You are on page 1of 5

ಚ ೋಮನ ದುಡಿ

ವಿಕಿಪೋಡಿಯದಿಂದ, ಇದು ಉಚಿತ ವಿಶ್ವಕ ೋಶ್


ಚ ೋಮನ ದುಡಿ ಚ ೋಮನ ದುಡಿ ಶಿವರಾಮ ಕಾರಂತರು ಬರೆದಿರುವ ಒಂದು ಕಾದಂಬರಿ.

 ೧ಪುಸ್ತಕದ ವಿವರಣೆ
o ೧.೧ಮುನ್ುುಡಿ
o ೧.೨ಕಥೆಯ ಸಾರಾಂಶ
o ೧.೩ಮುಕಾತಯ
 ೨ಚಲನ್ಚಿತರವಾಗಿ
 ೩ಉಲೆಲೇಖಗಳು

ಪುಸ್ತಕದ ವಿವರಣೆ[ಬದಲಾಯಿಸಿ]
ಚೆ ೇಮನ್ ದುಡಿ ಪುಸ್ತಕವನ್ುು ೧೯೩೧ರಲ್ಲಲ ಎಸ್.ಬಿ.ಎಸ್ ಪರಕಾಶಕರು ,ಬೆಂಗಳೂರು ಅವರು ಮೊದಲ ಬಾರಿಗೆ
ಪರಕಟಿಸಿದರು. ಅಕ್ಷರ ಜೆ ೇಡಣೆಯನ್ುು ದಿವಯ ಪ್ರಂಟ್ಾರನಿಕ್ಸ್ ,ಬೆಂಗಳೂರು ಅವರು ಮಾಡಿದ್ಾಾರೆ. ಈ ಪುಸ್ತಕವು ೧೧೨
ಪುಟಗಳನ್ುು ಹೆ ಂದಿದುಾ ಇದರ ಬೆಲೆ ರ .೪೫. ಈ ಪುಸ್ತಕದ ಹಕುುಗಳು ಶಿರೇಮತಿ ಬಿ ಮಾಲ್ಲನಿ ಮಲಯ ಅವರಿಗೆ
ಸೆೇರಿದ್ೆ.[೧]

ಮುನುುಡಿ[ಬದಲಾಯಿಸಿ]

 ಸಾಾತಂತರಯಪೂವವ ಕಾಲದ ದಲ್ಲತ ವಗವದ ಬವಣೆಯ ಬಾಳಿನ್ ಚಿತರಣ ಈ ಕಾದಂಬರಿಯ ಕಥಾವಸ್ುತ.


ಬದಲಾಗುತಿತರುವ ದ್ೆೇಶ ಕಾಲಗಳಲ್ಲಲ ಬದಲಾಗದ್ೆ ಇರುವುದ್ೆಂದರೆ ಕಥಾನಾಯಕ ಚೆ ೇಮನ್ ಕಷ್ಟಜೇವನ್. ಈತನ್
ಪ್ರೇತಿಯ ವಸ್ುತ ಎಂದರೆ ದುಡಿ, ಅದ್ೆ ಂದ್ೆೇ ಅವನ್ ಸ್ಂಪತುತ.
 ಸ್ಮಾಜದ ಕಟುಟ ಕಟಟಳೆಗಳಿಂದ್ಾಗಿ ಈತ ಜೇವನ್ದಲ್ಲಲ ಬಾರಿ ನೆ ೇವನ್ುು ಅನ್ುಭವಿಸ್ು ತ್ಾತನೆ. ಇವರು ಬಹಳ ಬಡ
ಕುಟುಂಬ ಹಾಗ ಕೆಳಜಾತಿಗೆ ಸೆೇರಿದವರು. ಕೆ ನೆಗೆ ಮ್ಮೆ ತನ್ು ಧಮವವನ್ುು ತ್ೆ ರೆಯುವ ನಿರ್ಾವರಕೆು ಚೆ ೇಮ
ಬರುತ್ಾತನೆ. ಆದರೆ ಆತನ್ ಮನ್ಸ್ು್ ಅದಕೆು ಒಪುುವುದಿಲಲ.
 ಕಡು ಬಡತನ್ದಲ್ಲಲ ಜೇವನ್ ಸಾಗಿಸ್ುತಿದಾ ಈತ, ಧಣಿಗಳ ಸಾಲ ತಿೇರಿಸ್ಲು ತನ್ು ಮಗನ್ನ್ ು, ಮುಂದ್ೆ ಮಗಳನ್ುು
ದ ರದ ಊರಿಗೆ ಕಾಫಿ ತ್ೆ ೇಟದ ಕೆಲಸ್ಕೆು ಕಳುಹಿಸ್ುತ್ಾತನೆ. ಅಲ್ಲಲ ಮಗಳು ಬೆಳಿಿ ಒಡೆಯನ್ ಕೆೈಸೆರೆಯಾದುದನ್ುು
ಕಂಡ ಚೆ ೇಮ ವಿಹಾಲನಾಗಿ, ಕೆ ನೆಗೆ ಸಾಲವೂ ತಿೇರದ್ೆ ಮಕುಳನ್ುು ಕಾಣದ್ೆ ದುಡಿ ಬಾರಿಸ್ುತತಲೆೇ, ಏಕಾಂಗಿ
ಯಾಗಿ ಸ್ಮಾಜದ ಕರರಯವಕೆು ಬಲ್ಲಪಶುವಾಗಿ ಮರಣವನ್ುು ಹೆ ಂದುತ್ಾತನೆ.
