You are on page 1of 16

2B ೕಸಲಾತಿ ರದು್ಧ

ಸಾಧಕ ಭಾಧಕಗಳು

Change through Education - Right Thinkers Kodagu


ಕಾಯರ್ಕಿಸೂಚಿ:
● ಹಿನೆ್ನುಲೆ
● ಪ್ರಸು್ತುತ ಪರಿಸಿ್ಥೆತಿ
● ಬದಲಾವಣೆಗಳು
● ನಾವು ಕಳೆದುಕೊಳುಳ್ಳಿವ ಅವಕಾಶಗಳು
● ೕಸಲಾತಿಗೆ ತಾ ರ್ಕಿಕತೆ
● ಮುಸಿಲ್ಲಿಂ ಸಮುದಾಯದ ಪ್ರಸು್ತುತ ಪರಿಸಿ್ಥೆತಿ
● ಸಮಸೆ್ಯಾಗಳು
● ಶಿಫಾರಸು

Change through Education - Right Thinkers Kodagu


ಹಿನೆ್ನುಲೆ
● ಕನಾರ್ಕಿಟಕ ರಾಜ್ಯಾದ ಲ್ಲಿ ಎರಡನೆಯ ಅತಿ ದೊಡಡ್ಡಿ ಜನಸಂಖೆ್ಯಾಯನು್ನು ಹೊಂದಿರುವ ಸಮುದಾಯವೆಂದೇ
ಕರೆಯಲ್ಪಡುವ ಮುಸಿಲ್ಲಿಂ ಸಮುದಾಯ ಸರಿ ಸುಮಾರು 14.2ರಷು್ಟು ಇದೆ.
● ಅಲ್ಪಸಂಖಾ್ಯಾತರಿಗೆ ರಾಜ್ಯಾದ ಲ್ಲಿ ಜಾರಿಯ ಲ್ಲಿರುವ ಹಿಂದು ದ ವಗರ್ಕಿಗಳ ೕಸಲಾತಿಯಂತೆ 2ಬಿ ೕಸಲಾತಿ
ಅಡಿಯ ಲ್ಲಿ ಶೇಕಡಾ 4ರಷು್ಟು ೕಸಲಾತಿಯನು್ನು 1995 ರ ಲ್ಲಿ ನೀಡಲಾಗಿತು್ತು, ಚಿನ್ನುಪ್ಪರೆಡಿಡ್ಡಿ ಆ ೕಗದ
ವರದಿಯಂತೆ ಜಾರಿಗೆ ತರಲು, ಅಂದಿನ ಮುಖ್ಯಾಮಂತಿ್ರ ವೀರಪ್ಪ ಮೊಯಿ ಯವರು ಪ್ರಯತಿ್ನುಸಿದ್ದುರು ಅಂದು
ಅದನು್ನು ಸ ೕರ್ಕಿಚ್ಛ ನಾ್ಯಾಯಾಲಯದ ಲ್ಲಿ ಪ್ರಶಿ್ನುಸಿರುವುದರಿಂದ ಕೆಲವು ದಿನಗಳ ಕಾಲ ತಡೆಹಿಡಿಯಲಾಗಿತು್ತು.
● ನಂತರ ನಾ್ಯಾಯಾಲಯದ ಆದೇಶದಂತೆ ಶೇ.50 ರ ತಿಗೆ ಒಳಪಟು್ಟು 1995ರ ಲ್ಲಿ ಜಾರಿಗೊ ಸಲಾಗಿತು್ತು.
ಇದಕೆಕ್ಕಿ ಪೂರಕವಾಗಿ ಅಂದಿನ ಸರಕಾರ ಕೆ.ರಹಮಾನ ಖಾನ್ ನೇತೃತ್ವದ ಲ್ಲಿ ಉನ್ನುತಾಧಿಕಾರ ಸ ತಿ ರಚಿಸಿತು್ತು,
ಆ ಸ ತಿಯು ಸಹ ರಾಜ್ಯಾದ ಲ್ಲಿ ಮುಸಿಲ್ಲಿಂ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆ ರ್ಕಿಕವಾಗಿ
ಹಿಂದು ದಿದೆ ಎಂದು ವರದಿ ನೀಡಿದೆ.

