’ ಎಂದು ಈ ಘೋಷಣೆಯ ಅನುಚ್ಛೇದ 1 ಹೇಳುತ್ತದೆ.

’ಸ್ತ್ರೀ ಪುರುಷರ ಸಮೇತ ಯಾವುದೇ ರೀತಿಯ ಭೇದಭಾವವಿರದೆ ಘೋಷಣೆಯಲ್ಲಿ

ಹೇಳಲಾಗಿರುವ ಎಲ್ಲ ಹಕ್ಕು ಗಳು ಮತ್ತು ಸ್ವಾತಂತ್ರ್ಯಕ್ಕೆ ಪ್ರತಿಯೊಬ್ಬ ನು ಹಕ್ಕು ದಾರನಾಗಿರುವನು’


ಎಂದು ಘೋಷಣೆ’ ಯೊಳಗೆ ಸೇರಿಸಲಾಗಿರುವ ಎಲ್ಲ ಹಕ್ಕು ಗಳು ಮತ್ತು ಮೂಲಭೂತ

ಸ್ವಾತಂತ್ರ್ಯಗಳು ಯಾವತ್ತೂ ವ್ಯ ತ್ಯಾಸವಿರದೆ ಪುರುಷರಿಗೆ ಮತ್ತು ಸ್ತ್ರೀಯರಿಗೆ ಸಮಾನವಾಗಿ

ಲಭ್ಯ ವಾಗಿರುತ್ತವೆ ಎಂದು ಇದು ಸ್ಪ ಷ್ಟ ವಾಗಿ ಹೇಳುತ್ತದೆ. ಇದು ಒಂದು ಬುನಿಯಾದಿ ತತ್ವ ವಾಗಿದೆ

ಮತ್ತು ಈ ಕಾರಣ ಇದು ಎರಡು ಅಂತರಾಷ್ಟ್ರೀಯ ಒಡಂಬಡಿಕೆಗಳೊಳಗೆ ಸೇರಿಸಲಾಗಿದೆ.

ಹಾಗೆಂದರೆ, ’ಆರ್ಥಿಕ, ಸಾಮಾಜಿಕ ಮತ್ತು ’ನಾಗರಿಕ ಮತ್ತು ರಾಜಕೀಯ ಹಕ್ಕು ಗಳ ಕುರಿತು

ಅಂತರಾಷ್ಟ್ರೀಯ ಒಡಂಬಡಿಕೆ’. ಇದರ ಹೊರತಾಗಿ, ಸ್ತ್ರೀ ಪುರುಷರ ಸಮಾನ ಹಕ್ಕು ಗಳ ತತ್ವ ವು ಈ

ಕೆಳಗಿನ ಅಂತರಾಷ್ಟ್ರೀಯ ಮಾನವ ಹಕ್ಕು ಗಳ ವಿಧೇಯಕ ಪತ್ರಗಳಲ್ಲಿ ಹೇಳಲಾಗಿವೆ.

1. ನಾರಿಯರ ವಿರುದ್ಧ ಎಲ್ಲ ಸ್ವ ರೂಪಗಳ ತಾರತಮ್ಯ ವನ್ನು ನಿರ್ಮೂಲನ ಮಾಡುವ ಕುರಿತು ಸಂಧಿ;

2. ನಾರಿಯರ ರಾಜಕೀಯ ಹಕ್ಕು ಗಳ ಕುರಿತು ಸಂಧಿ;

3. ವಿವಾಹಿತ ನಾರಿಯರ ರಾಷ್ಟ್ರೀಯತೆಯ ಕುರಿತು ಸಂಧಿ;

4. ವಿವಾಹಕ್ಕೆ ಸಮ್ಮ ತಿ, ವಿವಾಹದ ಕನಿಷ್ಠ ವಯಸ್ಸು ಮತ್ತು ವಿವಾಹದ ನೊಂದಣಿಯ ಕುರಿತು ಸಂಧಿ

ಮತ್ತು ಶಿಫಾರಸ್ಸು ;

5. ಗುಲಾಮಗಿರಿ, ಗುಲಾಮವ್ಯಾಪಾರ, ಈ ರೀತಿಯ ಗುಲಾಮಗಿರಿಯ ಪರಂಪರೆ ಮತ್ತು

ವ್ಯ ವಹಾರಗಳನ್ನು ನಿರ್ಮೂಲನಗೋಳಿಸುವ ಕುರಿತು ಅನುಪೂರಕ ಸಂಧಿ;

6. ವ್ಯ ಕ್ತಿಗಳಲ್ಲಿ ವ್ಯಾಪಾರವನ್ನು ಮತ್ತು ಇತರರಿಗಾಗಿ ವೇಶ್ಯಾವೃತ್ತಿಯನ್ನು

ನಿರ್ಮೂಲನಗೊಳಿಸುವದಕ್ಕಾಗಿ ಸಂಧಿ;

7. ಅಂತರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಿಂದ ಸ್ವೀಕರಿಸಲಾಗಿರುವ ಮಾನವ ಹಕ್ಕು ಗಳ ವಿಧೇಯಕ

ಪತ್ರಗಳು:

a) ಭೂಗತ ಜಾಗತಿಕ (ನಾರಿಯರ) ಸಂಧಿ, 1935;


b) ಕೆಲಸ ಮಾಡುವ ಹಕ್ಕಿ ನ (ನಾರಿಯರ) ಸಂಧಿ (ಪರಿಷ್ಕ ರಿಸಲ್ಪ ಟ್ಟು ದು), 1948;

c) ಸಮಾನ ಪಾರಿಶ್ರಮಿಕೆ ಸಂಧಿ, 1951;

d) ತಾರತಮ್ಯ (ನೌಕರಿ ಮತ್ತು ಕಸಬು) ಸಂಧಿ, 1958; ಮತ್ತು

e) ಕೌಟುಂಬಿಕ ಹೊಣೆಗಾರಿಕೆಯೊಂದಿಗಿನ ಕಾರ್ಮಿಕರ ಸಂಧಿ, 1981.

f) ’ಸಂಯುಕ್ತ ರಾಷ್ಟ್ರಗಳ ಶೈಕ್ಷಣಿಕ, ವೈಜ್ನಾ ನಿಕ ಮತ್ತು ಸಾಂಸ್ಕೃತಿಕ ಸಂಘದ ಸಾಮಾನ್ಯ ಸಮ್ಮೇಳನ’

ದಿಂದ 1960 ರಲ್ಲಿ ಸ್ವೀಕರಿಸಲಾಗಿರುವ ಶಿಕ್ಷಣದಲ್ಲಿ ತಾರತಮ್ಯ ದ ವಿರುದ್ಧ ಸಂಧಿ.

14. ಮಕ್ಕ ಳ ಹಕ್ಕು ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾನೂನಿನ

ಬೆಳವಣಿಗೆಯ ಬಗ್ಗೆ ವಿವರಿಸಿ.

ಮಕ್ಕ ಳ ಹಕ್ಕು ಗಳು:

ಲೀಗ್ ಆಫ್ ನೇಷನ್ 1919 ರ ಅಧೀನ ಮಾಡಲಾಗಿರುವ 1924 ರ ’ಜಿನೇವಾ ಘೋಷಣೆಯು’

ದ್ವಿತೀಯ ವಿಶ್ವ ಯುದ್ಧ ವು ಮುಗಿದ ಬಳಿಕವೂ ಸಹ ಇಡಿ ಜಗತ್ತಿನ ಜನತೆಯನ್ನು ಬಾಧ್ಯ ಗೊಳಿಸತಕ್ಕ ದ್ದು

ಎಂಬುದಾಗಿ ’ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತಿನ ತಾತ್ಕಾಲಿಕ ಸಾಮಾಜಿಕ ಆಯೋಗ’ 1946 ರಲ್ಲಿ

ಪಟ್ಟು ಹಿಡಿದಾಗ ಶಿಶುವಿನ ಹಕ್ಕಿ ನ ಕುರಿತು ವಿಶ್ವ ಸಂಸ್ಥೆ ಯ ಆಸಕ್ತಿಯು ಆರಂಭವಾಯಿತು.