ಕಥ ಯ ಸಾರಾಾಂಶ[ಬದಲಾಯಿಸಿ]

 ಚೆ ೇಮ ಮತುತ ಅವನ್ ಕುಟುಂಬ ಭೆ ೇಗನ್ ಹಳಿಿಯಲ್ಲಲ ನೆಲೆಸಿರುತ್ಾತರೆ. ಅವನ್ ಮಕುಳು ಚನಿಯ, ಗುರುವ, ಕಾಳ,
ನಿೇಲ ಮತುತ ಬೆಳಿಿ.. ಚೆ ೇಮನಿಗೆ ಬಹಳ ಇಷ್ಟವಾದ ವಸ್ುತಗಳು ಎರಡು, ಒಂದು ದುಡಿ ಮತ್ೆ ತಂದು
ಸೆೇಂದಿ(ಹೆಂಡ). ಇವೆರಡ ಇಲಲದ್ೆ ಅವನಿಗೆ ಜೇವನ್ ನ್ಡೆಸ್ಲು ಬಹಳ ಕಷ್ಟ.
 ಅವನ್ು ಜೇವನ್ದಲ್ಲಲ ನೆ ಂದ್ಾಗ ದುಡಿಯನ್ುು ಬಾರಿಸಿ ತನ್ು ನೆ ೇವನ್ುು ನಿೇಗಿಕೆ ಳುಿವನ್ು. ಚೆ ೇಮನ್ ಹೆಂಡತಿ
ಈಗಾಗಲೆ ತಿೇರಿಕೆ ಂಡಿರುತ್ಾತಳ ೆ. ಚೆ ೇಮ ಸ್ಂಕಪುಯಯನ್ವರ ಬಳಿ ಕೆಲಸ್ ಮಾಡುತಿತರುವುದ್ಾಗಿಯ ಹಾಗ
ಮಕುಳು ಹೆ ರೆ-ಸೆ ಪುನ್ುು ತರುವುದರಿಂದ್ಾಗಿಯ ಅವರಿಗೆ ಎರಡು ಪಾವು ಅಕ್ಕು ಮತುತ ಐದು ಪಾವು ಭತತ
ದ್ೆ ರೆಯುತಿತರುತತದ್ೆ.
 ಮನೆಯಲ್ಲಲ ಬಾಡು ಎಂಬ ನಾಯಿಯ ಇರುತತದ್ೆ. ಹಿೇಗೆ ಎಲಲ ಕಷ್ಟಗಳ ನ್ಡುವೆ ಅವರು ಜೇವನ್
ನ್ಡೆಸ್ುತಿತರುತ್ಾತರೆ. ಮನ್ುಷ್ಯನಿಗೆ ಆಸೆ ಅನ್ುುವುದು ಸ್ಹಜ. ಚೆ ೇಮನಿಗ ಹಿೇಗೆ ಂದು ಆಸೆ ಇತುತ. ಅದು ಆತ
ಬೆೇಸಾಯಗಾರನಾಗಬೆೇಕೆಂದು.
 ಅವನ್ ಬಳಿ ಎರಡು ಎತುತಗಳೂ ಸ್ಹ ಇದಾವು. ಆದರೆ ಕಡು ಬಡತನ್ದಿಂದ್ಾಗಿ ಅವನ್ ಬಳಿ ಬೆೇಸಾಯಕಾುಗಿ ಇದಾ
ತುಂಡು ಭ ಮಿಯನ್ುು ಸ್ಂಕಪುಯಯನ್ ಬಳಿ ಅಡ ಇಟಿಟರುತ್ಾತನೆ. ಸಾಲ ತಿೇರಿಸಿ ಭ ಮಿಯನ್ುು ಮತ್ೆತ ಪಡೆಯಲು
ಸ್ಂಕಪು ಯಯನ್ ಬಳಿಯೇ ಜೇತಗಾರನಾಗಿ ಸೆೇರಿಕೆ ಂಡಿರುತ್ಾತನೆ.
 ಆ ದಿನ್ಗಳಲ್ಲಲ ಕ್ಕೇಳು ಜಾತಿಗೆ ಸೆೇರಿದವರು ವಯವಸಾಯ ಮಾಡುವುದನ್ುು ನಿಷೆೇಧಿಸಿದಾರು. ಆದರೆ ಅವನಿಗಿದಾ
ಬಲವಾದ ಆಸೆಯಿಂದ ಹಲವಾರು ಕಷ್ಟಗಳ ನ್ಡುವೆಯ ಜೇವನ್ ನ್ಡೆಸ್ುತಿತದಾ. ಚೆ ೇಮ ಬಹಳ ವಷ್ವಗಳ ಹಿಂದ್ೆ
ಕಾಫಿ ತ್ೆ ೇಟದಲ್ಲಲ ಕೆಲಸ್ ಮಾಡಲು ಹೆ ೇಗಿರುತ್ಾತನೆ.