Change through Education - Right Thinkers Kodagu


ಪ್ರಸು್ತುತ ಪರಿಸಿ್ಥೆತಿ
● ಈಗ ಕನಾರ್ಕಿಟಕ ಸರಕಾರದ ಮುಖ್ಯಾಮಂತಿ್ರ ಬಸವರಾಜ ಬೊಮಾ್ಮಾಯಿಯವರ ನೇತೃತ್ವದ ಸಚಿವ ಸಂಪುಟ ಸಭೆಯ ಲ್ಲಿ
ವಿವಿಧ ಜಾತಿಗಳ, ಸಮುದಾಯಗಳ ೕಸಲಾತಿ ಬೇಡಿಕೆ ಈಡೇರಿಸುವ ದೃ ್ಠಾಯ ಲ್ಲಿ ಮುಸಿಲ್ಲಿಮರಿಗೆ ೕಸ ದ್ದು ಶೇ4
ೕಸಲಾತಿಯನು್ನು ರದು್ದುಗೊ ಸಿ, ಆ ೕಸಲಾತಿಯನು್ನು ಒಕಕ್ಕಿ ಗ ಸಮುದಾಯ ಮತು್ತು ಂಗಾಯತ ಸಮುದಾಯಕ್ಕೆ
ಹಂಚಿಕೆ ಮಾಡಿದಾ್ದುರೆ.
● ಒಕಕ್ಕಿ ಗ ಸಮುದಾಯಕೆಕ್ಕಿ ನಿಗದಿಗೊ ಸಲಾಗಿದ್ದು 3ಎ ಕೆಟಗರಿಯ ಶೇ4ರಷು್ಟು ೕಸಲಾತಿಗೆ ಅಲ್ಪಸಂಖಾ್ಯಾತರ ಶೇಕಡ
2ರಷು್ಟು ೕಸಲಾತಿಯನು್ನು ಸೇರಿಸಿ ಒಟು್ಟು ಶೇ 6ಕೆಕ್ಕಿ ಹೆಚಿ್ಚುಸಿ 2ಸಿ ಎಂದು ಹೆಸರಿಟು್ಟು,
● ಅದೇ ರೀತಿ ಂಗಾಯತ ಸಮುದಾಯದ 3ಬಿ ಕೆಟಗರಿಗೆ ಇದ್ದು ಶೇ5 ರಷು್ಟು ೕಸಲಾತಿಗೆ ಅಲ್ಪಸಂಖಾ್ಯಾತರ ಶೇ2 ರಷು್ಟು
ೕಸಲಾತಿಯನು್ನು ಸೇರಿಸಿ ಒಟು್ಟು ಶೇ7ಕೆಕ್ಕಿ ಹೆಚಿ್ಚುಸಿ 2ಡಿ ಎಂದು ಹೆಸರಿಟು್ಟು ೕಸಲಾತಿ ಮರುನಿಗದಿಗೊ ಸಿದೆ.
● ಈ ವ್ಯಾವಸೆ್ಥೆಯನು್ನು ಪಂಚಮಸಾ ಸಮುದಾಯದ ರಾ ಷ್ಟ್ರೕಯ ಅಧ್ಯಾಕ್ಷರು ಕೂಡ ಖಂಡಿಸಿದಾ್ದುರೆ ಬೇರೆಯವರ
ೕಸಲಾತಿಯನು್ನು ಕಸಿದು ನಮಗೆ ಕೊಟಿ್ಟುರುವುದು ಅನಾ್ಯಾಯ ಎಂದು ಹೇ ದಾ್ದುರೆ. ಮುಸಿಲ್ಲಿಮರಿಗೆ ಶಿಕ್ಷಣ ಹಾಗೂ
ಉದೊ್ಯಾೕಗದ ಲ್ಲಿ ಪ್ರವೇಶ ಪಡೆಯಲು ಇದ್ದುಂತಹ ಒಂದು ದಾರಿಯನು್ನು ಕನಾರ್ಕಿಟಕ ರಾಜ್ಯಾದ ಲ್ಲಿ ಬಂದ್ ಮಾಡಲಾಗಿದೆ.

Change through Education - Right Thinkers Kodagu


ಪ್ರಸು್ತುತ ಪರಿಸಿ್ಥೆತಿ
● ಈಗಾಗಲೇ ಸರಕಾರ ಪರಿಶಿಷ್ಟು ಜಾತಿ ಮತು್ತು ಪರಿಶಿಷ್ಠಾ ವಗರ್ಕಿಗಳ ೕಸಲಾತಿ ಪ್ರಮಾಣವನು್ನು ಶೇ.18 ರಿಂದ ಶೇ. 24ಕೆಕ್ಕಿ
ಹೆಚಿ್ಚುಸಿರುವದರಿಂದ ರಾಜ್ಯಾದ ಒಟು್ಟು ೕಸಲಾತಿ ಪ್ರಮಾಣ ಶೇ.50 ರ ತಿಯನು್ನು ದಾಟಿದು್ದು, ಈಗ ಅದು ಒಟು್ಟು ಶೇ.56
ರಷಾ್ಟುಗಿದೆ.

