You are on page 1of 2

ಮಕ್ಕ ಳ ಕ್ಥೆ: ರಾಜನ ಮನ ಪರಿವರ್ತನೆ

ಒಬ್ಬ ರಾಜ ರ್ನನ ರಾಜಯ ನೋಡಲು ಕುದುರೆಯನೇರಿ ಹೊರಟ ಒಂದೂರಿನ


ಹಾದಿಯಲ್ಲಿ ಹೊೋಗುವಾಗ ಆರ್ನಿಗೆ ತಂಬಾ ಹಸಿವಾಯಿತ...
ಒಬ್ಬ ರಾಜ ತನ್ನ ರಾಜಯ ನೋಡಲು ಕುದುರೆಯನೇರಿ ಹೊರಟ. ಒಂದೂರಿನ್
ಹಾದಿಯಲ್ಲಿ ಹೊೋಗುವಾಗ ಆತನಿಗೆ ತಂಬಾ ಹಸಿವಾಯಿತ. ಸುತತ ಮುತತ ನೋಡಿದಾಗ
ಬೃಹದಾಕಾರದ ಮರದಲ್ಲಿ ತಂಬಾ ಹಣ್ಣು ಗಳು ಜೋತ ಬಿದಿಿ ದಿ ವು. ಆ ಮರ ಎತತ ರವಿದಿ
ಕಾರಣ ಒಂದು ಹಣ್ಣು ಆತನ್ ಕೈಗೆ ಎಟಕಲ್ಲಲ್ಿ . ಆಗ ಮರ ಕಡಿಯುವವನಬ್ಬ
ಸಾಕಷ್ಟು ಹಣ್ಣು ಗಳನ್ನನ ಕೊಯುಿ ರಾಜನಿಗೆ ಕೊಟು ತಕ್ಷಣ ಆತ ಅದನ್ನನ ಗಬ್ಗಬ್ನೆ
ತಂದು ಮರ ಕಡಿಯುವವನಿಗೆ ಚಿನ್ನ ದ ನಾಣಯ ಗಳನ್ನನ ಕೊಟ್ಟು ಮುಂದೆ ಸಾಗಿದ.

ಹೋಗೆ ಸಾಗುವಾಗ ಆತ, ನಾನ್ನ ರಾಜನಾದರೂ ನ್ನ್ಗೆ ಮರ ಏರಲು ತಳಿದಿಲ್ಿ . ಇದೆಂತಹ


ಅವಮಾನ್' ಎಂದು ಮರುಗಿದ. ಹೋಗೆ ದೂರ ಸಾಗುವಾಗ ಬಿಸಿಲು ಆತನಿಗೆ ಸುಸಿತ ನ್
ಜತೆಗೆ ನಿದೆೆ ಬ್ರಲು ಶುರುವಾಯಿತ. ಮರದ ಕೆಳಗೆ ಮಲ್ಗಿದರೂ ಆತನಿಗೆ ನಿದೆೆ
ಬ್ರಲ್ಲಲ್ಿ . ದೂರದಲ್ಲಿ ಮರಗೆಲ್ಸದವನಬ್ಬ ತನ್ನ ತಲೆಗೆ ಕಟ್ಟು ದಿ ತಂಡು ಬ್ಟ್ಟು ಹಾಸಿ
ಗಾಢ ನಿದೆೆ ಗೆ ಜಾರಿದಿ . ಆಗ ರಾಜನಿಗೆ, ಅವನಿಗೆ ಆ ಭಗವಂತ ಅದೆಷ್ಟು ಸುಖ ನಿದೆೆ
ಕರುಣಿಸಿದಾಿ ನೆ. ಕಲುಿ , ಮಣ್ಣು ತರಗೆಲೆಯ ಮೇಲೆಯೇ ಗಾಢ ನಿದೆೆ ಮಾಡುತತ ರುವನ್ಲ್ಿ '
ಎಂದು ಯೋಚಿಸಿ ಆತನ್ನ್ನನ ಕರೆದು ನಿನ್ಗೆ ಹೇಗೆ ಇಷ್ಟು ನಿದೆೆ ಬ್ರುತತ ದೆ. ಈ ಮಣ್ಣು ,
ಧೂಳಿನ್ಲ್ಲಿ ನ್ನ್ಗೆ ಕೂರಲೂ ಮನ್ಸಾಾ ಗುತತ ಲ್ಿ ' ಎಂದ. ಆಗ ಮರಗೆಲ್ಸದವ ನ್ಮಮ
ಬ್ದುಕೇ ಹೋಗೆ. ಕಷ್ು ಪಟ್ಟು ದುಡಿದರೆ ದೇಹಕೆೆ ಆಯಾಸವಾಗುತತ ದೆ. ಆಗ
ಎಲ್ಲಿ ಮಲ್ಗಿದರೂ ನಿದೆೆ ಬ್ರುತತ ದೆ ಎಂದ.