 ಆಗ ಆತ ಮಾಡಿದಾ ೪-೫.ರ ಸ್ಲ ಈಗ ೨೦.ರ ಆಗಿದ್ೆ ಎಂದು ಅದಕಾುಗಿ ಅವನ್ನ್ುು ಅರಸ್ುತ್ಾತ ತ್ೆ ೇಟದ
ದ್ೆ ರೆಗಳು ಕಳುಹಿಸಿ ಕೆ ಟಿಟದಾ ಮನೆಾೇಲ ಸಾಹೆೇಬ ಬರುತ್ಾತನೆ. ತ್ೆ ೇಟಗಳಲ್ಲಲ ಕೆಲಸ್ ಮಾಡುವುದು ಸ್ುಲಭವಲಲ,
ಎಷೆಟೇ ಬೆವರು ಸ್ುರಿಸಿದರ ಅವರ ಕೆೈಗೆ ಹಣ ಬರುವುದು ಆಣೆಗಳ ರ ಪದಲ್ಲಲ ಮಾತರ.
 ಅದಕಾುಗಿ ಅವರು ಮಾಡುವ ಸಾಲ ಎಂದಿಗ ತಿೇರುವಂತಿಲಲ. ಹಿೇಗಿರುವಾಗ ವಿಧಿ ಇಲಲದ್ೆ ತನ್ು ಇಬಬರು
ಮಕುಳಾದ ಚನಿಯ ಮತುತ ಗುರುವನ್ನ್ುು ತ್ೆ ೇಟದ ಕೆಲಸ್ಕೆುಂದು ಕಳುಹಿಸಿ ಕೆ ಡಲು ನಿಣವಯಿಸ್ುತ್ಾತನೆ. ಅವರು
ಅಲ್ಲಲಗೆ ಹೆ ೇಗಲು ಬಹಳಷ್ುಟ ತ್ೆ ಂದರೆಗಳುುು ಅನ್ುಭವಿಸ್ಬೆೇಕಾಗುತತದ್ೆ.
 ಅಲ್ಲಲಗೆ ಹೆ ೇಗಿಯ ಸ್ಹ ಅವರು ನಾನಾ ವಿಧವಾದ ಕಷ್ಟಗಳನ್ುು ಅನ್ುಭವಿಸ್ುತ್ಾತರೆ. ಇತತ ಚೆ ೇಮ ಮತುತ
ಇತರರಿಗ ಅವರನ್ುು ಬಿಟುಟ ಇರುವ ಮನ್ಸಿ್ಲಲ. ಅಲ್ಲಲಗೆ ಹೆ ೇದ ಅವರು ತಮೆ ಸ್ಹ ಆಳುಗಳ ಜೆ ತ್ೆ ಸೆೇರಿ
ಅವರ ಅಪುನ್ಂತ್ೆಯ ಹೆಂಡ ಕುಡಿಯುವುದನ್ ು ಕಲ್ಲಯುತ್ಾತರೆ.
 ಹೆಂಡಕೆು ದ್ಾಸ್ರಾಗಿ ಅವರು ದುಡಿಯುವ ಹಣವನ್ುು ಅದಕಾುಗಿ ಸ್ುರಿಯಲು ಪಾರರಂಭಿಸ್ುವರು. ಹಿೇಗಾಗಿ ಅಪುನ್
ಸಾಲ ತಿೇರಿಸ್ಲು ಹೆ ೇಗಿ ಇನ್ ು ಹೆಚಿಿನ್ ಸ್ಲ ಮಾಡುವಂತ್ಾಯಿತು. ಇದ್ೆಲಲ ಸಾಲದಂತ್ೆ ಗುರುವ ಅಲ್ಲಲ ಮಾರಿ
ಎಂಬ ಹುಡುಗಿಯನ್ುು ಇಷ್ಟ ಪಡುತ್ಾತನೆ. ಆ ಹುಡುಗಿ ಇಗಜವಯವಳು.
 ಆದರೆ ಇತತ ಚೆ ೇಮ ತನ್ು ಮಕುಳು ತನ್ು ಸಾಲ ತಿೇರಿಸ್ಲು ಹೆ ೇಗಿದ್ಾಾರೆ, ಅವರನ್ುು ಒಂದು ಮನೆಯವರನಾುಗಿ
ಮಾಡಬೆೇಕೆಂದು ಕನ್ಸ್ು ಕಾಣುತಿತರುತ್ಾತನೆ. ಕಾಫಿ ತ್ೆ ೇಟದಲ್ಲಲ ನ್ಡೆಯುತಿತರುವ ವಿಷ್ಯವನ್ುು ತಿಳಿಯದ ಚೆ ೇಮ
ಧನಿಗಳ ಬಳಿ ಕೆಲಸ್ಕೆು ಹೆ ೇಗುವಾಗ ತನ್ಗೆ ಂದು ಸ್ಣಣ ಭ ಮಿಯನ್ುು ಕೆ ಡುವಂತ್ೆ ಕೆೇಳಿಕೆ ಳುಿತ್ಾತನೆ.