● ಒಕಕ್ಕಿ ಗ ಸಮುದಾಯ ಬೇಡಿಕೆಯಂತೆ ಶೇ.6ಕೆಕ್ಕಿ ಹಾಗೂ ಂಗಾಯತ ಸಮುದಾಯದ ಬೇಡಿಕೆಯಂತೆ ಶೇ.7 ಈಗಿರುವ
ೕಸಲಾತಿ ಪ್ರಮಾಣವನು್ನು ಹೆಚಿ್ಚುಸಿದ ಲ್ಲಿ ರಾಜ್ಯಾದ ಒಟು್ಟು ೕಸಲಾತಿ ಪ್ರಮಾಣ ಶೇ.60ಕೆಕ್ಕಿ ಬರುತಿ್ತುತು್ತು, ಹೇಗೋ ಶೇ.
50ರ ತಿಯನು್ನು ದಾಟಲು ಸಂವಿ ಾನದ ಶೆಡೂ್ಯಾಲ್ 9 ಕೆಕ್ಕಿ ಸೇರಿಸಬೇ ದೆ.

● ಶೇ.56ರ ಬದಲಾಗಿ ಶೇ.60ಕೆಕ್ಕಿ ಸಂವಿ ಾನ ತಿದು್ದುಪಡಿ ಮಾಡಬಹುದಾಗಿತು್ತು. ಇದರಿಂದ ಮುಸಿಲ್ಲಿಮರ ೕಸಲಾತಿಗೆ


ಯಾವುದೇ ಧಕೆಕ್ಕಿಯಾಗುತಿ್ತುರ ಲಲ್ಲಿ. ಆದರೆ ರಾಜ್ಯಾ ಸಕಾರ್ಕಿರಕೆಕ್ಕಿ ಮುಸಿಲ್ಲಿಂ ಸಮುದಾಯಕೆಕ್ಕಿ ಸಿಗುತಿ್ತುರುವ ನಾ್ಯಾಯ ಬದ್ಧ
ಸೌಲಭ್ಯಾಗಳನು್ನು ಕಸಿದುಕೊಳುಳ್ಳಿವ ಉದೆ್ದುೕಶ ಅಡಗಿದೆ.

