You are on page 1of 125

▶️ಹೆಸರು - *ನಿಹಾರಿಕಾ*

ಜನ್ಮ ದಿನಾಂಕ - 1/7/2023


▶️
ಹುಟ್ಟಿದ ಸಮಯ - 11 : 26, ಬೆಳಿಗ್ಗೆ
▶️
ಹುಟ್ಟಿದ ಸ್ಥಳ - ಬಳ್ಳಾರಿ
▶️
ರಾಶಿ - ವೃಶ್ಚಿಕ ರಾಶಿ
▶️
ನಕ್ಷತ್ರ - ಅನುರಾಧ ನಕ್ಷತ್ರ
▶️
ಪಾದ - 4, ನೇ ಪಾದ
▶️
ಪಕ್ಷ - ಶುಕ್ಲ ಪಕ್ಷ
▶️
ತಿಥಿ - ತ್ರಯೋದಶಿ
▶️
ವಾರ - ಶನಿವಾರ
▶️
▶️ಯೋಗ- ಶುಭ
▶️ಕರಣ- ಕೌಳವ
🕉️
ಹರಿ ಓಂ
*ಚಿ" ಕು''**ನಿಹಾ
ರಿ
ಕಾ *"
ರವರ *
*ನಾಮಕರಣ*

*ಮಗುವಿನ* 👇 *ನಾಮಕರಣದ ಹೆಸರು*

🥀 *ನಿಹಾರಿಕಾ*
🌹{ *NIHARIKA* }🌹
ಈ ಹೆಸರಿನಿಂದ ಮಗುವಿಗೆ ನಾಮಕರಣ ಮಾಡುವುದು.
🌷🌷🌷🌷🌷🌷
🌿 *ಓಂ ಶ್ರೀ ಗುರುಭ್ಯೋ ನಮಃ* 🌿

🪴 *ಮಗುವಿನ ನಾಮಕರಣದ ಶಾಸ್ತ್ರ*


👉 *ದಿನಾಂಕ* *23/9/2023* , ರ*
*ಶನಿವಾರ, *ನಿ,*ಶ್ರಾವಣ ಮಾಸ* ಬ, *ಅಷ್ಟಮಿ ತಿಥಿ,*
*ಪೂರ್ವಾಷಾಡ,ನಕ್ಷತ್ರ,* ಈ ಶುಭ ದಿನ, ಶುಭ ನಕ್ಷತ್ರ ,ಶುಭ ತಿಥಿ
ದಿನದಂದು, ಮಗುವಿಗೆ ನಾಮಕರಣ ಶಾಸ್ತ್ರ ಮಾಡುವುದು.

*ನಾಮಕರಣ ಶಾಸ್ತ್ರಕ್ಕೆ ಶುಭ ಸಮಯ*

*ಶುಭ ಸಸಮಯ*

*ಶನಿವಾರ ಬೆಳಗ್ಗೆ 11-20 ರಿಂದ 11-45, ರ* ಸಮಯದಲ್ಲಿ


ಅಥವಾ (ಬೆಳಿಗ್ಗೆ 11-45)ರ *ಸಮಯದಲ್ಲಿ ನಾಮಕರಣ ಶಾಸ್ತ್ರ
ಮಾಡುವುದು, ಅತ್ಯಂತ ಶುಭವಾಗಿರುತ್ತದೆ*

ತಾಯಿ ಜಗನ್ಮಾತೆ ( *ನಿಹಾರಿಕಾ* ) ಈ ಮಗುವಿಗೆ ಉತ್ತಮ


ಆರೋಗ್ಯ , ಆಯಸ್ಸು , ಓದು ವಿಧ್ಯಾಭ್ಯಾಸ, ಸಕಲ, ಅಷ್ಟೈಶ್ವರ್ಯ,
ಉಜ್ಜಲವಾದ ಭವಿಷ್ಯ ಕೂಟ್ಟು. ಕಾಪಾಡಲಿ.
ಜನ್ಮ ದಿನ ಭವಿಷ್ಯ
01-07-2023

👉 ಇವರು ಆಶಾವಾದಿಗಳು ಸ್ಪಷ್ಟವಾಗಿ ಯೋಚಿಸಬಲ್ಲರು ಇವರಿಗೆ


ಎಂತಹ ಒತ್ತಡ ಬಂದರೂ ತಮ್ಮ ಕೈಯಲ್ಲಿರುವ ಕೆಲಸವನ್ನು
ಪೂರ್ತಿ ಮಾಡುತ್ತಾರೆ ಇದಕ್ಕೆ ಕಾರಣ ಅವರಲ್ಲಿರುವ ಚತುರತೆ
ಹಠ, ಶ್ರಮ,ಶ್ರದ್ಧೆಗಳೇ ಕಾರಣ. ಇತರರ ವಿಚಾರಗಳಲ್ಲಿ ತಲೆ
ಹಾಕುವುದಿಲ್ಲ, ಇವರಲ್ಲೂ ಸಾಕಷ್ಟು ನಾಯಕತ್ವದ ಗುಣಗಳಿರುತ್ತವೆ.

👉 ಇವರು ಸೌಮ್ಯ ಸ್ವಭಾವದವರು ಎಲ್ಲರಲ್ಲೂ ಬೆರೆತು


ಹೊಂದುಕೊಳ್ಳುವ ಗುಣ ಇವರದು, ಇವರು ಬುದ್ಧಿವಂತರು ಒಳ್ಳೆಯ
ಕಲ್ಪನಾಶಕ್ತಿ ಉಳ್ಳವರು, ಕ್ರಿಯಾಶೀಲರೂ, ಧೈರ್ಯವಂತರೂ ಎಂತಹ
ಪರಿಸ್ಥಿತಿಯಲ್ಲೂ ಹಿಂಜರಿಯುವುದಿಲ್ಲ.

👉 ಸಂಖ್ಯೆ ಒಂದರಂತೆ ಹುಟ್ಟು ಹೋರಾಟ ಮನೋಭಾವ


ಹೊಂದಿರುತ್ತಾರೆ, ಸಂದರ್ಭ ದೊರೆತಾಗ ಜವಾಬ್ದಾರಿ ವಹಿಸಿ ಕೆಲಸ
ಮಾಡಿ ಪ್ರಖ್ಯಾತಿ ಗಳಿಸುತ್ತಾರೆ. ತಮ್ಮ ಸುತ್ತಲೂ ಇರುವ ವ್ಯಕ್ತಿಗಳು
ತಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ಎಲ್ಲರನ್ನು ಸಾಮರಸ್ಯದಿಂದ
ನಡೆಸಿಕೊಂಡು ತೃಪ್ತಿಯಿಂದ ಇರುತ್ತಾರೆ.

👉 ಇವರು ಒಂಟಿಯಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ


ನಾಯಕತ್ವ ಗುಣ ಇರುವವರು ತಮ್ಮ ಸಂಗಾತಿ ಮೃದುವಾಗಿ
ನಯವಿನಯವಾಗಿರುವಂತಹ ಸ್ತ್ರೀಯಾಗಿರಬೇಕೆಂದು ಬಯಸುತ್ತಾರೆ.
ಇಲ್ಲೂ ಸಹ ತಮ್ಮ ಸ್ವತಂತ್ರಕ್ಕೆ ಹಾನಿಯಾಗಬಾರದು ಎಂದು
ಬಯಸುತ್ತಾರೆ.

👉 ಇವರು ಯಾವ ಕೆಲಸವನ್ನೇ ಕೈಗೆತ್ತಿಕೊಂಡರು ಪೂರ್ತಿ


ಮಾಡುವ ಗುಣವನ್ನು ಹೊಂದಿರುತ್ತಾರೆ, ಮತ್ತು ಯಶಸ್ಸು ಕೂಡ
ಕಾಣುವರು ಆದರೆ ಇವರಿಗೆ ಇವರ ಹೆಸರಿನಿಂದ ತುಂಬಾ ಕಷ್ಟದ
ದಿನಗಳನ್ನು ಕಂಡಿರುತ್ತಾರೆ.

👉 ವ್ಯಾಪಾರದ ಗುಣಲಕ್ಷಣಗಳು ಇರುತ್ತದೆ ತಾವು ಯೋಜನೆ


ರೂಪಿಸಿ ಅದರಂತೆ ಮುಂದೆ ಸಾಗಬೇಕು ಅಂತಹ ಸಮಯದಲ್ಲಿ
ಇವರ ಮನಸ್ಸು ಒಂದು ರೀತಿಯಲ್ಲಿ ಇರುತ್ತದೆ ಆ ಸಮಯದಲ್ಲಿ
ಯಾರನ್ನು ಗಣನೆಗೆ ತೆಗೆದುಕೊಳ್ಳದೆ ಎಂತಹ ಅಡ್ಡಿ-ಆತಂಕ
ಬಂದರು ಕೇರ್ ಮಾಡದೆ ಧೈರ್ಯವಾಗಿ ಮುನ್ನುಗ್ಗಿದರೆ ಎಲ್ಲಾ
ರಂಗಗಳಲ್ಲೂ ಜಯ ಸಿಗುವುದು.

👉 ಇವರಿಗೆ ಧೈರ್ಯ ಮತ್ತು ಸಾಹಸ ಗುಣ ಇರುವುದರಿಂದ


ವಿರೋಧಿಗಳನ್ನು ಹೇಗೆ ಗೆಲ್ಲಬೇಕೆಂದು ಚಾಣಾಕ್ಷ ಬುದ್ಧಿ ಇರುವುದು.
ಇವರು ತಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಶಿಸ್ತನ್ನು
ಕಾಪಾಡುವುದು, ಆದರೆ ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುವರಂತೆ
ವರ್ತಿಸುವವರು ಮತ್ತು ಸ್ವಲ್ಪ ಸಮಯದ ನಂತರ ಸಹಜ ಸ್ಥಿತಿಗೆ
ಬರುವರು.
👉 ಇವರು ತಮ್ಮ ಸ್ನೇಹಿತರನ್ನು ಮತ್ತೆ ಬಾಲಕರನ್ನು ಹೇಗೆ
ನಡೆಸಿಕೊಳ್ಳಬೇಕು ಹಾಗೂ ಅವರಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ
ಕಲೆ ತಿಳಿದಿರುತ್ತಾರೆ, ಆದಕಾರಣ ಯಾರನ್ನು ಶತ್ರುಗಳ ನಾಗಿ
ಮಾಡಿಕೊಳ್ಳದೆ ಮಿತ್ರರನ್ನಾಗಿ ಮಾಡಿಕೊಳ್ಳಬಲ್ಲರು.

👉 ಇವರು ಬಾಲ್ಯದಿಂದಲೇ ದೊಡ್ಡ ದೊಡ್ಡ ಕನಸುಗಳನ್ನು ಕಾಣುವ


ಸ್ವಭಾವದವರು, ಅದೇ ದಾರಿಯಲ್ಲಿ ತಮ್ಮನ್ನು
ತೊಡಗಿಸಿಕೊಳ್ಳುವರು. ಯಾವ ವಿಚಾರವೇ ಆಗಿರಲಿ ಸುಲಭವಾಗಿ
ಅರ್ಥ ಮಾಡಿಕೊಳ್ಳುತ್ತಾರೆ.

👉ಇವರಿಗೆ ಕಲೆ-ಸಂಗೀತ ಎಂದರೆ ತುಂಬಾ ಆಸಕ್ತಿ ಇರುವುದು


ಇವರು ಹಣಕ್ಕಿಂತ ಹೆಚ್ಚಾಗಿ ಹೆಸರು ಖ್ಯಾತಿಗಳನ್ನು ಗಳಿಸುವರು,
ಗಳಿಸುವಲ್ಲಿ ಆಸಕ್ತಿ ಇರುವವರು ಇನ್ನೊಬ್ಬರ ಕಷ್ಟದಲ್ಲಿ
ಸಹಾಯಮಾಡುವ ಮನಸ್ಸಿರುವುದು ಸದಾ ಬೇರೆಯವರಿಗೆ
ಒಳ್ಳೆಯದು ಆಗಲಿ ಎಂದು ಆಸೆ ಪಡುವರು.

👉 ಇವರು ಯಾವಾಗಲೂ ಉತ್ಸಾಹದಿಂದಿರಲು ಆಸೆಪಡುವವರು,


ಇವರು ಸದಾ ಸ್ವಚ್ಛತೆ ಕಾಪಾಡುವರು ಮತ್ತು ಮನೆಯನ್ನು
ಅಂದಚೆಂದವಾಗಿ ಕಾಣುವಂತೆ ಇಟ್ಟುಕೊಳ್ಳಲು ಬಯಸುವವರು
ದೈವಭಕ್ತರು ಆಗಿರುತ್ತಾರೆ ಮತ್ತು ದೇವರ ಮೇಲೆ ಎಲ್ಲಿಲ್ಲದ ಪ್ರೀತಿ
ಇರುತ್ತದೆ ಮತ್ತು ಅಪಾರ ನಂಬಿಕೆ ಕೂಡ ಇರುವುದು.
👉 ಇವರು ಬುದ್ಧಿವಂತರನ್ನು ಹೆಚ್ಚು ಪ್ರೋತ್ಸಾಹಿಸುತ್ತಾರೆ,
ಬೇರೆಯವರ ವಿಷಯದಲ್ಲಿ ತಲೆ ಹಾಕುವುದಿಲ್ಲ. ಹಾಗೆಯೇ ತಮ್ಮ
ವಿಷಯಕ್ಕೆ ಯಾರಾದರೂ ಮೂಗು ತೂರಿಸಿದರೆ, ಅವರಿಗೆ
ಸರಿಯಾದ ಪಾಠ ಕಲಿಸುವರು. ಈ ವಿಷಯಕ್ಕೆ ಕೆಲವೋಮ್ಮೆ
ಹಗೆತನ ಹುಟ್ಟುಕೊಳ್ಳುವುದು.

👉 ಇವರು ಒಮ್ಮೊಮ್ಮೆ ದೊಡ್ಡ ದೊಡ್ಡ ಕೆಲಸಗಳನ್ನು,


ಜವಾಬ್ದಾರಿಯನ್ನು ತಮ್ಮ ಮೈಮೇಲೆ ಹಾಕಿಕೊಳ್ಳುತ್ತಾರೆ,
ಆದ್ದರಿಂದಾಗಿ ಮುಂದೆ ಸ್ವಲ್ಪ ತೊಂದರೆಯನ್ನು ಅನುಭವಿಸುತ್ತಾರೆ.
ಇವರು ಬುದ್ಧಿವಂತಿಕೆ,ದಕ್ಷತೆಯ ಮೇಲೆ ಅಪಾರ
ನಂಬಿಕೆಯಿರುವವರು.

👉 ಸುಲಭದಲ್ಲಿ ಇತರರ ಮಾತು ಸಲಹೆಗಳನ್ನು ಪರಿಗಣಿಸಲಾರರು,


ಇತರರ ಕೈ ಕೆಳಗೆ ಕೆಲಸ ಮಾಡಲು ತುಂಬಾ ಚಿಂತಿಸುವುದು.
ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಹೋಗುವವರು.
ಅಂತಹ ಸಮಯದಲ್ಲಿ ಅಸಮಾಧಾನಿಗಳ ಆಗುವರು, ಇವರಿಗೆ
ಕೋಪ ಬೇಗ ಬರುತ್ತದೆ ಆದರೆ ಬಹಳ ಹೊತ್ತು ಇರಲಾರದು,
ಆದರೆ ಇವರು ನೇರ ನಿಷ್ಠೂರ ಸತ್ಯವಾದಿ ಗಳಾಗಿರುತ್ತಾರೆ.

👉 ಇವರಿಗೆ ಹೋದಲ್ಲೆಲ್ಲಾ ಗೌರವ ಪ್ರೀತಿ ಸಿಗುತ್ತದೆ, ಇತರರಿಗೂ


ಗೌರವ ಕೊಡುತ್ತಾರೆ, ಇವರಲ್ಲಿ ಏನಾದರೂ ಕೀಳುಮಟ್ಟದ
ಅಭಿರುಚಿಗಳು ಇರುತ್ತವೆ, ಹಾಗೇ ತಮ್ಮ ಆಸೆಗಳನ್ನು ಹಿಡಿತದಲ್ಲಿ
ಇಟ್ಟುಕೊಳ್ಳುವ ಗುಣವಿರುತ್ತದೆ.

