Professional Documents
Culture Documents
ಕರುಣಾ ಸಂಧಿ 1-31 Q&A
ಕರುಣಾ ಸಂಧಿ 1-31 Q&A
ವಿಜಯನಗರ ಶಾಖೆ*
💠💠💠💠💠💠💠💠💠💠💠💠
*ಭುವನ ಪಾವನ*
10. "ಮಳೆಯನೀರೋಣಿಯೊಳು" -
ಈ ನುಡಿ ಯಾವುದರ ವ್ಯಾಖ್ಯಾನದಂತಿದೆ?
ತತ್ವಪ್ರಕಾಶಿಕಾ *ಮಂಗಳಾಚರಣೆಯ*
💠💠💠💠💠💠💠💠💠💠💠💠
*ಕರುಣಾ ಸಂಧಿಯ ೩ನೇ ನುಡಿಯ ಪ್ರಶ್ನೆ ಉತ್ತರಗಳು*
1. ಸಂಸ್ತುತಿ ಮಾಡುವರಲ್ಲಿ ಅತ್ಯುತ್ತಮ ಸ್ಥಾನವಿರುವುದು ಯಾರಿಗೆ?
*ಲಕ್ಷ್ಮೀ ದೇವಿಗೆ*
7. ಮಹಾತ್ಮರು ಯಾರು?
*ಪ್ರತಿನಿತ್ಯ ಶ್ರೀಹರಿಯ ಸ್ತೋತ್ರ ಮಾಡುತ್ತಾ ಅವನ ಪಾದಸೇವೆ ಮಾಡುವವರು*
8. ಮಹಾತ್ಮರು ಪರಮಾತ್ಮನಲ್ಲಿ ಮಾಡುವ ಪಾದ ಸೇವೆಗೆ ವಶನಾಗುವುದು ಆತನ ಯಾವ ಗುಣವನ್ನು ಎತ್ತಿ ತೋರಿಸುತ್ತದೆ?
*ಕಾರುಣ್ಯವನ್ನು*
💠💠💠💠💠💠💠💠💠💠💠💠
*ಕರುಣಾ ಸಂಧಿಯ ೪ ನೇ ನುಡಿಯ ಪ್ರಶ್ನೆ ಉತ್ತರಗಳು*
6. ಮನ ಎಂದರೇನು?
*ಮನಸ್ಸು*
7. ವಚನ ಎಂದರೇನು?
*ಮಾತು*
💠💠💠💠💠💠💠💠💠💠💠💠
*ಕರುಣಾ ಸಂಧಿಯ ೫ ನೇ ನುಡಿಯ ಪ್ರಶ್ನೆ ಉತ್ತರಗಳು*
3. ಪುಂಡಲೀಕ ಹರಿಯನ್ನು
ಹೇಗೆ ಪಾಡಿದ?
*ಪರಮಾದರದಿ ಕುಳಿತು*
💠💠💠💠💠💠💠💠💠💠💠💠
*ಕರುಣಾ ಸಂಧಿಯ ೬ನೇ ನುಡಿಯ ಪ್ರಶ್ನೆ ಉತ್ತರಗಳು*
💠💠💠💠💠💠💠💠💠💠💠💠
*ಕರುಣಾ ಸಂಧಿಯ ೭ನೇ ನುಡಿಯ ಪ್ರಶ್ನೆ ಉತ್ತರಗಳು*
2. ಪುರುಷಾರ್ಥಗಳು ಎಷ್ಟು?
*ನಾಲ್ಕು*
3. ಪರಮಸತ್ಪರುಷಾರ್ಥ ಯಾವುದು?
*ಮೋಕ್ಷ*
8.ಸುರಪತನಯ ಯಾರು?
*ಸುರ..ದೇವತೆಗಳು*
*ಸುರಪ..ದೇವತೆಗಳನ್ನು ಪಾಲನೆ ಮಾಡುವ ಇಂದ್ರದೇವರು*
*ಸುರಪತನಯ..ಇಂದ್ರದೇವರ ಮಗನಾದ ಅರ್ಜುನ*
💠💠💠💠💠💠💠💠💠💠💠💠
*ಕರುಣಾ ಸಂಧಿಯ ೮ನೇ ನುಡಿಯ ಪ್ರಶ್ನೆ ಉತ್ತರಗಳು*
3. ಬ್ರಹ್ಮ ಸೂತ್ರದ ಪ್ರಥಮಾಧ್ಯಾಯದ ಪ್ರಕಾರ ಸರ್ವ ಶಬ್ದ ಸಮನ್ವಯವನ್ನು ಎಷ್ಟು ಬಗೆಗಳಾಗಿ ವಿಭಾಗಿಸಲಾಗಿದೆ?
*ನಾಲ್ಕು ಬಗೆ*
💠💠💠💠💠💠💠💠💠💠💠💠
*ಕರುಣಾ ಸಂಧಿಯ ೯ನೇ ನುಡಿಯ ಪ್ರಶ್ನೆ ಉತ್ತರಗಳು*
💠💠💠💠💠💠💠💠💠💠💠💠
*ಕರುಣಾ ಸಂಧಿಯ ೧೦ನೇ ನುಡಿಯ ಪ್ರಶ್ನೆ ಉತ್ತರಗಳು*
7. ಪಾರ್ಥಸಖ ಯಾರು?