Change through Education - Right Thinkers Kodagu


ಬದಲಾವಣೆಗಳು

Change through Education - Right Thinkers Kodagu


ಬದಲಾವಣೆಗಳು

Cat 1: ಹಿಂದು ದ ವಗರ್ಕಿಗಳು, Cat 2A: ಇತರೆ ಹಿಂದು ದ ವಗರ್ಕಿಗಳು (OBC), Cat 2B: ಮುಸಿಲ್ಲಿಮರು
Cat 3A/2C: ಒಕಕ್ಕಿ ಗರು, Cat 3B/2D: ಂಗಾಯತರು: ಪಂಚಮಶಾ ಂಗಾಯತ, ಮರಾಠರು, ಬಂಟರು, ಕೆ್ರೈಸ್ತುರು ಸೇರಿದಂತೆ. SC: ಪರಿಶಿಷ್ಟು
ಜಾತಿ, ST: ಪರಿಶಿಷ್ಟು ಪಂಗಡಗಳು Change through Education - Right Thinkers Kodagu
ನಾವು ಕಳೆದುಕೊಳುಳ್ಳಿವ ಅವಕಾಶಗಳು
● ಶಿಕ್ಷಣ: ವಗರ್ಕಿ-2B ಸೀಟುಗಳ ಕಳೆದುಕೊಂಡ ಸಂಖೆ್ಯಾ
○ ವೈದ್ಯಾ ೕಯ - 300
○ ಇಂಜಿನಿಯರಿಂಗ್ - 1700
○ ದಂತ ವೈದ್ಯಾ ೕಯ - 50 (10 ಸಕಾರ್ಕಿರ + 40 ಸಕಾರ್ಕಿರ- ಖಾಸಗಿ).
● ಸರಕಾರಿ ಉದೊ್ಯಾೕಗ: ವರುಷಕೆಕ್ಕಿ ಕನಿಷ್ಠಾ 600 ರಿಂದ 2000 ಉದೊ್ಯಾೕಗ ಕಳೆದುಕೊಳಳ್ಳಿಬೇಕಾಗುತ್ತುದೆ.
● ಸರಕಾರದ ೕಸಲು ಸೌಲಭ್ಯಾ: ಸಿಗಬೇಕಾದರೆ ಸಾಮಾಜಿಕವಾಗಿ, ಆ ರ್ಕಿಕವಾಗಿ ಮತು್ತು ಶೈಕ್ಷಣಿಕವಾಗಿ
ಮುಸಿಲ್ಲಿಮರಿಗಿಂತ ಬಹಳಷು್ಟು ಉನ್ನುತ ಮಟ್ಟುದ ಲ್ಲಿರುವ ಬಾ್ರಹ್ಮಾಣರು ಮತು್ತು ಜೈನರೊಂದಿಗೆ ಈ ಬಡಪಾಯಿ
ಮುಸಿಲ್ಲಿಮರು ಸೆಣಸಾಡಬೇ ದೆ.
● ಮೊನೆ್ನು ಸಿವಿಲ್ ಜ ಡ್ಜ್ ನೇಮಕಾತಿ ಅಧಿಸೂಚನೆಯ ಲ್ಲಿ ಮುಸಿಲ್ಲಿಮರಿಗೆ ಬಾ್ಯಾಕ್ ಲಾಗ್ ಸೇರಿ 4 ಹುದೆ್ದುಗ ದ್ದುವು.
● ಸಿ ಇ ಟಿ ಮೂಲಕ ಇಂಜಿನಿಯರಿಂಗ್ 2000 2ಬಿ ಪ್ರವಗರ್ಕಿದ ಸೀಟು ಗಳು ಕೈ ತಪ್ಪ ದೆ.
● ಡಿಕಲ್ ಎಂ.ಬಿ.ಬಿ.ಎಸ್ /ಎಂ.ಡಿ ರಾಜ್ಯಾ ಕೋಟಾ ದಡೀ ಇರುವ ಎಲಾಲ್ಲಿ ಸೀಟು ಗಳು ಕೈ ತಪ್ಪ ದೆ. ಕೇಂದ್ರ
ಸರಕಾರದ ಒ ಬಿ ಸಿ ಕೋಟಾ ಉ ಯ ದೆ.

Change through Education - Right Thinkers Kodagu


ೕಸಲಾತಿಗೆ ತಾ ರ್ಕಿಕತೆ
● ದೇಶದ ಲ್ಲಿ 2011ರ ಜನಗಣತಿಯಂತೆ 13.8 ರಷು್ಟು ಜನಸಂಖೆ್ಯಾಯನು್ನು ಹೊಂದಿರುವ ಮುಸಿಲ್ಲಿಂ ಅಲ್ಪಸಂಖಾ್ಯಾತ
ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆ ರ್ಕಿಕವಾಗಿ ಹಿಂದು ದರುವ ಬಗೆ್ಗೆ ಕೇಂದ್ರ
ಸರಕಾರಗಳು ರಚಿಸಿದ ಹಲವು ಸ ತಿಗಳು ವಿವರವಾದ ವರದಿಗಳನು್ನು ನೀಡಲಾಗಿದೆ (ವಿಶೇಷವಾಗಿ ನಾ್ಯಾ.
ರಾಜೇಂದ್ರ ಸಾ ಾರ ಸ ತಿ ಹಾಗೂ ನಾ್ಯಾ.ರಂಗನಾಥ ಶಾ್ರ ಆ ೕಗ).
● ದೇಶದ ಲ್ಲಿ ಅತೀ ಕೆಳಮಟ್ಟುದ ಜೀವನ ನಡೆಸುತಿ್ತುರುವ ಸಮುದಾಯಗಳ ಸಾ ನ ಲ್ಲಿ ಮೊದ ಗೆ ನಿಲುಲ್ಲಿವುದೇ
ಮುಸಿಲ್ಲಿಂ ಸಮುದಾಯವಾಗಿದೆ. ಅಲಲ್ಲಿದೇ ಶೈಕ್ಷಣಿಕವಾಗಿ ಅತೀ ಕಡಿ ಸಾಕ್ಷರತೆ ಹೊಂದಿರುವುದು ಮತು್ತು ಶಾಲೆ
ಬಿಡುವ ಮಕಕ್ಕಿಳ ಸಂಖೆ್ಯಾ ಅತಿ ಹೆಚು್ಚು ಇದೇ ಸಮುದಾಯದಿಂದ ಇರುವುದು ಎಂದು ವರದಿಯಾಗಿದೆ.
● ಸರಕಾರಿ ಸಾಮ್ಯಾದ ನೌಕರಿಗಳ ಲ್ಲಿ ಅತೀ ಕಡಿ ಜನರಿಗೆ ಅವಕಾಶ ಸಿ ಕ್ಕಿರುವುದು ಮತು್ತು ಇನೂ್ನು ಕೆಲವು ಕಡೆ
ಅವಕಾಶವೇ ಸಿ ಕ್ಕಿಲಲ್ಲಿವೆಂದು ವರದಿ ನೀಡಲಾಗಿದೆ.