ಜನ್ಮ ಸಂಖ್ಯೆ (1) ಸೂ ರ್ಯಗ್



ರ ,
ಭಾಗ್ಯಸಂಖ್ಯೆ 14( 5 ) ಬು
ಧ ಗ್

ರ .

👉 ಇಲ್ಲಿ ಸೂರ್ಯ ಮತ್ತು ಬುಧನ ಸಂಯೋಜನೆ, ಇವರಲ್ಲಿ ಸಂಖ್ಯೆ


ಒಂದರ ಪ್ರಭಾವದಿಂದ ಧೈರ್ಯ, ಬುದ್ದಿವಂತಿಕೆ, ಆತ್ಮವಿಶ್ವಾಸ, ಗುರಿ
ಸಾಧಿಸುವಂತ ಜಾಣೆ, ನಾಯಕತ್ವದ ಮಹತ್ತರವಾದ ಲಕ್ಷಣಗಳು
ಕಾಣಬಹುದು. ಈ ಸಂಯೋಜನೆಯನ್ನು ಬುಧ-ಆದಿತ್ಯಯೋಗವೆಂದು
ಸಹ ಕರೆಯುತ್ತಾರೆ.

👉 ಸಂಖ್ಯೆ ಐದರ ಪ್ರಭಾವದಿಂದ ವ್ಯಾಪಾರ, ಹೊಂದಾಣಿಕೆ.


ಸಂಘಟನೆ ಹಾಗೂ ಉತ್ತಮ ಮಾತುಗಾರಿಕೆ ಮತ್ತು ಸೃಜನಶೀಲತೆ
ಇವರಲ್ಲಿ ಕಾಣಬಹುದು. ಈ ಎರಡು ಸಂಖ್ಯೆಗಳ
ಸಂಯೋಜನೆಯಿಂದ ತಮ್ಮ ಜೀವನದಲ್ಲಿ ಹಣ, ಅಧಿಕಾರಗಳಲ್ಲಿ
ಉತ್ತಮ ಸ್ಥಿತಿಯಲ್ಲಿ ಇರುತ್ತಾರೆ. ಯಾವ ವ್ಯವಹಾರವೇ ಆಗಲಿ
ಧೈರ್ಯದಿಂದ ಮುನ್ನುಗ್ಗಿ ಸಾಧಿಸುವ ಛಲ ಇವರಲ್ಲಿ ಎದ್ದು
ಕಾಣುತ್ತದೆ.

👉 ಈ ಎರಡು ಸಂಖ್ಯೆಗಳ ಸಮ್ಮಿಲನದಿಂದ ಇವರಲ್ಲಿನ ವ್ಯಕ್ತಿತ್ವ


ಎಲ್ಲರನ್ನು ತಮ್ಮತ್ತ ಸೆಳೆಯುವ ಶಕ್ತಿಯನ್ನು ಹೊಂದಿರುತ್ತಾರೆ.
ಇವರಲ್ಲಿ ಐದರ ಪ್ರಭಾವದಿಂದ ಹಣ ಮಾಡುವ ಮನಸ್ಸಿದ್ದರೂ
ಸಂಖ್ಯೆ ಒಂದರ ಗಂಭೀರತೆ ಗುಣದಿಂದ ಹಣಕ್ಕೆ ಅಷ್ಟು ಬೆಲೆ
ಕೊಡುವುದಿಲ್ಲ. ಇವರಲ್ಲಿ ಸಮಾಜ ಸೇವೆ ಮತ್ತು ಜನತೆಯ ಬಗ್ಗೆ
ಒಂದು ಸುಂದರ ಕನಸು ಮತ್ತು ಹೋರಾಟ ಗುಣ ಇರುತ್ತದೆ.
ರಾಜಕೀಯ ರಂಗದಲ್ಲಿ ಇದ್ದರೆ ಅತ್ಯಂತ ಎತ್ತರ ಸ್ತರದಲ್ಲಿ
ಇರುತ್ತಾರೆ ಮತ್ತು ಸಮಾಜಕ್ಕಾಗಿ ಒಳ್ಳೆಯ ಸುಧಾರಣೆಗಳನ್ನು
ತರುತ್ತಾರೆ. ಇವರು ಸರ್ಕಾರದಲ್ಲಿ ಉನ್ನತ ಹುದ್ದೆಗಳಲ್ಲಿ ಇರುತ್ತಾರೆ.
ಸರ್ಕಾರದ ಸಲಹೆಗಾರರ ಸ್ಥಾನದಲ್ಲಿ ಇರುತ್ತಾರೆ.
ವಿಜ್ಞಾನಿಗಳಾಗಿರುತ್ತಾರೆ. ಹಣಕಾಸಿನ ಸಂಸ್ಥೆಯ
ಸಲಹಾಗಾರಗಿರುತ್ತಾರೆ. ಶೇರ್ ಮಾರ್ಕೆಟ್ಟಿನಂತಹ ವ್ಯವಹಾರಗಳನ್ನು
ನಡೆಸುತ್ತಾರೆ. ಹಾಗೆಯೆ ಇವರ ತಂದೆಯು
ವ್ಯಾಪಾರಸ್ಥರಾಗಿರುತ್ತಾರೆ. ಇವರು ತುಂಬಾ
ಮೇಧಾವಿಗಳಾಗಿರುತ್ತಾರೆ.

👉 ಇವರ ವ್ಯಕ್ತಿತ್ವ, ಹತ್ತು ಜನರ ಮಧ್ಯೆ ಇದ್ದರೆ ಎಲ್ಲರ ನೋಟ


ಇವರತ್ತ ನೆಡುವಂತೆ ಕಂಗೊಳಿಸುತ್ತಾರೆ. ಆಕರ್ಷಕ ಮೈಮಾಟ,
ವ್ಯಕ್ತಿತ್ವ, ಆಜ್ಞಾಪೂರ್ವಕ ಮೃದು ಮಾತುಗಳು ಎಲ್ಲರನ್ನು ಕಟ್ಟಿ
ಹಾಕುತ್ತದೆ. ನಡೆ-ನುಡಿಗಳಲ್ಲಿ ವಿಭಿನ್ನತೆ ಕಾಣಬಹುದು. ಇವರು
ಶ್ರೀಮಂತರಾಗಿರುತ್ತಾರೆ. ರಸಿಕರು ಆದ ಇವರು ತಮ್ಮ ಸಂಗಾತಿ
ತಮಗೆ ತಕ್ಕಂತೆ ಇರಬೇಕೆಂದು ಬಯಸುತ್ತಾರೆ ಮತ್ತು ಇವರ
ವೇಗಕ್ಕೆ ಹೊಂದಾಣಿಕೆ ಆಗಬೇಕು, ಇಲ್ಲವಾದಲ್ಲಿ ಸ್ವಲ್ಪ ತೊಂದರೆ
ಖಂಡಿತ.

ಇವರಲ್ಲಿ ಸೃಜನಶೀಲತೆ, ಕ್ರಿಯಾತ್ಮಕತೆಗೆ ಹೇಳಿ ಮಾಡಿಸಿದ ವ್ಯಕ್ತಿತ್ವ


ಮತ್ತು ಹೋರಾಟಗಳಲ್ಲಿ ಹೇಗೆ ಜಯಿಸಬೇಕೆಂದು ತೋರಿಸಿ
ಕೊಡುವಂತ ನಾಯಕನ ಗುಣ ಇವರಲ್ಲಿ ಇರುತ್ತದೆ.

ಜನ್ಮಸಂಖ್ಯೆಯ ಕಾರಕತ್ವದ ಮಹತ್ವಗಳು

👉 ನಮ್ಮ ಸಂಖ್ಯಾಶಾಸ್ತ್ರದಲ್ಲಿ ಸೂರ್ಯನಿಗೆ ಪಿತೃ ಕಾರಕ ಗ್ರಹ


ಎಂದು ಕರೆಯುತ್ತೇವೆ ನೀವು ಸೂರ್ಯಗ್ರಹ ಕಾರಕತ್ವದಲ್ಲಿ
ಜನಿಸಿದ್ದರಿಂದ ನೀವು ನಿಮ್ಮ ತಂದೆಗೆ ವಿಶೇಷ ಪ್ರೀತಿ
ಕಾಳಜಿಯಿಂದ ನೋಡಿಕೊಂಡರೆ ಶುಭವಾಗುವುದು. ಒಂದು
ಸಂಸಾರದಲ್ಲಿ ತಂದೆಗೆ ಯಾವ ರೀತಿ ಜವಾಬ್ದಾರಿ ಇರುತ್ತೋ ಆ
ಎಲ್ಲಾ ಜವಾಬ್ದಾರಿಗಳು ಮತ್ತು ಲಕ್ಷಣಗಳು ನಿಮ್ಮಲ್ಲಿರುತ್ತದೆ
ಎನ್ನಬಹುದು.

👉 ಒಂದು ಸಂಸಾರಕ್ಕೆ ತಂದೆಯೇ ಮುಖ್ಯ ಅವರ


ಜವಾಬ್ದಾರಿ ಜವಾಬ್ದಾರಿ ಗುಣ ಮತ್ತು ಯಜಮಾನರ ಧೈರ್ಯ ಈ
ಎಲ್ಲಾ ಗುಣಗಳು ನಿಮ್ಮಲ್ಲಿ ಕಾಣಬಹುದು, ಅಂತಹ ಆಡಳಿತ
ಮಾಡುವ ಅನುಭವ ನಿಮ್ಮಲ್ಲಿರುತ್ತದೆ. ಒಂದು ಸಣ್ಣ ಕೆಲಸದಿಂದ
ಹಿಡಿದು ಎಂತಹ ದೊಡ್ಡ ವ್ಯಕ್ತಿಯಾದರೂ ಬೆಳೆಯುವ ಸಾಮರ್ಥ್ಯ
ಇರುತ್ತದೆ, ಆದರೆ ಛಲ ಮತ್ತು ದೃಢ ನಿರ್ಧಾರ ಇರಬೇಕಷ್ಟೆ.

👉 ಸಾಮಾನ್ಯವಾಗಿ ಇವರು ಕಾನೂನುಬಾಹಿರ ಕೆಲಸಗಳನ್ನು


ಮಾಡುವವರಲ್ಲ ಇವರಲ್ಲಿ ಸತ್ವಭರಿತವಾದ ಯೋಚನೆಗಳು
ಇರುತ್ತವೆ, ಇವರಿಗೆ ಸ್ನೇಹಿತರ ಬಳಗವಿರುತ್ತದೆ ಆದರೆ ಅವರು
ಕೂಡ ಮಿತಿಯಲ್ಲಿದ್ದರೆ ಒಳ್ಳೆಯದು. ದಬ್ಬಾಳಿಕೆ ಸ್ವಭಾವದ
ವ್ಯಕ್ತಿಯೊಡನೆ ನೀವು ತುಂಬಾ ಹುಷಾರಾಗಿ, ಸೂಕ್ಷ್ಮವಾಗಿ
ಮಾತನಾಡಬೇಕು ಇಲ್ಲವಾದಲ್ಲಿ ಶತ್ರುಗಳನಾಗಿಸಿಕೊಳ್ಳುವಿರಿ.

👉 ನಿಮಗೆ ಬಂಧುಗಳ ಸಹಾಯ-ಸಹಕಾರ ಕಡಿಮೆ, ಅವರಿಂದ


ಯಾವುದೇ ತರಹದ ಅನುಕೂಲಗಳು ಲಭಿಸುವುದಿಲ್ಲ ಆದರೆ
ಹೊರಗಿನವರಿಂದ ಸಹಾಯ ಸಹಕಾರ ಲಭಿಸುವುದು ಮತ್ತು ನಿಮಗೆ
ನಿರೀಕ್ಷಿತವಾಗಿ ಧನಾಗಮನದ ಯೋಗವಿರುತ್ತದೆ. ಆದರೆ ಕೆಟ್ಟ
ಘಟನೆಗಳಿಂದಾಗಿ ಹಣ ನಷ್ಟ ಆಗಿ ಸಾಲಗಾರರಾಗುವ . ಪರಿಸ್ಥಿತಿ
ಬರಬಹುದು ಆದಷ್ಟು ಹುಷಾರಾಗಿರಿ.

👉 ನಿಮಗೆ ಪೂರ್ವದಿಕ್ಕಿನ ಮನೆ ಬಾಗಿಲು ಇರುವ ಮನೆ


ವಾಸಮಾಡಲು ಯೋಗ್ಯ ಎಲ್ಲಾ ರೀತಿಯಿಂದಲೂ
ಅಭಿವೃದ್ಧಿಯಾಗುವುದು . ವೃದ್ಧರಿಗೆ, ಅಂದರಿಗೆ ಸಹಾಯ ಮಾಡಿ
ಮತ್ತು ಸಾಲದ ರೂಪದಲ್ಲಿ ಯಾರಿಗೂ ಹಣ ನೀಡಲು ಹೋಗದಿರಿ
ಹಣ ವಾಪಸ್ ಬರುವುದಿಲ್ಲ, ಆಗಾಗಿ ಹಣದ ವಿಷಯದಲ್ಲಿ ಆದಷ್ಟು
ಹುಷಾರಾಗಿರಿ, ದಾನ ಮತ್ತು ಸಹಾಯ ಕೂಡ ಎರಡು
ಮಿತಿಯಲ್ಲಿದ್ದರೆ ಒಳ್ಳೆಯದು.
👉 ಇವರು ತುಂಬಾ ಮೃದು ಸ್ವಭಾವ ಮತ್ತು ಸ್ನೇಹಜೀವಿಗಳು
ಪ್ರಾಮಾಣಿಕ ಸೂತ್ರ ಸಹೃದಯಿಗಳು ಮಾನವೀಯತೆಯ
ಗುಣವುಳ್ಳವರು. ತಮಗೆ ಬೇಕಾದ ವ್ಯಕ್ತಿ ಕಷ್ಟದಲ್ಲಿದ್ದಾಗ ಸ್ವತಃ
ಮುನ್ನುಗ್ಗಿ ಸಹಾಯ-ಸಹಕಾರ ಮಾಡುವರು. ಈ ಎಲ್ಲಾ ಸದ್ಗುಣ
ಹೊಂದಿರುವ ಇವರು ಎಲ್ಲರಿಗೂ ಇಷ್ಟವಾಗುವರು ಆದರೆ
ಕೆಲವೊಮ್ಮೆ ಸ್ತ್ರೀ ಮೂಲಕ ತೊಂದರೆಗೆ ಒಳಗಾಗುವರು, ಹಾಗಾಗಿ
ಇವರು ಆದಷ್ಟು ಹೆಣ್ಣುಮಕ್ಕಳಿಗೆ ದೂರವಿದ್ದಷ್ಟು ಉತ್ತಮ ಫಲ
ಲಭಿಸುವುದು, ಇಲ್ಲವಾದಲ್ಲಿ ಪಶ್ಚಾತಾಪ ಖಂಡಿತ ಪಡುವಿರಿ, ಇವರಿಗೆ
ತಮ್ಮ ಧರ್ಮದ ಬಗ್ಗೆ ಅಪಾರ ಗೌರವ ಮತ್ತು ನಂಬಿಕೆ ಇರುವುದು
ಮತ್ತು ಇವರು ಮಾತನಾಡುವ ರೀತಿ ನೇರ ಲಘುಹಾಸ್ಯ ತುಂಬಿದ
ಮಾತುಗಳು ಎಲ್ಲರ ಮನ ಮುಟ್ಟುವಂತೆ ಇರುತ್ತದೆ. ಮಾತಿನ ಶೈಲಿ
ಮತ್ತು ಚರ್ಚಾ ವಿಧಾನ ಬೇರೆ ಬೇರೆಯಾಗಿರುತ್ತದೆ.

