Professional Documents
Culture Documents
1
30 ವಿದುರನ ಭಾಗ್ಯವಿದು ಶ್ರೀ ಪುರಂದರ ದಾಸರು 25
01
ದುಡು ದುಡು ಓಡಿ ಬಾರೊ ದುಡುಕುಗಾರ |
ದುಡು ದುಡು ಓಡಿ ಬಾರೊ | ಪ |
ದುಡು ದುಡು ಓಡಿ ಬಾ ನೋಡಿ ಮುದ್ದಾಡುವೆ |
ಪಾಡಿ ಮೈಮರೆತು ನಾನೋಡಿ ನಲಿಯುವೆ | ಅಪ |
2
02
ಬಾರೋ ಬಾರೋ ಪಾಂಡುರಂಗ ನೀನೇ ಗತಿ|
ತೋರೋ ತೋರೋ ನಿನ್ನ ಮುಖವ ರುಕ್ಮಿಣೀ ಪತಿ||
03
ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ|
ಕುದುರೆ ಬಂದಿದೆ ವಾದಿರಾಜಗೆ ಮುದದಿ ಜ್ಞಾನ ಭಕುತಿ ಕೊಡುವ |ಅ.ಪ|
3
ತಾ ಮೆರೆಯೋವಂಥ ಕುದುರೆ ||2||
04
ಶ್ರೀ ರಾಘವೇo ದ್ರ ಬಾರೋ
ಕಾರುಣ್ಯ ವಾರಿಧಿ ಬಾರೋ |ಪ|
ಆರಾಧಿಪ ಭಕ್ತರ ಅಭೀಷ್ಟ ಪೂರೈಸುವ
ಪ್ರಭುವೇ |ಅ.ಪ|
ರಾಜವಂಶೋದ್ಭವ ಪಾದ
ರಾಜೀವ ಭೃಂಗನೇ ಬಾರೋ
ರಾಜಾಧಿ ರಾಜರೂಳು ವಿ
ರಾಜಿಸುವ ಚೆಲುವ ಬಾರೋ ||1||
ವ್ಯಾಸರಾಯನೆನಿಸಿ ನೃಪನ
ಕ್ಲೇಶ ಕಳೆದವನೆ ಬಾರೋ
ಶ್ರೀ ಸುಧೀಂದ್ರ ಕರಸಂಜಾತ
ವಾಸುದೇವಾರ್ಚಕನೇ ಬಾರೋ||2||
4
ಪ್ರಪನ್ನ ಜನರ ಪ್ರಿಯಾ ||3||
05
ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ|ಪ|
ತೋರಯ್ಯ ನಿನ್ನ ದಯ ತೋಯಜಾಂಬಕನೆ|ಅ.ಪ|
5
06
ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ ||
6
ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ || ೮ ||
7
ನಿಷ್ಠೆಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟಗುರುಗಳ ಪಾದ ಮುಟ್ಟಿಭಜಿಸಿರೊ || ೧೭ ||
8
ಉದಯ ಕಾಲದಿ ಈ ಪದವ ಪಠಿಸಲು
ಮದಡನಾದರು ಜ್ಞಾನ ಉದಯವಾಹುದೊ || ೨೬ ||
07
ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ||ಪ||
9
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ಪ್ರತಿ
ಮಂತ್ರಾಲಯದೊಳು ಅತಿ ಮೆರೆವ ||೩||
08
ಕನಸ್ಸುಕಂಡೇನ ಮನದಲಿ ಕಳವಳಗೊ೦ಡೇನೆ |ಪ|
ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ |ಅ.ಪ|
10
ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ
ಸವಾ೯ಭರಣದಿಂದ
ಪುರಂದರವಿಠಲನ ನೋಡಿದೆನೆೇ II ೫ II
09
ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ಸಾಹುಕಾರ
ವಿಠೋಬನಿರುವದು ನದಿತೀರ ಅಲ್ಲಿ ಪಂಢರೀಭಜನೆಯ ವ್ಯಾಪಾರ ||ಪ.||
11
10
ಕಾದನಾ ವತ್ಸವ ಹರಿ ಕಾದನಾ |
ಮೋದದಿಂದ ಮಾಧವ |ಪ|
ವೇದವೇದ್ಯ ಸಾಧುವಿನುತರಾದಿಕಾ ರಮಣ ಕೃಷ್ಣ |ಅ.ಪ|
11
ಒಪ್ಪಿತೋ ಹರೀ ನಿಮ್ಮ ಚಲ್ವಿಕೇ |
ಹೆಚ್ಚಿ ಗೋಕುಲ ಇಂದಿರಾನನೆ |ಪ|
ರಮಣಿನಾಥನೇ ಮಲಯದಾಯಕಾ |
ಶ್ರಮ ಕೊಡುವುದೋ ಅಲ್ಲವೊ ಧರ |ಅ.ಪ|
12
ಯಮುನೆ ಯಾರುಷಾ ಸರ್ವದಾ ಭಯಾ |
ವೃಷಭನಾ ಭಯಾ ರಾಕ್ಷಸಾ ಭಯ
ಏಳು ದಿವಸದಾ ಮಳೆಗಳಾಭಯಾ |
ಗೆದ್ದೆವೋ ಹರಿ ನಿಮ್ಮ ಪರಿಯಲಿ ||2||
ಬಂದೆವಲ್ಲದೇ ಕೃಷ್ಣವಿರಹದೀ |
ಮಂದಮಾರುತ ಗಾಳಿ ಬೀಸಲು
ಕೃಷ್ಣ ಬಂದನೇ ಫಲವ ತಂದನೇ |
ಸಖಿಯರೆಲ್ಲರೂ ಸಂತುಷ್ಟಿ ಪಟ್ಟರು || 4 ||
13
12
ಹಕ್ಕಿಯ ಹೆಗಲೇರಿ ಬಂದವಗೆ
ನೋಡಕ್ಕ ಮನಸೋತೆ ನಾನವಗೆ |ಪ|
13
ಎಚ್ಚರದಲಿ ನಡೆ ಮನವೆ ||ಪ||
ಮುದ್ದುಅಚ್ಯುತನ ದಾಸರ ನೆನೆಕಂಡ್ಯಾಮನವೆ ||ಅ||
14
ಹೆಣ್ಣು ಹೊನ್ನು ಬಯಸುವುದಿಲ್ಲಿ, ನಿನ್ನ ಕಣ್ಣಿಗೆ ಸುಣ್ಣವ ತುಂಬುವರಲ್ಲಿ
ಕನ್ಯಾದಾನವ ಮಾಡುವುದಿಲ್ಲಿ, ನಮ್ಮ ಪುರಂದರವಿಠಲ ಒಲಿಯುವನಲ್ಲಿ ||
14
ತಾವಿಲ್ಲಿ ನೆನೆಯಲು ದಶಮತಿ ಗುರುಗಳು
ನಾವಿಲ್ಲಿ ಸುಖಿಗಳು ಸುಲಭದಿಂದ
15
15
ಸಾರಿ ಬಂದನೇ ಪ್ರಾಣೇಶ ಬಂದನೇ |
ಸಾರಿ ಬಂದು ಲಂಕಾಪುರವ ಮೀರಿದ ರಾವಣನ ಕಂಡು |
ಧೀರನು ವೈಯಾರದಿಂದ | ||ಸಾರಿ ಬಂದನೆ||
ಭೀಮಸೇನನೆ ಕುಂತಿತನಯನೆ |
ವಿರಾಟನ ಮನೆಯೊಲಿ ನಿಂತು ಕೀಚಕನ ಸಂಹರಿಸಿದವನೆ ||2||
ಧೀರನೂ ವೈಯಾರದಿಂದ ||ಸಾರಿ ಬಂದನೆ||
16
ಶ್ರೀ ರಮಣಿ ಜಯ ತ್ರಿಭುವನ ಜನನಿ
ನಮೋ ನಮೋ ನಮೋ ನಮೋ ||ಶ್ರೀ ರಮಣಿ||
16