Change through Education - Right Thinkers Kodagu


ೕಸಲಾತಿಗೆ ತಾ ರ್ಕಿಕತೆ
● ನಾ್ಯಾ.ರಂಗನಾಥ ಶಾ್ರ ಆ ೕಗ ನೀಡಿರುವ ವರದಿಯ ಶಿಫಾರಸಿ್ಸುನಂತೆ ಅಲ್ಪಸಂಖಾ್ಯಾತರಿಗೆ ಶೇ.15ರಷು್ಟು
ೕಸಲಾತಿ ನೀಡಬೇಕು ಅದರ ಲ್ಲಿ ಮುಸಿಲ್ಲಿಂ ಸಮುದಾಯಕೆಕ್ಕಿ ಶೇ. 10 ರಷು್ಟು ೕಸಲಾತಿ ನೀಡಿಬೇಕೆಂದು
ಹೇಳಲಾಗಿದೆ.
● ನಾ್ಯಾ.ರಾಜೇಂದ್ರ ಸಾ ಾರ ಸ ತಿಯ ವರದಿಯು ಸಹ ಇದನೆ್ನುೕ ಉಲೆಲ್ಲೀಖಿಸಿದೆ.
● ಮಂಡಲ್ ಆ ೕಗದ ವರದಿಯ ಲ್ಲಿಯೂ ಸಹ ಹಿಂದು ದ ವಗರ್ಕಿಗ ಗೆ ನೀಡಲಾಗುವ ಶೇ. 27ರ
ೕಸಲಾತಿಯ ಲ್ಲಿ ಪ್ರತೆ್ಯಾೕಕವಾಗಿ ಶೇ.8.4ರಷು್ಟು ೕಸಲಾತಿಯನು್ನು ಅಲ್ಪಸಂಖಾ್ಯಾತರಿಗೆ ನೀಡಬೇಕು. ಅದರ ಲ್ಲಿ
ಶೇ. 6 ರಷು್ಟು ಮುಸಿಲ್ಲಿಂ ಅಲ್ಪಸಂಖಾ್ಯಾತರಿಗೆ ನೀಡಬೇಕೆಂದು ಶಿಫಾರಸು್ಸು ಮಾಡಲಾಗಿತು್ತು. ಆದರೆ, ಮಂಡಲ್
ಆ ೕಗದ ವರದಿ ಅನುಷಾ್ಠಾನ ಮಾಡುವ ಸಂದಭರ್ಕಿದ ಲ್ಲಿ ಅಂದಿನ ಸರಕಾರ ಅಲ್ಪಸಂಖಾ್ಯಾತರ ೕಸಲಾತಿಯ
ಶಿಫಾರಸು್ಸು ಬದಿಗಿಟು್ಟು ಎಲಲ್ಲಿರನೂ್ನು ಒಂದೇ ತಕಕ್ಕಿಡಿಯ ಲ್ಲಿ ತೂಗಿರುವ ಕಾರಣ, ನಾ್ಯಾ.ರಾಜೇಂದ್ರ ಸಾ ಾರ
ಸ ತಿಯು ಅಲ್ಪಸಂಖಾ್ಯಾತರ ಸಿ್ಥೆತಿಗತಿ ಅತ್ಯಾಂತ ಕೆಟ್ಟುದಾಗಿದೆ ಎಂದು ಹೇ ದೆ.