*ಭಗವಂತ*
💠💠💠💠💠💠💠💠💠💠💠
*ಕರುಣಾ ಸಂಧಿಯ 11ನೇ ನುಡಿಯ ಪ್ರಶ್ನೆ ಉತ್ತರಗಳು*
3. ಹರಿ ಯಾರ ಮೇಲೆ ಕರುಣೆ ತೋರುವ & ಮತ್ತು ಯಾರ ಮೇಲೆ ಕರುಣೆ ತೋರುವದಿಲ್ಲ?
6. ಕನಲಿಕೆ ಎಂದರೇನು?
*ಕಳವಳ*
💠💠💠💠💠💠💠💠💠💠💠
*ಕರುಣಾ ಸಂಧಿಯ 12ನೇ ನುಡಿಯ ಪ್ರಶ್ನೆ ಉತ್ತರಗಳು*
1. ಚೈದ್ಯ ಎಂದರೆ ಯಾರು?
..*ಚೇದಿ ದೇಶದ ರಾಜ ಶಿಶುಪಾಲ*
💠💠💠💠💠💠💠💠💠💠💠
*ಕರುಣಾ ಸಂಧಿಯ 13ನೇ ನುಡಿಯ ಪ್ರಶ್ನೆ ಉತ್ತರಗಳು*
💠💠💠💠💠💠💠💠💠💠💠
*ಕರುಣಾ ಸಂಧಿಯ 14ನೇ ನುಡಿಯ ಪ್ರಶ್ನೆ ಉತ್ತರಗಳು*
4. ಪರಮಾತ್ಮನು ಇಲ್ಲಿ
ಯಾರ ಮಾನವನ್ನು ಕಳೆದನು?
*ದುರ್ಯೋಧನ*
💠💠💠💠💠💠💠💠💠💠💠
*ಕರುಣಾ ಸಂಧಿಯ 15ನೇ ನುಡಿಯ ಪ್ರಶ್ನೆ ಉತ್ತರಗಳು*
💠💠💠💠💠💠💠💠💠💠💠
*ಕರುಣಾ ಸಂಧಿಯ 16ನೇ ನುಡಿಯ ಪ್ರಶ್ನೆ ಉತ್ತರಗಳು*
1. ಮೋಕ್ಷದ ವಿಭಾಗಗಳೆಷ್ಟು?
*ನಾಲ್ಕು*
3. ನಿರ್ವಾಣ ಎಂದರೇನು?
*ಲಿಂಗ ಶರೀರ ಇಲ್ಲದ ಸ್ಥಿತಿ ನಿರ್ವಾಣ ಅಂದರೆ ಮೋಕ್ಷ*
7. ರಾಜನು ತಾನು ,
ಇಚ್ಛೆಪಟ್ಟರೂ ಸಹ ಏನನ್ನು ಕೊಡಲು ಅಸಮರ್ಥನು?
*ತನ್ನ ದೇಹವನ್ನು ಅಥವಾ ತನ್ನ ಮನಸ್ಸನ್ನು ಅಥವಾ ತನ್ನ ಏಕಾಂತ ಗೃಹವನ್ನು*
12. ವೈಕುಂಠದ ದಕ್ಷಿಣಕ್ಕೆ ಮತ್ತು ಉತ್ತರಕ್ಕೆ ಇರುವ ಭಾಗ ಯಾವುದು? ಎರಡೂ ಎಷ್ಟು ಕೋಟಿ ಯೋಜನೆ ವಿಸ್ತಾರವಾಗಿವೆ?
*ದಕ್ಷಿಣಕ್ಕೆ ಇರುವ ಭೂಭಾಗ 2.5 ಕೋಟಿ ಯೋಜನ ವಿಸ್ತಾರ*
*ಉತ್ತರಕ್ಕೆ ಇರುವ ದುರ್ಗಾ ಭಾಗ 2.5 ಕೋಟಿ ಯೋಜನ ವಿಸ್ತಾರ*
16. ಅಯೋಧ್ಯ ಎಂದು ಕರೆಸಿಕೊಳ್ಳುವ ಸ್ಥಾನ ಯಾವುದು? ಎಷ್ಟು ಕೋಟಿ ಯೋಜನೆ ವಿಸ್ತಾರವಾಗಿದೆ?
*ಶ್ರೀಭಾಗ / 23 ಕೋಟಿ ಯೋಜನ ವಿಸ್ತಾರ*
💠💠💠💠💠💠💠💠💠💠💠💠💠💠💠
*ಕರುಣಾ ಸಂಧಿಯ 18ನೇ ನುಡಿಯ ಪ್ರಶ್ನೆ ಉತ್ತರಗಳು*
💠💠💠💠💠💠💠💠💠💠💠💠💠💠💠
*ಕರುಣಾ ಸಂಧಿಯ 19ನೇ ನುಡಿಯ ಪ್ರಶ್ನೆ ಉತ್ತರಗಳು*
5. ಇಂದ್ರನು ಮಾಡಿದ ಅಪರಾಧ ತಿಳಿಸಿ. ಇಂದ್ರ ಎಷ್ಟು ದಿನಗಳ ಕಾಲ ಮಳೆ ಸುರಿಸಿದ?