ರಾಜ ಹೋಗೆ ಮುಂದೆ ಹೊೋಗುವಾಗ ನ್ದಿ ಕಾಣಿಸಿತ. ರಾಜನಿಗೆ ಈಜು ಬ್ರುತತ ರಲ್ಲಲ್ಿ .
ಅಲ್ಲಿ ಚಿಕೆ ಮಕೆ ಳೆಲ್ಿ ನಿೋರಿನ್ಲ್ಲಿ ಈಜುತ್ತತ ಆಟವಾಡುತತ ದಿ ರು. ಕತತ ಲಾಗುತ್ತತ ಬಂದಾಗ
ರಾಜನಿಗೆ ನ್ದಿ ದಾಟ್ಟ ಅರಮನೆ ತಲುಪಲೇ ಬೇಕಾಯಿತ. ಕೂಡಲೇ ಅಲ್ಲಿ ದಿ ಜನ್ರನ್ನನ
ಕರೆದು, ನಾನ್ನ ರಾಜ. ನ್ನ್ನ ನ್ನನ ಮತತ ಕುದುರೆಯನ್ನನ ಈ ನ್ದಿಯಿಂದ ದಾಟ್ಟಸಿ ಆ
ದಡಕೆೆ ಕೊಂಡೊಯಿಯ ರಿ' ಎಂದು ಆಜಾಾ ಪಿಸಿದ. ಜನ್ರೆಲ್ಿ ರೂ ಓಡೊೋಡಿ ಬಂದು
ರಾಜನ್ನ್ನನ ಹೊತತ ನ್ದಿಯಲ್ಲಿ ನ್ಡೆದರು ಮತತ ಕುದುರೆಯನ್ನನ ಎಳೆದುಕೊಂಡು
ಹೊೋಗಿ ದಡ ಮುಟ್ಟು ಸಿದರು.

ಅರಮನೆ ಸೇರಿದ ರಾಜ ತನ್ನ ಮಹಾರಾಣಿಯನ್ನನ ಕರೆದು, ನಾನ್ನ ರಾಜ. ನ್ನ್ಗೆ


ತಳಿಯದೇ ಇರುವ ವಿದೆಯ ಯೇ ಇಲ್ಿ ಎಂದೆನಿಸಿದೆಿ . ಆದರೆ ಮರ ಏರಿ ಹಣ್ಣು ಗಳನ್ನನ
ಕೊಯುಯ ವ ಕಲೆ ನ್ನ್ಗೆ ತಳಿದೇ ಇಲ್ಿ . ನಾನ್ನ ಸುಖದ ಅರಮನೆಯಲ್ಲಿ ಹೇಗೆ ಬೇಕಾದರೂ
ಮಲ್ಗುವೆ ಎಂದೆನಿಸಿದೆಿ . ಆದರೆ ಅಲ್ಲಿ ಬ್ಬ ಮಣಿು ನ್ ಮೇಲೆಯೇ ಸುಖವಾಗಿ ಮಲ್ಗಿದಿ .
ನ್ನ್ಗೆ ಅಲ್ಲಿ ನಿದೆೆ ಯೇ ಬ್ರಲ್ಲಲ್ಿ . ಈಜಿ ನ್ದಿ ದಾಟಲೂ ನ್ನ್ಗೆ ತಳಿದಿಲ್ಿ . ಅರಮನೆಯಿಂದ
ಒಮ್ಮಮ ಯೂ ಹೊರಗೆ ಹೊೋಗದ ನಾನ್ನ ಈ ಆಸಿತ ಧನ್ಕನ್ಕದಲ್ಲಿ ಯೇ ಬ್ದುಕಿ ಇದನೆನ ೋ
ಸುಖ ಜಿೋವನ್ ಎಂದು ಭಾವಿಸಿರುವೆ. ಆದರೆ ಅವರೆಲ್ಿ ಅಷ್ು ೋ ಇಷ್ು ೋ ಹಣದಲ್ಲಿ ಹೇಗೆ
ಸುಖವಾಗಿದಾಿ ರೆ ನೋಡು ಎಂದ. ಆಗ ಮಹಾರಾಣಿ ಆತನಿಗೆ ನಿೋವು ರಾಜ ಎಂಬ್ ನಿಮಮ
ಮನ್ಸಿಿ ತಯೇ ನಿಮಗೆ ಮುಳ್ಳಾ ಗಿದೆ. ನಿೋವು ಸಾಮಾನ್ಯ ರಲ್ಲಿ ಸಾಮಾನ್ಯ ರಾಗಿ ಬ್ದುಕಿ. ಆಗ
ಎಲ್ಿ ವೂ ನಿಮಗೆ ಸಿದಿಿ ಸುತತ ದೆ. ಪೆ ಜೆಗಳು ಬ್ಹಳ ಕಷ್ು ದಲ್ಲಿ ಬ್ದುಕು ನ್ಡೆಸುತತ ದಾಿ ರೆ
ಎಂದು ಅರಿತಕೊಳಿಾ ಎಂದಳು. ಆಗ ರಾಜನಿಗೆ ತನ್ನ ತಪಿಿ ನ್ ಅರಿವಾಗಿ ಪೆ ಜೆಗಳ
ಒಳಿತಗಾಗಿ ಅನೇಕ ಕೆಲ್ಸಗಳನ್ನನ ಮಾಡಿ ಅವರಿಗಾಗಿಯೇ ಬ್ದುಕಿದನ್ನ.

You might also like