Change through Education - Right Thinkers Kodagu


ೕಸಲಾತಿಗೆ ತಾ ರ್ಕಿಕತೆ
ಾ ರ್ಕಿಕ ಅಲ್ಪಸಂಖಾ್ಯಾತರಿಗೆ ೕಸಲಾತಿ ನೀಡಲು ಸಂವಿ ಾನದ ಲ್ಲಿ ಅವಕಾಶವಿಲಲ್ಲಿವೆಂದು ಮುಖ್ಯಾಮಂತಿ್ರಗಳಾದ
ಬಸವರಾಜ ಬೊಮಾ್ಮಾಯಿಯವರು ಹೇಳುತಿ್ತುರುವುದು ಹಾಸಾ್ಯಾಸ್ಪದವಾಗಿದೆ.
● ಸಂವಿ ಾನದ ಅನು ೆ್ಛೕಧ 15(4) ಹಾಗೂ 16(4)ರ ಲ್ಲಿ ಉಲೆಲ್ಲೀಖಿಸಲಾದ ೕಸಲಾತಿಯ ಅಂಶವು ದೇಶದ ಲ್ಲಿ
ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದು ದಿರುವ ದೇಶದ ನಾಗರಿಕರಿಗೆ ೕಸಲಾತಿ
ನೀಡಬಹುದಾಗಿದೆ ಎಂದು ಹೇಳಲಾಗಿದೆ. ಇದರ ಲ್ಲಿ ಎ ಲ್ಲಿಯೂ ಯಾವ ಜಾತಿಗೆ, ಯಾವ ಸಮುದಾಯಕೆಕ್ಕಿ, ಯಾವ
ಧಮರ್ಕಿಕೆಕ್ಕಿ ನೀಡಬೇಕೆನು್ನುವುದಿಲಲ್ಲಿ ಎನು್ನುವುದು ಎಲಲ್ಲಿರೂ ಅಥರ್ಕಿ ಮಾಡಿಕೊಳಳ್ಳಿಬೇಕು.ಹಲವಾರು ಪ್ರಕಟಣೆಗಳ ಲ್ಲಿ
ಸ್ಪಷ್ಟುಪಡಿಸಲಾಗಿದೆ.
● 1979ರ ಲ್ಲಿ ಈ ಆ ಾರದ ಲ್ಲಿ ದೇವರಾಜ ಅರಸ್ ಸಕಾರ್ಕಿರ ಮುಸಿಲ್ಲಿಮರಿಗೆ ಹಿಂದು ದ ವಗರ್ಕಿಗಳ ಭಾಗವಾಗಿ
ೕಸಲಾತಿ ಕೊಟಿ್ಟುದ್ದುನು್ನುಸೋಮಶೇಖರಪ್ಪ ಮತು್ತು ಇತರರು ಪ್ರಕರಣದ ಲ್ಲಿ ಪ್ರಶಿ್ನುಸಲಾಗಿತು್ತು.

Change through Education - Right Thinkers Kodagu


ೕಸಲಾತಿಗೆ ತಾ ರ್ಕಿಕತೆ
● ಆಗ ಕನಾರ್ಕಿಟಕ ಹೈಕೋಟುರ್ಕಿ ಅತ್ಯಾಂತ ಸ್ಪಷ್ಟುವಾಗಿ ಹೀಗೆ ಆದೇಶಿಸಿದೆ :

" ಮುಸಿಲ್ಲಿಮರು ಾ ರ್ಕಿಕ ಅಲ್ಪಸಂಖಾ್ಯಾತರು ಎಂಬುದು ಅವರನು್ನು ಹಿಂದು ದ ವಗರ್ಕಿಗಳ ಪಟಿ್ಟುಯಿಂದ ತೆಗೆಯಲು
ಕಾರಣವಾಗವುದಿಲಲ್ಲಿ "

- ಕನಾರ್ಕಿಟಕ ಹೈಕೋಟುರ್ಕಿ ,1979ರ ಏಪಿ್ರಲ್ 9

(ಸೋಮಶೇಖರಪ್ಪ ಮತು್ತು ಇತರರು ಹಾಗೂ ಕನಾರ್ಕಿಟಕ ಸಕಾರ್ಕಿರ ಪ್ರಕರಣದ ಲ್ಲಿ )

Change through Education - Right Thinkers Kodagu


ಮುಸಿಲ್ಲಿಂ ಸಮುದಾಯದ ಪ್ರಸು್ತುತ ಪರಿಸಿ್ಥೆತಿ
ಸರಕಾರ ನೌಕರ ಸೇವೆಯ ಲ್ಲಿ ಮುಸಿಲ್ಲಿಂ
ಸಮುದಾಯದ ಸಿ್ಥೆತಿ:
- 1995 ರಿಂದ ಮುಸಿಲ್ಲಿಂ
ಸಮುದಾಯಧವರಿಗೆ 2B ೕಸಲಾತಿ
ಅಡಿಯ ಲ್ಲಿ ಶೇಕಡ 4 ರಷು್ಟು
ೕಸಲಾತಿಯನು್ನು ನೀಡಲಾಗಿಯು,
ಕನಾರ್ಕಿಟಕ ಸರಕಾರಿ ಸೇವೆಯ ಲ್ಲಿ ಮುಸಿಲ್ಲಿಂ
ಸಮುದಾಯ ಭಾಗ ಸರಾಸರಿ 2.5%
ಇರುತ್ತುದೆ.