1924 ರ ’ಜಿನೆವಾ ಘೋಷಣೆಯ’ ಸ್ವ ರೂಪದಲ್ಲಿ ’ದಿ ಲೀಗ್ ಆಫ್ ನೇಷನ್’ ದಿಂದ

ಸ್ವೀಕರಿಸಲಾಗಿರುವ 5 ಅಂಶಗಳು ಈ ಕೆಳಗಿನಂತಿವೆ:

1. ಅದರ ಭೌತಿಕ ಮತ್ತು ಆಧ್ಯಾತ್ಮಿಕವಾಗಿರುವ ಸಾಮಾನ್ಯ ಬೆಳವಣಿಗೆಗಾಗಿ ಶಿಶುವಿನ ಅವಶ್ಯ ಕ

ಸಾಧನಗಳು ನೀಡಲ್ಪ ಡತಕ್ಕ ದ್ದು ;


2. ಹಸಿದ ಶಿಶುವಿಗೆ ಅಹಾರವು ನೀಡಲ್ಪ ಡತಕ್ಕ ದ್ದು , ಕಾಯಿಲೆ ಬಿದ್ದ ಶಿಶುವಿಗೆ ಸಹಾಯ ಮಾಡತಕ್ಕ ದ್ದು ,

ಹಿಂದುಳಿದ ಮಗುವಿಗೆ ಸಹಾಯ ಮಾಡತಕ್ಕ ದ್ದು , ತಪ್ಪಿತಸ್ಥ ಮಗುವನ್ನು ಸನ್ಮಾರ್ಗಕ್ಕೆ ತರತಕ್ಕ ದ್ದು , ಮತ್ತು

ಅನಾಥ ಮತ್ತು ನಿರ್ಗತಿಕ ಶಿಶುವಿಗೆ ರಕ್ಷಣೆ ಮತ್ತು ನೆರವು ನೀಡತಕ್ಕ ದ್ದು

3. ತೊಂದರೆಯ ಕಾಲದಲ್ಲಿ ಪ್ರಥಮ ಪರಿಹಾರವು ಶಿಶುವಿಗೆ ನೀಡಲ್ಪ ಡತಕ್ಕ ದ್ದು .

4. ಶಿಶುವು ಒಂದು ಜೀವನಾಧಾರವನ್ನು ಗಳಿಸುವ ಸ್ಥಿತಿಯಲ್ಲಿ ಇಡಲ್ಪ ಡತಕ್ಕ ದ್ದು , ಮತ್ತು

ಪ್ರತಿಯೊಂದು ಸ್ವ ರೂಪದ ಶೋಷಣೆಯ ವಿರುದ್ಧ ರಕ್ಷಿಸಲ್ಪ ಡತಕ್ಕ ದ್ದು .

5. ಅದರ ಸಹಜ ಶಕ್ತಿಯು ಮಾನವತೆಯ ಸೇವೆಗಾಗಿ ವಿನಿಯೋಗಿಸಲ್ಪ ಡತಕ್ಕ ದ್ದು ಎಂಬ

ಪ್ರಜ್ನೆ ಯುಂಟಾಗುವ ರೀತಿಯಲ್ಲಿ ಶಿಶುವಿನ ಪಾಲನೆ ಮಾಡತಕ್ಕ ದ್ದು .

ಶಿಶುವಿನ ಹಕ್ಕು ಗಳ ಕುರಿತು 1959 ರ ಘೋಷಣೆ:

ಮೇಲೆ ಹೇಳಲಾಗಿರುವ ಐದು ಅಂಶಗಳ ಆಧಾರದ ಮೇಲೆ ’ ತಾತ್ಕಾಲಿಕ ಸಾಮಾಜಿಕ ಆಯೋಗವು’

1950 ರಲ್ಲಿ ಶಿಶುವಿನ ಹಕ್ಕಿ ನ ಕುರಿತು ಒಂದು ಕರಡು ಘೋಷಣೆಯನ್ನು ಸ್ವೀಕರಿಸಿತು. ಇದು ಆ

ಬಳಿಕ 20 ನೇ ನವಂಬರ್ 1959 ರಂದು ಮಹಾಸಭೆಯಿಂದ ಸ್ವೀಕರಿಸಲಾಯಿತು. ಈಗ ಶಿಶುವಿನ

ಹಕ್ಕಿ ನ ಕುರಿತು ಘೋಷಣೆಯು ಹತ್ತು ಅಂಶಗಳಿಂದ ಕೂಡಿಕೊಂಡಿದೆ ಮತ್ತು ಅವು ಈ

ಕೆಳಗಿನಂತಿವೆ:

1. ಶಿಶುವು ಈ ಘೋಷಣೆಯಲ್ಲಿ ಹೇಳಲಾಗಿರುವ ಎಲ್ಲ ಹಕ್ಕು ಗಳನ್ನು ಅನುಭವಿಸತಕ್ಕ ದ್ದು

ಯಾವುದೇ ರೀತಿಯ ಅಪವಾದವಿರದೆ ಎಲ್ಲ ಶಿಶುಗಳು ಸ್ವ ತಃ ಅವುಗಳ ಅಥವಾ ಅವುಗಳ

ಪರಿವಾರದ ಮೂಲವಂಶ, ವರ್ಣ, ಲಿಂಗಭೇದ, ಭಾಷೆ, ಮತ, ರಾಜಕೀಯ ಅಥವಾ ಇತರ

ಅಭಿಪ್ರಾಯ, ರಾಷ್ಟ್ರೀಯ ಅಥವಾ ಸಾಮಾಜಿಕ ಮೂಲ, ಸ್ವ ತ್ತು , ಜನನ ಅಥವಾ ಇತರ ಸ್ಥಾನಮಾನದ

ಕಾರಣ ತಾರತಮ್ಯ ಮಾಡಲ್ಪ ಡದೆ ಈ ಹಕ್ಕು ಗಳಿಗೆ ಹಕ್ಕು ಳ್ಳ ದ್ದಾಗಿರತಕ್ಕ ದ್ದು ;
2. ಶಿಶುವು ವಿಶೇಷ ರಕ್ಷಣೆಯನ್ನು ಅನುಭವಿಸತಕ್ಕ ದ್ದು ಮತ್ತು ಒಂದು ಆರೋಗ್ಯ ಕರ ಮತ್ತು

ಸಾಮಾನ್ಯ ರೀತಿಯಲ್ಲಿ ಮತ್ತು ಸ್ವಾತಂತ್ರ್ಯ ಮತ್ತು ಘನಸ್ಥಿಕೆಯ ಸ್ಥಿತಿಯಲ್ಲಿ ದೈಹಿಕವಾಗಿ, ಮಾನಸಿಕವಾಗಿ,

ನೈತಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ವಿಕಾಸಗೊಳ್ಳು ವಂತೆ ಅದನ್ನು

ಸಮರ್ಥಗೊಳಿಸಲು ಕಾನೂನಿನಿಂದ ಮತ್ತು ಇತರ ಸಾಧನಗಳಿಂದ ಅವಕಾಶಗಳು ಮತ್ತು

ಅನುಕೂಲತೆಗಳು ನೀಡಲ್ಪ ಡತಕ್ಕ ದ್ದು . ಈ ಉದ್ದೇಶಕ್ಕಾಗಿ ಕಾನೂನುಗಳನ್ನು

ಅಧಿನಿಯಮಿತಗೊಳಿಸುವಾಗ, ಶಿಶುವಿನ ಅತ್ಯು ತ್ತಮ ಹಿತಸಂಬಂಧಗಳು ಹಿತಸಂಬಂಧಗಳು ಅತ್ಯಂತ

ಮಹತ್ವ ದ ಪರಿಶೀಲನೆಯಾಗಿರತಕ್ಕ ದ್ದು .

