Professional Documents
Culture Documents
ದರ್ಶನ್ ತೂಗುದೀಪ್ - ವಿಕಿಪೀಡಿಯ
ದರ್ಶನ್ ತೂಗುದೀಪ್ - ವಿಕಿಪೀಡಿಯ
ಕನ್ನಡ ನಟ ಡಿ ಬಾಸ್
ದರ್ಶನ್ (ಜನನ 16 ಫೆಬ್ರವರಿ 1977), ದರ್ಶನ್ ತೂಗುದೀಪ ಭಾರತೀಯ ಚಿತ್ರೋದ್ಯಮದಲ್ಲಿ ನಟ, ನಿರ್ಮಾಪಕ ಮತ್ತು
ವಿತರಕರಾಗಿದ್ದು, ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಟ ತೂಗುದೀಪ
ಶ್ರೀನಿವಾಸ್ ಅವರ ಮಗ, ದರ್ಶನ್ ಅವರ ನಟನಾ ವೃತ್ತಿಯನ್ನು 1990 ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಿಸಿದರು .
ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. 2001 ರಲ್ಲಿ ಬಿಡುಗಡೆಯಾದ
ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಡಿ
ಬಾಸ್ ಎಂದು ಕರೆಯುತ್ತಿದ್ದರು.
ಕರಿಯಾ (2003) ,ನಮ್ಮ ಪ್ರೀತಿಯ ರಾಮು (2003),ಕಲಾಸಿಪಾಳ್ಯ (2005),ಗಜ (2008), ಸಾರಥಿ (2011) ಮತ್ತು ಬುಲ್ ಬುಲ್
(2013) ನಂತಹ ವಾಣಿಜ್ಯಿಕವಾಗಿ ಯಶಸ್ವಿಯಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾರಥಿ ಮತ್ತು ಸಂಗೊಳ್ಳಿ ರಾಯಣ್ಣ
(2012) ಚಿತ್ರದಲ್ಲಿನ ಅಭಿನಯಕ್ಕಾಗಿ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆದರು ಮತ್ತು ಸಂಗೊಳ್ಳಿ ರಾಯಣ್ಣ ಚಿತ್ರದ
ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ . ದರ್ಶನ್ ಚಲನಚಿತ್ರ ನಿರ್ಮಾಣ ಮತ್ತು
ವಿತರಣೆಯಲ್ಲಿ ತೊಡಗಿದ್ದಾರೆ. ಅವರು 2006 ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು.
ಕೃಷಿ ಜೀವನ
ದರ್ಶನ್ ಅವರಿಗೆ ಕೃಷಿ ಬಹಳ ಅಚ್ಚುಮೆಚ್ಚು. ಅವರು
ಪಾರ್ಮ್ ಹೌಸ್ನಲ್ಲಿ ಹಸು, ಕುದುರೆ ಸಾಕಿದ್ದಾರೆ. ಅವುಗಳ
ಲಾಲನೆ ಪಾಲನೆ ಅವರೆ ಕುದ್ದು ಮಾಡುತ್ತಾರೆ. ಇತ್ತೀಚಿಗೆ
ಅವರು ಸುಮಾರು 50 ಎಕರೆ ಜಮೀನಿನಲ್ಲಿ ಅಧಿಕ ಲಾಭ
ತರುವ ಕ್ಯಾಸನೂರು ನಾಟಿ ಅಡಿಕೆ ತಳಿಯ ತೋಟ
ಮಾಡಿದ್ದಾರೆ. ಇತ್ತೀಚೆಗೆ ಅಧಿಕ ಸಮಯ ಇದೇ ತೋಟದಲ್ಲಿ
ದರ್ಶನ್ 2011 ರಲ್ಲಿ
ಕಳೆಯುತ್ತಾರೆ. ದರ್ಶನ್ ಅವರ ಅಡಿಕೆ ತೋಟ ನೋಡಲು
ಬಹಳಷ್ಟು ಅಭಿಮಾನಿಗಳು ಇಲ್ಲಿಗೆ ಬರುತ್ತಾರೆ
ಸಾರಥಿ ಚಿತ್ರೀಕರಣ
ಜನನ ಹೇಮಂತ್
ಕುಮಾರ್
೧೬ ಫೆಬ್ರವರಿ
೧೯೭೭
ಪೊನ್ನಂಪೇಟ್,
ಕೊಡಗು,
ಕರ್ನಾಟಕ,
ದರ್ಶನ್ ಭಾರತ
ಅಭಿನಯದ ಕನ್ನಡ ಉದ್ಯೋಗ ನಟ,
ಚಿತ್ರಗಳು ಚಲನಚಿತ್ರ
ನಿರ್ಮಾಪಕ,
56 2014 ಅಂಬರೀಶ ವಿತರಕ
ದರ್ಶನ್ ರಚಿತಾ ರಾಮ್ ಸಕ್ರಿಯ 1997–
ವಿಶೇಷ ಪಾತ್ರಗಳಲ್ಲಿ ವರ್ಷಗಳು ಪ್ರಸ್ತುತ
ದರ್ಶನ್ ಜೀವನ ವಿಜಯ್ ಲಕ್ಷ್ಮಿ
ದರ್ಶನ್ ಕೆಲವು ಚಿತ್ರಗಳಲ್ಲಿ ವಿಶೇಷ ಪಾತ್ರಗಳನ್ನು ಸಂಗಾತಿ (ವಿವಾಹ 2003)
ಮಾಡಿದ್ದಾರೆ.