- 2B ಅಡಿಯ 4 ಲ್ಲಿ % ೕಸಲಾತಿ ಹಾಗೂ


ಇನು್ನು ಹಿಂದು ದ ವಗರ್ಕಿಗಳ
ೕಸಲಾತಿಯನು್ನು ಪರಿಗಣಿಸಿದರೆ
ಆ ರ್ಕಿಕ ಸಿ್ಥೆತಿ: ಸರಕಾರಿ ಸೇವೆಯ ಲ್ಲಿ4% ಕ್ಕಿಂತ ಹೆಚು್ಚು
ಕೇಂದ್ರ ಸರಕಾರದ ಹಾಗು ರಾಜ್ಯಾ ಸರಕಾರದ ವಿವಿಧ ಸ ತಿಗಳ ವರದಿಗಳನು್ನು ಮುಸಿಲ್ಲಿಂ ಸಮದಾಯದವರು ಭಾಗದ ಲ್ಲಿ
ಪರಿಶೀಲಸಿದಾಗ ದೇಶದ ಲ್ಲಿ ಹಾಗೂ ಕನಾರ್ಕಿಟಕ ರಾಜ್ಯಾದ ಲ್ಲಿ ಮುಸಿಲ್ಲಿಂ ಸಮುದಾಯದ ಆ ರ್ಕಿಕ ಕೆಲಸವನು್ನು ನಿವರ್ಕಿಹಿಸಬೇಕಾಗಿತು್ತು.
ಪರಿಸಿ್ಥೆತಿ ಪರಿಶಿಷ್ಟು ಜಾತಿ/ಪರಿಶಿಷ್ಟು ರಚಿಸಿದ ಸ ಯು ವರದಿಗಳು ಹಾಗು ಸ ತಿಯ
ಸದಸ್ಯಾರು ಸೂಚಿಸಿರುವ ಸಲಹೆಗಳು ಇಂದಿನವರೆಗೆ ಯಾವುದು ಸರಕಾರವು
ಜಾರಿಗೊ ಸ ಲಲ್ಲಿ.
Change through Education - Right Thinkers Kodagu
ಸಮಸೆ್ಯಾಗಳು
● ಯಾವುದೇ ಚ ೆರ್ಕಿ ಅಥವಾ ಸಮಾಲೋಚನೆಯಿಲಲ್ಲಿದೆ ಏಕಪಕ್ಷೀಯವಾಗಿ ಕನಾರ್ಕಿಟಕದ ಆಡ ತಾರೂಢ ಬಿಜೆಪಿ
ಸಕಾರ್ಕಿರದಿಂದ 2B ೕಸಲಾತಿಯನು್ನು ತೆಗೆದುಹಾಕುವುದು ಸವಾರ್ಕಿಧಿಕಾರಿಯಾಗಿದೆ ಮತು್ತು ಪ್ರಜಾಪ್ರಭುತ್ವ
ವ್ಯಾವಸೆ್ಥೆಯ ಲ್ಲಿ ನಿರೀಕ್ಷಿಸಿದ ಸಂಗತಿಯಲಲ್ಲಿ.
● ಈ ಕ್ರಮವು ಅಸಂವಿ ಾನಿಕವಾಗಿದೆ ಏಕೆಂದರೆ ಇದು ಅಲ್ಪಸಂಖಾ್ಯಾತ ಸಮುದಾಯದ ಶಿಕ್ಷಣ ಮತು್ತು ಉದೊ್ಯಾೕಗದ ಲ್ಲಿ
ೕಸಲಾತಿಯ ಹಕಕ್ಕಿನು್ನು ಕಸಿದುಕೊಳುಳ್ಳಿತ್ತುದೆ ಮತು್ತು ಹೀಗಾಗಿ ಭಾರತೀಯ ಸಂವಿ ಾನದ ಆಶಯವನು್ನು ನೇರವಾಗಿ
ಉಲಲ್ಲಿಂಘಿಸುತ್ತುದೆ.
● ಇದು ಮುಸಿಲ್ಲಿಂ ಸಮುದಾಯದ ದುಬರ್ಕಿಲ ವಗರ್ಕಿವನು್ನು ಶಿಕ್ಷಣ ಮತು್ತು ಉದೊ್ಯಾೕಗಾವಕಾಶಗಳ ಪ್ರವೇಶದಿಂದ
ವಂಚಿತಗೊ ಸುತ್ತುದೆ ಮತು್ತು ಸಿಇಟಿ ಪರೀ ೆಗ ಗೆ ಹಾಜರಾಗುವ ವಿದಾ್ಯಾ ರ್ಕಿಗಳು ಮತು್ತು ಪ್ರಸು್ತುತ ಸಕಾರ್ಕಿರಿ
ಉದೊ್ಯಾೕಗಗಳನು್ನು ಬಯಸುವ ಯುವಕರ ೕಲೆ ನೇರವಾಗಿ ಪರಿಣಾಮ ಬೀರುತ್ತುದೆ.
● EWS ಸೇಪರ್ಕಿಡೆ 2B ಅನು್ನು ರದು್ದುಗೊ ಸುವುದು ವೈಷಮ್ಯಾ ಹಾಗೂ ಕೋಮುದೆ್ವೕಷ ಬಿತು್ತುವ ನಿ ಾರ್ಕಿರನಿ ಾರ್ಕಿರವಾಗಿದೆ
ಮತು್ತು ಅಲ್ಪಸಂಖಾ್ಯಾತ ಮುಸಿಲ್ಲಿಂ ಸಮುದಾಯಕೆಕ್ಕಿ ಇದರಿಂದ ಯಾವುದೇ ಪ್ರ ೕಜನವಾಗುವುದಿಲಲ್ಲಿ. ಸಕಾರ್ಕಿರವು ಮುಸಿಲ್ಲಿಂ
ಸಮುದಾಯವನು್ನು ಏಕೆ ತೆಗೆದುಹಾ ತು ಮತು್ತು ಅದರ ಬದ ಗೆ ಇತರ ಸಮುದಾಯಗಳನು್ನು ಸೇರಿಸಿತು. ಬದ ಗೆ
ಅವರು ಇತರ ಸಮುದಾಯಗಳನು್ನು EWS ಗೆ ಸೇರಿಸಬಹುದಿತು್ತು.