ಗುರುವರ ಮಹೀಪತಿ ನಂದನುಧ್ಧಾರಿಣಿ
ಶರಣ ರಕ್ಷಕ ಘನ ಕರುಣಿ ನಮೋ ||
17
ಹನುಮಾನ್ ಕೀ ಜೈ, ಜೈ ಜೈ ಹನುಮಾನ್ ಕೀ ಜೈ|| ಪ ||
ಥೈ ಥೈ ಥೈ ಥೈ ಥೈಥಕ ಥೈಥಕ
ತಕಿಟ ತಕಿಟ ತಕ ಜೈ ಹನುಮಾನ್ || ಅ ಪ ||
17
ತಂದೆ ಪ್ರಸನ್ನನ ಮಂದಿರದಲಿ ಇದು
ಎಂದೆಂದಿಗೂ ಶಾಶ್ವತವಿರಲಿ || ೪ ||
18
ಗೋವಿಂದ ನಿನ್ನ ನಾಮವೆ ಚೆಂದ
ಸಾಧನ ಸಕಲವು ನಿನ್ನಾನಂದ
19
ಗಣಪತಿ ಎನ್ನ ಪಾಲಿಸೋ ಗ೦ಭೀರ
ಗಣಪತಿ ಎನ್ನ ಪಾಲಿಸೋ
18
ಪ೦ಕಜ ನಯನಶ್ರೀ ವೆ೦ಕಟ ವಿಠಲನ
ಕಿ೦ಕರ ನೆನಿಸೆನ್ನ ಶ೦ಕರ ತನಯನೆ ||3||
20
ಇಕ್ಕೋ ನೋಡೆ ರಂಗನಾಥನ ಪುಟ್ಟಪಾದವ ||ಪ||
ಸಿಕ್ಕಿತೆ ಶ್ರೀ ಲಕ್ಷ್ಮೀಪತಿಯ ದಿವ್ಯಪಾದವ ||ಅ.ಪ||
19
21
ಅನಿಮಿತ್ತ ಬಂಧುಅತಿದಯಾಸಿಂಧು
ಆನತ ನಾನೆಂದು ಅಭಯನೀಡಿಂದು ||ಪ||.
ಮಧುಕೈಟಭಾರಿ ಮುರಾಂತಕೋದಾರಿ
ಮದನೋದ್ಭವಕಾರಿ ಮನ್ನಿಸೆನ್ನನುದಾರಿ ||1||
ವೈಕುಂಠಸದನ ವಜ್ರಾಭರಣ
ಶ್ರೀಕರವದನ ಸಲಹೆನ್ನನುದಿನ ||2||
22
ದೇಹವ ದಂಡಿಸಲೇಕೆ ಮನುಜಾ
ಶ್ರೀಹರಿ ನಾಮವ ಸ್ನೇಹದಿ ಭಜಿಸಲೋ ಮನುಜಾ
20
ಹೃದಯವು ನಿರ್ಮಲವಾಗುವ ತನಕ
ಮದಮತ್ಸರಗಳ ಸದೆ ಬಡೆಯುತಲಿ
ಎದೆಯಗೆಡದೆ ಸದಾ ಹರಿಯ ಭಜಿಸೆಲೋ
ಸದಮಲಗುಣನು ಪ್ರಸನ್ನನಾಗುವನು
23
ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೆ
ವಿಶ್ವವಂದಿತ ವಿಶ್ವನಾಥ ನೀನೆ ||
21
24
ವಂದಿಪೆ ನಿನಗೆ ಗಣನಾಥ,ಮೊದಲೊಂದಿಪೆ ನಿನಗೆ ಗಣನಾಥಾ || ಪ ||
ಬಂದವಿಘ್ನಕಳೆಯೊ ಗಣನಾಥ || ಅ.ಪ ||
25
ಯಾರೇ ರಂಗನ ಯಾರೇ ಕೃಷ್ಣನ || ಪ ||
ಯಾರೇ ರಂಗನ ಕರೆಯ ಬಂದವರು || ಅ.ಪ ||
22
26
ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ || ಪ ||
ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕವಾಹನ || ಅ.ಪ ||
27
ರಾಯ ಬಾರೋ ರಾಘವೇಂದ್ರ ಬಾರೋ || ಪ ||
ಜೀಯಾ ನೀನಲ್ಲದೆ ಇನ್ನಾರು ಕಾಯ್ವರು || ಅ.ಪ ||
23
28
ಕರೆವೆನು ಕೂಸೇ ಬಾರೋ ಕೋಮಲಾಂಗ || ಪ ||