 ಆದರೆ ಧಣಿಗಳು ಒಪ್ುದರ , ಧಣಿಗಳ ವಯಸಾ್ದ ತ್ಾಯಿ ಅದಕೆು ಒಪುುವುದಿಲಲ. ಅವರಿಗೆ ಕೆ ಡುವ ಮನ್ಸಿ್ದಾರ
ಅವರ ತ್ಾಯಿಯ ಮನ್ಸ್್ನ್ುು ನೆ ೇಯಿಸ್ಲು ಇಷ್ಟ ಪಡದ್ೆ ಚೆ ೇಮನಿಗೆ ಭ ಮಿ ಕೆ ಡಲು ನಿರಾಕರಿಸಿ ಬಿಡುತ್ಾತನೆ.
ಅವರ ಪರಕಾರ ಕೆಳ ವಗವದ ಜನ್ರು ವಯವಸಾಯ ಮಾಡುವಂತಿಲಲ. ಅದು ಹಿಂದಿನಿಂದಲ ಬಂದಿರುವ
ಆಚಾರವಂತ್ೆ.
 ಕ್ಕೇಳು ವಗವದವರು ವಯವಸಾಯ ಮಾಡಿದರೆ ಮ್ಮೇಲಾಗವದವರಿಗೆ ಅವಮಾನ್ವಲಲವೆೇ? ಎಂಬುದು ಆಕೆಯ
ವಾದವಾಗಿತುತ. ಹಿೇಗಾಗಿ ಸ್ಂಕಪುಯಯನ್ವರಿಗೆ ಇಷ್ಟವಿದಾರ ತ್ಾಯಿಯ ಮಾತು ಮಿೇರುವಂತಿರಲ್ಲಲಲಲ. ಇದನೆುಲಾಲ
ಕೆೇಳಿದ ಚೆ ೇಮನ್ ಮನ್ಸ್ು್ು ನೆ ೇವಿನಿಂದ ತುಂಬಿತುತ. ಆ ದಿನ್ವೆಲಾಲ ತನ್ು ಧಣಿಯ ಹೆ ಲವನ್ುು ಎತುತಗಳನ್ುು
ಹೆ ಡೆಯುತ್ಾತ ಸ್ಮ ಮಾಡುತ್ಾತನೆ.
 ಇಷ್ುಟ ಹೆ ತಿತಗಾಗಲೆ ಗುರುವ ಮಾರಿಯ ಪೆರೇಮಲೆ ೇಕದಲ್ಲಲ ತ್ೆೇಲ್ಲಯಾಡುತಿದಾ. ವಷ್ವಕೆ ುಮ್ಮೆ ಬರುವ
ಜಾತ್ೆರಗಾಗಿ ಹುಡುಗರಿಬಬರ ವಾಪಸ್ ಊರಿಗೆ ತ್ೆರಳ ಬೆೇಕ್ಕತುತ. ಆದರೆ ಗುರುವ ಮಾರಿಯವರ
ಕುಟುಂಬದ್ೆ ಂದಿಗೆ ಪರಾರಿಯಾದ ಕಾರಣ, ಚನಿಯನ್ು ಮಾತರ ಊರಿಗೆ ಹೆ ರಟು ಬಂದ.
 ಎಲಲರ ಜಾತ್ೆರಯ ಸ್ಂಭರಮದಲ್ಲಲದಾರೆ ಚೆ ೇಮನ್ ಮನ್ಸಿ್ನ್ಲ್ಲಲ ಕಾಕವತತಲೆೇ ಮ ಡಿತುತ. ಅವಯಾವರಿಗ
ಜಾತ್ೆರಯ ಸ್ಂತಸ್ವಿರಲ್ಲಲಲ. ಇದಾ ಕಷ್ಟಗಳು ಸಾಲದ್ೆಂಬಂತ್ೆ, ಚನಿಯನ್ು ಆ ಬೆಟಟ ಪರದ್ೆೇಶದಲ್ಲಲದ ಾ,
ಅನಾರೆ ೇಗಯಕೆು ಒಳಗಾಗ ಬೆೇಕಾಯಿತು. ಬೆಳಿಿಯು ಎಷೆಟೇ ಪರಯತಿುಸಿದರ ಅವಳಿಂದ ಅದು ಸಾಧಯವಾಗಲ್ಲಲಲ.