Change through Education - Right Thinkers Kodagu


ಶಿಫಾರಸು
● ಪಂಗಡ ಅಥವಾ ರಾಜ ೕಯ ನಾ್ನು ಪಾ್ರಯಗಳನು್ನು ಲೆ ಕ್ಕಿಸದೆ ಮುಸಿಲ್ಲಿಮರು ಒಂದು ಸಮುದಾಯವಾಗಿ
ಒಂದಾಗಲು ಮತು್ತು ಈ ಗುಂಪಿನಿಂದ ಈ ಏಕತೆಯನು್ನು ಪಾ್ರರಂ ಸಲು

● ಸಮುದಾಯದ ಲ್ಲಿ ಜಾಗೃತಿ ಮೂಡಿಸಿ ಮತು್ತು ಈ ಸಮಸೆ್ಯಾಯ ಗಂ ೕರತೆಯನು್ನು ಅವರಿಗೆ ಅಥರ್ಕಿಮಾಡಿಕೊ ಳ್ಳಿ

● ಕಾನೂನು ತಜ್ಞರನು್ನು ಸಂಪ ರ್ಕಿಸಿ ಮತು್ತು ನಾ್ಯಾಯಾಲಯದ ಲ್ಲಿ ಕಾನೂನುಬದ್ಧವಾಗಿ ಸರಿಯಾದ ರೀತಿಯ ಲ್ಲಿ
ವ್ಯಾವಹರಿಸಿ. ಗುಂಪಿನ ಸದಸ್ಯಾರು ಸಂಗ್ರಹಿಸಬೇಕಾದ ಅಗತ್ಯಾ ನಿಧಿಗಳು.

● ಮುಸಿಲ್ಲಿಮರು ಒಂದೇ ಬಾ್ಯಾನರ್ ಅಡಿಯ ಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಮತು್ತು ಬಿಜೆಪಿಗೆ ಒಂದು
ಬಲವಾದ ಸಂದೇಶವನು್ನು ರವಾನಿಸಿ

Change through Education - Right Thinkers Kodagu


END

You might also like