ಇಂದ್ರ ಸತತವಾಗಿ ಏಳು ದಿನಗಳ ಕಾಲ ಮಳೆ ಸುರಿಸಿ ಕೃಷ್ಣನನ್ನೇ ನೀರಿನಲ್ಲಿ ಮುಳುಗಿಸಲು ಪ್ರಯತ್ನ ಮಾಡಿದ್ದು
ಮಹಾಪರಾಧ.*
10. ಯಾವ ದೈತ್ಯನ ಸಂಹಾರದ ಸಮಯದಲ್ಲಿ ರುದ್ರದೇವರು ಬ್ರಹ್ಮನನ್ನು ಸಾರಥಿಯನ್ನಾಗಿ ಮತ್ತು ಹರಿಯನ್ನು ಬಾಣವನ್ನಾಗಿ
ಮಾಡಿಕೊಂಡರು?
*ತ್ರಿಪುರಾಸುರ*
💠💠💠💠💠💠💠💠💠💠💠💠💠💠💠
*ಕರುಣಾ ಸಂಧಿಯ 20ನೇ ನುಡಿಯ ಪ್ರಶ್ನೆ ಉತ್ತರಗಳು*
9. ಗಂಗೆಯು ತ್ರಿವಿಕ್ರಮನ ಪಾದದಿಂದ ಹುಟ್ಟಿದಳು ಎಂಬ ಆಧಾರವನ್ನು ಯಾರು ಯಾವ ಗ್ರಂಥದಲ್ಲಿ ತಿಳಿಸಿದ್ದಾರೆ?
*ಶ್ರೀಮದಾಚಾರ್ಯರು / ಭಾಗವತ ತಾತ್ಪರ್ಯದಲ್ಲಿ*
14. ಯಾವ ಕಾಲದಲ್ಲಿ ಲಕ್ಷ್ಮೀದೇವಿಯು ಅವತಾರ ಮಾಡಿದಳು? ಇವಳ ತಂದೆ ಎನಿಸಿದವರು ಯಾರು?
*ಸಮುದ್ರ ಮಥನ ಕಾಲದಲ್ಲಿ*
*ಸಮುದ್ರ ರಾಜ*
💠💠💠💠💠💠💠💠💠💠💠💠💠💠💠
*ಕರುಣಾ ಸಂಧಿಯ 21ನೇ ನುಡಿಯ ಪ್ರಶ್ನೆ ಉತ್ತರಗಳು*
💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..22ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*..
💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..23ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*
💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..25ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*
8. "ನವಸುವಿಶೇಷಸನ್ಮಹಿಮ" ವಿವರಿಸಿ
*ಹೊಸದಾದ, ನಿರ್ದುಷ್ಟವಾದ, ವಿಶಿಷ್ಟವಾದ, ಸತ್ಯವಾದ ಮಹಿಮೆಯುಳ್ಳವ*
10. ಓಘ ಎಂದರೇನು?
*ಸಮೂಹ*
💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..26ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*
4. ಸದ್ಭಕ್ತಿಯೆಂದರೆ ಯಾವುದು?
*ನವವಿಧ ದ್ವೇಷ ರಹಿತವಾದ ಭಕ್ತಿಯೇ ಸದ್ಭಕ್ತಿ*
💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..27ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*
4. ೨೯ ನೇ ನುಡಿಯಲ್ಲಿ ದಾಸರು ಯಾವ ಪುಷ್ಪದ ಸಮರ್ಪಣೆ ಹರಿಗೆ ಅತ್ಯಂತ ಪ್ರೀತಿಕರ ಎಂದು ತಿಳಿಸಿದ್ದಾರೆ?
*ಕ್ಷಮಾಪುಷ್ಪದ ಸಮರ್ಪಣೆ*
💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..30ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*
22. ಶಿವನನ್ನು ಎತ್ತಿನ ರೂಪದಲ್ಲಿ ಹೊತ್ತವರು ಯಾರು? ಈತನ ಅಸ್ತ್ರ ಯಾವುದು? ಈ ಅಸ್ತ್ರದಲ್ಲಿ ಇದ್ದವರು ಯಾರು?
*ಬುದ್ದರೂಪಿ ಪರಮಾತ್ಮ* / *ಅಘೋರಾಸ್ತ್ರ* / *ಪರಮಾತ್ಮ*
💠💠💠💠💠💠💠💠💠💠💠💠💠💠💠
*ಕರುಣಾಸಂಧಿಯ..26ನೆಯ ನುಡಿಯ ಪ್ರಶ್ನೆ ಮತ್ತು ಉತ್ತರಗಳು*
💠💠💠💠💠💠💠💠💠💠💠💠💠💠💠