ಬಾಲನೀಲಾವಾಲ ಲೋಲಶೀಲ |
ನಾರಾಯಣ ಸುರಪಾಲನ ಸುರಮೋಹನ || 1 ||
ಈಶ ಹ್ರಿಶವಾಸ ಭೂಷಬಾಸ
ಪೋಶೀಪೆನೇ ಇಂದಿರೇಶನ ದೀಶನೇ||3||
29
ನಿನ್ನ ಮಗ ಬೆನ್ನ ಬಿಡಲೊಲ್ಲ ಕಾಣೆ ನಿನ್ನಾಣೆ ಜಾಣೆ || ಪ ||
24
30
ವಿದುರನ ಭಾಗ್ಯವಿದು ವಿದುರನ ಭಾಗ್ಯವಿದು ||
ಪದುಮ ಜಾಂಡ ತಲೆದೂಗುತಲಿದೆಕೋ ||
*ಹರೇ ಶ್ರೀನಿವಾಸ*
25
ಚಿ: ಸುಧನ್ವ ಶ್ರೀವತ್ಸ, ವಯಸ್ಸು : 15, ಬೆಂಗಳೂರು
ಸಂಖ್ಯೆ ದೇವರ ನಾಮ ರಚನೆ ಪುಟ
1 ದುಡು ದುಡು ಓಡಿ ಬಾರೊ ಶ್ರೀ ಪುರಂದರ ದಾಸರು 2
2 ಬಾರೋ ಬಾರೋ ಪಾಂಡುರಂಗ ಶ್ರೀ ನಾರಸಿಂಹ ದಾಸರು 3
3 ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ ಶ್ರೀ ವಾದಿರಾಜರು 3
4 ಶ್ರೀ ರಾಘವೇo ದ್ರ ಬಾರೋ ಶ್ರೀ ಜಗನ್ನಾಥ ದಾಸರು 4
5 ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ಶ್ರೀ ವಿಜಯ ದಾಸರು 5
6 ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ ಶ್ರೀ ವಿಜಯ ದಾಸರು 6
7 ರಥವನೇರಿದ ರಾಘವೇಂದ್ರ ಸದ್ಗುಣಗಣಸಾಂದ್ರಾ ಶ್ರೀ ಗೋಪಾಲ ದಾಸರು 9
8 ಕನಸ್ಸುಕಂಡೇನ ಮನದಲಿ ಕಳವಳಗೊ೦ಡೇನೆ ಶ್ರೀ ಪುರಂದರ ದಾಸರು 10
9 ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ಶ್ರೀ ಪುರಂದರ ದಾಸರು 11
10 ಕಾದನಾ ವತ್ಸವ ಹರಿ ಕಾದನಾ ಶ್ರೀ ವಿಜಯ ದಾಸರು 12
11 ಒಪ್ಪಿತೋ ಹರೀ ನಿಮ್ಮ ಚಲ್ವಿಕೇ ಶ್ರೀ ವಾದಿರಾಜರು 12
12 ಹಕ್ಕಿಯ ಹೆಗಲೇರಿ ಬಂದವಗೆ ಶ್ರೀ ಪ್ರಸನ್ನ ವೆಂಕಟ ದಾಸರು 14
13 ಎಚ್ಚರದಲಿ ನಡೆ ಮನವೆ ಶ್ರೀ ಪುರಂದರ ದಾಸರು 14
14 ತಾವಿಲ್ಲಿ ನೆನೆಯಲು ದಶಮತಿ ಗುರುಗಳು ಶ್ರೀವ್ಯಾಸತತ್ವಜ್ಞತೀರ್ಥ(ದಾಸರು) 15
15 ಸಾರಿ ಬಂದನೇ ಪ್ರಾಣೇಶ ಬಂದನೇ ಶ್ರೀ ಪುರಂದರ ದಾಸರು 16
16 ಶ್ರೀ ರಮಣಿ ಜಯ ತ್ರಿಭುವನ ಜನನಿ ಶ್ರೀ ಮಹೀಪತಿ ದಾಸರು 16
17 ಹನುಮಾನ್ ಕೀ ಜೈ ಶ್ರೀ ವಿದ್ಯಾಪ್ರಸನ್ನತೀರ್ಥರು 17
26