Professional Documents
Culture Documents
ರಾಷ್ಟ್ರೀಯ ಎಂದಾಕ್ಷಣ ರಾಷ್ಟ್ರದ ಚಿತ್ರ
ರಾಷ್ಟ್ರೀಯ ಎಂದಾಕ್ಷಣ ರಾಷ್ಟ್ರದ ಚಿತ್ರ
‘ಹಿಂದು-ಮುಸ್ಲಿಂ-ಕ್ರೈಸ್ತರಿಗೆ ಒಂದೇ ಭಾರತ ಮಂದಿರ” ಎನ್ನುವ ಹಾಡು ಈ ದೇಶದಲ್ಲಿ ಭಾವೈಕ್ಯತೆ ತರಲು ಸಾಧ್ಯವಿಲ್ಲ.
ಅನೇಕರು ಈ ದೇಶದ ಮೇಲೆ ದಾಳಿಮಾಡಿದರು. ಆದರೆ ನಂತರ ಈ ದೇಶದ ಸಮಾಜದಲ್ಲಿ ಒಂದಾದರು. ಈ ಸಂಸ್ಕೃತಿಯಲ್ಲಿ
ವಿಲೀನರಾದರು. ಅಲ್ಲದೇ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಹಭಾಗಿಗಳಾದರು. ಆದರೆ ಮುಸ್ಲಿಂ, ಕ್ರೈಸ್ತ ಸಮಾಜದವರು ಇಂದು
ಮುಸ್ಲಿಮರು ಹಸಿರುಧ್ವಜ ಹಾರಿಸಿ “ಪಾಕಿಸ್ತಾನ್ ಜಿಂದಾಬಾದ್” ಹೇಳುವರು. ವಂದೇ ಮಾತರಂ (ತಾಯೇ ವಂದಿಸುವೆ)
ಎನ್ನುವ ಹಾಡು ಮತೀಯ ಹಾಡೆಂದು ಅನ್ನಿಸುವುದು ನಮ್ಮ ದೇಶದ ದೌರ್ಭಾಗ್ಯಈ ದೇಶದಲ್ಲಿ ರಾಷ್ಟ್ರೀಯ ಭಾವೈಕ್ಯತೆ