3. ಶಿಶುವು ತನ್ನ ಜನನದಿಂದ ಒಂದು ಹೆಸರು ಮತ್ತು ರಾಷ್ಟ್ರೀಯತೆಗೆ ಹಕ್ಕು ಳ್ಳ ದ್ದಾಗಿರತಕ್ಕ ದ್ದು .

4. ಶಿಶುವು ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ಅನುಭವಿಸತಕ್ಕ ದ್ದು . ಅದು ಆರೋಗ್ಯ ದಲ್ಲಿ

ಬೆಳವಣಿಗೆಗೊಳ್ಳ ಲು ಮತ್ತು ವಿಕಾಸಗೊಳ್ಳ ಲು ಹಕ್ಕು ಳ್ಳ ದ್ದಾಗಿರತಕ್ಕ ದ್ದು ಮತ್ತು ಈ ಉದ್ದೇಶದಿಂದ ಅದಕ್ಕೆ

ಮತ್ತು ಅದರ ತಾಯಿಗೆ ಯಥೇಷ್ಟ ವಾದ ಜನನಪೂರ್ವ ಮತ್ತು ಜನನೋತ್ತರ ಲಕ್ಷವಹಿಸುವಿಕೆ

ಸಮೇತ ಅದಕ್ಕೆ ರಕ್ಷಣೆ ನೀಡತಕ್ಕ ದ್ದು . ಶಿಶುವು ಯಥೇಷ್ಟ ವಾದ ಅಹಾರ, ವಸತಿ, ಮನೋರಂಜನೆ

ಮತ್ತು ವೈದ್ಯ ಕೀಯ ಸೇವೆಗಳಿಗಾಗಿ ಹಕ್ಕು ಳ್ಳ ದ್ದಾಗಿರತಕ್ಕ ದ್ದು .

5. ಯಾವ ಒಂದು ಶಿಶುವು ದೈಹಿಕವಾಗಿ, ಮಾನಸಿಕವಾಗಿ ಅಥವಾ ಸಾಮಾಜಿಕವಾಗಿ ವಿಶೇಷ

ಉಪಚಾರ, ಶಿಕ್ಷಣ ಮತ್ತು ಬೆಳವಣಿಗೆಗೆ ಗಮನ ನೀಡಲ್ಪ ಡತಕ್ಕ ದ್ದು .

6. ತನ್ನ ವ್ಯ ಕ್ತಿತ್ವ ದ ಪೂರ್ಣ ಮತ್ತು ಸಮತೋಲನವುಳ್ಳ ವಿಕಾಸಕ್ಕಾಗಿ ಪ್ರೀತಿ ಮತ್ತು ಸಹಾನುಭೂತಿಯ

ಅವಶ್ಯ ಕತೆಯಿರುತ್ತದೆ. ಸಾಧ್ಯ ವಿರುವಲ್ಲೆಲ್ಲ ಅದು ತನ್ನ ಹೆತ್ತವರ ಜಾಗರೂಕತೆ ಮತ್ತು ಹೊಣೆಗಾರಿಕೆಯ

ಅಧೀನ ಮತ್ತು ಯಾವುದೇ ಪ್ರಕರಣದಲ್ಲಿ ವಾಸ್ತವ್ಯ ಮತ್ತು ಒಂದು ನೈತಿಕ ಮತ್ತು ಭೌತಿಕ ಭದ್ರತೆಯ

ಅಧೀನ ಬೆಳವಣಿಗೆಗೊಳ್ಳು ತ್ತದೆ. ಚಿಕ್ಕ ವಯಸ್ಸಿನ ಒಂದು ಶಿಶುವು ಅಪವಾದಿಕ ಪರಿಸ್ಥಿತಿಗಳ ಹೊರತು

ಅದರ ತಾಯಿಯಿಂದ ಪ್ರತ್ಯೇಕಿಸಲ್ಪ ಡತಕ್ಕು ದಲ್ಲ . ಕುಟುಂಬವಿರದ ಮತ್ತು ಜೀವನದ ಸಾಧನಗಳಿರದ

ಶಿಶುವಿನ ಕುರಿತು ನಿರ್ದಿಷ್ಟ ಜಾಗರೂಕತೆಯನ್ನು ವಿಸ್ತರಿಸಲು ಸಮಾಜಕ್ಕೆ ಮತ್ತು ಸಾರ್ವಜನಿಕೆ


ಪ್ರಾಧಿಕಾರಗಳಿಗೆ ಕರ್ತವ್ಯ ವಿರುತ್ತದೆ. ದೊಡ್ಡ ಕುಟುಂಬಗಳಲ್ಲಿ ಮಕ್ಕ ಳಿಗೆ ಜೀವನಾಂಶಕ್ಕಾಗಿ ರಾಜ್ಯ ದಿಂದ

ಧನಸಹಾಯ ಮತ್ತು ಇತರ ಸಹಾಯವು ಅಪೇಕ್ಷಣೀಯವಾಗಿರುತ್ತದೆ.

7. ಶಿಶುವು ಶಿಕ್ಷಣ ಪಡೆಯಲು ಹಕ್ಕು ಳ್ಳ ದ್ದಾಗಿರುತ್ತದೆ ಮತ್ತು ಕನಿಷ್ಠ ಪಕ್ಷ ಪ್ರಾಥಮಿಕ ಹಂತಗಳ ತನಕ

ಶಿಕ್ಷಣವು ಮುಕ್ತ ಮತ್ತು ಕಡ್ಡಾಯವಗಿರತಕ್ಕ ದ್ದು . ಅದರ ಸಾಮಾನ್ಯ ಸಂಸ್ಕೃತಿಯನ್ನು ವೃದ್ಧಿಪಡಿಸುವ

ಮತ್ತು ಅದರ ಯೋಗ್ಯ ತೆಗಳನ್ನು , ಅದರ ವೈಯಕ್ತಿಕ ನಿರ್ಣಯವನ್ನು ಮತ್ತು ಅದರ ನೈತಿಕ ಮತ್ತು

ಸಾಮಾಜಿಕ ಹೊಣೆಗಾರಿಕೆಯ ಪ್ರಜ್ನೆ ಯನ್ನು ವಿಕಾಸಗೊಳಿಸಲು ಸಮಾನ ಅವಕಾಶದ ಆಧಾರದ

ಮೇಲೆ ಅದನ್ನು ಸಮರ್ಥಗೊಳಿಸಲು ಮತ್ತು ಸಮಾಜದ ಒಬ್ಬ ಉಪಯುಕ್ತ ಸದಸ್ಯ ನಾಗಲು ಅದು

ಶಿಕ್ಷಣ ನೀಡಲ್ಪ ಡತಕ್ಕ ದ್ದು .

