Professional Documents
Culture Documents
Baby
Baby
🥀 *ನಿಹಾರಿಕಾ*
🌹{ *NIHARIKA* }🌹
ಈ ಹೆಸರಿನಿಂದ ಮಗುವಿಗೆ ನಾಮಕರಣ ಮಾಡುವುದು.
🌷🌷🌷🌷🌷🌷
🌿 *ಓಂ ಶ್ರೀ ಗುರುಭ್ಯೋ ನಮಃ* 🌿
*ಶುಭ ಸಸಮಯ*
ಆರೋಗ್ಯ
👉 ಇವರಿಗೆ ಸೂರ್ಯಗ್ರಹ ಅಧಿಪತಿಯಾದ್ದರಿಂದ ಅಂತಹ
ಅನಾರೋಗ್ಯ ಸಮಸ್ಯೆ ಬಾರದು ಆದರೆ ವಯಸ್ಸಾದಂತೆಲ್ಲಾ
ಹೃದಯದ ತೊಂದರೆ ಕಾಡಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ
ಪಡೆದುಕೊಂಡರೆ ಉತ್ತಮ, ಅಲಕ್ಷ್ಯ ಮಾಡಿದಿರಿ.
ವಿದ್ಯಾಭ್ಯಾಸ / ಎಜು
ಕೇ
ಶನ್
👉 ಇವರಿಗೆ ಪ್ರೊಫೆಸರ್, ಸಾಫ್ಟ್ ವೇರ್ ಇಂಜಿನಿಯರ್, ಟೀಚಿಂಗ್
ಲೈನ್, ಲಾಯರ್, ಅಡ್ಮಿನಿಸ್ಟ್ರೇಟಿವ್ ಸರ್ವಿಸ್, ಮ್ಯಾನೇಜ್ಮೆಂಟ್
ಲೈನ್, ಸಿಎ ಅಥವಾ ಲೆಕ್ಕಪರಿಶೋಧಕರು, ಬ್ಯಾಂಕಿಂಗ್ ಲೈನ್,
ಹಣಕಾಸು ಅಥವಾ ಲೆಕ್ಕಾಚಾರ ವಿಭಾಗದಲ್ಲಿ ಕೆಲಸ ಇತ್ಯಾದಿ. ಈ
ಕ್ಷೇತ್ರಗಳಲ್ಲಿ ವಿದ್ಯಾಭಾಸ ಮುಂದುವರಿಸಿದ್ದಲ್ಲಿ ಇವರ ಭವಿಷ್ಯವು
ಉಜ್ವಲವಾಗಿರುತ್ತದೆ.
ಉದ್ಯೋಗ
ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ರುದ್ರಹ್ ಪ್ರಚೋದಯತ್||
6, 15, 24 ❎
☀️ 7, 16, 25
☀️ 8, 17, 26
ಮೊ
ಬೈಲ್ಸಂ
ಖ್ಯೆ Lucky
Mobile number
👉 ನೀವು ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದಲ್ಲಿ ಈ ಸಂಖ್ಯೆ
ಬಳಸಿ 9 ರಿಂದ start ಆಗಿ ಎಲ್ಲಾ ಸಂಖ್ಯೆಗಳನ್ನು ಕೂಡಿದಾಗ 46,
55 ಇದ್ದು ಕೊನೆಗೆ 1, 11, 111 ನಿಂದ ending ಆಗುವಂತಿರಬೇಕು.
☀️ 1, 10, 19, 28
3, 12, 21, 30 ✅
4, 13, 22, 31 ✅
5, 14, 23 ✅
9, 18, 27 ✅
ಶತ್ರುಗಳು (Enemies)
☀️ 6, 15, 24
7, 16, 25 ❎
8, 16, 26 ❎
ಶುಭ ವ್ಯವಹಾರ
ಮನೆಯ ಸಂಖ್ಯೆ
👉 ನೀವು ವಾಸಮಾಡುವ ಮನೆಯ ಸಂಖ್ಯೆ ನಂಬರ್ 5
ಅಥವಾ 19. ಈ ಸಂಖ್ಯೆಯ ಮನೆಯಲ್ಲಿ ವಾಸ
ಮಾಡುವುದರಿಂದ ಆರೋಗ್ಯ, ಅಭಿವೃದ್ಧಿ, ಹಣಕಾಸಿನಲ್ಲಿ
ಏಳಿಗೆ, ವೈವಾಹಿಕ ಜೀವನದಲ್ಲಿ ಸುಖ-ಸಂತೋಷ, ನೆಮ್ಮದಿ
ಹೀಗೆ ಪ್ರತಿಯೊಂದರಲ್ಲೂ ಜಯ, ಯಶಸ್ಸು
ದೊರಕುತ್ತಾಹೋಗುವುದು.
