Professional Documents
Culture Documents
04. ಪರಿಸರ ಸಮತೋಲನ Notes
04. ಪರಿಸರ ಸಮತೋಲನ Notes
com
ಲೇಖಕರ ಪರಿಚಯ
ಡಾ . ಕೃಪಾನಂದ ಕಾಮತ್ರವರು 29.9.1934 ರಲ್ಲಿ ಉತ್ತರ ಕನ್ನಡ ಜಿಲ್ಲೆಯ
ಹೊನ್ನಾವರದಲ್ಲಿ ಜನಿಸಿದರು . ಡಾಕ್ಟರೇಟ್ ದವಿಯನ್ನು ಪಡೆದು , ಉದಯಪುರ ಮತ್ತು
ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ವೆಲ್ತ್ ಇನ್ಸ್ಟೂಟ್ ಆಫ್ ಬಯಲಾಜಿಕಲ್
ಕಂಟ್ರೋಲ್ ಸಂಸ್ಥೆಯ ಕೀಟ ಸಂಶೋಧನಾಧಿಕಾರಿ ಮತ್ತು ಸೇವೆ ಸಲ್ಲಿಸಿದರು .
ಬೆಂಗಳೂರಿನಲ್ಲಿ ವೈಜ್ಞಾನಿಕ ಛಾಯಾಗ್ರಹಣ :ಲ್ಯಾಬೊರೇಟರಿ ಪ್ರಾರಂಭಿಸಿ ಸುಮಾರು
ಒಂದು ಹೆಚ್ಚು ಚಿತ್ರಗಳ ಛಾಯಾಗ್ರಹಣ ಮಾಡಿದ್ದಾರೆ . , “ ಪ್ರಾಣಿ ಪರಿಸರ ” , ” ಕೀಟ
ಜಗತ್ತು ” . ಸಸ್ಯ ಪರಿಸರ ” , ” ಇರುವೆಯ ಇರವು ‘ , ‘ ಸರ್ಪ ಸಂಕುಲ ” ಮತ್ತು ”
ಕಾವಿ ಕಲೆ ” ಇತ್ಯಾದಿ ಇವರ ಪುಮುಖ ಕೃತಿಗಳು . ಇವರಿಗೆ ರಾಜ್ಯ ಸಾಹಿತ್ಯ ಪ್ರಶಸ್ತಿ
ಲಭಿಸಿದೆ .
ಶಬ್ದಾರ್ಥ
ಆಚ್ಛಾದನ = ಬಟ್ಟೆ ವಸ್ತ್ರ ,
ಪರ್ಣ = ಎಲೆ
ಗೊಣು = ಕುತ್ತಿಗೆ
ಪಿತೃ = ತಂದೆ
ಪಾಶ್ಚಾತ್ಯ = ಪಶ್ಚಿಮ
ಚಿಗರೆ = ಜಿಂಕೆ
ಅವಿತು = ಬಚ್ಚಿಟ್ಟುಕೊಳ್ಳುವುದು
ವಿಧಾಯಕ = ರಚನಾತ್ಮಕ
ಹತ್ಯೆ = ಕೊಲ್ಲು
ಹೌ ಹಾರು = ದಿಗ್ಬ್ರಮೆ
ಅಭ್ಯಾಸ ಪ್ರಶ್ನೆಗಳು :
ಅ . ಕೊಟ್ಟಿರುವ ಪ್ರಶ್ನೆಗಳಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಆನೆ ಎಷ್ಟು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ ?
ಭಾಷಾಭ್ಯಾಸ
ಅ , ಬಿಟ್ಟಿರುವ ಪದಗಳನ್ನು ಸೂಕ್ತ ಪದಗಳಿಂದ ತುಂಬಿ , ಈ ಕೆಳಗಿನ ಗಾದೆ
ಮಾತುಗಳನ್ನು ಪೂರ್ಣಗೊಳಿಸಿ .
1. ದೂರದ ಬೆಟ್ಟ
2. ಹಿತ್ತಲ ಗಿಡ
3. ತಾಯಿಗಿಂತ ದೇವರಿಲ್ಲ ಉಪ್ಪಿಗಿಂತ
4. ಕೂತು ಉಣ್ಣುವವನಿಗೆ .
5. ಹಸು ಕಪ್ಪಾದರೆ
ಉತ್ತರಗಳು :
1 ) ಕಣ್ಣಿಗೆ , ನುಣ್ಣಗೆ
2 ) ಮದ್ದಲ್ಲ
3 ) ರುಚಿಯಿಲ್ಲ
5 ) ಹಾಲು ಕಪ್ಪೇ ?
ಕುದುರೆ ತೋಳ
ಭಾಷಾ ಚಟುವಟಿಕೆ
1. ಕಾಡು ನಾಶವಾಗುವುದರಿಂದ ಉಂಟಾಗುವ ತೊಂದರೆಗಳನ್ನು ಪಟ್ಟಿ ಮಾಡಿ .
ಅಭ್ಯಾಸ
ಆ . ಕೆಳಗಿನ ವಾಕ್ಯಗಳಲ್ಲಿ ಸಂಧಿಯಾಗಿರುವ ಪದಗಳನ್ನು ಗುರುತಿಸಿ
ನೀನೇಕೆ ನಮ್ಮೊಡನೆ ಊರಿಗೆ ಬರುವುದಿಲ್ಲ ? ”
ಕಾಲನ್ನು – ಲೋಪಸಂಧಿ