ಅದರ ಶಿಕ್ಷಣ ಮತ್ತು ಮಾರ್ಗದರ್ಶನಕ್ಕೆ ಶಿಶುವಿನ ಅತ್ಯು ತ್ತಮ ಹಿತಸಂಬಂಧಗಳು

ಹೊಣೆಗಾರರಾಗಿರುವವರಿಗೆ ಮಾರ್ಗದರ್ಶಕ ತತ್ವ ಗಳಾಗಿರತಕ್ಕ ದ್ದು , ಮತ್ತು ಈ ಹೊಣೆಗಾರಿಕೆಯು

ಮೊದಲನೆಯದಾಗಿ ಅದರ ಹೆತ್ತವರಲ್ಲಿ ಇರತಕ್ಕ ದ್ದು . ಕ್ರೀಡೆ ಮತ್ತು ಮನೋರಂಜನೆಗೆ ಶಿಶುವಿನ

ಪೂರ್ಣ ಅವಕಾಶವಿದ್ದು ಅದು ಶಿಕ್ಷಣದ ಉದ್ದೇಶಗಳಿಗಾಗಿ ನಿರ್ದೇಶಿಸಲ್ಪ ಡತಕ್ಕ ದ್ದು ಮತ್ತು

ಸಾರ್ವಜನಿಕ ಪ್ರಾಧಿಕಾರಗಳು ಈ ಹಕ್ಕ ನ್ನು ವೃದ್ಧಿಪಡಿಸಲು ಪ್ರಯತ್ನಿಸತಕ್ಕ ದ್ದು .

8. ಎಲ್ಲ ಪರಿಸ್ಥಿತಿಗಳಲ್ಲಿ ರಕ್ಷಣೆ ಮತ್ತು ಪರಿಹಾರ ಪಡೆಯುವದರಲ್ಲಿ ಶಿಶುವು

ಸರ್ವಪ್ರಥಮವಾಗಿರತಕ್ಕ ದ್ದು .

9. ಶಿಶುವು ಎಲ್ಲ ಸ್ವ ರೂಪಗಳ ದುರ್ಲಕ್ಷ, ಕ್ರೌ ರ್ಯ ಮತ್ತು ಶೋಷಣೆಯ ವಿರುದ್ಧ ರಕ್ಷಿಸಲ್ಪ ಡತಕ್ಕ ದ್ದು .

ಅದು ಯಾವುದೇ ಸ್ವ ರೂಪದ ವ್ಯಾಪಾರದ ವಸ್ತು ವಾಗಿರತಕ್ಕು ದಲ್ಲ . ಒಂದು ಯೋಗ್ಯ ಕನಿಷ್ಠ

ವಯಸ್ಸಿಗಿಂತ ಮೊದಲು ಶಿಶುವನ್ನು ನೌಕರಿಗೆ ಸೇರಿಸತಕ್ಕು ದಲ್ಲ , ಅದರ ಆರೋಗ್ಯ ಅಥವಾ ಶಿಕ್ಷಣಕ್ಕೆ

ಪ್ರತಿಕೂಲಗೊಳಿಸುವ, ಅಥವಾ ಅದರ ದೈಹಿಕ, ಮಾನಸಿಕ ಅಥವಾ ನೈತಿಕ ವಿಕಾಸದಲ್ಲಿ ಹಸ್ತಕ್ಷೇಪ

ಮಾಡುವಂಥ ನೌಕರಿಗೆ ಅದು ಸೇರುವಂತೆ ಅಥವಾ ತೊಡಗುವಂತೆ ಮಾಡತಕ್ಕ ದಲ್ಲ .


10. ಶಿಶುವು ಮೂಲವಂಶಿಯ, ಮತೀಯ ಮತ್ತು ಇತರ ಯಾವತ್ತೂ ಸ್ವ ರೂಪದ ತಾರತಮ್ಯ ದ

ದೃಷ್ಟಿಕೋನವನ್ನು ಬೇಳೆಸುವಂಥ ವ್ಯ ವಹಾರದಿಂದ ರಕ್ಷಸಲ್ಪ ಡತಕ್ಕ ದ್ದು . ಅದು ಜನರೊಳಗೆ ಸಾಮರಸ್ಯ ,

ಸಹನೆ, ಮಿತ್ರತ್ವ ದ ಭಾವದಲ್ಲಿ, ಶಾಂತಿ ಮತ್ತು ಸಾರ್ವತ್ರಿಕ ಪ್ರಜ್ನೆ ಯಲ್ಲಿ ಪಾಲನೆ ಮಾಡಲ್ಪ ಡತಕ್ಕ ದ್ದು

ಮತ್ತು ಅದರ ಶಕ್ತಿ ಮತ್ತು ಸಹಜ ಶಕ್ತಿಗಳು ಜನತೆಯ ಸೇವೆಯ ದಿಕ್ಕಿ ಗೆ ನಿರ್ದೇಶಿಸಲ್ಪ ಡತಕ್ಕ ದ್ದು .

ಲಘುಟಿಪ್ಪ ಣಿ ಪ್ರಶ್ನೆಗಳು:

ರಾಜ್ಯ ಮಾನವ ಹಕ್ಕು ಗಳ ಆಯೋಗದ ಬಗ್ಗೆ ಲಘು ಟಿಪ್ಪ ಣಿ ಬರೆಯಿರಿ.

ಮಾನವ ಹಕ್ಕು ಗಳ ರಕ್ಷಣಾ ಅಧಿನಿಯಮ 1993 ರ ಕಲಮುಗಳಾದ 21 ರಿಂದ 29 ರವರೆಗೆ

ರಾಜ್ಯ ಗಳು ಸ್ಥಾಪಿಸಬೆಕಾಗಿರುವ ಮಾನವ ಹಕ್ಕು ಗಳ ಆಯೋಗಗಳ ಸ್ಥಾಪನೆ, ಪ್ರಕಾರ್ಯಗಳು ಮತ್ತು

ಅಧಿಕಾರಗಳನ್ನು ಚರ್ಚಿಸುತ್ತದೆ.

ರಚನೆ: ಒಂದು ರಾಜ್ಯ ಮಾನವ ಹಕ್ಕು ಗಳ ಆಯೋಗವು ಈ ಕೆಳಗಿನವರಿಂದ ಕೂಡಿರತಕ್ಕ ದ್ದು :

a) ಒಂದು ಉಚ್ಛ ನ್ಯಾಯಾಲಯದ ಶ್ರೇಷ್ಠ ನ್ಯಾಯಾದೀಶನಾಗಿದ್ದ ಒಬ್ಬ ಅಧ್ಯ ಕ್ಷ (ಈಗ ಉಚ್ಛ

ನ್ಯಾಯಾಲಯದ ನ್ಯಾಯದೀಶರಿಗೂ ಸಹ ಅವಕಾಶ ಇದೆ);

b) ಉಚ್ಛ ನ್ಯಾಯಾಲಯದ ನ್ಯಾಯಾದೀಶನಾಗಿರುವ ಅಥವಾ ನ್ಯಾಯಾಧೀಶನಾಗಿದ್ದ ಒಬ್ಬ ಸದಸ್ಯ ,

c) ಒಬ್ಬ ಹಾಲಿ ಅಥವಾ ನಿವೃತ್ತ ಜಿಲ್ಲಾ ನ್ಯಾಯಾದೀಶ ಸದಸ್ಯ

d) ಮಾನವ ಹಕ್ಕು ಗಳಿಗೆ ಸಂಬಂಧಿಸುವ ವಿಷಯಗಳಲ್ಲಿ ತಿಳುವಳಿದೆ ಅಥವಾ ವ್ಯ ವಹಾರಿಕ

ಅನುಭವವುಳ್ಳ ವ್ಯ ಕ್ತಿಗಳೊಳಗಿಂದ ಇಬ್ಬ ರು ಸದಸ್ಯ ರು ನೇಮಿಸಲ್ಪ ಡತಕ್ಕ ದ್ದು .