 ಕೆ ನೆಗ ಚನಿಯನ್ು ಅನಾರೆ ೇಗಯದ ಕಾರಣದಿಂದ್ಾಗಿ ಸಾಯುವ ಪರಿಸಿಿತಿ ಬಂತು. ಒಂದ್ೆೇ ಸ್ಮನೆ ದುುಃಖದ
ಮಹಾಪೂರವನೆುೇ ಚೆ ೇಮನ್ ಕುಟುಂಬ ಅನ್ುಭವಿಸ್ಬೆೇಕಾಯಿತು. ಒಂದ್ೆೇ ಕಾಲದಲ್ಲಲ ಎರಡ ಮಕುಳನ್ುು
ಕಳೆದುಕೆ ಂಡ ಚೆ ೇಮನ್ು ದುಡಿಯನ್ುು ಬಾರಿಸ್ುವುದನ್ುಲಲದ್ೆ ಬೆೇರೆ ಏನ್ನ್ ು ಮಾಡಲು ಸಾಧಯವಾಗಲ್ಲಲಲಲ.
 ಹಿೇಗಿರುವಾಗಲೆೇ ಧನಿಗಳು ಚೆ ೇಮನ್ನ್ುು ಮಳೆಗಾಲ ಬಂದಿದ್ೆ ನ್ನ್ಗೆ ನಿನ್ು ಎತುತಗಳನ್ುು ಮಾರಿಬಿಡು ಎಂದರು.
ಇದರಿಂದ ಮತತಷ್ುಟ ಸಿಟಿಟಗೆೇರಿದ ಚೆ ೇಮ ಚೆನಾುಗಿ ಹೆಂಡವನ್ುು ಕುಡಿದು ತ್ಾನ್ು ದುಡಿ ಬಾರಿಸ್ುತ್ಾತ ತನ್ು
ಸ್ಣಣದ್ಾದ ಎರಡ ಮಕುಳನ್ ು ಅದರ ತ್ಾಳಕೆು ತಕುಂತ್ೆ ಕುಣಿಯುವಂತ್ೆ ಹೆ ಡೆದು ಬಡೆಯತ್ಾತನೆ. ಆಗ ಬೆಳಿಿ
ಅವರನ್ುು ರಕ್ಷಿಸ್ುತ್ಾತಳ ೆ.
 ಚೆ ೇಮನ್ ಸಿಟುಟ ಇನ್ ು ಕಡಿಮ್ಮ ಆಗುವುದಿಲಲ. ಕೆ ನೆಗೆ ತನ್ಗೆ ಆ ಎತುತಗಳಿಂದ ವಯವಸಾಯ ಮಾಡಲು
ಸಾಧಯವಿಲಲವೆಂದು, ಅದು ಪರರಿಗ ದ್ೆ ರಕಬಾರದ್ೆಂದು ಆ ಎತುತಗಳ ಕಾಲು ಮುರಿಯುತ್ಾತನೆ. ನ್ಂತರ ಬೆಳಿಿ
ಧಣಿಗಳ ಬಳಿ ಮಾತನಾಡಿ ಅಪುನಿಗೆ ಬುದಿಿ ಕಲ್ಲಸ್ುವಂತ್ೆ ನಿಣವಯಿಸ್ುತ್ಾತಳ ೆ.
 ಹಾಗೆಂದು ಯೇಚಿಸಿ ಮನೆಗೆ ತ್ೆರಳಿದ ಬೆಳಿಿಗೆ ಆಶಿಯವವೆಂದರೆ ಅವರ ಮನೆಗೆ ನೆಂಟರು ಬಂದಿದಾರು. ಅವಳು
ಹಲವು ದಿನ್ಗಳಿಂದ ಕ ಡಿಟಿಟದಾ ಗೆಣಸ್ು ಅಕ್ಕು ಎಲಲವೂ ಾಾಲ್ಲಯಾಗ ತ್ೆ ಡಗಿತು. ಚೆ ೇಮನ್ು ಎಲಲವನ್ ು ಮರೆತು
ಅವರೆ ಂದಿಗೆ ಸ್ಂತಸ್ದಿಂದ ಕಾಲಕಳೆಯತ್ಾತನೆ. ಅವರೆ ಂದಿಗೆ ಬೆೇಟ್ೆಗೆ ಹೆ ೇಗಿ ಮೊಲಗಳನ್ುು ತಂದು
ತಿಂದು,ಕುಡಿದು ಕುಪುಳಿಸ್ುತ್ಾತರೆ.
 ಯಾರದ್ೆ ೇ ಮನೆಯಲ್ಲಲ ಎಮ್ಮೆ ಸ್ತತರೆ ಅದನ್ ು ತಿಂದು, ಮನೆಯ ಮುಂದ್ೆ ಬೆಂಕ್ಕಯನ್ುು ಹಾಕ್ಕಕೆ ಂಡು ಕುಣಿದು
ಕುಪುಳಿಸ್ುತ್ಾತರೆ. ಕೆಲವು ದಿನ್ಗಳ ನ್ಂತರ ಅವರ ಹೆ ರಟರು. ಆದರೆ ಈಗ ಚೆ ೇಮನ್ ಎದುರಿನ್ಲ್ಲಲದಾ
ಮತ್ೆ ತಂದು ಸ್ವಾಲೆಂದರೆ ಮತ್ೆತ ಮನೆಾೇಲನ್ು ಬಂದ್ಾಗ ಅವನೆ ಂದಿಗೆ ಯಾರನಾುದರು ಕರೆದುಕೆ ಂಡು
ಹೆ ೇಗುತ್ಾತನೆ.