ಮಕ್ಕಳು 1 ವಿನೀಶ್
ದರ್ಶನ್
ನೆಂಟರು ತೂಗುದೀಪ
ಶ್ರೀನಿವಾಸ್
(ತಂದೆ)
ಕ್ರಮ
ವರ್ಷ ಚಿತ್ರ ನಿರ್ದೇಶಕ ನಾಯಕಿ
ಸಂಖ್ಯೆ
೧ ೨೦೦೨ ಮೆಜೆಸ್ಟಿಕ್ ಪಿ ಎನ್ ಸತ್ಯಾ ರೇಖಾ
೨ ೨೦೦೨ ಧ್ರುವ ಎಮ್ ಎಸ್ ರಮೇಶ್ ಶಿರಿನ್
೩ ೨೦೦೨ ನಿನಗೋಸ್ಕರ ಯೋಗೀಶ್ ಹುಣಸೂರ್ ರುಚಿತಾ ಪ್ರಸಾದ್
೪ ೨೦೦೨ ಕಿಟ್ಟಿ ನವ್ಯ
೫ ೨೦೦೩ ಕರಿಯ ಪ್ರೇಮ್ ಅಭಿನಯಶ್ರೀ
೬ ೨೦೦೩ ಲಾಲಿಹಾಡು ಹೆಚ್ ವಾಸು ಅಭಿರಾಮಿ,ಋತಿಕ
೭ ೨೦೦೩ ನೀನಂದ್ರೆ ಇಷ್ಟ
೮ ೨೦೦೩ ಲಂಕೇಶ್ ಪತ್ರಿಕೆ ಇಂದ್ರಜಿತ್ ಲಂಕೇಶ್ ವಸುಂಧರ ದಾಸ್
ನಮ್ಮ ಪ್ರೀತಿಯ
೯ ೨೦೦೩ ಸಂಜಯ್ ನವ್ಯ
ರಾಮು
೧೦ ೨೦೦೩ ದಾಸ ಪಿ ಎನ್ ಸತ್ಯಾ ಅಮೃತ
೧೧ ೨೦೦೩ ಅಣ್ಣಾವ್ರು ಎನ್ ಓಂಪ್ರಕಾಶ್ ರಾವ್ ಕನ್ನಿಕಾ
೧೨ ೨೦೦೪ ಧರ್ಮ ಸಿಂಧು ಮೆನನ್
೧೩ ೨೦೦೪ ದರ್ಶನ್ ರಮೇಶ್ ಕಿಟ್ಟಿ ನವನೀತ್ ಕೌರ್
೧೪ ೨೦೦೪ ಭಗವಾನ್ ಹೆಚ್ ವಾಸು ಡೈಸಿ ಬೋಪಣ್ಣ,ಭಾವನಾ
೧೫ ೨೦೦೪ ಕಲಾಸಿಪಾಳ್ಯ ಎನ್ ಓಂಪ್ರಕಾಶ್ ರಾವ್ ರಕ್ಷಿತ
೧೬ ೨೦೦೪ ಸರ್ದಾರ ಪಿ ಎನ್ ಸತ್ಯಾ ಗುರ್ಲಿನ್ ಚೋಪ್ರಾ
೧೭ ೨೦೦೫ ಅಯ್ಯ ಎನ್ ಓಂಪ್ರಕಾಶ್ ರಾವ್ ರಕ್ಷಿತ
೧೮ ೨೦೦೫ ಶಾಸ್ತ್ರಿ ಪಿ ಎನ್ ಸತ್ಯಾ ಮಾನ್ಯ
೧೯ ೨೦೦೫ ಸ್ವಾಮಿ ಎಮ್ ಎಸ್ ರಮೇಶ್ ಗಾಯಿತ್ರಿ
೨೦ ೨೦೦೬ ಮಂಡ್ಯ ಎನ್ ಓಂಪ್ರಕಾಶ್ ರಾವ್ ರಕ್ಷಿತ,ರಾಧಿಕ