👉 ಇವರು ತಮ್ಮ ಕುಟುಂಬದವರನ್ನು ಮಕ್ಕಳನ್ನು ತುಂಬ


ಪ್ರೀತಿಯಿಂದ ಕಾಲೇಜಿಂದ ನೋಡಿಕೊಳ್ಳುವರು ಯಾರನ್ನು ಅಷ್ಟು
ಸುಲಭವಾಗಿ ಬಿಟ್ಟುಕೊಡುವುದಿಲ್ಲ ಮತ್ತು ಯಾರಲ್ಲೂ ದ್ವೇಷ
ಕಟ್ಟಿಕೊಳ್ಳಲು ಇಷ್ಟಪಡುವವರಲ್ಲ, ಶತ್ರುಗಳನ್ನು ಕೂಡ ಮಿತ್ರರನ್ನಾಗಿ
ಮಾಡಿಕೊಳ್ಳುವ ಎಲ್ಲಾ ಅರ್ಹತೆಗಳು ಇವರಿಗೆವೆ.

👉 ಇವರು ಬೇರೆಯವರ ಕೈ ಕೆಳಗೆ ಕೆಲಸ ಮಾಡಲು


ಇಷ್ಟಪಡುವವರಲ್ಲ ಇವರಿಗೆ ದೇಶ ಸುತ್ತು ಮತ್ತು ಕೋಶ ಓದು
ಅನ್ನುವುದರಲ್ಲಿ ತುಂಬಾ ನಂಬಿಕೆ ಇರುತ್ತದೆ, ಜೀವನದ ಮೌಲ್ಯಗಳ
ಮೇಲೆ ಅಪಾರ ನಂಬಿಕೆ ಇಡುತ್ತಾರೆ, ಮೂಢನಂಬಿಕೆಯ ಮೇಲೆ
ನಂಬಿಕೆ ಇರುವುದಿಲ್ಲ ದೇವರನ್ನು ಸಹ ಒಮ್ಮೊಮ್ಮೆ ಕೆಲವು
ಸಿದ್ಧಾಂತಗಳ ರೂಪದಲ್ಲಿ ವೈಜ್ಞಾನಿಕ ಹಿನ್ನೆಲೆಯನ್ನು ವರ್ಣಿಸಿದಾಗ
ಮಾತ್ರ ದೇವರನ್ನು ನಂಬುತ್ತಾರೆ ಇಲ್ಲವಾದಲ್ಲಿ ನಂಬುವುದಿಲ್ಲ.

👉 ಇವರು ಬೇರೆಯವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಹಣ


ಕಳೆದುಕೊಳ್ಳುವರು ಒಮ್ಮೆಮ್ಮೆ ದೊಡ್ಡ ದೊಡ್ಡ ಕೆಲಸ ಮತ್ತು
ಜವಾಬ್ದಾರಿಗಳನ್ನು ಮೈಮೇಲೆ ಹಾಕಿಕೊಂಡು ಜೀವನಪರ್ಯಂತ
ತೊಂದರೆಗೆ ಸಿಲುಕಿ ಹಾಕಿಕೊಳ್ಳುವಿರಿ ಎಚ್ಚರಿಕೆವಹಿಸಿ.

👉 ಒಂದೇ ಮಾತಿನಲ್ಲಿ ಹೇಳುವುದಾದರೆ ಇವರು ಬಹಳ


ಅದೃಷ್ಟವಂತರು ಆದರೆ ಜನ್ಮದಿನಾಂಕ ಹೊಂದಾಣಿಕೆ ಆಗುವಂತಹ
ಹೆಸರು, ಮದುವೆ ದಿನಾಂಕ ಎರಡು ಸರಿಯಾಗಿದ್ದಲ್ಲಿ ನಿಮ್ಮ ಜೀವನ
ಉತ್ತಮವಾಗುವುದು ಇಲ್ಲವಾದಲ್ಲಿ ತೊಂದರೆ ತಪ್ಪಿದ್ದಲ್ಲ.

👉 ಇವರಿಗೆ ಸಮಾಜದಲ್ಲಿ ಗೌರವ ಸಿಗಬೇಕೆಂದು ಆಸೆಪಡುವರು,


ಆದರೆ ನೀವು ನೇರನೇರ ಮಾತನಾಡುವುದನ್ನು ನಿಲ್ಲಿಸಿ. ನೀವು
ಕೆಲಸದ ಬಗ್ಗೆ ಗುರಿ ಇಟ್ಟು ಪ್ರಯತ್ನಿಸಿ ಫಲ ಸಿಗುವುದು.

ಶುಭ ಸಲಹೆ ಮತ್ತು ಸೂಚನೆಗಳು

ಆರೋಗ್ಯ
👉 ಇವರಿಗೆ ಸೂರ್ಯಗ್ರಹ ಅಧಿಪತಿಯಾದ್ದರಿಂದ ಅಂತಹ
ಅನಾರೋಗ್ಯ ಸಮಸ್ಯೆ ಬಾರದು ಆದರೆ ವಯಸ್ಸಾದಂತೆಲ್ಲಾ
ಹೃದಯದ ತೊಂದರೆ ಕಾಡಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆ
ಪಡೆದುಕೊಂಡರೆ ಉತ್ತಮ, ಅಲಕ್ಷ್ಯ ಮಾಡಿದಿರಿ.

👉 ತಮ್ಮ ವೃದ್ಯಾಪ್ಯದಲ್ಲಿ ನರದೌರ್ಬಲ್ಯ, ಅಜೀರ್ಣತೆ, ಕಣ್ಣಿಗೆ


ಸಂಬಂಧಿಸಿದ ತೊಂದರೆ, ರಕ್ತದ ಒತ್ತಡ (B P), ಗ್ಯಾಸ್ಟ್ರಿಕ್ ಸಮಸ್ಯೆ
ಕಾಡುವುದು.

👉 ಯಾವುದೇ ಕಾರಣಕ್ಕೂ ಎಂತಹ ಸಮಸ್ಯೆ ಇದ್ದರೂ ಮನಸ್ಸಿಗೆ


ಹಚ್ಚಿಕೊಳ್ಳದೇ ಇದ್ದರೆ ಉತ್ತಮ, ಆರೋಗ್ಯದಲ್ಲಿ ಯಾವುದೇ ಸಮಸ್ಯೆ
ಬಾರದಿರಲು ಪ್ರತಿದಿನ ಸೂರ್ಯದೇವನ ಮತ್ತು ಶಿವನ
ಆರಾಧನೆಯಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

👉 ಪ್ರತಿದಿನ ಸೂರ್ಯನನ್ನು ಭಕ್ತಿಯಿಂದ ಪೂಜಿಸಿ ಆದಿತ್ಯ ಹೃದಯ


ಪಾರಾಯಣ ಮಾಡಿ ಹಲವಾರು ಅನಾರೋಗ್ಯ ಸಮಸ್ಯೆಯನ್ನು
ದೂರ ಇರುವಿರಿ. 13 ಸಲ ಆದಿತ್ಯ ಹೃದಯ ಪಠಿಸಿ ಮತ್ತು
ಸೂರ್ಯನಿಗೆ ಗೋಧಿಯ ಲಾಡು ಸಿಹಿ ನೈವೇದ್ಯ ಅರ್ಪಿಸಿ ಐದು
ಜನರಿಗೆ ಅಥವಾ ಚಿಕ್ಕ ಮಕ್ಕಳಿಗೆ ಹಂಚಿ. 9 ಭಾನುವಾರ ಮಾಡಿ.

👉 ಒಂದು ಮಡಿಕೆಯಲ್ಲಿ (Pot) ಎಕ್ಕೆ ಗಿಡ ನೆಟ್ಟು ಮನೆಯ ಪೂರ್ವ


ಅಥವಾ ಪೂರ್ವ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಬೆಳೆಸಿ. ಪ್ರತಿದಿನ ಆ
ಗಿಡವನ್ನು ಪೂಜಿಸುವುದರಿಂದ ಆರೋಗ್ಯ ಹಣಕಾಸು ಮಾನಸಿಕ
ಮತ್ತು ದೈಹಿಕ ಸ್ಥಿತಿಯಲ್ಲಿ ಉತ್ತಮ ನೆಮ್ಮದಿ ಸಂತೋಷ
ಲಭಿಸುವುದು.

👉 ನಿಮ್ಮ ಆಹಾರದಲ್ಲಿ ಶುಂಠಿ-ಬೆಳ್ಳುಳ್ಳಿ, ಲವಂಗ, ಪಪ್ಪಾಯ,


ಜೇನುತುಪ್ಪ ನಿತ್ಯ ದಿನನಿತ್ಯ ಬಳಸಿ. ಪ್ರತಿದಿನ ಊಟದ ನಂತರ
ಒಂದು ಕಪ್ ಮಜ್ಜಿಗೆ ಕುಡಿಯಿರಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ
ಹೊರಬರುವುದು, ಜೊತೆಗೆ ಪ್ರತಿದಿನ ವಾಕಿಂಗ್ ಅಥವಾ ಯೋ
in ಗ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಯಾವುದೇ ರೀತಿಯ
ಆರೋಗ್ಯ ಸಮಸ್ಯೆ ಕಾಡದು.

👉 ಟೀ ಕಾಫಿ ಸೇವನೆ ಮಾಡಿದಿರಿ, ಅದರ ಬದಲಾಗಿ ಬೆಚ್ಚಗಿನ


ನೀರಿಗೆ ಜೇನು ತುಪ್ಪ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ, 10-
15 ನೆನೆಸಿದ ಬಾದಾಮಿ ಬೀಜವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ
ಸೇವಿಸಿ.

👉 ನೀವು ಮಲಗುವ ಕೋಣೆ ಅಥವಾ (Bedroom/ Hall) ನಲ್ಲಿ


ಆಗತಾನೇ ಉದಯಿಸುತ್ತಿರುವ ಸೂರ್ಯನ ಪೋಸ್ಟರ್ (Picture)
ಮತ್ತು ಓಡುತಿರುವ ಕುದುರೆಗಳ picture ಅಂಟಿಸಿ ಕೆಲಸಗಳಲ್ಲಿ
ಅಭಿವೃದ್ಧಿ ಸಿಗುವುದು.

ವಿದ್ಯಾಭ್ಯಾಸ / ಎಜು
ಕೇ
ಶನ್
👉 ಇವರಿಗೆ ಪ್ರೊಫೆಸರ್, ಸಾಫ್ಟ್ ವೇರ್ ಇಂಜಿನಿಯರ್, ಟೀಚಿಂಗ್
ಲೈನ್, ಲಾಯರ್, ಅಡ್ಮಿನಿಸ್ಟ್ರೇಟಿವ್ ಸರ್ವಿಸ್, ಮ್ಯಾನೇಜ್ಮೆಂಟ್
ಲೈನ್, ಸಿಎ ಅಥವಾ ಲೆಕ್ಕಪರಿಶೋಧಕರು, ಬ್ಯಾಂಕಿಂಗ್ ಲೈನ್,
ಹಣಕಾಸು ಅಥವಾ ಲೆಕ್ಕಾಚಾರ ವಿಭಾಗದಲ್ಲಿ ಕೆಲಸ ಇತ್ಯಾದಿ. ಈ
ಕ್ಷೇತ್ರಗಳಲ್ಲಿ ವಿದ್ಯಾಭಾಸ ಮುಂದುವರಿಸಿದ್ದಲ್ಲಿ ಇವರ ಭವಿಷ್ಯವು
ಉಜ್ವಲವಾಗಿರುತ್ತದೆ.
ಉದ್ಯೋಗ

👉 ಇವರಿಗೆ ಬಾಲ್ಯದಲ್ಲಿ ಒಳ್ಳೆಯ ವಿದ್ಯಾಭ್ಯಾಸ ದೊರೆತರೆ ಸರ್ಕಾರಿ


ಕೆಲಸಕ್ಕೆ ಪ್ರಯತ್ನ ಮಾಡಬಹುದು, ಏಕೆಂದರೆ ಸೂರ್ಯನ
ಅಧಿಪತಿಯಲ್ಲಿ ಜನಿಸಿರುವುದರಿಂದ ಸರ್ಕಾರಿ ಉದ್ಯೋಗ
ಹೇಳಿಮಾಡಿಸಿದ್ದು.

👉 ಇವರು ಸ್ವಾವಲಂಬನೆ ಜಾಸ್ತಿ ಬೇರೆಯವರ ಮೇಲೆ ಅವಲಂಬನೆ


ಇರುವವರಲ್ಲ, ಇವರು ಸ್ವಂತ ವ್ಯಾಪಾರ ಮಾಡೋದು ಸೂಕ್ತ
ಒಟ್ಟಾರೆ ಇವರು ಯಾವುದೇ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು
ಜಯ ಗಳಿಸುವರು.

👉 ಇವರಿಗೆ ಸರ್ಕಾರಿ ಯೋಜನೆಗಳಲ್ಲಿ ಕಂಪನಿಯ ಮ್ಯಾನೇಜಿಂಗ್


ಡೈರೆಕ್ಟರ್, ರಾಜಕೀಯದಲ್ಲಿ, ಸಿವಿಲ್ ಕಾಂಟಾಕ್ಟ್, ಚಿನ್ನಾಭರಣ
ವ್ಯಾಪಾರ, ಡಿಸೈನಿಂಗ್ ಮತ್ತು ಪ್ಲಾನಿಂಗ್ ಡಿಪಾರ್ಟ್ಮೆಂಟಲ್
ಸ್ಟೋರ್ ಇಂತಹ ಕ್ಷೇತ್ರಗಳಲ್ಲಿ ಯಶಸ್ಸು ಸಿಗುವುದು.
👉 ಇವರು ಬೇರೆಯವರ ಕೈ ಕೆಳಗೆ ಕೆಲಸ ಮಾಡಲು
ಇಷ್ಟಪಡುವವರಲ್ಲ ಆದಕಾರಣ ಸ್ವಂತ ವ್ಯಾಪಾರ ಮಾಡಿದರೆ
ಉತ್ತಮ ಲಾಭ ಜಾಸ್ತಿ , ಇವರು ಯಾವುದೇ ಕೆಲಸ ಮಾಡಿದರೂ
ಶ್ರದ್ಧೆ ಶ್ರಮವಹಿಸಿ ಲಕ್ಕಿ ಡೇಟ್, ಲಕ್ಕಿ ನಕ್ಷತ್ರ ನೋಡಿ ಪ್ರಾರಂಭಿಸಿ,
ಇವರು ಯಾವುದೇ ಕೆಲಸ ಮಾಡಿದರೂ ಇವರದೇ ಶ್ರಮದಿಂದಾಗಿ
ಹೆದರುವ ಪ್ರಮೇಯವಿಲ್ಲ, ನಿಭಾಯಿಸುವ ಶಕ್ತಿ ಇವರಲ್ಲಿರುತ್ತದೆ,
ಪಾಲುದಾರಿಕೆ ಕೆಲಸಗಳಲ್ಲಿ ಜಯ ವಿರುವುದಿಲ್ಲ ಹುಷಾರಾಗಿರಿ.

ಅದೃಷ್ಟ ಬಣ್ಣ Lucky colours

👉 ಇವರಿಗೆ ತಿಳಿ ಹಳದಿ( yellow), ಕೇಸರಿ(orange),


ತಿಳಿಗುಲಾಬಿ(light pink), gray colour, light brown, ಬಿಳಿ
ಬಟ್ಟೆಯಲ್ಲಿ ಕೇಸರಿ ಗೆರೆಗಳು ಸಿಮೆಂಟ್ ಕಲರ್ ತಿಳಿಕೆಂಪು ಇವರಿಗೆ
ಅದೃಷ್ಟದ ಬಣ್ಣಗಳಾಗಿವೆ, ಈ ಬಣ್ಣಗಳನ್ನು ಹೆಚ್ಚಾಗಿ ಉಪಯೋಗಿಸಿ.