 ಆದರೆ ಹೆ ೇಗಲ್ಲಕೆು ಯಾರಿದ್ಾಾರೆ? ಎಂಬುದು. ಕೆ ನೆಗೆ ಮುದಿ ತಂದ್ೆಯನ್ುು ಕಷ್ಟಗಳ ಪಾಲು ಮಾಡಲು
ಇಷ್ಟವಿಲಲದ್ೆ ಕೆ ನೆಗೆ ಬೆಳಿಿಯೇ ಮನೆಾೇಲನ್ ಕ ಡ ಹೆ ರಡುವಂತ್ೆ ನಿಶಿಯ ವಾಯಿತು. ಇಷ್ಟವಿಲಲದ ಮನ್ಸ್ು್
ಹಾಗ ಮನೆಾೇಲನ್ ಒತತಡದಿಂದ್ಾಗಿ ಚೆ ೇಮನ್ ಅವಳನ್ುು ಕಣಿಣೇರಿನಿಂದ ಬಿೇಳೊ ುಡಬೆೇಕಾಗಿ ಬಂತು.
 ಕೆ ನೆಗೆ ಬೆಳಿಿಯ ತ್ೆ ೇಟದ ಯಾತ್ೆರ ಸಾಗಿತು. ಅವಳಿಗ ಆ ಕಷ್ಟವನ್ುು ಅನ್ುಭವಿಸ್ುವ ಪರಿಸಿಿತಿ ಬಂತು.
ಅವಳೊ ಂದಿಗೆ ನಿೇಲನ್ ಹೆ ರಟಿದಾ. ಅಲ್ಲಲ ಅವರಿಗೆ ಉಳಿಯಲು ವಯವಸೆಿ ಆಯಿತು. ನಿೇಲನ್ು ಅನಾರೆ ೇಗಯಕೆು
ಒಳಗಾದ ಕಾರಣ ಅವಳಿಗೆ ಬರುತಿತದಾ ಹಣವನ್ುು ಅವನ್ ಔಷ್ಧಿಯನ್ುು ಖರಿೇದಿಸ್ಲು ಸಾಲುತಿತ್ೆತೇ ಹೆ ರೆತು ಸಾಲ
ತಿೇರಿಸ್ಲು ಆಗುತಿತರಲ್ಲಲಲ.
 ಹಿೇಗಾಗಿ ಮನೆಾೇಲನ್ ಒತತಡದ ಮ್ಮೇರೆಗೆ ಅವನ್ ಮನೆಯಲ್ಲಲ ಕೆಲಸ್ ಮಾಡಲು ಒಪ್ುಕೆ ಂಡಳು. ಆದರೆ ಅಲ್ಲಲ
ನ್ಡೆದದ್ೆಾ ಬೆೇರೆಯದ್ೆ ಾಂದು ವಿಷ್ಯ. ಹೆಂಡತಿ ಮನೆಯಲ್ಲಲಲದ
ಲ ಕಾರಣ ಅವನ್ಲ್ಲಲನ್ ಕಾಮ ಪೆರೇರಣೆ ಹಾಗ
ಕಾಯದ ದ್ರಬವಲಯ ಅವಳನ್ುು ಆತನ್ ಕಾಮದ ದ್ಾಸಿಯನಾುಗಿ ಮಾಡಿತು.
 ಅವರಿಬಬರ ನ್ಡುವಿನ್ ಸ್ಂಬಂಧ ಎಲಲರಿಗ ತಿಳಿಯಲಾರಂಭವಾಯಿತು. ಅವಳ ಮ್ಮೇಲೆ ದ್ೆ ರೆಗಳಿಗ
ಆಸೆಯಾಯಿತು. ಕೆ ನೆಗೆ ಮನೆಾೇಲನ್ು ಅವಳನ್ುು ಅವನ್ ಬಳಿಯ ಕಳುಹಿಸಿ ಕೆ ಟಟನ್ು. ಹಣದ ಆಸೆ ಅವಳನ್ುು
ಈ ರಿೇತಿಯ ಕೆಲಸ್ವನ್ ು ಮಾಡದ್ೆ ಬಿಡಲ್ಲಲಲ. ಕೆ ನೆಗೆ ಮನೆಾೇಲನ್ು ಅವಳನ್ುು ಅಲ್ಲಲಂದ ಪಾರು ಮಾಡುವನ್ು.
 ಅವಳು ವಾಪಸ್ು್ು ಮನೆಗೆ ತ್ೆರಳಿದ ಕಾರಣ ಚೆ ೇಮನಿಗೆ ಹಿಡಿಸ್ಲಾರದಷ್ುಟ ಸ್ಂತ್ೆ ೇಷ್. ನ್ನ್ು ಗಂಡು ಮಕುಳು
ಮಾಡಲಾರದ ಕೆಲಸ್ ತನ್ು ಮಗಳು ಮಾಡಿದ್ಾಾಳ ೆಂದು ಅವನ್ ಸ್ಂಭರಮ. ಆದರೆ ಪಾಪ ಚೆ ೇಮನಿಗೆ ತನ್ು
ಮಗಳು ಆತನ್ ಸಾಲ ತಿೇರಿಸಿದ ಬಗೆ ತಿಳಿಯದು. ಮತ್ೆತ ಊರಿನ್ ಜಾತ್ೆರ ಬಂದ್ೆೇ ಬಂತು.