ಪದಾವಧಿ: ಆಯೋಗದ ಅಧ್ಯ ಕ್ಷನು 5 ವರ್ಷಗಳ ಅವಧಿ ಅಥವಾ ಅವನು 70 ವರ್ಷಗಳ

ವಯಸ್ಸಿನವನಾಗುವ ತನಕ. ಸದಸ್ಯ ರು 5 ವರ್ಷಗಳ ಅವಧಿ ಯನ್ನು ಹೊಂದಿರುತ್ತಾರೆ ಹಾಗೂ

ಇನ್ನೊಂದು ಅವಧಿಗೆ ಮರುನೇಮಕ ಮಾಡಲ್ಪ ಡಲು ಅರ್ಹನಾಗಿರುವನು.

ಪ್ರಕಾರ್ಯಗಳು: ಒಂದು ರಾಜ್ಯ ಆಯೋಗವು, ಸಂವಿಧಾನದ 7 ನೇ ಅನುಸೂಚಿಯ ಯಾದಿ

ಮತ್ತು ಇವುಗಳಲ್ಲಿ ಸೇರಿಸಲಾಗಿರುವ ದಾಖಲುಗಳಲ್ಲಿ ಯಾವುದೇ ಒಂದಕ್ಕೆ ಸಂಬಂಧಿಸಬಹುದಾದ

ವಿಷಯಗಳ ಸಂಬಂಧದಲ್ಲಿ ಮಾತ್ರ ಮಾನವ ಹಕ್ಕು ಗಳ ಉಲ್ಲಂಘನೆಯ ಕುರಿತು ವಿಚಾರಣೆ

ನಡೆಸಬಹುದು, ಪರಂತು ಅದೇನೆಂದರೆ ಒಂದೊಮ್ಮೆ ಅಂಥ ಯಾವತ್ತೂ ವಿಷಯದ ಕುರಿತು

ರಾಷ್ಟ್ರೀಯ ಮಾನವ ಹಕ್ಕು ಗಳ ಆಯೋಗ ಅಥವಾ ತಾತ್ಕಾಲಿಕವಾಗಿ ಜಾರಿಯಲ್ಲಿರುವ ಇತರ

ಯಾವುದೇ ಒಂದು ಕಾನೂನಿನ ಅಧೀನ ಕ್ರಮಬದ್ಧ ವಾಗಿ ರಚಿಸಲಾಗಿರುವ ಇತರ ಯಾವತ್ತೂ

ಆಯೋಗದಿಂದ ಆಗಲೇ ವಿಚಾರಣೆ ನಡೆಸಲ್ಪ ಡುತ್ತಿದ್ದ ರೆ, ರಾಜ್ಯ ಆಯೋಗವು ಆ ವಿಷಯದ ಕುರಿತು

ವಿಚಾರಣೆ ನಡೆಸತಕ್ಕು ದಲ್ಲ .

ನಿರಾಶ್ರಿತರಿಗಾಗಿ ವಿಶ್ವ ಸಂಸ್ಥೆ ಯ ಉಚ್ಛ ಆಯುಕ್ತನ ಕಛೇರಿ ಬಗ್ಗೆ ಒಂದು ಲಘು ಟಿಪ್ಪ ಣಿ ಬರೆಯಿರಿ.

ನಿರಾಶ್ರಿತರಿಗಾಗಿ ವಿಶ್ವ ಸಂಸ್ಥೆ ಉಚ್ಚ ಆಯುಕ್ತನ ಕಛೇರಿಯು 1949 ರಲ್ಲಿ ಸ್ತಾಪಿಸಲ್ಪ ಟ್ಟಿತು. ಇದು

ನಿರಾಶ್ರಿತರ, ನಿರ್ವಸಿತ ವ್ಯ ಕ್ತಿಗಳ ಮತ್ತು ರಾಜ್ಯ ವಿಹೀನ ವ್ಯ ಕ್ತಿಗಳ ಸಮಸ್ಯೆ ಗಳನ್ನು ಸನ್ನ ದಿನ

ಉಪಬಂಧಗಳಿಗೆ ಮತ್ತು ಮಾನವ ಹಕ್ಕು ಗಳ ಸಾರ್ವತ್ರಿಕ ಘೋಷಣೆಯ ಅನುಚ್ಛೇದ 14 ಇದರ

ಉಪಬಂಧಗಳಿಗೆ ಅನುಗುಣವಾಗಿ ಪರಿಹರಿಸಲು ವಿಶ್ವ ಸಂಸ್ಥೆ ಯಿಂದ ಸ್ಥಾಪಿಸಲಾಗಿರುವ ಒಂದು

ಪ್ರಮುಖ ಅಂಗ. ಇದು ಈ ಉದ್ದೇಶಕ್ಕಾಗಿ ರಚಿಸಲಾಗಿರುವ ಶಾಸನಕ್ಕೆ ಅನುಗುಣವಾಗಿ ಕೆಲಸ

ಮಾಡುತ್ತದೆ. ಇದರ ಪ್ರಧಾನ ಕಛೇರಿಯು ಜಿನೆವಾದಲ್ಲಿದೆ, ಆದರೆ ಇದರ ಪ್ರತಿನಿಧಿಗಳ ಮತ್ತು

ಅಧಿಕಾರಿಗಳ ಠಾಣೆಯು ಗಂಭೀರ ನಿರಾಶ್ರಿತರ ಸಮಸ್ಯೆ ಯಿದ್ದಿರುವ ಸ್ಥ ಳದಲ್ಲಿದೆ. ಉಚ್ಛ ಆಯುಕ್ತನು
ಅಥವಾ ಅಧಿಕಾರಿಯು ಮಹಾಸಭೆಯಿಂದ ನಿರ್ದಿಷ್ಟ ಪಡಿಸಲಾಗಿರುವ ಅವಧಿಗಾಗಿ

ಮಹಾಕಾರ್ಯದರ್ಶಿಯ ನಾಮನಿರ್ದೇಶನದ ಮೇಲೆ ವಿಶ್ವ ಸಂಸ್ಥೆ ಯ ಮಹಾಸಭೆಯಿಂದ

ನೇಮಿಸಲ್ಪ ಡುವನು.

ಉಚ್ಚ ಆಯುಕ್ತನು ಪರಮಾದೇಶಕ್ಕೆ ಅನುಗುಣವಾಗಿ ತನ್ನ ಪದಾಧಿಕಾರದ ಸಕ್ಷಮತೆಯೊಳಗೆ

ಬರುತ್ತಿರುವ ನಿರಾಶ್ರಿತರ ರಕ್ಷಣೆಗಾಗಿ ವ್ಯ ವಸ್ಥೆ ಮಾಡತಕ್ಕ ದ್ದು . ಅವನು ಮಹಾಸಭೆಯು

ನಿರ್ಣಯಿಸಬಹುದಾದಂಥ ಮತ್ತು ಅವನ ಕೈಯಲ್ಲಿರುವ ಸಂಪನ್ಮೂ ಲಗಳಿಗೆ ಒಳಪಟ್ಟು ಪುನರ್ವಸತಿ

ಸಮೇತ ಹೆಚ್ಚಿನ ಕಾರ್ಯಕಲಾಪಗಳಲ್ಲಿ ತೊಡಗತಕ್ಕ ದ್ದು . ನಿರಾಶ್ರಿತರ ರೀತಿಯ ಸ್ಥಿತಿಯಲ್ಲಿದ್ದಿರುವ

ನಿರ್ವಸಿತ ವ್ಯ ಕ್ತಿಗಳಿಗೆ ಸಹಾಯವನ್ನು ಒದಗಿಸತಕ್ಕ ದ್ದು ಮತ್ತು ರಾಜ್ಯ ವಿಹೀನತೆಯ ಕುರಿತು ಸಂಧಿಯ

ಅಧೀನ ಮುಂಭಾವಿಯಾಗಿ ಕಂಡಿರುವ ಪ್ರಕಾರ್ಯಗಳ ಬಗ್ಗೆ ತಾತ್ಕಾಲಿಕ ಕ್ರಮಗಳನ್ನು

ಕೈಗೊಳ್ಳ ತಕ್ಕ ದ್ದು .