👉 ಇವರಿಗೆ ಗಾಢವಾದ ಬಣ್ಣಗಳಾದ ಕಪ್ಪು, ಕೆಂಪು, ನೀಲಿ, ಗೋಲ್ಡ್


ಕಲರ್. ಈ ಬಣ್ಣಗಳನ್ನು ಬಳಸದಿರಿ ಈ ಬಣ್ಣಗಳಿಂದ ನೆಗೆಟಿವ್
ಎನರ್ಜಿ(Negative energy) ಬರುವುದು. ಈ ಬಣ್ಣದ ಬಟ್ಟೆಗಳನ್ನು
ಧರಿಸಲು ಹೋಗದಿರಿ.

👉 ನಿಮ್ಮ ಲಕ್ಕಿ ಡೇಟ್ ದಿನದಂದು ನಿಮಗೆ ಬೇಕಾಗಿರುವ


ವಸ್ತುಗಳನ್ನು ನೀವು ಬಳಸುವ ವಸ್ತುಗಳನ್ನು ಖರೀದಿಸಿ ಬಟ್ಟೆ,
ಹ್ಯಾಂಡ್ ಕರ್ಚಿಫ್, ಬೆಡ್ ಕವರ್, ಪಿಲೋ ಕವರ್, ವಾಟರ್ ಬಾಟಲ್,
ಪೆನ್, ಟವಲ್ ಇನ್ನು ಯಾವುದೇ ವಸ್ತುಗಳನ್ನು ಲಕ್ಕಿ ಡೇಟ್
ದಿನದಂದು ಲಕ್ಕಿ ಕಲರ್ ನಲ್ಲಿ ಖರೀದಿಸಿ ಬಳಸುತ್ತಾ ಬನ್ನಿ , ಶುಭ
ಕೆಲಸಕಾರ್ಯಗಳಲ್ಲಿ ಲಕ್ಕಿ ಕಲರ್ಸ್ ಬಳಸುವುದರಿಂದ ಯಶಸ್ಸು
ಸಿಗುವುದು ಬದಲಾವಣೆ ಕಾಣುವಿರಿ.

ಆರಾಧ್ಯ ದೇವರು Lucky God

👉 ಇವರಿಗೆ ಈಶ್ವರ ಅದೃಷ್ಟದ ಮತ್ತು ಇಷ್ಟಾರ್ಥಗಳನ್ನು ಪೂರೈಸುವ


ದೇವರು.

👉 ಇವರು ಭಾನುವಾರ ಮತ್ತು ಸೋಮವಾರದಂದು ಈಶ್ವರನ


ದೇವಾಲಯಕ್ಕೆ ಹೋಗಿ ಧ್ಯಾನ ಮಾಡುವುದರಿಂದ ಮತ್ತು ಶಿವನ
ಪಂಚಾಕ್ಷರೀ ಮಂತ್ರ ಜಪಿಸುವುದರಿಂದ ಓಂ ನಮಃ ಶಿವಾಯ
ಶಿವಾಯ ನಮಹ ಹೋಂ ಎಂದು ಜಪಿಸಬೇಕು.
👉 ಇವರು ಈಶ್ವರನ ದೇವಾಲಯಕ್ಕೆ ಎಷ್ಟು ಹೋಗುತ್ತಾರೋ
ದ್ವಾದಶ ಲಿಂಗಗಳ ದರ್ಶನ ಮಾಡುವುದರಿಂದ ಶಿವನ ಸಂಪೂರ್ಣ
ಅನುಗ್ರಹ ಇವರಿಗಿರುತ್ತದೆ. ನೀವು ಶಿವನ ಫೋಟೋ ಜೊತೆ
ದ್ವಾದಶ ಲಿಂಗಗಳ ಫೋಟೋವನ್ನು ಮನೆಯಲ್ಲಿಟ್ಟು ಪೂಜೆ
ಮಾಡಲು ಪ್ರಾರಂಭಿಸಿ ಒಳ್ಳೆ ಯಶಸ್ಸು ಸಿಗುವುದು.

👉 ಆರು ತಿಂಗಳು ಅಥವಾ ವರ್ಷಕ್ಕೊಮ್ಮೆಯಾದರೂ ದ್ವಾದಶ


ಲಿಂಗಗಳ ದರ್ಶನ ಮಾಡುವುದರಿಂದ ಶಿವನ ಸಂಪೂರ್ಣ ಫಲ
ಸಿಗುವುದು.

👉 ಭಾನುವಾರ ಅಥವಾ ಸೋಮವಾರ ದಿನದಂದು ಮನೆಯಲ್ಲಿ


ಶಿವನಿಗೆ ವಿಶೇಷ ಪೂಜೆ ಮಾಡಿ ಹಾಲಿನ ಅಭಿಷೇಕ, ತುಪ್ಪದ
ಅಭಿಷೇಕ ಮಾಡಿ ನಂತರ ರುದ್ರ ಗಾಯತ್ರಿ ಮಂತ್ರ ಜಪಿಸಿ.

ರುದ್ರ ಗಾಯತ್ರಿ ಮಂತ್ರ

ಓಂ ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ
ತನ್ನೋ ರುದ್ರಹ್ ಪ್ರಚೋದಯತ್||

ಈ ಮಂತ್ರವನ್ನು ಬೆಳಗ್ಗೆ 6 ರಿಂದ 7 ಗಂಟೆಯ ಒಳಗೆ 50 ಬಾರಿ


ಜೆಪಿಸಿ.

👉 ಪ್ರತಿ ಸೋಮವಾರ ದಿನದಂದು ಬೆಳಗ್ಗೆ 5:00 ರಿಂದ 6:00 ಒಳಗೆ


ಶಿವನ ಪೂಜೆ ಮಾಡಿ ಸರಿಯಾಗಿ 5 ಗಂಟೆ 50 ನಿಮಿಷಕ್ಕೆ
ಸರಿಯಾಗಿ ದೇವರ ದೀಪ ಹಚ್ಚಿ ನಂತರ ಶಿವನಿಗೆ (ಲಿಂಗದ
ಮುಂದೆ) ಫೋಟೋ ಅಥವಾ ವಿಗ್ರಹದ ಮುಂದೆ ಚಿಕ್ಕದಾದ ಕಾಣಿಕೆ
ತೆಗೆದಿಡುತ್ತಾ ಬನ್ನಿ. (ಹತ್ತು ರೂಪಾಯಿಯ ಒಂದು ನೋಟು 5
ರೂಪಾಯಿಯ 1 coin ಒಂದು ರೂಪಾಯಿಯ ನಾಲಕ್ಕು
ನಾಣ್ಯಗಳು) ಒಟ್ಟು 19 ರೂಪಾಯಿ ಶಿವನಿಗೆ ಅಂತ ಕಾಣಿಕೆ ಇಟ್ಟು
ಪೂಜಿಸಿ ಅಥವಾ ಹತ್ತು ರೂಪಾಯಿ ಆದರೂ ಕಾಣಿಕೆ ತೆಗೆದು
ಪೂಜಿಸಿ ಸಂಕಲ್ಪ ಮಾಡಿಕೊಳ್ಳಿ ಆ ಸಮಯದಲ್ಲಿ ನಿಮ್ಮ ಕೋರಿಕೆ
ದೇವರ ಮುಂದಿಟ್ಟು ನಿಮ್ಮ ಕೋರಿಕೆ ಈಡೇರಿಸುವಂತೆ
ಪಡಿಸುವಂತೆ ಬೇಡಿಕೊಳ್ಳಿ ನಂತರ ಧೂಪ ದೀಪ ನೈವೇದ್ಯ
ತೋರಿಸಿ ಮಂಗಳಾರತಿ ಮಾಡಿ ಎಲ್ಲರೂ ಅಕ್ಷತೆ ಹಾಕಿ
ನಮಸ್ಕರಿಸಿ.
ಅದೃಷ್ಟ ಪ್ರಾಣಿ, ಪಕ್
ಷಿ

👉 ಈವರಿಗೆ ನವಿಲು ಅದೃಷ್ಟ ಪಕ್ಷಿ . ಹಾಗಾಗಿ ತಾಮ್ರದ ಲೋಹದಲ್ಲಿ


ನವಿಲನ್ನು ಕೀಚೇನ್, ಡಾಲರ್ ರೀತಿಯಲ್ಲಿ ಮಾಡಿಸಿಕೊಂಡು
ಧರಿಸಬಹುದು, ಉಪಯೋಗಿಸಬಹುದು.

👉 ನವಿಲುಗಳಿಗೆ ಆಗಾಗ ಆಹಾರ ಕೊಟ್ಟರೆ ಉತ್ತಮ ಫಲ


ಸಿಗುವುದು ಮತ್ತು ನೀವು ವಾಸಮಾಡುವ ಮನೆಯ ಮುಖ್ಯ
ದ್ವಾರಕ್ಕೆ 5 ನವಿಲುಗರಿ ಇಡಿ ಸಾಕ್ಷಾತ್ ಶ್ರೀಕೃಷ್ಣನ ಆಶೀರ್ವಾದ
ವಿರುವುದು ಜೊತೆಗೆ ಹಣವಿಡುವ locker ನಲ್ಲಿ 1 ನವಿಲುಗರಿಯನ್ನು
ಹಣದ ಜೊತೆ ಹಣದ ಜೊತೆ ಇಡಿ ಸ್ಥಿರವಾಗಿ ಲಕ್ಷ್ಮಿ ನೆಲೆಸುವಳು.

ಶುಭ ದಿನಾಂಕಗಳು Lucky dates


1, 10, 19, 28 (28 is weakest no.) ✅
☀️ 3, 12, 21, 30
☀️ 4, 13, 22, 31
☀️ 5,14, 23

👉 ಈ ಮೇಲಿನ ದಿನಾಂಕಗಳು ನಿಮಗೆ ಲಕ್ಕಿ ಡೇಟ್ ಆಗಿರುತ್ತವೆ


ನೀವು ಯಾವುದೇ ಶುಭ ಕೆಲಸ / ಶಾಲಾ ಕಾಲೇಜುಗಳಲ್ಲಿ
ದಾಖಲಾತಿ ಮಾಡಲು ಈ ದಿನಾಂಕಗಳಲ್ಲಿ ರಂಗನಾಥ ಅಲ್ಲ
ಕಾರ್ಯಗಳನ್ನು ಪ್ರಾರಂಭ ಮಾಡಿದರೆ ಶುಭ ಫಲ ಸಿಗುವುದು.

👉 ಈ ದಿನಗಳಲ್ಲಿ Job ಗೆ applications ಹಾಕಲು ಬಳಸಿ


Interview ಗೆ ಹೋಗಲು ಅಥವಾ ಹೊಸದಾಗಿ ವ್ಯಾಪಾರ
ವ್ಯವಹಾರ ಆರಂಭಿಸಲು, ಹೊಸದಾದ ಬೆಲೆಬಾಳುವ ವಸ್ತು
ಖರೀದಿಸಲು, ಸೈಟ್ ಖರೀದಿಸಲು, ಗೃಹಪ್ರವೇಶ ಮಾಡಲು ಹೀಗೆ
ಏನೇ ಮಾಡಿದರೂ ಲಕ್ಕಿ ಡೇಟ್ + ಲಕ್ಕಿ ನಕ್ಷತ್ರ ಎರಡನ್ನೂ
match ಮಾಡಿ ನೋಡಿ. ಅಂತಹ ದಿನ ನಿಮಗೆ ಅದೃಷ್ಟ ಮತ್ತು
ಯಶಸ್ಸು ಸಿಗುವುದು.

👉 ದಿನಾಂಕ 28 ಈ ಸಂಖ್ಯೆ weakest ಆಗಿರುವುದರಿಂದ ಈ


ಸಂಖ್ಯೆಯನ್ನು ಹೆಚ್ಚಾಗಿ ಬಳಸದಿರಿ, ಮತ್ತು ಇದರ ಜೊತೆಗೆ 4 ಮತ್ತು
22 ದಿನಾಂಕವನ್ನು ಶುಭ ಕೆಲಸಕಾರ್ಯಗಳಿಗೆ ಬಳಸದಿರಿ ರಾಹು
ಗ್ರಹದ ಸಂಖ್ಯೆ ಆಗಿರುವ ಕಾರಣ ಈ ಸಂಖ್ಯೆಯು ಬಳಕೆ ಬೇಡ.

ಅಶುಭ ದಿನಾಂಕಗಳು Unlucky dates

6, 15, 24 ❎
☀️ 7, 16, 25
☀️ 8, 17, 26

👉 ಈ ಮೇಲಿನ ದಿನಾಂಕಗಳು ನಿಮಗೆ ಅಶುಭ ದಿನಾಂಕ -


ಗಳಾಗಿರುತ್ತವೆ. ಈ ದಿನಾಂಕಗಳಲ್ಲಿ ಯಾವುದೇ ರೀತಿಯ ಶುಭ
ಕೆಲಸ ಕಾರ್ಯ ಪ್ರಾರಂಭ ಬೇಡ.

👉 ಈ ದಿನಾಂಕಗಳಲ್ಲಿ ನಿಮಗೆ ಮಾನಸಿಕ ನೋವು, ಜಗಳ, ಕಿರಿಕಿರಿ,


ದುಃಖ, ಮನಸ್ತಾಪ, ದುರ್ಘಟನೆ ಈ ರೀತಿಯ ತೊಂದರೆ
ಸಂಭವಿಸುವುದು ಆದಕಾರಣ ಈ ದಿನಾಂಕಗಳಲ್ಲಿ ತುಂಬಾ
ಹುಷಾರಾಗಿರಿ ದೂರಪ್ರಯಾಣ ಬೆಳೆಸದಿರಿ.

ಶುಭ ದಿಕ್ಕು Lucky directions


ಪೂರ್ವ -- East
ಉತ್ತರ -- North
👉 ಈ ಮೇಲಿನ ದಿಕ್ಕುಗಳು ನಿಮಗೆ ಶುಭ ದಿಕ್ಕುಗಳಾಗಿರುತ್ತವೆ.
ನೀವು ಪೂರ್ವದಿಕ್ಕಿನಲ್ಲಿ / ಪೂರ್ವದಿಕ್ಕಿನ ಮನೆಯಲ್ಲಿ ವಾಸ
ಮಾಡುವುದರಿಂದ ಶುಭಫಲ ಪಡೆಯುವಿರಿ.

👉 ನೀವು ಪೂರ್ವ ಈಶಾನ್ಯ ದಿಕ್ಕು ಮತ್ತು ದಕ್ಷಿಣದ ದಿಕ್ಕಿಗೆ


ತಲೆಯಿಟ್ಟು ಮಲಗಲು ಆರಂಭಿಸಿ ಅದೃಷ್ಟತಾನಾಗೆ
ಬರಲಾರಂಭಿಸುತ್ತದೆ.

👉 ನೀವು ವ್ಯಾಪಾರ-ವ್ಯವಹಾರದ ಸ್ಥಳಗಳಲ್ಲಿ ಉತ್ತರ ದಿಕ್ಕಿಗೆ ಮುಖ


ಮಾಡಿ ಕುಳಿತು ವ್ಯವಹರಿಸಿ ಶುಭವಾಗುವುದು, ಮತ್ತು ವ್ಯಾಪಾರ
ಸ್ಥಳಗಳಲ್ಲಿ 7 ಓಡುತ್ತಿರುವ ಕುದುರೆ ಫೋಟೋ ಮಾಡಿಸಿ ಹಾಕಿ,
ಜೊತೆಗೆ ಒಂದು Kingfisher ಪಕ್ಷಿಯ (ಕುಳಿತಿರುವ ಬಂಗಿಯಲ್ಲಿ
ಇರಲ್ಲಿ) red / yellow colour frame ನಲ್ಲಿ ಮಾಡಿಸಿ ನಿಮ್ಮ
ವ್ಯಾಪಾರದ ಜಾಗದಲ್ಲಿ ಹಾಕಿ ಶುಭವಾಗುವುದು.

ಮೊ
ಬೈಲ್ಸಂ
ಖ್ಯೆ Lucky
Mobile number
👉 ನೀವು ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದಲ್ಲಿ ಈ ಸಂಖ್ಯೆ
ಬಳಸಿ 9 ರಿಂದ start ಆಗಿ ಎಲ್ಲಾ ಸಂಖ್ಯೆಗಳನ್ನು ಕೂಡಿದಾಗ 46,
55 ಇದ್ದು ಕೊನೆಗೆ 1, 11, 111 ನಿಂದ ending ಆಗುವಂತಿರಬೇಕು.