Or
ಮದುವೆ ದಿನಾಂಕ
ದಾಂಪತ್ಯ ಜೀವನ
👉 ಒಡೆತನದ ಗುಣವುಳ್ಳ ಇವರು ಮೃದುಸ್ವಭಾವದ ಸಂಗತಿಯನ್ನು
ಇಷ್ಟಪಡುತ್ತಾರೆ, ಹಾಗೆಂದಮಾತ್ರಕ್ಕೆ ತಮ್ಮ ಸಂಗಾತಿಯನ್ನು
ಇಷ್ಟಪಡುವುದಿಲ್ಲ ಎಂದರ್ಥವಲ್ಲ ಆದರೆ ಎಲ್ಲಾ ವಿಷಯದಲ್ಲೂ
ಸಂಗಾತಿ ತಲೆಯಿಡಬಾರದಂತೆ ಬಯಸುತ್ತಾರೆ.
ಶುಭ ಧಾನ್ಯ
ಶುಭ-ಅಶುಭ ನಕ್ಷತ್ರಗಳು
1000% ಫಲ ಎಂದರೆ ರಾಜಯೋಗ
100%ಫಲ ಎಂದರೆ ಶುಭಯೋಗ
ದೌರ್ಬಲ್ಯಗಳು
👉 ಇವರಲ್ಲಿ ಸಾಕಷ್ಟು ಉತ್ತಮ ಗುಣಗಳಿದ್ದರೂ ಇವರು ಮುಖ್ಯವಾದ
ದೌರ್ಬಲ್ಯವೆಂದರೆ ಇವರಿಗೆ ಜನರೊಡನೆ ಹೊಂದಿಕೊಂಡು ಬಾಳುವ
ಕೆಲವು ಚಿಕ್ಕ ಚಿಕ್ಕ ಕಲೆ ತಿಳಿಯದು, ಏಕೆಂದರೆ ಎಲ್ಲರನ್ನು
ಪ್ರೀತಿಯಿಂದ ಕಾಣುವರು ಆದರೆ ಸ್ವಭಾವತಃ ಇವರು ತುಂಬಾ
ಒಳ್ಳೆಯ ವ್ಯಕ್ತಿತ್ವದವರು ಆದರೆ ಇವರ ಸಂಬಂಧಿಕರು ಅಥವಾ
ಇವರ ಆಪ್ತರು ಇವರ ಮನಸ್ಸನರಿತು ಇವರನ್ನು ಉತ್ಸಾಹ/
ಪ್ರೋತ್ಸಾಹಕೊಟ್ಟು ಉತ್ತೇಜಿಸಿದರೆ ಇವರು ತಮ್ಮ ಜೀವನದಲ್ಲಿ
ಅತಿ ಎತ್ತರಕ್ಕೆರುವುದರಲ್ಲಿ ಸಂದೇಹವಿಲ್ಲ.
ಮಂಗಳ ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಮಂಗಳ ಸಿಂಹ ರಾಶಿಯಲ್ಲಿ ನೆಲೆಗೊಂಡಿದೆ, ಇದು
ಮಂಗಳ ರ ಸ್ನೇಹಪರ ಆಗಿದೆ. ಮಂಗಳ 8,3 ಮನೆಯ
ಅಧಿಪತಿಯಾಗಿ ನಿಮ್ಮ ಜಾತಕದ 12th ಮನೆಯಲ್ಲಿ ನೆಲೆಗೊಂಡಿದೆ.
ಮಂಗಳ ದೃಷ್ಟಿಯು 3rd, 6th, 7th ಮನೆಯ ಮೇಲಿದೆ. ಗುರು,
ಶನಿ, ರಾಹು ಸಂಪೂರ್ಣ ದೃಷ್ಟಿಯು ಮಂಗಳ ಮನೆಯ ಮೇಲಿದೆ.