 ಬೆಳಿಿ ತನ್ಗೆ ಮನೆಾೇಲನ್ು ಕೆ ಟಿಟರುವ ಸಿೇರೆ ಉಟುಟ ಜಾತ್ೆರಗೆ ಹೆ ೇಗುತ್ಾತಳ ೆ. ಆದರೆ ಅಲ್ಲಲ ಮನೆಾೇಲನ್
ಬಂದಿರುವುದನ್ುು ಕಂಡು ಭಯದಿಂದ ಮನೆಗೆ ತ್ೆರಳಿದಳು. ಅತತ ಚೆ ೇಮ ತನ್ು ಮಗಳಿಗೆ ತಕು ವರನ್ನ್ುು
ಹುಡುಕುತಿತದಾನ್ು. ನ್ಂತರ ಆ ಸ್ಂತಸ್ದಲ್ಲಲಯೇ ಗೆಳೆಯರೆ ಡನೆ ಕುಣಿದು ಹರ್ಷವಸ್ುತಿತದಾ.
 ಮರುದಿನ್ ತನ್ು ಮಕುಳಿಗೆ ಸಾುನ್ ಮಾಡಿಸ್ಲೆಂದು ಕೆರೆಯ ಬಳಿ ಹೆ ೇದ್ಾಗ ಅಲ್ಲಲ ನಿೇಲ ನಿೇರಿನ್ಲ್ಲಲ ಮುಳುಗಿ
ಹೆ ೇಗುತಿತರುತ್ಾತನೆ. ಚೆ ೇಮ ಆ ಸ್ಮಯದಲ್ಲಲ ಅಲ್ಲಲ ಇರುವುದಿಲಲ. ಕಾಳ ಇನ್ ು ಚಿಕುವ, ಆದರೆ ಅಲ್ಲಲಯ ದಡೆಯ
ಮ್ಮೇಲ್ಲನ್ ಜನ್ರು ಅವನ್ನ್ುು ಕಾಪಾಡಬಹುದ್ಾಗಿತುತ.
 ಆದರೆ ಅವರು ಮ್ಮೇಲಾಗವದವರು ಹಾಗು ನಿೇಲ ಕೆಳ ವಗವದವನ್ು ಎಂಬ ಒಂದ್ೆೇ ಒಂದು ಕಾರಣ ಅವರನ್ುು
ನಿೇಲನ್ನ್ುು ಮ ಟಟಬಾರದ್ೆಂದು ಕಟುಟ ಹಾಕ್ಕತುತ. ಇಲಲದಿದಾಲ್ಲಲ ನಿೇಲ ಉಳಿಯುತಿತದಾ. ಹಿೇಗೆ ಚೆ ೇಮನಿಗೆ ಒಂದರ
ನ್ಂತರ ಮತ್ೆ ತಂದು ಹೃದಯ ಹಿಂಡುವ ಕಷ್ಟಗಳು ಕಾದಿರುತಿತದಾವು.
 ಮರುದಿನ್ ಮನೆಾೇಲನ್ು ಅವರ ಮನೆಗೆ ಬರುತ್ಾತನೆ. ಆತ ಅವರ ಕ್ೆೇಮ ಸ್ಮಾಚಾರ ತಿಳಿದು ಗುರುವನ್ ಬಗೆೆ
ತಿಳಿಸ್ುತ್ಾತನೆ. ಜೇವನ್ದಲ್ಲಲ ಎಲಲವನ್ುು ಕಳೆದು ಕೆ ಂಡು ಸಾಧಿಸ್ುವುದ್ಾದರ ಏನ್ು? ಹೆ ೇಗಿ ನಿನ್ು ಮಗನ್ನ್ುು
ವಾಪಸ್ು್ ಕರೆತ್ಾ ಎಂದು ಆತನಿಗೆ ಮನೆಾೇಲನ್ು ಸ್ಲಹೆ ನಿೇಡುತ್ಾತನೆ.
 ಅದರಿಂದ್ಾಗಿ ತ್ಾನ್ ಮತ ಪರಿವತಿವಸಿ ಕೆ ಳುಿವುದ್ಾಗಿ ನಿಧವರಿಸ್ುತ್ಾತನೆ. ನಾಳೆ ಬೆಳಿಗೆೆ ತನ್ು ಮಗನ್ ಬಳಿ
ಹೆ ೇಗುವುದ್ಾಗಿ ಅವನ್ನ್ುು ಕರೆತರುವುದ್ಾಗಿ ಚಚಿವಸಿರುತ್ಾತರೆ. ಬೆಳಗೆೆ ನಿಧಿವಸಿದಂತ್ೆಯೇ ಚೆ ೇಮನ್ು ಗುರುವನ್
ಬಳಿ ಹೆ ೇದ್ಾಗ ಅವರ ಮನೆಗೆ ಮನೆಾೇಲನ್ು ಬರುತ್ಾತನೆ.