👉 ನೀವು ವ್ಯಾಪಾರಸ್ಥರ ಆಗಿದ್ದಲ್ಲಿ ಬಿಜಿನೆಸ್ ಮಾಡುತ್ತಿದ್ದಲ್ಲಿ ಈ


ಸಂಖ್ಯೆಯ ನಂಬರ್ ಬಳಸಿ 9 ರಿಂದ start ಆಗಿ ಎಲ್ಲಾ
ಸಂಖ್ಯೆಗಳನ್ನು ಕೂಡಿದಾಗ 41, 50, 59 ಇದ್ದು . ಕೊನೆಗೆ 5, 55,
555 ನಿಂದ ending ಆಗುವಂತಿರಬೇಕು.

👉 ಒಟ್ಟಾರೆ lucky mobile number ಬಳಸುವುದರಿಂದ ಅದೃಷ್ಟ


ತನ್ನಷ್ಟಕ್ಕೆ ತಾನೇ ಬದಲಾಗುವುದು.

👉 ಮೊಬೈಲ್ ನಂಬರ್ ನಲ್ಲಿ 1, 5, 6 ಈ ಸಂಖ್ಯೆಗಳು ಜಾಸ್ತಿ ಇರಲಿ


ಅತ್ಯಂತ ಶುಭ ಪಲಿತಾಂಶ ಸಿಗುವುದು.

👉 ಯಾವುದೇ ಕಾರಣಕ್ಕೂ ಮೊಬೈಲ್ ಸಂಖ್ಯೆಯಲ್ಲಿ 0, 2, 4, 8 ಈ


ಸಂಖ್ಯೆ ಬರದಂತೆ ನೋಡಿಕೊಳ್ಳಿ ಅಪಾಯ ಕಟ್ಟಿಟ್ಟಬುತ್ತಿ.
ಅನಾರೋಗ್ಯ ಕಾಡುವುದು, ಹಣಕಾಸಿನ ಸ್ಥಿತಿ ಹದಗೆಡಬಹುದು,
ಕೆಲಸ ಇಲ್ಲದಿರಬಹುದು, ಮಾನಸಿಕ ಚಿಂತೆ, ಮೇಲಿಂದ ಮೇಲೆ
ಅಪಘಾತ, ಸಾಲಗಾರರಾಗುವ ಸ್ಥಿತಿ ಹೀಗೆ ಒಂದಲ್ಲ ಒಂದು
ದುರ್ಘಟನೆ ಅನುಭವಿಸುವಿರಿ.

👉 ಮೊಬೈಲ್ ಸಂಖ್ಯೆ ಬಗ್ಗೆ ಆದಷ್ಟು ಎಚ್ಚರಿಕೆವಹಿಸಿ.


ವಾಹನದ ಸಂಖ್ಯೆ Lucky Vehicle number

👉 ನೀವು ಬಳಸುವ ವಾಹನದ ಸಂಖ್ಯೆ 1 ಮತ್ತು 5 ಸಂಖ್ಯೆ


ಬರುವಂತೆ ನೋಡಿ ಬಳಸಿ, ಅಂದರೆ total ಆಗಿ ಎಲ್ಲಾ
ಸಂಖ್ಯೆಗಳನ್ನು ಕುಡಿದಾಗ 1, 10, 19, 5 ಬರುವಂತೆ ನೋಡಿ.

👉 ವಾಹನದ ಸಂಖ್ಯೆ ಅಕಸ್ಮಾತ್ opposite ಆಗಿದ್ದರೆ ತೊಂದರೆ


ತಪ್ಪಿದ್ದಲ್ಲ, ಅಕಸ್ಮಾತ್ opposite ಆಗಿದ್ದಲ್ಲಿ, ನೀವು ಒಂದು
ಶುಭದಿನದಂದು ಹಸಿರು ಅಕ್ಷರದ ಮತ್ತು ಕೇಸರಿ ಬಣ್ಣದ ಬಾರ್ಡರ್
ಒಳಗೆ ಈ ಸಂಖ್ಯೆ (1, 10,19, 5 ) ಬರುವಂತಹ ಸ್ಟಿಕ್ಕರ್ ಖರೀದಿಸಿ
ಅಂಟಿಸಿ.

👉 ಈ ರೀತಿಯ ವಾಹನದ ಸಂಖ್ಯೆ ಇದ್ದರೆ ನೀವು ಯಾವುದೇ


ರೀತಿಯ ದುರ್ಘಟನೆಯಿಂದ ಪಾರಾಗಿರಿ. ವಾಹನದ ಬಣ್ಣ ಹಳದಿ,
ಕೇಸರಿ, ಬೂದು(gray) ಕಲರ್ ಆಗಿರಲ ಅತ್ಯಂತ ಶುಭ.(ಬಿಳಿ, ಕಪ್ಪು
ಮತ್ತು ನೀಲಿ ಈ ಬಣ್ಣಗಳ ವಾಹನದ ಬಳಕೆ ಬೇಡ). ಒಟ್ಟಾರೆ ಲಕ್ಕಿ
ಕಲರ್ ವಾಹನ + ಲಕ್ಕಿ ನಂಬರ್ ವಾಹನ ಇದ್ದರೆ ಯಾವುದೇ
ರೀತಿಯ ತೊಂದರೆಯಿಲ್ಲ.
ಮಿತ್ರರು (Friends)

☀️ 1, 10, 19, 28
3, 12, 21, 30 ✅
4, 13, 22, 31 ✅
5, 14, 23 ✅
9, 18, 27 ✅

👉 ಈ ದಿನಾಂಕದವರೊಂದಿಗೆ ನಿಮ್ಮ ಗೆಳೆತನ ಚೆನ್ನಾಗಿರುವುದು.

👉 ಈ ದಿನಾಂಕದವರ ಜೊತೆ ನಿಮ್ಮ ವ್ಯಾಪಾರ ವ್ಯವಹಾರಗಳು


ಹೆಚ್ಚಿನ ಪ್ರಗತಿಯತ್ತ ಸಾಗುವುದು. ಆದರೆ ಇಬ್ಬರ ಜಾತಕ ಸಹ
ಹೊಂದಾಣಿಕೆ ಆದಲ್ಲಿ ಇನ್ನೂ ಶುಭ.
👉 ಈ ದಿನಾಂಕದವರು ನಿಮಗೆ ಯಾವುದೇ ರೀತಿಯ ಸಹಾಯ -
ಸಹಕಾರ ಮಾಡಲು ಮುಂದಾಗುವರು.

ಶತ್ರುಗಳು (Enemies)
☀️ 6, 15, 24
7, 16, 25 ❎
8, 16, 26 ❎

👉 ಈ ಮೇಲಿನ ದಿನಾಂಕದವರೊಂದಿಗೆ ನಿಮ್ಮ ಸಂಬಂಧ


ಚೆನ್ನಾಗಿರುವುದಿಲ್ಲ.

👉 ಈ ದಿನಾಂಕ ದೇವರೊಂದಿಗೆ ನಿಮಗೆ ಆಗಾಗ ಮನಸ್ತಾಪ,


ಕಿರಿಕಿರಿ, ಮನಸ್ಸಿಗೆ ನೋವು ಆಗುತ್ತಿರುತ್ತದೆ.

👉 ಈ ದಿನಾಂಕದವರ ಜೊತೆ ನಿಮ್ಮ ವ್ಯಾಪಾರ ವ್ಯವಹಾರ ನಷ್ಟ


ಆಗುವುದು, ತುಂಬಾ ಹುಷಾರಾಗಿದಲ್ಲಿ ಉತ್ತಮ ಇವರಿಂದ ಮೋಸ
ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಶುಭ ವ್ಯವಹಾರ

👉 ನೀವು ವ್ಯಾಪಾರ ವ್ಯವಹಾರ ಮಾಡುವಾಗ ಮತ್ತು ಹಣ


ಕೊಡುವಾಗ ಪಡೆಯುವಾಗ ಸಂಖ್ಯೆ 1, 10, 19 ಸಂಖ್ಯೆ ಬರುವಂತೆ
ನೋಡಿ ವ್ಯವಹರಿಸಿ.
ಉದಾಹರಣೆ:-100 ರೂಪಾಯಿ, 550 ರೂ, 500 ರೂ, 4100 ರೂ,
3200 ರೂ, 1400 ರೂ. ಈ ರೀತಿಯಲ್ಲಿ ವ್ಯವಹರಿಸಿ.

👉 ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ, check ನೀಡುವಾಗ ಅಥವಾ


ಬಿಲ್ ಬರೆಯುವಾಗ ಹಣದ ಮೊತ್ತ ಲಕ್ಕಿ ನಂಬರ್ ನೋಡಿ
ವ್ಯವಹರಿಸಿ. 1 ಮತ್ತು 1 ನಿಮ್ಮ ವ್ಯಾಪಾರಗಳಲ್ಲಿ ದಿನೇದಿನೇ
ಪ್ರಗತಿಯತ್ತ ಸಾಗುವುದು.

ಮನೆಯ ಸಂಖ್ಯೆ
👉 ನೀವು ವಾಸಮಾಡುವ ಮನೆಯ ಸಂಖ್ಯೆ ನಂಬರ್ 5
ಅಥವಾ 19. ಈ ಸಂಖ್ಯೆಯ ಮನೆಯಲ್ಲಿ ವಾಸ
ಮಾಡುವುದರಿಂದ ಆರೋಗ್ಯ, ಅಭಿವೃದ್ಧಿ, ಹಣಕಾಸಿನಲ್ಲಿ
ಏಳಿಗೆ, ವೈವಾಹಿಕ ಜೀವನದಲ್ಲಿ ಸುಖ-ಸಂತೋಷ, ನೆಮ್ಮದಿ
ಹೀಗೆ ಪ್ರತಿಯೊಂದರಲ್ಲೂ ಜಯ, ಯಶಸ್ಸು
ದೊರಕುತ್ತಾಹೋಗುವುದು.

👉 ಆಕಸ್ಮಾತ್ wrong number ಆದಲ್ಲಿ ಲಕ್ಕಿ ನಂಬರ್


sticker ಅಂಟಿಸಿಕೊಳ್ಳಿ, ಸ್ವಲ್ಪ ಮಟ್ಟಿಗೆ ಉತ್ತಮ ಫಲಿತಾಂಶ
ಕಾಣುವಿರಿ.

👉 ಒಂದು ಶುಭ ದಿನದಂದು 1 ಸ್ವಸ್ತಿಕ್ ಸ್ಟಿಕರ್, 1 ನಂಬರ್


ಸ್ಟಿಕರ್ + 1 ಓಂ ಸ್ಟಿಕರ್ ಈ ಮೂರನ್ನು ಖರೀದಿಸಿ, ಮನೆಯ
ಮುಖ್ಯ ದ್ವಾರದ ಮೇಲೆ ಸ್ಥಾಪಿಸಿ ಪೂಜಿಸಿ, ಅತ್ಯಂತ
ಶುಭಕರವಾಗಿರುವುದು.

Or

👉 ಈ ರೀತಿಯಲ್ಲಿ stickers ಅಂಟಿಸಿ.

👉 ಮನೆಯ hall ನಲ್ಲಿ ಸೂರ್ಯನ ವಾಲ್ ಕ್ಲಾಕ್


ಇರಲೇಬೇಕಾಗುತ್ತದೆ, ಉತ್ತರದ ದಿಕ್ಕಿನಲ್ಲಿ ಹಾಕಿ ಅತ್ಯಂತ
ಶುಭ ಮತ್ತು ಮನೆಯ ಮುಂದೆ ಬಲಕ್ಕೆ ತುಳಸಿಗಿಡ ಸ್ಥಾಪಿಸಿ
ಪೂಜಿಸಿ.

ಶುಭ ಲೋಹ lucky metal


👉 ನಿಮಗೆ ತಾಮ್ರ ಮತ್ತು ಬಂಗಾರ ಶುಭ ಲೋಹ ಆಗಿರುತ್ತದೆ.

👉 ನಿಮ್ಮ ಬಲಗೈ ತೋರು ಬೆರಳಿಗೆ 1 ತಾಮ್ರ ಅಥವಾ ಬಂಗಾರದ


ಉಂಗುರ ಹಾಕಿಕೊಳ್ಳಿ ಅದೃಷ್ಟ ಇರುವುದು.

👉 ಶಿವನ ಉಂಗುರ ಅಥವಾ ಶಿವನ ಲಾಕೆಟ್ ಅಥವಾ ಸೂರ್ಯನ


ಲಾಕೆಟ್ ಮಾಡಿಸಿ ಕೊರಳಿಗೆ ಧರಿಸಿದ್ದಲ್ಲಿ ಶುಭವಾಗುವುದು.
👉 ನಿಮ್ಮ ಬಲಗೈ ತೋರುಬೆರಳ ಕೆಳಗೆ ಪ್ರತಿದಿನ 5 ಎಂದು
ಬರೆದುಕೊಳ್ಳಿ ಅದೃಷ್ಟ ಬರುವುದು, ಮೂರು ತಿಂಗಳಲ್ಲಿ ಇದರ ಫಲ
ಗೊತ್ತಾಗುವುದು.

ಮದುವೆ ಜೋಡು ಜೋಡಿ


👉 ನೀವು ಮದುವೆ ಆಗುವ ನಿಮ್ಮ ಸಂಗಾತಿಯ ಜನ್ಮದಿನಾಂಕ
ಹೊಂದಾಣಿಕೆ ಆಗುತ್ತಿದ್ದಲಿ, ನಿಮ್ಮ ಜೀವನ ಚೆನ್ನಾಗಿರುವುದು
ಇಲ್ಲವಾದಲ್ಲಿ ತೊಂದರೆ ತಪ್ಪಿದ್ದಲ್ಲ.

👉 ನಮ್ಮ ಸಂಖ್ಯಾಶಾಸ್ತ್ರದ ಪ್ರಕಾರ 1 ಅನ್ನುವ ಸಂಖ್ಯೆ


ಸೂರ್ಯಗ್ರಹದ ಅಧಿನಕ್ಕೆ ಒಳಪಡಿಸುವುದರಿಂದ ಈ ಸಂಖ್ಯೆಗೆ
ಬುಧಗ್ರಹದ ಸಂಖ್ಯೆ, ಗುರುಗ್ರಹದ ಸಂಖ್ಯೆ, ರಾಹು ಗ್ರಹದ ಸಂಖ್ಯೆ
ಮತ್ತು ಕುಜ ಗ್ರಹದ ಸಂಖ್ಯೆ ಅತ್ಯಂತ ಶುಭವಾಗುವುದು. ಈ 10
ನೇ ಸಂಖ್ಯೆ ಮತ್ತು 5 ನೇ ಸಂಖ್ಯೆಗೆ ನಮ್ಮ ಸಂಖ್ಯಾಶಾಸ್ತ್ರದಲ್ಲಿ
ಬುಧಾದಿತ್ಯ ಯೋಗ ಎಂದು ಕರೆಯುತ್ತೇವೆ. ಜನ್ಮದಿನಾಂಕದ
ಪ್ರಕಾರ ಹೊಂದಾಣಿಕೆ ಆಗುವುದು ಮತ್ತು ದಾಂಪತ್ಯ ಜೀವನ
ಚೆನ್ನಾಗಿರುವುದು ಆದರೆ ರಾಶಿ-ನಕ್ಷತ್ರ ಇಬ್ಬರದ್ದೂ ಒಂದೇ
ಆಗಿರಬಾರದು

👉 ಜನ್ಮಸಂಖ್ಯೆ 5, 14, 23, 3, 12, 21. ಈ ಸಂಖ್ಯೆಯಲ್ಲಿ ಜನಿಸಿದ


ವರ/ ಹುಡುಗ ನಿಮಗೆ ಹೆಚ್ಚು ಹೊಂದಾಣಿಕೆಯಾಗಿ ಜೀವನ
ನಡೆಸುವರು. ಇಬ್ಬರಲ್ಲೂ ಅನ್ಯೋನ್ಯತೆ ಹೆಚ್ಚಾಗಿರುತ್ತದೆ.