ಗುರು ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಗುರು ಮೇಷ ರಾಶಿಯಲ್ಲಿ ನೆಲೆಗೊಂಡಿದೆ, ಇದು
ಗುರು ರ ಸ್ನೇಹಪರ ಆಗಿದೆ. ಗುರು 4,7 ಮನೆಯ ಅಧಿಪತಿಯಾಗಿ
ನಿಮ್ಮ ಜಾತಕದ 8th ಮನೆಯಲ್ಲಿ ನೆಲೆಗೊಂಡಿದೆ. ಗುರು ದೃಷ್ಟಿಯು
12th, 2nd, 4th ಮನೆಯ ಮೇಲಿದೆ. ಶನಿ, ಕೇತು ಸಂಪೂರ್ಣ
ದೃಷ್ಟಿಯು ಗುರು ಮನೆಯ ಮೇಲಿದೆ.
ಗುರುಗ್ರಹವು ಎಂಟನೇ ಸ್ಥಾನದಲ್ಲಿದ್ದು, ನಿಮಗೆ ಸುದೀರ್ಘ ಜೀವನ
ನೀಡುತ್ತದೆ. ಜನರಿಂದ ಗುರುತಿಸಲ್ಪಡುವ ಆಕರ್ಷಕ ವ್ಯಕ್ತಿತ್ವವನ್ನು
ನೀವು ಹೊಂದಿರುತ್ತೀರಿ. ನೀವು ಸುದೀರ್ಘ ಸಮಯದವರೆಗೆ ತಂದೆಯ
ಜತೆ ವಾಸಿಸುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮ
ಆತ್ಮೀಯರ ಜತೆ ಬಂಧವನ್ನುಹೊಂದಿರುತ್ತೀರಿ ಮತ್ತು ಅವರಿಗಾಗಿ
ನೀವು ಏನನ್ನು ಮಾಡಲೂ ಸಿದ್ಧರಿರುತ್ತೀರಿ.
ಶುಕ್ರ ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಶುಕ್ರ ಕರ್ಕ ರಾಶಿಚಕ್ರದಲ್ಲಿ ನೆಲೆಗೊಂಡಿದೆ, ಇದು
ಶುಕ್ರರ ಶತ್ರು ಆಗಿದೆ. ಶುಕ್ರ 9,2 ಮನೆಯ ಸ್ವಾಮಿಯಾಗಿದ್ದು ನಿಮ್ಮ
ಜಾತಕದ 11th ಮನೆಯಲ್ಲಿ ನೆಲೆಗೊಂಡಿದೆ. ಶುಕ್ರ ದೃಷ್ಟಿಯು 5th
ಮನೆಯ ಮೇಲಿದೆ.
ಶನಿ ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಶನಿ ಕುಂಭ ರಾಶಿಯಲ್ಲಿ ನೆಲೆಗೊಂಡಿದೆ, ಇದು ಶನಿ
ರ ಸ್ವಂತ ಆಗಿದೆ. ಶನಿ 5,6 ಮನೆಯ ಅಧಿಪತಿಯಾಗಿ ನಿಮ್ಮ
ಜಾತಕದ 6th ಮನೆಯಲ್ಲಿ ನೆಲೆಗೊಂಡಿದೆ. ಶನಿ ದೃಷ್ಟಿಯು 8th,
12th, 3rd ಮನೆಯ ಮೇಲಿದೆ. ಮಂಗಳ, ಕೇತು ಸಂಪೂರ್ಣ
ದೃಷ್ಟಿಯು ಶನಿ ಮನೆಯ ಮೇಲಿದೆ.
ರಾಹು ಪರಿಗಣನೆಗೆ
ನಿಮ್ಮ ಜಾತಕದಲ್ಲಿ ರಾಹು ಮೇಷ ರಾಶಿಯಲ್ಲಿ ನೆಲೆಗೊಂಡಿದೆ. ರಾಹು
8th ಮನೆಯಲ್ಲಿ ನೆಲೆಗೊಂಡಿದೆ. ರಾಹು ದೃಷ್ಟಿಯು 12th, 2nd,
4th ಮನೆಯ ಮೇಲಿದೆ. ಶನಿ, ಕೇತು ಸಂಪೂರ್ಣ ದೃಷ್ಟಿಯು ರಾಹು
ಮೇಲಿದೆ.
ಕೇತು ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಕೇತು ತುಲಾ ರಾಶಿಯಲ್ಲಿ ನೆಲೆಗೊಂಡಿದೆ. ಕೇತು
2nd ಮನೆಯಲ್ಲಿ ನೆಲೆಗೊಂಡಿದೆ. ಕೇತು ದೃಷ್ಟಿಯು 6th, 8th,
10th ಮನೆಯ ಮೇಲಿದೆ. ಗುರು, ರಾಹು ಸಂಪೂರ್ಣ ದೃಷ್ಟಿಯು ಕೇತು
ಮೇಲಿದೆ.