೨೧ ೨೦೦೬ ಸುಂಟರಗಾಳಿ ಸಾಧು ಕೋಕಿಲ ರಕ್ಷಿತ
೨೨ ೨೦೦೬ ದತ್ತ ಚಿ ಗುರುದತ್ ರಮ್ಯ
೨೩ ೨೦೦೬ ಜೊತೆ ಜೊತೆಯಲಿ ದಿನಕರ್ ತೂಗುದೀಪ ರಮ್ಯ
೨೪ ೨೦೦೬ ತಂಗಿಗಾಗಿ ಪಿ ಎನ್ ಸತ್ಯಾ ಪೂನಮ್
೨೫ ೨೦೦೭ ಭೂಪತಿ ಎಸ್ ಗೋವಿಂದು ಶಿರಿನ್
ಕ್ರಮ
ವರ್ಷ ಚಿತ್ರ ನಿರ್ದೇಶಕ ನಾಯಕಿ
ಸಂಖ್ಯೆ
೨೬ ೨೦೦೭ ಅನಾಥರು ಸಾಧು ಕೋಕಿಲ ರಾಧಿಕ
೨೭ ೨೦೦೭ ಸ್ನೇಹನಾ ಪ್ರೀತಿನಾ ಶಾಹುರಾಜ್ ಶಿಂಧೆ ಲಕ್ಷ್ಮಿ ರೈ,ಸಿಂಧು
೨೮ ೨೦೦೭ ಈ ಬಂಧನ ವಿಜಯಲಕ್ಷ್ಮಿ ಸಿಂಗ್ ಜಯಪ್ರದ,ಜೆನಿಫರ್ ಕೊತ್ವಾಲ್
೨೯ ೨೦೦೮ ಗಜ ಕೆ ಮಾದೇಶ್ ನವ್ಯಾ ನಾಯರ್
೩೦ ೨೦೦೮ ಇಂದ್ರ ಹೆಚ್ ವಾಸು ನಮಿತಾ
೩೧ ೨೦೦೮ ಅರ್ಜುನ ಶಾಹುರಾಜ್ ಶಿಂಧೆ ಮೀರಾ ಚೋಪ್ರಾ
೩೨ ೨೦೦೮ ನವಗ್ರಹ ದಿನಕರ್ ತೂಗುದೀಪ ವರ್ಷ,ಶರ್ಮಿಳಾ ಮಾಂಡ್ರೆ
೩೩ ೨೦೦೯ ಯೋಧ ಎನ್ ಓಂಪ್ರಕಾಶ್ ರಾವ್ ನಿಖಿತ
೩೪ ೨೦೦೯ ಅಭಯ್ ಮಹೇಶ್ ಬಾಬು ಆರತಿ ಠಾಕೂರ್
೩೫ ೨೦೧೦ ಪೊರ್ಕಿ ಎಂ ಡಿ ಶ್ರೀಧರ್ ಪ್ರಣೀತ
೩೬ ೨೦೧೦ ಶೌರ್ಯ ಸಾಧು ಕೋಕಿಲ ಮದಲಸಾ
೩೭ ೨೦೧೧ ಬಾಸ್ ರಘುರಾಜ್ ನವ್ಯಾ ನಾಯರ್,ರೇಖಾ
೩೮ ೨೦೧೧ ಪ್ರಿನ್ಸ್ ಎನ್ ಓಂಪ್ರಕಾಶ್ ರಾವ್ ನಿಖಿತ,ಜೆನಿಫರ್ ಕೊತ್ವಾಲ್
೩೯ ೨೦೧೧ ಸಾರಥಿ ದಿನಕರ್ ತೂಗುದೀಪ ದೀಪಾ
೪೦ ೨೦೧೨ ಚಿಂಗಾರಿ ಹರ್ಷ ದೀಪಿಕಾ
ಕ್ರಾಂತಿವೀರ
೪೧ ೨೦೧೨ ನಾಗಣ್ಣ ನಿಖಿತ,ಜಯಪ್ರದ
ಸಂಗೊಳ್ಳಿ ರಾಯಣ್ಣ