ಅಂತರಾಷ್ಟ್ರಿಯ ನ್ಯಾಯಾಲಯ:

ಅಂತರಾಷ್ಟ್ರೀಯ ನ್ಯಾಯಾಲಯವು ವಿಶ್ವ ಸಂಸ್ಥೆ ಯ ಪ್ರಮುಖ ಅಂಗಗಳಲ್ಲಿ ಒಂದು. ಇದು

ವಿಶ್ವ ಸಂಸ್ಥೆ ಯ ಸನ್ನ ದಿಗೆ ಹಚ್ಚ ಲಾಗಿರುವ ಮತ್ತು ಅದರ ಭಾಗವಾಗಿರುವ ಶಾಸನಕ್ಕೆ ಅನುಗುಣವಾಗಿ

ಕೆಲಸ ಮಾಡುತ್ತದೆ.

’ಶರಣಾಲಯದ ಹಕ್ಕು , ಅನ್ಯ ದೇಶಿಯರ ಹಕ್ಕು ಗಳು, ಶಿಶುವಿನ ಹಕ್ಕು ಗಳು, ದಕ್ಷಿಣ ಪಶ್ಚಿಮ

ಆಫ್ರಿಕಕ್ಕಾಗಿ ಪರಮಾದೇಶದ ಅಸ್ತಿತ್ವ ವು ಮುಂದುವರಿಯುತ್ತಿರುವ ಪ್ರಶ್ನೆ, ಇರಾನಿನಲ್ಲಿ ಅಮೇರಿಕಾದ

ರಾಯಭಾರದ ಸಿಬ್ಬಂಧಿಗಳನ್ನು ಬಂಧಿಸಿ ಅವರನ್ನು ಒತ್ತೆಯಾಳುಗಳನ್ನಾಗಿ ಇಡುವ ಪ್ರಶ್ನೆ’, ರೀತಿಯ

ಮಾನವ ಹಕ್ಕು ಗಳಿಂದ ಅಡಕವಾಗಿರುವ ಪ್ರಶ್ನೆಗಳಿಂದ ತೊಡಗಿರುವ ಕೆಲವು ವಿವಾದನೀಯ

ಪ್ರಶ್ನೆಗಳನ್ನು ನಿರ್ಣಯಿಸುವಲ್ಲಿ ಅಂತರಾಷ್ಟ್ರೀಯ ನ್ಯಾಯಾಲಯವು ಮಹತ್ವ ದ ಪಾತ್ರವಹಿಸಿದೆ.


ಮಾನವ ಹಕ್ಕು ಗಳ ಆಯೋಗ:

ಸನ್ನ ದಿನ ಅನುಚ್ಛೇದ 68 ರ ಅಧೀನ ಆರ್ಥಿಕ ಮತ್ತು ಸಾಮಾಜಿಕ ಮಂಡಲಿಯು ’ಆರ್ಥಿಕ ಮತ್ತು

ಸಾಮಾಜಿಕ ಕ್ಷೇತ್ರಗಳಲ್ಲಿ ಮತ್ತು ಮಾನವ ಹಕ್ಕು ಗಳ ಪ್ರಗತಿಗಾಗಿ ಆಯೋಗಗಳನ್ನು ಸ್ಥಾಪಿಸಲು, ಮತ್ತು

ಅದರ ಪ್ರಕಾರ್ಯಗಳನ್ನು ಅನುಷ್ಠಾನ ಮಾಡುವದಕ್ಕಾಗಿ ಬೇಕಾಗಬಹುದಾದಂತೆ ಇತರ

ಆಯೋಗಗಳನ್ನು ಸ್ಥಾಪಿಸಲು’ ಅಧಿಕಾರ ನೀಡಲ್ಪ ಟ್ಟಿದೆ. ಇದಕ್ಕೆ ಅನುಗುಣವಾಗಿ ಆರ್ಥಿಕ ಮತ್ತು

ಸಾಮಾಜಿಕ ಮಂಡಲಿಯು ಏಳು ಆಯೋಗಗಳನ್ನು ಸ್ಥಾಪಿಸಿದೆ. ಅವು ಈ ಕೆಳಗಿನವುಗಳಾಗಿವೆ:

1) ಮಾನವ ಹಕ್ಕು ಗಳ ಕುರಿತು ಅಯೋಗ; 2) ಸಂಖ್ಯಾಶಾಸ್ತ್ರ ಆಯೋಗ; 3) ಜನಸಂಖ್ಯಾ ಅಯೋಗ;

4) ಸಾಮಾಜಿಕ ವಿಕಾಸಕ್ಕಾಗಿ ಆಯೋಗ; 5) ಮಹಿಳೆಯರ ಸ್ಥಾನಮಾನದ ಕುರಿತು ಆಯೋಗ; 6)

ಮಾದಕ ವಸ್ತು ಗಳ ಕುರಿತು ಆಯೋಗ; ಮತ್ತು 7) ಅಪರಾಧ ತಡೆಯುವ ಮತ್ತು ಅಪರಾಧಿಕ

ನ್ಯಾಯದ ಕುರಿತು ಆಯೋಗ.

ಮಹಿಳೆಯರ ವಿರುದ್ದ ಎಲ್ಲ ಸ್ವ ರೂಪಗಳ ತಾರತಮ್ಯ ವನ್ನು ನಿರ್ಮೂಲನೆ ಮಾಡುರುವ ಕುರಿತು

ಸಂಧಿಯ ಬಗ್ಗೆ ಟಿಪ್ಪ ಣಿ ಬರಿಯಿರಿ.

ವಿಶ್ವ ಸಂಸ್ಥೆ ಯ ಪೀಠಿಕೆಯಲ್ಲಿ ’ವಿಶ್ವ ಸಂಸ್ಥೆ ಯ ಜನರು’ ಎಂಬ ಪದದ ಉಪಯೋಗದಲ್ಲಿ

ಮಹಿಳೆಯನ್ನು ಸಹ ಒಳಗೊಂಡಿದೆ. ಸಮಾನತೆಯನ್ನು ಸಾರುತ್ತದೆ. ಸಮಾನ ಮಾನವ ಹಕ್ಕು ಗಳನ್ನು

ಸಾರುತ್ತದೆ. ಆದರೂ ಹಲವಾರು ಕ್ಷೇತ್ರಗಳಲ್ಲಿ ಮಹಿಳೆಯ ತಾರತಮ್ಯ ಮೇಲ್ನೋಟಕ್ಕೆ ಕಂಡುಬಂದ

ಕಾರಣ ಈ ಪಿಡುಗನ್ನು ಹೋಗಲಾಡಿಸಲು ಅಂತರಾಷ್ಟ್ರೀಯ ಕಾನೂನಿನ ಬೆಳವಣಿಗೆ ಆಯಿತು.

ಆರ್ಥಿಕ ಮತ್ತು ಸಾಮಾಜಿಕ ಹಕ್ಕು ಗಳನ್ನು ಸ್ಥಾಪಿಸಬೇಕಾದ ಆದ್ಯ ತೆ ಇದೆ. ಹಾಗಾಗಿ ಈ ಕೆಳಕಂಡ

ಬೆಳವಣಿಗೆಯನ್ನು ನಾವು ಕಾಣಬಹುದು.