*ಮಹಾದಶಾ ಫಲ*
ಮಕ್ಕಳು ತುಂಬಾ ಹಠಮಾರಿಯಾಗಿ ಹೇಳಿದ ಮಾತು ಕೇಳುತ್ತಾ ಇಲ್ಲ
ಎಂದರೆ, ಈ ಪ್ರಯೋಗ ಮಾಡಿ.
ಮಕ್ಕಳ ತಾಯಿಯ, ಪ್ರತಿದಿನ ಸ್ನಾನ ಮಾಡಿ, ಸೀರೆ ಉಟ್ಟುಕೊಂಡು
ದೇವರ ಮುಂದೆ ದೀಪ ಹಚ್ಚಿ ನಂತರ ಇದನ್ನು ಮಾಡಬೇಕು.
ಒಂದು ಲೋಟದಲ್ಲಿ ಶುದ್ಧವಾದ ಕುಡಿಯುವ ನೀರನ್ನು ತೆಗೆದುಕೊಂಡು
ಬಲಗೈಯನ್ನು ಅದರ ಮೇಲೆ ಮುಚ್ಚಿ ಈ ಮಂತ್ರವನ್ನು 108 ಬಾರಿ
ಜಪಿಸಿ, ಈ ನೀರನ್ನು ಮಾತು ಕೇಳದ, ಹಠ ಮಾಡುವ ಮಕ್ಕಳಿಗೆ
ಕುಡಿಯಲು ಕೊಡಬೇಕು.
ಮಂತ್ರ : *ಓಂ ಐಂ ಷಣ್ಮುಗಾಯ* (ತೇಜಸ್ ಕುಮಾರ್ (ಇಲ್ಲಿ
ವ್ಯಕ್ತಿಯ ಹೆಸರು ಹೇಳಬೇಕು) *ಮಮ ವಸಿ ವಸಿ ನಮಃ*
*ಓಂ ಸರಸ್ವತೀ ಮಯಾ ದೃಷ್ಟ್ವಾ, ವೀಣಾ ಪುಸ್ತಕ ಧಾರಣೀಮ್ |
ಹಂಸವಾಹಿನೀ ಸಮಾಯುಕ್ತಾ ಮಾಂ ವಿದ್ಯಾ ದಾನ ಕರೋತು ಮೇ
ಓಂ* ||
(ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ಬಯಸುವವರು ಪ್ರತಿದಿನ ಈ
ಮಂತ್ರವನ್ನು 21, 27, 54, 108... ಹೀಗೆ ಮಾಡುತ್ತಿದ್ದರೆ ಅನುಕೂಲ
ಮಾಡಿಕೊಡುತ್ತದೆ...)
ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಲು ಪರಿಹಾರ
🦚🌹 *ಪೂಜೆಗೆ ಬೇಕಾಗುವ*
*ಸಾಮಗ್ರಿಗಳು* 🌹🦚🪔🪔📿
1} ದುರ್ಗಾ ದೇವಿ ಫೋಟೋ ಒಂದು ಚಿಕ್ಕದಾಗಿ ಇರಲಿ.
2} ಚಿಕ್ಕದಾದ ಗಣಪತಿ ವಿಗ್ರಹ
3} ಕೆಂಪು ಬಣ್ಣದ {ಬ್ಲೌಸ್ ಪೀಸ್} ರವಿಕೆ ಕಣ.
4} ತೊಗರಿಬೇಳೆ ಒಂದು ಕಾಲು ಕೆಜಿ.(1/4 kg/ 900, gm)
5} ಕೆಂಪು ಬಳೆ 6.
6} ಕೆಂಪು ಗುಲಾಬಿ ಹೂವು / ಸೇವಂತಿಗೆ ಹೂವು (ಕೆಂಪು
ಬಣ್ಣದ್ದಾಗಿರಲಿ).
7} ಕೆಂಪು ಬಣ್ಣದ ಹಣ್ಣುಗಳು ಸೇಬೆಹಣ್ಣು / ದಾಳಿಂಬೆ.
8} ಕೆಂಪು ಬಣ್ಣದ ಅಕ್ಷತೆ.
9} ದೀಪಕ್ಕೆ ಕೆಂಪು ಬತ್ತಿ.