👉 ಯಾವುದೇ ಕಾರಣಕ್ಕೂ opposite date ಹುಡುಗನ ಜೊತೆ


ವಿವಾಹ ಬೇಡ, ನಿಮ್ಮ ಜೀವನ ಚೆನ್ನಾಗಿರುವುದಿಲ್ಲ, ಜೊತೆಗೆ ನಿಮಗೆ
ಪ್ರೀತಿ ಪ್ರೇಮ ವಿವಾಹದಲ್ಲಿ ಹೆಚ್ಚಿನ ಜಯ ಯಶಸ್ಸು ಸಿಗುವುದಿಲ್ಲ.
ಅಕಸ್ಮಾತ್ ಪ್ರೀತಿಸಿದರು ಮದುವೆ ಅಂತಕ್ಕೆ ಬರಲಾರದು. ಒಟ್ಟಾರೆ
lucky date ಹುಡುಗ ಇವರ ಜೀವನದಲ್ಲಿ ಹೆಚ್ಚು ಶುಭತರುವರು.

👉 ಮದುವೆ ವಿಷಯ ಬಂದಾಗ ಹುಡುಗನ ಜನ್ಮದಿನಾಂಕ, ಹೆಸರು


ಮತ್ತು ಜಾತಕ ಹೊಂದಾಣಿಕೆ, ಮದುವೆ ದಿನಾಂಕ, ಮುಹೂರ್ತದ
ಸಮಯ ಹೊಂದಾಣಿಕೆ ಮಾಡಿ ಮದುವೆ ಮಾಡಿಕೊಂಡಲ್ಲಿ ಜೀವನ
ಉತ್ತಮವಾಗಿರುತ್ತದೆ.
👉 ಎಂತಹ ಸಮಯದಲ್ಲೂ ಪ್ರೀತಿ-ವಿಶ್ವಾಸ, ತಾಳ್ಮೆ ತಂದುಕೊಂಡಲ್ಲಿ
ಮತ್ತು ಇಬ್ಬರು ಅರಿತು ಜೀವನ ಸಾಗಿಸಿದಲ್ಲಿ ಎಂತಹ ತೊಂದರೆ
ಬಂದರು ದೂರವಾಗುವುದು. ಮದುವೆ ಮುಹೂರ್ತ ಮತ್ತು
ದಿನಾಂಕಕ್ಕೆ ಹೆಚ್ಚಿನ ಆದ್ಯತೆ ನೀಡಿ, ಹಾಗೆ ನಿಮ್ಮ ಜೀವನದಲ್ಲಿ
ಸುಖ ಸಂತೋಷ, ಆಯುರಾರೋಗ್ಯ, ಅಷ್ಟೈಶ್ವರ್ಯ ನೀಡಲೆಂದು
ನಾನುಸಹ ಆ ಜಗನ್ಮಾತೆಯಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.

ಮದುವೆ ದಿನಾಂಕ

👉 ನೀವು ಮದುವೆ ಆಗುವ ದಿನಾಂಕ 1, 10, 19 ಇದ್ದು + ತಿಂಗಳು


+ ವರ್ಷ ಕೂಡಿದಾಗ ಒಂದು 1, 10, 19 ಅಂದರೆ 1&1
ಕಾಂಬಿನೇಷನ್ ಮತ್ತು 1&3 ಕಾಂಬಿನೇಷನ್ ಬರುವ ಹಾಗಿದ್ದರೆ
ನಿಮ್ಮ ವಿವಾಹ ಜೀವನ ಚೆನ್ನಾಗಿರುವುದು. ಮದುವೆ ಮಹೂರ್ತ
ಮತ್ತು ಲಗ್ನ ಶುಭಗಳಿಗೆಯಲ್ಲಿ ಮಾಂಗಲ್ಯಧಾರಣೆ ಮಾಡಿಸಿದಲ್ಲಿ
ಇವರ ಜೀವನ ಅತ್ಯಂತ ಸುಖಕರವಾಗಿರುವುದು.

👉 ಯಾವುದೇ ಕಾರಣಕ್ಕೂ 5, 14, 23, 6, 15, 24, 7, 16, 25 ಹಾಗೆ


8, 17, 26 ಮತ್ತು 9, 18, 27 ದಿನಾಂಕಗಳಲ್ಲಿ ಮತ್ತು 4, 13, 22,31.
ಈ ದಿನಗಳಲ್ಲಿ ಯಾವುದೇ ಕಾರಣಕ್ಕೂ ಮದುವೆ
ಕಾರ್ಯ/ಮುಹೂರ್ತ ಬೇಡ. ಅಕಸ್ಮಾತ್ ವಿವಾಹ ಮಾಡಿದ್ದೇ ಆದಲ್ಲಿ
ಇವರ ವೈವಾಹಿಕ ಜೀವನ ಅಷ್ಟೊಂದು ಸರಿಯಿರಲಾರದು, ಹಾಗೆ
ಪ್ರತಿ ಕೆಲಸದಲ್ಲೂ ಅಡಚಣೆ ತೊಂದರೆ ಎದುರಾಗುವುದು.
ಹಣಕಾಸಿನ ಸಮಸ್ಯೆ ಎದುರಾಗುವುದು, ಮೊಟ್ಟಮೊದಲು
ದಂಪತಿಗಳ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವುದು,
ಆದಕಾರಣ ಮದುವೆ ದಿನಾಂಕ ನುರಿತ ಜ್ಯೋತಿಷ್ಯದವರ ಬಳಿ
ಸಲಹೆ ತೆಗೆದುಕೊಳ್ಳಿ.

ದಾಂಪತ್ಯ ಜೀವನ
👉 ಒಡೆತನದ ಗುಣವುಳ್ಳ ಇವರು ಮೃದುಸ್ವಭಾವದ ಸಂಗತಿಯನ್ನು
ಇಷ್ಟಪಡುತ್ತಾರೆ, ಹಾಗೆಂದಮಾತ್ರಕ್ಕೆ ತಮ್ಮ ಸಂಗಾತಿಯನ್ನು
ಇಷ್ಟಪಡುವುದಿಲ್ಲ ಎಂದರ್ಥವಲ್ಲ ಆದರೆ ಎಲ್ಲಾ ವಿಷಯದಲ್ಲೂ
ಸಂಗಾತಿ ತಲೆಯಿಡಬಾರದಂತೆ ಬಯಸುತ್ತಾರೆ.

👉 ತಮ್ಮ ಸಂಗಾತಿಯ ವಿಷಯದಲ್ಲಿ ಪ್ರಾಮಾಣಿಕರಾದ ಇವರು


ಸಂಗತಿಯಿಂದಲೂ ಅದೇ ಪ್ರಾಮಾ 22

👉 ಇವರ ದಾಂಪತ್ಯ ಜೀವನವು ಆಗಾಗ ಮನಸ್ತಾಪದಿಂದ ಕೂಡಿದ್ದು


ಮಾನಸಿಕವಾಗಿ ತುಂಬಾ ನೋವು ಕೂಡ ಅನುಭವಿಸುವರು,
ಜೊತೆಗೆ ಬಂಧು-ಬಳಗದವರ ಸಹಕಾರ ಕಡಿಮೆ, ಯಾವುದೇ
ವಿಷಯ ಇದ್ದರೂ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳಿ,
ಹಾಗಾಗಿ ಮದುವೆ ದಿನಾಂಕ ಮತ್ತು ಮುಹೂರ್ತ ಚೆನ್ನಾಗಿದ್ದರೆ
ತೊಂದರೆಇಲ್ಲ.

👉 ಇವರಿಗೆ ಕೋಪ ಬಹುಬೇಗ ಬರುತ್ತದೆ ಆದರೆ ಬಹಳ ಕಾಲ


ಉಳಿಯುವುದಿಲ್ಲ. ಇವರು ನಿಷ್ಠೂರ ಮತ್ತು ಸತ್ಯವಾದಿಗಳಾಗಿದ್ದು,
ಕೆಟ್ಟ ವಿಚಾರಗಳಿಗೆ ಆಸ್ಪದ ಕೊಡುವವರಲ್ಲ. ಸ್ವಪರಾಕ್ರಮಗಳಿಂದ
ವಿಶೇಷವಾಗಿ ಹಣ ಸಂಪಾದನೆ ಮಾಡುತ್ತಾರೆ. ಧಾರ್ಮಿಕ
ಬುದ್ಧಿವುಳ್ಳವರು ಗುಣವಂತರು ಆಗಿರುತ್ತಾರೆ.

👉 ಸಮಾಜದಲ್ಲಿ ಸ್ಥಾನಮಾನ, ಹೆಸರು ಪಡೆಯುವಲ್ಲಿ ಇವರು


ಸಾಂಸಾರಿಕ ಜೀವನದತ್ತ ಹೆಚ್ಚು ಯೋಚಿಸಲಾರರು, ಆದಕಾರಣ
ಇವರ ಪತ್ನಿಯೊಡನೆ ಸ್ವಲ್ಪ ಮನಸ್ತಾಪ ಬರಬಹುದು.
ಕುಟುಂಬದವರೊಡನೆ ಸಾಮರಸ್ಯ ಜೀವನ ಅತಿಮುಖ್ಯ, ಎರಡು
ಕಡೆ ಹೊಂದಿಕೊಂಡು ಹೋಗಲು ಪ್ರಯತ್ನಿಸಿದಾಗ ಮಾತ್ರ
ದಾಂಪತ್ಯ ಜೀವನ ಚೆನ್ನಾಗಿರುವುದು‌.

ಶುಭ ಧಾನ್ಯ

👉 ಈವರಿಗೆ ಪೂರಕವಾಗುವ ಧಾನ್ಯವೆಂದರೆ ಗೋಧಿ, ಒಂದು ಹಿಡಿ


ಗೋಧಿಯನ್ನು ಆರೆಂಜ್ (ಕೇಸರಿ) ಬಣ್ಣದ ಬಟ್ಟೆಯಲ್ಲಿ ಹಾಕಿ, ಅದಕ್ಕೆ
ಅದೇ ಬಣ್ಣದ ದಾರದಲ್ಲಿ ಕಟ್ಟೆ, ಈ ಗೋಧಿ ಧಾನ್ಯವನ್ನು ಮಲಗುವ
ಹಾಸಿಗೆಯ ದಿಂಬಿನ ಅಡಿಗೆಇಟ್ಟುಕೊಳ್ಳಬೇಕು.

👉 ಈ ಗೋಧಿಯ ಹಿಡಿಯನ್ನು ಆರಂಭದಲ್ಲಿ 10 ನೇ ತಾರೀಖಿನಲ್ಲಿ


ಇಟ್ಟು ಮಲಗಬೇಕು, ಇದನ್ನು 19 ನೇ ತಾರೀಖಿಗೆ ತೆಗೆದು, ಹೊರಗೆ
ಯಾವುದಾದರೂ ಗಿಡಗಳ ಬುಡಕ್ಕೆ ಹಾಕಬೇಕು. 19 ನೇ ತಾರೀಖಿಗೆ
ಹೊಸದಾಗಿ ಗೋಧಿಯ ಒಂದು ಹಿಡಿಯನ್ನು ಕಟ್ಟಿಕೊಂಡು ದಿಂಬಿನ
ಅಡಿಯಿಟ್ಟು ಮಲಗಬೇಕು. ಇದನ್ನು 28 ಕ್ಕೆ ತೆಗೆಯಬೇಕು, ಆ
ನಂತರ 28 ಕ್ಕೆ ಹೊಸದಾಗಿ ಇಟ್ಟಿದ್ದನ್ನು 1 ಕ್ಕೆ ತೆಗೆಯಬೇಕು. ಈ
ರೀತಿಯಾಗಿ ತಿಂಗಳಲ್ಲಿ ನಾಲ್ಕು ಬಾರಿ ಈ ರೀತಿ

ಗೋಧಿ ಧಾನ್ಯವನ್ನು ತಲೆಯಡಿ ಇಟ್ಟುಕೊಂಡು ಮಲಗುವುದರಿಂದ,


ಈ ಗೋಧಿ ಧಾನ್ಯ ಈ ದಿನಾಂಕದವರ ತಲೆಯಲ್ಲಿನ ನೆಗೆಟಿವ್
ಅಂಶಗಳನ್ನು ಹೀರಿಕೊಂಡುಬಿಡುತ್ತದೆ. ಇದನ್ನು ನಾವೇ
ಮಾಡಿಕೊಂಡರೂ ತೊಂದರೆಯಿಲ್ಲ. ಕೆಲವೊಮ್ಮೆ ಆಗದಿದ್ದರೆ, ಅವರ
ಪರ ಬೇರೆಯವರು ಕೂಡ ತೆಗೆಯಬಹುದು. ಇದನ್ನು 2 ತಿಂಗಳು
ಇಲ್ಲವೇ ನಾಲ್ಕು ತಿಂಗಳುಗಳವರೆಗೆ ಮಾಡಬಹುದು. ಇದರಿಂದ
ತುಂಬಾ ಒಳ್ಳೆಯದಾಗುತ್ತದೆ. ವಿಶೇಷವಾಗಿ ಸೂರ್ಯ ಹೋರೆಯಲ್ಲಿ
ಕಟ್ಟಿಕೊಂಡು ಮಲಗಿದರೆ ತುಂಬಾ ಒಳ್ಳೆಯದು.

👉 ಇದರಿಂದಾಗಿ ಅಕಸ್ಮಾತ್ ದೀರ್ಘಕಾಲದ ಅನಾರೋಗ್ಯದ


ತೊಂದರೆ ಇದ್ದರೂ ಸಹ ಚೇತರಿಕೆ ಉಂಟಾಗುತ್ತದೆ ಅಮಾವಾಸ್ಯೆ,
ಹುಣ್ಣಿಮೆ ದಿನ ಮಂಗಳವಾರ ರಾಹುಕಾಲದ ಸಮಯ ದಲ್ಲಿ ಒಂದು
ಮೊಟ್ಟೆ + ಸೌತೆಕಾಯಿ + ಒಂದು ರೂಪಾಯಿ ನಾಣ್ಯ ಇಷ್ಟನ್ನು 7
ಬಾರಿ ನಿವಾಳಿಸಿ ಮೂರು ದಾರಿ ಸೇರುವ ಜಾಗದಲ್ಲಿ ಇಟ್ಟು
ಹಿಂದಿರುಗಿ ನೋಡದೆ ಬನ್ನಿ. ಸೋತೆಕಾಯಿ ಮಾತ್ರ ಎಂಟು ಬಾರಿ
ನಿವಾಳಿಸಿ ಎತ್ತಿ ಹೊಡೆಯಿರಿ, ಮನೆಗೆ ಬಂದು ಕೈಕಾಲು ಮುಖ
ತೊಳೆದು ದೇವರಿಗೆ ದೀಪ ಹಚ್ಚಿ ಆರೋಗ್ಯದಲ್ಲಿ ತುಂಬಾ
ಚೇತರಿಕೆಕಾಣುವಿರಿ.