1967 ರಲ್ಲಿ ವಿಶ್ವ ಸಂಸ್ಥೆ ಯ ಪ್ರಮುಖ ಅಂಗವಾದ ಸಾಮಾನ್ಯ ಸಭೆಯು ಮಹಿಳೆಯರ ವಿರುದ್ಧ ಎಲ್ಲ

ಸ್ವ ರೂಪಗಳ ತಾರತಮ್ಯ ವನ್ನು ನಿರ್ಮೂಲನೆ ಘೋಷಣೆಯನ್ನು ಅಳವಡಿಸಿಕೊಳ್ಳ ಲಾಯಿತು.


ರಾಜ್ಯ ಪಕ್ಷಗಳು ಸ್ತ್ರೀ ಪುರುಷರ ಸಮತೆಯ ಆಧಾರದ ಮೇಲೆ ಹಲವಾರು ಹಕ್ಕು ಗಳನ್ನು

ಖಾತರಿಪಡಿಸಲಾಗಿದೆ. ಅವುಗಳು ಈ ಕೆಳಕಂಡಂತಿವೆ:

ಅನುಚ್ಛೇದ 1 ಲಿಂಗಭೇದ ಮತ್ತು ವಿವಾಹ ಆಧಾರಿತ ತಾರತಮ್ಯ ವನ್ನು ನಿಷೇದಿಸುತ್ತದೆ.


ಅನುಚ್ಛೇದ 10 : ಶಿಕ್ಷಣದ ಹಕ್ಕು
ಅನುಚ್ಛೇದ 11 ಕೆಲಸದ ಹಕ್ಕು
ಅನುಚ್ಛೇದ 12: ಆರೋಗ್ಯ ದ ಹಕ್ಕು
ಅನುಚ್ಛೇದ 13: ಆರ್ಥಿಕ ಮತ್ತು ಸಾಮಾಜಿಕ ಹಕ್ಕು
ಅನುಚ್ಛೇದ 14: ಗ್ರಾಮೀಣ ಮಹಿಳೆಯರ ಹಕ್ಕು ಗಳು
ಅನುಚ್ಛೇದ 15: ಪುರುಷರ ವಿರುದ್ಧ ಸಮಾನತೆ
ಅನುಚ್ಛೇದ 16: ವಿವಾಹ ಮತ್ತು ಕೌಟುಂಬಿಕ ಹಕ್ಕು ಗಳು

1. ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ಜೀವನದ ಕ್ಷೇತ್ರದಲ್ಲಿ,

ಮತ್ತು ಮುಖ್ಯ ವಾಗಿ ಈ ಕೆಳಗಿನವುಗಳಲ್ಲಿ ಪುರುಷರಿಗೆ ಸಮಾನವಾಗಿರುವ ಹಕ್ಕು ಗಳನ್ನು

ಖಾತರಿಪಡಿಸಲು ಎಲ್ಲ ಯೋಗ್ಯ ಕ್ರಮಗಳನ್ನು ತೆಗೆದುಕೊಳ್ಳ ತಕ್ಕ ದ್ದು :

a) ಯಾವುದೇ ತಾತರ್ಮ್ಯವಿರದೆ ಕಲಸ ಮಾಡಲು, ವೃತ್ತಿ ಪ್ರಧಾನ ತರಬೇತಿ ಪಡೆಯಲು, ವೃತ್ತಿ ಮತ್ತು

ನೌಕರಿಯ ಮುಕ್ತ ಅಯ್ಕೆಗಾಗಿ, ಮತ್ತು ವೃತ್ತಿಪ್ರಧಾನ ಪ್ರಗತಿಗಾಗಿ ಹಕ್ಕು .

b) ಪುರುಷರೊಂದಿಗೆ ಸಮಾನ ಪಾರಿಶ್ರಮಿಕೆಯ ಹಕ್ಕು ಮತ್ತು ಸಮಾನ ಮೌಲ್ಯ ದ ಕೆಲಸ

ಸಂಬಂಧದಲ್ಲಿ ಸಮಾನವಾಗಿ ವ್ಯ ವಹರಿಸಿಕೊಳ್ಳು ಲ್ಪ ಡುವ ಹಕ್ಕು ;

c) ವೇತನದೊಂದಿಗೆ ರಜೆ, ನಿವೃತ್ತಿ ವಿಶಿಷ್ಟಾಧಿಕಾರಗಳು ಮತ್ತು ನಿರುದ್ಯೋಗ, ಕಾಯಿಲೆ ವೃದ್ಧಾಪ್ಯ

ಅಥವಾ ಕೆಲಸ ಮಾಡಲು ಇತರ ಅಸಾಮರ್ಥ್ಯದ ಸಂದಂಧದಲ್ಲಿ ಭದ್ರತೆಗಾಗಿ ಉಪಬಂಧ;

d) ಪುರುಷರೊಂದಿಗೆ ಸಮಾನ ನಿಬಂಧನೆಗಳ ಮೇಲೆ ಕೌಟುಂಬಿಕ ಭತ್ಯ ವನ್ನು ಪಡೆಯುವ ಹಕ್ಕು .


ವಿವಾಹ ಅಥವಾ ಮಾತೃತ್ವ ದ ಕಾರಣ ಮಹಿಳೆಯರ ವಿರುದ್ಧ ತಾರತಮ್ಯ ವನ್ನು ತಡೆಯಲು ಮತ್ತು

ಕೆಲಸ ಮಾಡಲು ಅವರ ಪರಿಣಾಮಕಾರಿ ಹಕ್ಕ ನ್ನು ಖಾತರಿಪಡಿಸಲು ವಿವಾಹ ಅಥವಾ ಮಾತೃತ್ವ ದ

ಪ್ರಕರಣದಲ್ಲಿ ಅವರನ್ನು ಸೇವೆಯಿಂದ ಕಿತ್ತು ಹಾಕುವದನ್ನು ತಡೆಯಲು ಕ್ರಮಗಳನ್ನು

ತೆಗೆದುಕೊಳ್ಳ ತಕ್ಕ ದ್ದು ಮತ್ತು ಹಿಂದಿನ ನೌಕರಿಗೆ ಮರಳಿ ಬರುವ ಸಮಾಶ್ವಾಸನೆಯೊಂದಿಗೆ

ವೇತನದೊಂದಿಗೆ ಮಾತೃತ್ವ ದ ರಜೆ, ಮತ್ತು ಶಿಶು ಸಂರಕ್ಷಣೆ ಅನುಕೂಲತೆಗಳ ಸಮೇತ ಅವಶ್ಯ ಕ

ಸಾಮಾಜಿಕ ಸೇವೆಯ ಕುರಿತು ಉಪಬಂಧಿಸುವ ಹಕ್ಕು . ಆದರೂ ಸಹ, ಅವರ ದೈಹಿಕ ಸ್ವ ರೂಪದಲ್ಲಿ

ಅಂತರ್ಗತವಾಗಿರುವ ಕಾರಣಗಳಿಗಾಗಿ ಕೆಲವು ರೀತಿಗಳ ಕೆಲಸದಲ್ಲಿ ಮಹಿಳೆಯರನ್ನು ರಕ್ಷಿಸಲು

ತೆಗೆದುಕೊಳ್ಳ ಲಾಗಿರುವ ಕ್ರಮಗಳು ತಾರತಮ್ಯ ವುಳ್ಳ ವುಗಳು ಎಂದು ಪರಿಗಣಿಸಲ್ಪ ಡುತಕ್ಕು ದಲ್ಲ .