10} ಒಣ ಕೊಬ್ಬರಿ ಬಟ್ಟಲು-1 .
11} ಉತ್ತುತ್ತಿ - 5 .
12} ಅರಿಶಿನದ ಕೊಂಬು - 3.
13} ವಿಳ್ಯದೆಲೆ-2, ಬಟ್ಲಡಿಕೆ 1
14} ಬೆಲ್ಲದ ಅಚ್ಚು - 1
15} ಅರಿಶಿನದ ಕೊಂಬು - 3
16} ದಕ್ಷೀಣೆ 108 ರೂ
17} ಒಂದು ತೆಂಗಿನಕಾಯಿ, ಕರ್ಪೂರ, ನೈವೇದ್ಯಕ್ಕೆ ಸಿಹಿ
ಪದಾರ್ಥ.ಕೋನೆಯ ಮಂಗಳವಾರ ತೋಗರಿಬೇಳೆ ಬಳಸಿ
ಮಾಡಿದ(ಒಬ್ಬಟ್ಟು/ಹಯಗ್ರೀವ).
🐍🌼🐍ತಂ ತ್ರ
*ಪರಿಹಾರೋಪಾಯಗಳು*.....
*
*▶️ ಸಾಸಿವೆ ಎಣ್ಣೆಯಲ್ಲಿ *ಮುಖನೊಡಿಕೊಂಡು* *ಉಗ್ರದೇವಿಗೆ
ದೀ ಪ* *ಬೇಳಗಿಸುವುದರಿಂದ ಅಪಮೃತ್ಯು , ವ್ಯಾದಿದೊಷ
ನಿವಾರಣೆಯಾಗುತ್ತದೆ.* {ಇದನ್ನು ಶ್ರಾವಣ ಮಾಸದ/ ಕಾ ರ್ತೀ ಕ
ಮಾಸದ ಸಮಯದಲ್ಲಿ ಮಾಡಿದ್ದರೆ ಹೆಚ್ಚು ಒಳಿತಾಗುವುದು} .
*ಆದರೇ ಈ ಕಾರ್ಕೋಟಕ ಕಾಳ ಸರ್ಪದ ದೋಷವನ್ನು ಒಂದು ಬಾರಿ
ಪೂಜೆ ಮಾಡಿ ಮುಗಿಸಿದರೆ ಸಾಲದು ಪ್ರತಿ ವರ್ಷಕ್ಕೊಮ್ಮೆಯಾದರೂ
ಪೂಜಾ ಪರಿಹಾರವನ್ನು ಮಾಡುತ್ತ ಬರಬೇಕು ಆಗಮಾತ್ರ
ಕಾರ್ಕೋಟಕ ಕಾಳಸರ್ಪ ಯೋಗದ ಫಲ ನೀಡುವುದು.
*ಈ ದೋಷ ತುಂಬಾ ಅಪಾಯಕಾರಿ ದೋಷ ಇದಾಗಿರುತ್ತದೆ.
▶️ ಪ್ರತಿ ವರ್ಷಕ್ಕೋಮ್ಮೆ 48 /28, ಶನಿವಾರದ ದಿನ ದಂದು ಅಶ್ವಥ್
ಮರಕ್ಕೆ ನೀರು ಹಾಕುವುದು.ನಂ ತರ 5/11 ಪ್ರದಕ್ಷೀಣೆ ಹಾಕಿಸಬೇಕು.
▶️ ಪ್ರ ತಿ ದಿ ನ
*ಓಂ ಅನಂತಂ ವಾಸುಕಿಂ ಶೇಷಂ*
*ಪದ್ಮನಾಭಂಚ ಕಾಂಬಳಂ*
*ಶಂಖಪಾಲ ಧಾರ್ತರಾಷ್ಟ್ರಂ
*ತಕ್ಷಕ ಕಾಲಿಯಂ ನಮಃ*
*ಎಂ ದು 21 ಬಾರಿ ಜಪಿಸುವುದು.
🌱 *ಪೂಜಾ ವಿಧಾನ* 🌱
🌀 *ಮಕ್ಕಳ ಅಧ್ಯಯನಕ್ಕಾಗಿ*
ಪರಿಹಾರಗಳು
1) ಓಂ
2) ಸ್ವ ಸ್ತಿ ಕ್
3) ತ್ರಿಶೂಲ್
*ಮತ್ತು
4) ಬಿಳಿ ಓಡುತ್ತೀರುವ 🐎*
👉 - ಇವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