ಶುಭ-ಅಶುಭ ನಕ್ಷತ್ರಗಳು
1000% ಫಲ ಎಂದರೆ ರಾಜಯೋಗ
100%ಫಲ ಎಂದರೆ ಶುಭಯೋಗ

ದೌರ್ಬಲ್ಯಗಳು
👉 ಇವರಲ್ಲಿ ಸಾಕಷ್ಟು ಉತ್ತಮ ಗುಣಗಳಿದ್ದರೂ ಇವರು ಮುಖ್ಯವಾದ
ದೌರ್ಬಲ್ಯವೆಂದರೆ ಇವರಿಗೆ ಜನರೊಡನೆ ಹೊಂದಿಕೊಂಡು ಬಾಳುವ
ಕೆಲವು ಚಿಕ್ಕ ಚಿಕ್ಕ ಕಲೆ ತಿಳಿಯದು, ಏಕೆಂದರೆ ಎಲ್ಲರನ್ನು
ಪ್ರೀತಿಯಿಂದ ಕಾಣುವರು ಆದರೆ ಸ್ವಭಾವತಃ ಇವರು ತುಂಬಾ
ಒಳ್ಳೆಯ ವ್ಯಕ್ತಿತ್ವದವರು ಆದರೆ ಇವರ ಸಂಬಂಧಿಕರು ಅಥವಾ
ಇವರ ಆಪ್ತರು ಇವರ ಮನಸ್ಸನರಿತು ಇವರನ್ನು ಉತ್ಸಾಹ/
ಪ್ರೋತ್ಸಾಹಕೊಟ್ಟು ಉತ್ತೇಜಿಸಿದರೆ ಇವರು ತಮ್ಮ ಜೀವನದಲ್ಲಿ
ಅತಿ ಎತ್ತರಕ್ಕೆರುವುದರಲ್ಲಿ ಸಂದೇಹವಿಲ್ಲ.

👉 ಇವರ ಇನ್ನೊಂದು ದೌರ್ಬಲ್ಯವೆಂದರೆ ಇವರು ಒಮ್ಮೊಮ್ಮೆ


ಶ್ರೀಮಂತಿಕೆಗೆ ಬೆಲೆಕೊಟ್ಟು ನಿಜವಾದ ಸ್ನೇಹಿತರನ್ನು
ಕಳೆದುಕೊಳ್ಳುವರು. ಈ ಗುಣಗಳನ್ನು ಸರಿಪಡಿಸಿಕೊಳ್ಳಲು
ಪ್ರಯತ್ನಿಸಿದರೆ ಇವರು ಜೀವನದ ಮೇಲೆ ಬರುವರು, ಹಾಗೆ ಇವರು
ಗುರಿಸಾಧಿಸುವ ಉತ್ಸಾಹದಲ್ಲಿ ಇವರು ಮಿತ್ರರನ್ನು ಶತ್ರುಗಳನ್ನಾಗಿ
ಮಾಡಿಕೊಳ್ಳುವರು.
ಆದರೆ ಜೀವನದಲ್ಲಿ ಖಂಡಿತವಾಗಿ ಯಶಸ್ಸುಗಳಿಸುತ್ತಾರೆ. ಆದರೆ
ಹಿತಶತ್ರುಗಳಿಂದ ಆದಷ್ಟು ಹುಷಾರಾಗಿರಿ.

👉 ನೀವು ಯಾರ ಹತ್ತಿರ ಸಾಲದ ರೂಪವಾಗಿ ಹಣಪಡೆಯಬಾರದು


ಮತ್ತು ಯಾರಿಗೂ ಹಣವನ್ನು ಸಾಲದ ರೂಪವಾಗಿ ಹಣವನ್ನು
ಕೊಡಲುಹೋಗದಿರಿ, ಇದರಿಂದಾಗಿ ಇನ್ನಷ್ಟು ಸಂಕಷ್ಟಕ್ಕೆ
ಗುರಿಯಾಗುವಿರಿ, ಕೊಟ್ಟ ಹಣ ವಾಪಸ್ ಬರಲಾಗದು ಹುಷಾರಾಗಿರಿ.

ಎಚ್ಚರಿಕೆಯ ಮಾತು ಸಲಹೆಗಳು


👉 ಅಗತ್ಯಕ್ಕಿಂತ ಹೆಚ್ಚಾಗಿ ಯಾರ ಮೇಲೆಯೂ ವಿಶ್ವಾಸ ಇಡದಿರಿ.
ಹಾಗೂ ಹಣದ ವಿಷಯದಲ್ಲಿ ತುಂಬಾ ಎಚ್ಚರಿಕೆವಹಿಸಿ.

👉 ಸ್ವೆಚ್ಛಾಚಾರಿ ಭಾವನೆಯನ್ನು ಹಿಡಿತದಲ್ಲಿಟ್ಟುಕೊಳ್ಳಿ, ಯಾವುದೇ


ವಿಷಯದ ಬಗ್ಗೆ ತಾತ್ಸರ, ತಿರಸ್ಕಾರ ಭಾವನೆ ಬೇಡ.

👉 ಪ್ರತಿ ತಿಂಗಳಿಗೊಮ್ಮೆ ಭಾನುವಾರದ ದಿನ ಶಿವನ ಆಲಯದಲ್ಲಿ


ಗೋಧಿ ದಾನ ಮಾಡಿ ಅಥವಾ ಸಿಹಿ ಲಾಡು ಹಂಚಿ ವೃದ್ಧರಿಗೆ
ಮತ್ತು ಚಿಕ್ಕಮಕ್ಕಳಿಗೆ ನಿಮ್ಮ ಕೆಲಸದಲ್ಲಿ ಹೆಚ್ಚಿನ ಯಶಸ್ಸು
ಸಿಗುವುದು.

👉 ಅಪಚಾರ ಬರದಂತೆ ಹಿರಿತನ ಜವಾಬ್ದಾರಿ ಕೆಲಸ


ವ್ಯವಹಾರಗಳನ್ನು ವಿಚಾರ ಮಾಡಿ ನಂತರ ಮುಂದುವರೆಯಿರಿ,
ಸಂಕಟ, ಸಮಸ್ಯೆ, ತೊಂದರೆಗಳು ಬಂದಾಗ ಸ್ಥಿರ ಮನಸ್ಸಿನಿಂದ
ವಿಚಾರ ಮಾಡಿ ಅದಕ್ಕೆ ಪರಿಹಾರಹುಡುಕಿ.

👉 ತಮ್ಮ ವ್ಯಕ್ತಿತ್ವ ಸಮಯ ಸಂದರ್ಭಗಳಿಗೆ ತಕ್ಕಂತೆ


ಸಮಾಧಾನದಿಂದ ವರ್ತಿಸಿರಿ, ಯಾವುದೇ ಕೆಲಸ ಕಾರ್ಯಗಳನ್ನು
ಅರ್ಧಕ್ಕೆ ಬಿಡಬೇಡಿ.

👉 ನೀತಿಬಾಹಿರ ಕಾನೂನು ಕೆಲಸಗಳನ್ನು ಮಾಡಲು ಹೋಗದಿರಿ,


ಒಳ್ಳೆಯ ದುಡಿಮೆ ವರ್ಚಸ್ಸು ಇದ್ದಗ ಹೆಸರುಗಳಿಸಿ ಉಳಿಸಿಕೊಳ್ಳಿ.
👉 ವೇಳೆಗೆ ಸರಿಯಾಗಿ ಊಟ, ನಿದ್ರೆ ಮಾಡಬೇಕು ಹೆಚ್ಚಾಗಿ
ವಿಶ್ರಾಂತಿ ತೆಗೆದುಕೊಳ್ಳಿ ಇಲ್ಲವಾದಲ್ಲಿ ನರಗಳ ದೌರ್ಬಲ್ಯ, ಲಿವರ್
ತೊಂದರೆ, ಹೊಟ್ಟೆಯ ತೊಂದರೆ ಕಾಡುವುದು ಎಚ್ಚರಿಕೆವಹಿಸಿ.

👉 ಹಲವಾರು ಬಾರಿ ಕೆಲಸ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು


ಸಿಗದೇ ಹೋಗಿ ಅಂತಹ ಸಮಯದಲ್ಲಿ ನಿರಾಶರಾಗದಿರಿ ಮುಂದೆ
ಶುಭದಿನ ಕಾದಿರುವುದು.
👉 ಒಮ್ಮೊಮ್ಮೆ ಅತಿಯಾದ ಭಾವೋದ್ವೇಗಕ್ಕೆ ಒಳಗಾಗದಿರಿ ಸಣ್ಣಸಣ್ಣ
ಮಾತಿಗೆ ಗಾಬರಿ ಮತ್ತು ಯಾವುದೇ ವಿಷಯದ ಬಗ್ಗೆ ತಿರಸ್ಕಾರ
ಬೇಡ.
ಜನ್ಮ ಕುಂಡಲಿ
ರವಿ ಪರಿಗಣನೆಗೆ
ನಿಮ್ಮ ಜಾತಕದಲ್ಲಿ ರವಿ ಮಿಥುನ ರಾಶಿಯಲ್ಲಿ ನೆಲೆಗೊಂಡಿದೆ, ಇದು
ರವಿ ರ ತಟಸ್ಥ ಆಗಿದೆ. ರವಿ 12 ಮನೆಯ ಅಧಿಪತಿಯಾಗಿ ನಿಮ್ಮ
ಜಾತಕದ 10th ಮನೆಯಲ್ಲಿ ನೆಲೆಗೊಂಡಿದೆ. ರವಿ ದೃಷ್ಟಿಯು 4th
ಮನೆಯ ಮೇಲಿದೆ. ಕೇತು ಸಂಪೂರ್ಣ ದೃಷ್ಟಿಯು ರವಿ ಮನೆಯ
ಮೇಲಿದೆ.

ಹತ್ತನೇ ಸ್ಥಾನದಲ್ಲಿರುವ ಸೂರ್ಯ ಅನುಕೂಲಕರ ಫಲಿತಾಂಶವನ್ನು


ನೀಡುತ್ತಾನೆ. ಇದರ ಫಲಿತಾಂಶವಾಗಿ ನಿಮ್ಮನ್ನು ಬುದ್ಧಿವಂತ,
ಮಾಹಿತಿಯುಕ್ತ ಮತ್ತು ಜನಪ್ರಿಯ ವ್ಯಕ್ತಿಯನ್ನಾಗಿಸುತ್ತದೆ. ನೀವು
ಆರೋಗ್ಯಯುತ ಮತ್ತು ಆತ್ಮವಿಶ್ವಾಸವನ್ನು ಹೊಂದಿರುವ
ವ್ಯಕ್ತಿಯನ್ನಾಗಿಸುತ್ತದೆ. ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಸಾಧಿಸಿದ ವ್ಯಕ್ತಿ
ನೀವಾಗಿರುತ್ತೀರಿ. ನೀವು ನಾಯಕತ್ವದ ಉತ್ತಮ ಗುಣಗಳನ್ನು
ಹೊಂದಿರುತ್ತೀರಿ. ಆದಾಗ್ಯೂ, ನೀವು ಜನರನ್ನು ಮಾರ್ಗದರ್ಶಿಸುತ್ತೀರಿ.

ನೀವು ಉನ್ನತ ಸ್ಥಾನಕ್ಕೆ ನಿಯೋಜಿಸಲ್ಪಡುತ್ತೀರಿ. ನೀವು


ಸರ್ಕಾರದಿಂದ ಗೌರವಿಸಲ್ಪಡುತ್ತೀರಿ ಅಥವಾ ಸರ್ಕಾರದಲ್ಲಿ ಸೇರುವ
ಅವಕಾಶವನ್ನು ಪಡೆಯುತ್ತೀರಿ. ನೀವು ಜನಪ್ರಿಯ ಮತ್ತು ಅದೃಷ್ಟವಂತ
ವ್ಯಕ್ತಿಯಾಗಿರುತ್ತೀರಿ. ನಿಮ್ಮ ಉತ್ತಮ ವರ್ತನೆಯಿಂದ ನೀವು
ಜನಪ್ರಿಯವಾಗುತ್ತೀರಿ ಮತ್ತು ನಿಮ್ಮ ಆತ್ಮೀಯತೆಯಿಂದಾಗಿ
ಎಲ್ಲರಿಂದಲೂ ಪ್ರೀತಿಸಲ್ಪಡುತ್ತೀರಿ. ನಿಮ್ಮ ತಂದೆ ದೀರ್ಘ
ಜೀವನವನ್ನು ಹೊಂದಿರುತ್ತಾರೆ ಮತ್ತು ನೀವು ಅವರೊಂದಿಗೆ ಆತ್ಮೀಯ
ಸಂಬಂಧವನ್ನು ಹೊಂದಿರುತ್ತೀರಿ.

ಈ ಸ್ಥಾನದಲ್ಲಿರುವ ಸೂರ್ಯನು ನಿಮ್ಮಲ್ಲಿ ಋಣಾತ್ಮಕತೆ


ಮೂಡಿಸಬಹುದು. ನಿಮ್ಮ ಮನಸಿನಲ್ಲಿ ಋಣಾತ್ಮಕ ಯೋಚನೆಗಳು
ಬಂದರೆ, ನಿಮ್ಮ ತಾಯಿ ಕೆಲವು ಸಮಸ್ಯೆಗಳನ್ನು
ಎದುರಿಸಬೇಕಾಗುತ್ತದೆ. ನೀವು ಹೆಚ್ಚು ಜನಪ್ರಿಯರಾದದಷ್ಟೂ, ನಿಮ್ಮ
ಆತ್ಮೀಯರು ನಿಮ್ಮಿಂದ ದೂರ ಹೋಗುತ್ತಾರೆ. ನೀವು 22 ನೇ
ವಯಸ್ಸಿನಿಂದ 70 ವಯಸ್ಸಿನವರೆಗೆ ಎಲ್ಲ ಶ್ರೀಮಂತಿಕೆಯನ್ನೂ
ಅನುಭವಿಸುತ್ತೀರಿ.
ಚಂದ್ರ ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಚಂದ್ರ ವೃಶ್ಚಿಕ ರಾಶಿಯಲ್ಲಿ ನೆಲೆಗೊಂಡಿದೆ, ಇದು
ಚಂದ್ರ ರ ದುರ್ಬಲ ಆಗಿದೆ. ಚಂದ್ರ 11 ಮನೆಯ ಅಧಿಪತಿಯಾಗಿ
ನಿಮ್ಮ ಜಾತಕದ 3rd ಮನೆಯಲ್ಲಿ ನೆಲೆಗೊಂಡಿದೆ. ಚಂದ್ರ ದೃಷ್ಟಿಯು
9th ಮನೆಯ ಮೇಲಿದೆ. ಮಂಗಳ, ಶನಿ ಸಂಪೂರ್ಣ ದೃಷ್ಟಿಯು ಚಂದ್ರ
ಮನೆಯ ಮೇಲಿದೆ.

ಮೂರನೇ ಸ್ಥಾನದಲ್ಲಿರುವ ಚಂದ್ರನು ನಿಮಗೆ ಕಲಾತ್ಮಕ ಗುಣಗಳನ್ನು


ನೀಡುತ್ತಾನೆ. ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು
ಎಂದೂ ನೀವು ಹೊಂದಿರುತ್ತೀರಿ. ಅನಗತ್ಯವಾಗಿ ವೆಚ್ಚ ಮಾಡಲು
ನೀವು ಬಯಸುವುದಿಲ್ಲ ಮತ್ತು ಉಳಿತಾಯದ ಮೇಲೆ ನೀವು ಗಮನ
ಕೇಂದ್ರೀಕರಿಸುತ್ತೀರಿ. ಇತರರ ಎದುರಿಗೆ ನಿಮ್ಮ ಚಿಂತನೆಗಳನ್ನು
ಸರಿಯಾಗಿ ಅಭಿವ್ಯಕ್ತಿಪಡಿಸಲು ಸಾಧ್ಯವಾಗುವುದಿಲ್ಲ. ನಿಮ್ಮ
ಹವ್ಯಾಸಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ.

ನೀವು ಹಲವಾರು ಕಿರಿಯ ಸಹೋದರರಿಗಿಂತ ಹೆಚ್ಚು ಕಿರಿಯ


ಸಹೋದರಿಯರನ್ನು ಹೊಂದಿರುತ್ತೀರಿ ಮತ್ತು ನೀವು ಅವರೊಂದಿಗೆ
ಒಳ್ಳೆಯ ಸಂಬಂಧ ಹೊಂದಿರುತ್ತೀರಿ. ನಿಮ್ಮ ಕಿರಿಯ
ಸೋದರ/ರಿಯರು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳನ್ನು
ಹೊಂದಿರಬಹುದು. ನಿಮ್ಮ ತಂದೆಯು ಅವರ ವ್ಯಾಪಾರ
ಪಾಲುದಾರರನ್ನು ಬದಲಿಸಬೇಕಾಗಬಹುದು ಮತ್ತು ಇದರ ಜತೆಗೆ
ಅವರು ತುಂಬಾ ಪ್ರವಾಸ ಕೈಗೊಳ್ಳಬೇಕಾಗಬಹುದು. ನಿಮ್ಮ
ಬಾಳಸಂಗಾತಿಯು ವಿದೇಶಕ್ಕೆ ಪ್ರಯಾಣಿಸುವ ಅವಕಾಶ
ಪಡೆಯಬಹುದು.