 ಮನೆಯಲ್ಲಲ ಬೆಳಿಿಯು ಒಬಬಳೆೇ ಇರುವ ಕಾರಣ ಅವರ ಹಿಂದಿನ್ ಕಾಮ ಪೆರೇರಣೆ ಅವರನ್ುು ಮತ್ೆತ ಸ್ಲುಗೆಯಿಂದ
ಮಾತನಾಡಲು ಆಸ್ುದ ನಿೇಡುತತದ್ೆ. ಇತತ ಚೆ ೇಮನ್ು ಹೆ ೇಗುವ ದ್ಾರಿಯಲ್ಲಲ ತನ್ು ಮನೆ ದ್ೆೇವರನ್ುು ಕಂಡು
ಯಾಕೆ ೇ ಮತ ಪರಿವತವನೆ ತಪುು ಎಂದನಿಸಿ ಮನೆಗೆ ಬಂದು ನೆ ೇಡಿದರೆ ಚಾಪೆಯ ಮ್ಮೇಲೆ ಅವರಿಬಬರ .
 ಚೆ ೇಮನಿಗೆ ಆಗ ಎಲಲವೂ ಅರ್ವವಾಯಿತು. ತನ್ು ಮಗಳು ಆತನ್ ಸಾಲ ತಿೇರಿಸಿದ ಬಗೆ! ಆಗಿನ್ ಚೆ ೇಮನ್
ಆವೆೇಶ ಅರ್ಷಟಷ್ಟಲಲ. ಅಸ್ಹಾಯಕತ್ೆಯಿಂದ ಹುಚಿನ್ಂತ್ೆ ವತಿವಸ್ುತ್ಾತನೆ. ಅವರನ್ುು ಹೆ ರಗೆ ಹಾಕ್ಕ ತನ್ಗೆ ಮಕುಳೆೇ
ಇಲಲ ಎಂದು ಉಣಣದ್ೆ, ತಿನ್ುದ್ೆ ದುಡಿಯನ್ುು ಕೆೈಗೆ ತ್ೆಗೆದುಕೆ ಂಡು ಅದನ್ುು ಬಾರಿಸ್ುತ್ಾತ ಮ ಲೆಯಲ್ಲಲ ಕ ರುವನ್ು.
ಅತತ ಅವನ್ು ವಯವಸಾಯಗಾರನ್ ಆಗಲ್ಲಲಲ. ಇತತ ತನ್ು ಎಲಾಲ ಮಕುಳನ್ ು ಕಳೆದು ಕೆ ಂಡ ದುುಃಖದಲ್ಲಲ
ದುಡಿಯನ್ುು ಬಾರಿಸ್ುತತಲೆೇ ಸಾವಿಗೆ ಶರಣಾಗುತ್ಾತನೆ.

ಮುಕ್ಾಾಯ[ಬದಲಾಯಿಸಿ]

ಹಿೇಗೆ ಈ ಒಟುಟ ಕಥೆಯಲ್ಲಲ ಚೆ ೇಮ, ಅವನ್ ಕನ್ಸ್ು, ಕುಟುಂಬ, ಅವನ್ು ಜೇವನ್ದಲ್ಲಲ ಪರತಿಯಂದು ಹಂತದಲ್ಲಲಯ
ಮ್ಮೇಲಾಗವದವರ ಕಾರಣದಿಂದ ಎದುರಿಸ್ಬೆೇಕಾದಂತ ಕಷ್ಟಗಳನ್ುು ಕುರಿತು ನ್ಮಗೆ ತಿಳಿಸ್ುತತದ್ೆ. ತನ್ು ಒಂದ್ೆೇ ಒಂದು
ಆಸೆಯ ತಿೇರಿಸಿಕೆ ಳಿಲು ಚೆ ೇಮನ್ ಕೆೈಲ್ಲ ಸಾಧಯವಾಗುವುದಿಲಲ. ಸ್ಂಕಪುಯಯ,ಅವರ ತ್ಾಯಿ, ದಡದ ಮ್ಮೇಲ್ಲದಾ
ಮ್ಮೇಲಾಗವದವರು, ಮನೆಾೇಲ, ಆತನ್ ಮಕುಳನ್ುು ಒಳಗೆ ಂಡು ಹಿೇಗೆ ಎಲಲರ ಚೆ ೇಮನ್ ಜೇವನ್ದಲ್ಲಲ ಕತತಲೆಯನ್ುು
ಉಳಿಸಿದ ಬಗೆಯನ್ುು ಕಾರಂತರು ಬರೆದಿರುವ ಈ ಕಾದಂಬರಿಯಲ್ಲಲ ನಾವು ಕಾಣಬಹುದ್ಾಗಿದ್ೆ.

You might also like