ಮಾನವ ಹಕ್ಕು ಗಳ ವರ್ಗೀಕರಣ:

ಲೂಯಿಸ್ ಬಿ ಸೊಹ ಹೆಸರಿನ್ ರಾಜ್ಯ ಶಾಸ್ತ್ರಜ್ನ ನು ಮಾನವ ಹಕ್ಕು ಗಳನ್ನು ಈ ಕೆಳಗಿನ ಮೂರು

ವರ್ಗಗಳಲ್ಲಿ ವರ್ಗೀಕರಿಸಿರುವನು:

೧. ಮೊದಲನೆ ತಲೆಮಾರಿನ ಮಾನವ ಹಕ್ಕು ಗಳು;

೨. ಎರಡನೆ ತಲೆಮಾರಿನ ಮಾನವ ಹಕ್ಕು ಗಳು; ಮತ್ತು

೩. ಮೂರನೆ ತಲೆಮಾರಿನ ಮಾನವ ಹಕ್ಕು ಗಳು.

೧. ಮೊದಲನೆ ತಲೆಮಾರಿನ ಮಾನವ ಹಕ್ಕು ಗಳು: ನಾಗರಿಕ ಮತ್ತು ರಾಜಕೀಯ ಹಕ್ಕು ಗಳ ಮೇಲೆ

ಅಂತರಾಷ್ಟ್ರೀಯ ಒಡಂಬಡಿಕೆಯೊಳಗಿರುವ ವಿವಿಧ ಹಕ್ಕು ಗಳು ಹೊಸ ಹಕ್ಕು ಗಳಲ್ಲ . ಇವು ಗ್ರೀಕ್

ನಗರ ರಾಜ್ಯ ಗಳ ಕಾಲದಿಂದ ದೀರ್ಘಕಾಲ ಬೆಳವಣಿಗೆಗೊಂಡಿವೆ ಮತ್ತು ’ಮೆಗ್ನಾ ಕಾರ್ಟಾ’

ಸ್ವ ರೂಪದಲ್ಲಿ, ಸ್ವಾತಂತ್ರ್ಯದ ಕುರಿತು ಅಮೇರಿಕದ ಘೋಷಣೆ, ಮಾನವ ಮತ್ತು ನಾಗರಿಕನ ಹಕ್ಕು ಗಳ

ಕುರಿತು ಫ್ರೆಂಚ್ ಘೋಷಣೆಗಳ ಸ್ವ ರೂಪದಲ್ಲಿ ದೃಡೀಕರಿಸಲ್ಪ ಟ್ಟಿವೆ. ಹೀಗೆ, ಈ ಹಕ್ಕು ಗಳು ದೀರ್ಘ
ಕಾಲದಿಂದ ಅಸ್ತಿತ್ವ ದಲ್ಲಿರುವ ಮಾನವ ಮೌಲ್ಯ ಗಳನ್ನು ಪ್ರತಿಬಿಂಬಿಸುತ್ತವೆ ಮತ್ತು ಈ ಕಾರಣ ಇವು

ವಿವಿಧ ರಾಜ್ಯ ಗಳ ರಾಷ್ಟ್ರೀಯ ಸಂವಿಧಾನಗಳಲ್ಲಿ ನಾಗರಿಕ ಮತ್ತು ರಾಜಕೀಯ ಹಕ್ಕು ಗಳ ಮೇಲೆ

ಅಂತರಾಷ್ಟ್ರೀಯ ಒಡಂಬಡಿಕೆಯಲ್ಲಿ, ಮಾನವ ಹಕ್ಕು ಗಳ ಮೇಲೆ ಯೂರೋಪಿಯನ್

ಒಡಂಬಡಿಕೆಯಲ್ಲಿ ಮತ್ತು ಅಂತರ್-ಅಮೇರಿಕನ್ ಮತ್ತು ಆಫ್ರೀಕದ ಪ್ರಲೇಖಗಳಲ್ಲಿ

ಪ್ರತಿಬಿಂಬಿಸುತ್ತದೆ.

೨. ಎರಡನೆ ತಲೆಮಾರಿನ ಮಾನವ ಹಕ್ಕು ಗಳು: ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕು ಗಳ

ಮೇಲೆ ಅಂತರಾಷ್ಟ್ರೀಯ ಒಡಂಬಡಿಕೆಯಲ್ಲಿರುವ ಹಕ್ಕು ಗಳನ್ನು ಒಳಗೊಂಡಿದೆ. ಇದರ ಮೂಲವು

ಅಮೇರಿಕದ ಮತ್ತು ಫ್ರಾನ್ಸ್ ರಾಜ್ಯ ಕ್ರಾಂತಿಯಿಂದ ಮತ್ತು ರಷ್ಯ ದ ಕ್ರಾಂತಿ ೧೯೧೭ ಮತ್ತು ಪ್ಯಾರಿಸ್

ಶಾಂತಿ ಸಮ್ಮೇಳನ ೧೯೧೯ ರಲ್ಲಿ ಉಗಮವಾಗಿದೆ. ಪ್ಯಾರಿಸ್ ಶಾಂತಿ ಸಮ್ಮೇಳನದ ನಿರ್ದಿಷ್ಟ

ಪ್ರಾಮುಖ್ಯ ತೆಯು ಯಾವುದೆಂದರೆ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯನ್ನು ಸ್ಥಾಪಿಸಿರುವದು.

ಸಾಮಾಜಿಕ ನ್ಯಾಯದ ಪರಿಕಲ್ಪ ನೆಯನ್ನು ಒತ್ತಿ ಹೇಳಿತು. ಇದು ಕಾರ್ಮಿಕರಿಗೆ ಮಾನವೀಯ

ಸ್ಥಿತಿಗಳನ್ನು ನಿರ್ಮಿಸುವದಕ್ಕೂ ಮಹತ್ವ ನೀಡಿತು. ಅಮ್ತ ರಾಷ್ಟ್ರೀಯ ಕಾರ್ಮಿಕ ಸಂಘಟನೆಯು

ಸಂಧಿಗಳು ಮತ್ತು ಶಿಫಾರಸ್ಸು ಗಳ ಸ್ವ ರೂಪದಲ್ಲಿ ಅನೇಕ ಅಂತರಾಷ್ಟ್ರೀಯ ಕಾರ್ಮಿಕ

ಪ್ರಮಾಪನಗಳನ್ನು ವಿಕಾಸಗೊಳಿಸುವದರಲ್ಲಿ ಸಫಲವಾಗಿದೆ.

೩.ಮೂರನೆ ತಲೆಮಾರಿನ ಮಾನವ ಹಕ್ಕು ಗಳು: ಸಾಮೂಹಿಕ ಹಕ್ಕು ಗಳು: ಲೂಯಿ ಬಿ ಸೊಹ ನ

ವಾದದ ಪ್ರಕಾರ ವ್ಯ ಕ್ತಿಗಳು ಪರಿವಾರ, ಮತೀಯ ಸಮೂಹ, ಸಾಮಾಜಿಕ ಸಂಘ, ವೃತ್ತಿ ಸಂಘ, ವೃತ್ತಿ

ಪ್ರಧಾನ ಸಂಸ್ಥೆ , ಮೂಲವಂಶಾಧಾರಿತ ಗುಂಪು, ರಾಷ್ಟ್ರ ಮಾತು ರಾಜ್ಯ ರೀತಿಯ ಘಟಕಗಳ

ಸದಸ್ಯ ರಾಗಿರುವರು. ಮೂರನೆ ವರ್ಗದ ಹಕ್ಕು ಗಳಲ್ಲಿ ಬರುವ ಅತ್ಯಂತ ಮಹತ್ವ ದ ಹಕ್ಕು ಗಳು

ಯಾವವೆಂದರೆ ಸ್ವ ಯಂ ನಿರ್ಧಾರದ ಹಕ್ಕು , ವಿಕಾಸದ ಹಕ್ಕು ಮತ್ತು ಶಾಂತಿಯ ಹಕ್ಕು .

You might also like