೪೩ ೨೦೧೩ ಬುಲ್ ಬುಲ್ ಎಂ.ಡಿ.ಶ್ರೀಧರ್ ರಚಿತಾ ರಾಮ್
ಕಾರ್ತಿಕ ನಾಯರ್, ಮಿಲನ
೪೪ ೨೦೧೩ ಬೃಂದಾವನ ಕೆ ಮಾದೇಶ್
ನಾಗರಾಜ್
ಊರ್ವಶಿ ರೌಟೇಲ,ಚಿಕ್ಕಣ್ಣ,ಪ್ರಕಾಶ್
೪೫ ೨೦೧೫ ಮಿ. ಐರಾವತ ಎ.ಪಿ ಅರ್ಜುನ್
ರಾಜ್
೪೨ ೨೦೧೬ ವಿರಾಟ್ ಹೆಚ್. ವಾಸು ಚೈತ್ರ,ವಿದಿಶಾ
೪೭ ೨೦೧೬ ಜಗ್ಗುದಾದಾ ರಾಘವೇಂದ್ರ ಹೆಗ್ಡೆ ದೀಕ್ಷಾ ಸೇಟ್ ಸೃಜನ್ ರವಿಶಂಕರ್
ದೀಪಾ ಸನ್ನಿದಿ ಸೃಜನ್ ಕುಮಾರ್
೪೮ ೨೦೧೭ ಚಕ್ರವರ್ತಿ ಚಿಂತನ್
ಬಂಗಾರಪ್ಪ
ಕ್ರಮ
ವರ್ಷ ಚಿತ್ರ ನಿರ್ದೇಶಕ ನಾಯಕಿ
ಸಂಖ್ಯೆ
ಶ್ರುತಿ ಹರಿಹರನ್ ಸಾನ್ವಿ ಶ್ರೀವಾತ್ಸವ್
೪೯ ೨೦೧೭ ತಾರಕ್ ಮಿಲನ ಪ್ರಕಾಶ್
ದೇವರಾಜ್
ಅಂಬರೀಶ್, ರವಿಚಂದ್ರನ್,
೫೦ ೨೦೧೯ ಕುರುಕ್ಷೇತ್ರ ನಾಗಣ್ಣ ಅರ್ಜುನ್ ಸರ್ಜಾ, ಸ್ನೇಹ, ಹರಿಪ್ರಿಯ,
ರವಿಶಂಕರ್, ಶಶಿಕುಮಾರ್
೫೧ ೨೦೧೯ ಯಜಮಾನ ವಿ.ಹರಿಕೃಷ್ಣ, ಪಿ.ಕುಮಾರ್ ರಶ್ಮಿಕಾ ಮಂದಣ್ಣ,ತಾನ್ಯಾ ಹೋಪ್
೫೨ ೨೦೧೯ ಒಡೆಯ ಎಮ್.ಡಿ.ಶ್ರೀಧರ್ ಸನಾ ತಿಮ್ಮಯ್ಯ, ದೇವರಾಜ್
ತರುಣ್ ಕಿಶೋರ್
೫೩ ೨೦೨೧ ರಾಬರ್ಟ್ ಆಶಾ ಭಟ್
ಸುಧೀರ್
ರಾಜವೀರ ಎಸ್.ವಿ.ರಾಜೇಂದ್ರಸಿಂಗ್
೫೪ ನಿರ್ಧರಿಸಬೇಕಿದೆ
ಮದಕರಿನಾಯಕ ಬಾಬು
೫೫ ೨೦೨೩ ಕ್ರಾಂತಿ
"https://kn.wikipedia.org/w/index.php?
title=ದರ್ಶನ್_ತೂಗುದೀಪ್&oldid=1187494" ಇಂದ
ಪಡೆಯಲ್ಪಟ್ಟಿದೆ