ನಿಮ್ಮ ಸುತ್ತಲಿನ ಪ್ರದೇಶದಲ್ಲಿ ನೀವು ತುಂಬಾ ಬಾರಿ ಬದಲಾವಣೆ


ಮಾಡಬೇಕಾಗಿ ಬರಬಹುದು. ನೀವು ಬದಲಾವಣೆಯನ್ನು
ಇಷ್ಟಪಡುವುದರಿಂದ, ಆ ಬದಲಾವಣೆಗಳನ್ನು ಸ್ವೀಕರಿಸಲು ನಿಮಗೆ
ಕಷ್ಟವಾಗುವುದಿಲ್ಲ. ನೀವು ತುಂಬಾ ಪ್ರಯಾಣಿಸಬೇಕಾಗಬಹುದು.
ಬೆಳಕಿಗೆ ಬರುವುದಕ್ಕೆ ನೀವು ತುಂಬಾ ಶ್ರಮವಹಿಸಬೇಕಾಗುತ್ತದೆ.
ಸಾಧ್ಯವಾದಷ್ಟೂ ನೀವು ಖುಷಿಯಾಗಿರಲು ಬಯಸುತ್ತೀರಿ. ನೀವು
ಅಪರೂಪದ ಧೈರ್ಯವನ್ನು ತೋರಿಸುತ್ತೀರಿ. ನೀವು ದಾನದಲ್ಲಿ ಆಸಕ್ತಿ
ಹೊಂದಿರಬಹುದು.”

ಮಂಗಳ ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಮಂಗಳ ಸಿಂಹ ರಾಶಿಯಲ್ಲಿ ನೆಲೆಗೊಂಡಿದೆ, ಇದು
ಮಂಗಳ ರ ಸ್ನೇಹಪರ ಆಗಿದೆ. ಮಂಗಳ 8,3 ಮನೆಯ
ಅಧಿಪತಿಯಾಗಿ ನಿಮ್ಮ ಜಾತಕದ 12th ಮನೆಯಲ್ಲಿ ನೆಲೆಗೊಂಡಿದೆ.
ಮಂಗಳ ದೃಷ್ಟಿಯು 3rd, 6th, 7th ಮನೆಯ ಮೇಲಿದೆ. ಗುರು,
ಶನಿ, ರಾಹು ಸಂಪೂರ್ಣ ದೃಷ್ಟಿಯು ಮಂಗಳ ಮನೆಯ ಮೇಲಿದೆ.

“ಮಂಗಳನ ಅಸ್ತಿತ್ವವು ಬಹುತೇಕವಾಗಿ ವಿರುದ್ಧ ಫಲಿತಾಂಶವನ್ನು


ನೀಡುತ್ತದೆ. ಆದರೆ, ಶಸ್ತ್ರಗಳ ಕಲೆಯಲ್ಲಿ ನಿಮ್ಮನ್ನು
ಪರಿಣಿತರನ್ನಾಗಿಸುತ್ತದೆ. ಈ ಸ್ಥಾನದಲ್ಲಿರುವ ಮಂಗಳನು ನಿಮ್ಮ
ವೈವಾಹಿಕ ಜೀವನಕ್ಕೆ ಉತ್ತಮವಾದುದಲ್ಲ. ಹಾಗೆಯೇ, ಮಂಗಳನ
ಸ್ಥಾನವು ನಿಮ್ಮನ್ನು ಸ್ವಭಾವತಃ ಹಿಂಸಾತ್ಮಕನನ್ನಾಗಿಸುತ್ತದೆ. ಹೆಚ್ಚು
ವೆಚ್ಚದಿಂದಾಗಿ ನೀವು ಸಾಲಗಾರರಾಗುತ್ತೀರಿ. ಕಣ್ಣು ಅಥವಾ ಇತರ
ಕಣ್ಣಿಗೆ ಸಂಬಂಧಿಸಿದ ಸಮಸ್ಯೆಯಲ್ಲಿ ಮಂಗಳ ನಿಮಗೆ
ಸಮಸ್ಯೆಯನ್ನುಂಟುಮಾಡಬಹುದು.

ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಕಡಿಮೆ ಆಸಕ್ತಿ ಹೊಂದಿರುತ್ತೀರಿ.


ನೀವು ಧಾರ್ಮಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತೀರಾದರೂ, ಧರ್ಮದ
ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲಾರಿರಿ. ನೀವು ಕಳ್ಳತನದಿಂದ
ಅಪಾಯವನ್ನು ಹೊಂದಿದ್ದೀರಿ. ಹೀಗಾಗಿ ನಿಮ್ಮ ವಸ್ತುಗಳನ್ನು ನೀವು
ಎಚ್ಚರಿಕೆಯಿಂದ ಕಾಯ್ದುಕೊಳ್ಳಬೇಕು. ಬಾಳಸಂಗಾತಿಯ ಬಗ್ಗೆ
ಹಿಂಸಾತ್ಮಕ ಚಿಂತನೆಗಳನ್ನು ದೂರವಿಡುವುದು ಒಳಿತು. ನಿಮ್ಮ
ಹಿರಿಯ ಮಗನ ಶಸ್ತ್ರನಿಮ್ಮ ಕಿರಿಯ ಸೋದರ ಉನ್ನತ ಹುದ್ದೆಯನ್ನು
ಪಡೆಯುವ ಸಾಧ್ಯತೆಯನ್ನು ಪ್ರಸ್ತುತ ಮಂಗಳನ ಸ್ಥಿತಿ ಸೂಚಿಸುತ್ತದೆ.
ಆದರೆ, ಅವರು ಹಣಕಾಸು ಸ್ಥಿತಿಯಲ್ಲಿ ಏಳುಬೀಳು ಇರುತ್ತದೆ. ನಿಮ್ಮ
ಪೋಷಕರು ಜಠರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು
ಎದುರಿಸಬಹುದು. ಕೆಲವು ಬಾರಿ ಹೆಚ್ಚುವರಿ ಹಣವನ್ನು ವೆಚ್ಚ
ಮಾಡುವುದು ನಿಮಗೆ ಹಣಕಾಸಿನ ಸಮಸ್ಯೆಯನ್ನು
ಉಂಟುಮಾಡಬಹುದು. ಗುರುಗಳು ಮತ್ತು ಸ್ವಾಮೀಜಿಗಳನ್ನು
ಗೌರವಿಸುವ ವ್ಯಕ್ತಿಯಾಗಿದ್ದೀರಿ.ಚಿಕಿತ್ಸೆ ಮಾಡಿಸುವ
ಸಾಧ್ಯತೆಯಿರುತ್ತದೆ.
ಬುಧ ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಬುಧ ಮಿಥುನ ರಾಶಿಯಲ್ಲಿ ನೆಲೆಗೊಂಡಿದೆ, ಇದು
ಬುಧ ರ ಸ್ವಂತ ಆಗಿದೆ. ಬುಧ 10,1 ಮನೆಯ ಅಧಿಪತಿಯಾಗಿ ನಿಮ್ಮ
ಜಾತಕದ 10th ಮನೆಯಲ್ಲಿ ನೆಲೆಗೊಂಡಿದೆ. ಬುಧ ದೃಷ್ಟಿಯು 4th
ಮನೆಯ ಮೇಲಿದೆ. ಕೇತು ಸಂಪೂರ್ಣ ದೃಷ್ಟಿಯು ಬುಧ ಮನೆಯ
ಮೇಲಿದೆ.

“ಬುಧಗ್ರಹವು ಒಂಬತ್ತನೇ ಸ್ಥಾನದಲ್ಲಿದ್ದು, ತಜ್ಞರಿಂದ ಮೆಚ್ಚುಗೆ


ಹೊಂದಿರುತ್ತೀರಿ. ಬುಧಗ್ರಹದ ಪ್ರಸ್ತುತ ಸ್ಥಾನದಿಂದಾಗಿ ನ್ಯಾಯ ಮತ್ತು
ನೀತಿಯ ಬಗ್ಗೆ ಒಲವು ಹೊಂದಿರುವ ವ್ಯಕ್ತಿಯಾಗಿರುತ್ತೀರಿ. ನೀವು
ಸಹನೆಯಿರುವ ಮತ್ತು ಮೃದು ಮಾತಿನ ವ್ಯಕ್ತಿಯಾಗಿರುತ್ತೀರಿ. ನೀವು
ಸಕಾರಣ, ಕೌಶಲ್ಯಯುತ ಮತ್ತು ಸತ್ಯದ ಪರ ವ್ಯಕ್ತಿಯಾಗಿರುತ್ತೀರಿ.
ನೀವು ಸಹನೆ ಮತ್ತು ಮೃದುತ್ವವನ್ನು ಹೊಂದಿರುತ್ತೀರಿ. ನೀವು
ಬುದ್ಧಿವಂತ ಮತ್ತು ಮೃದು ಮಾತಿನ ವ್ಯಕ್ತಿ, ಇದರ ಜತೆಗೆ ನೀವು
ಸನ್ನಿವೇಶಕ್ಕೆ ಸಂಬಂಧಿಸಿದಂತೆ ಮಾತನಾಡುವ ಸಾಮರ್ಥ್ಯ
ಹೊಂದಿರುತ್ತೀರಿ. ಉತ್ತಮ ಕೆಲಸವನ್ನು ಮಾಡುವುದರಲ್ಲಿ ನಂಬಿಕೆ
ಇರುವ ವ್ಯಕ್ತಿಯಾಗಿದ್ದೀರಿ. ನೀವು ಸಮಾಜಪರ ವ್ಯಕ್ತಿ. ನೀವು
ವೈಭವೋಪೇತ ಮತ್ತು ಗೌರವವನ್ನು ಪಡೆಯುತ್ತೀರಿ. ಹಾಗೆಯೇ,
ನೀವು ಉತ್ತಮವಾಗಿ ವರ್ತಿಸುವ ವ್ಯಕ್ತಿಯೂ ಹೌದು.

ನೀವು ಎಲ್ಲರಿಂದಲೂ ಸಮ್ಮತಿಸಲ್ಪಡುವ ಮತ್ತು ಅತ್ಯುತ್ತಮ


ವ್ಯಕ್ತಿತ್ವವನ್ನು ಹೊಂದಿರುತ್ತೀರಿ. ನೀವು ಹಲವು ವಾಹನವನ್ನು
ಹೊಂದಿರುತ್ತೀರಿ. ನೀವು ಶ್ರೀಮಂತ ವ್ಯಕ್ತಿ ಮತ್ತು ವಿಭಿನ್ನ ರೀತಿಯ ಧನ
ಸಂಗ್ರಹ ಮಾಡುತ್ತೀರಿ. ನೀವು ಶ್ರೀಮಂತ ವ್ಯಕ್ತಿಯಾಗಿರುವುದರಿಂದ,
ನೀವು ಜೀವನವನ್ನು ಖುಷಿಯಲ್ಲಿ ಕಳೆಯುತ್ತೀರಿ. ಸರ್ಕಾರ ಅಥವಾ
ಉನ್ನತ ಸ್ಥಾನದಲ್ಲಿರುವವರ ಸಹಾಯದಿಂದ ಹಣ ಸಂಗ್ರಹ ನಿಮಗೆ
ಸಾಧ್ಯವಾಗುತ್ತದೆ. ನಿಮ್ಮ ಪಾಲಕರು ಮತ್ತು ಶಿಕ್ಷಕರಿಗೆ ನೀವು
ಗೌರವವನ್ನು ಸಲ್ಲಿಸುತ್ತೀರಿ.

28 ನೇ ವಯಸ್ಸಿಗೆ ನೀವು ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು


ಎದುರಿಸಬಹುದು. ಜೀವನದಲ್ಲಿ ಉತ್ತಮ ಕೆಲಸ ಮಾಡಲು ನೀವು
ಎಂದೂ ಪ್ರಯತ್ನಿಸುತ್ತೀರಿ ಮತ್ತು ಅವುಗಳನ್ನು ಹಾಗೆಯೇ
ಮುಂದುವರಿಸಬೇಕು. ಕವನ, ವಾಸ್ತುಶಿಲ್ಪ, ಲೇಖನ, ಕನ್ಸಿಲಿಯೇಟರ್
ಅಥವಾ ಸಹಕಾರಿ ಕೆಲಸದಿಮದ ಗಳಿಕೆ ಮಾಡುತ್ತೀರಿ. ನೀವು
ಆರಂಭಿಸಿದ ಕೆಲಸವು ಆರಂಭದಿಂದಲೇ ಯಶಸ್ಸು ನೀಡುತ್ತದೆ. ನೀವು
ಬ್ಯುಸಿನೆಸ್‌ನಿಂದ ಲಾಭ ಮತ್ತು ಕೀರ್ತಿಯನ್ನು ಪಡೆಯುತ್ತೀರಿ. “

ಗುರು ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಗುರು ಮೇಷ ರಾಶಿಯಲ್ಲಿ ನೆಲೆಗೊಂಡಿದೆ, ಇದು
ಗುರು ರ ಸ್ನೇಹಪರ ಆಗಿದೆ. ಗುರು 4,7 ಮನೆಯ ಅಧಿಪತಿಯಾಗಿ
ನಿಮ್ಮ ಜಾತಕದ 8th ಮನೆಯಲ್ಲಿ ನೆಲೆಗೊಂಡಿದೆ. ಗುರು ದೃಷ್ಟಿಯು
12th, 2nd, 4th ಮನೆಯ ಮೇಲಿದೆ. ಶನಿ, ಕೇತು ಸಂಪೂರ್ಣ
ದೃಷ್ಟಿಯು ಗುರು ಮನೆಯ ಮೇಲಿದೆ.
ಗುರುಗ್ರಹವು ಎಂಟನೇ ಸ್ಥಾನದಲ್ಲಿದ್ದು, ನಿಮಗೆ ಸುದೀರ್ಘ ಜೀವನ
ನೀಡುತ್ತದೆ. ಜನರಿಂದ ಗುರುತಿಸಲ್ಪಡುವ ಆಕರ್ಷಕ ವ್ಯಕ್ತಿತ್ವವನ್ನು
ನೀವು ಹೊಂದಿರುತ್ತೀರಿ. ನೀವು ಸುದೀರ್ಘ ಸಮಯದವರೆಗೆ ತಂದೆಯ
ಜತೆ ವಾಸಿಸುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ನಿಮ್ಮ
ಆತ್ಮೀಯರ ಜತೆ ಬಂಧವನ್ನುಹೊಂದಿರುತ್ತೀರಿ ಮತ್ತು ಅವರಿಗಾಗಿ
ನೀವು ಏನನ್ನು ಮಾಡಲೂ ಸಿದ್ಧರಿರುತ್ತೀರಿ.

ಕೆಲವು ಒಪ್ಪಂದಗಳ ಮೂಲಕ ನೀವು ಹಣ ಗಳಿಸಬಹುದು. ಇಲ್ಲಿ ಗುರು


ಇದ್ದಾನೆ, ಈತ ನಿಮ್ಮನ್ನು ಜಿಪುಣನನ್ನಾಗಿಸಬಹುದು. ಆದಾಗ್ಯೂ,
ಇವುಗಳ ಮೇಲೆ ನಿಮಗೆ ನಿಯಂತ್ರಣವಿರುವುದಿಲ್ಲ. ಆದರೆ ನೀವು
ಖುಷಿಯ ವ್ಯಕ್ತಿಯಾಗಿರುತ್ತೀರಿ. ಜೀವನದಲ್ಲಿ ಯೋಗ ಪ್ರಾಕ್ಟೀಸ್‌
ಮಾಡುವ ವ್ಯಕ್ತಿ ನೀವಾಗಿರುತ್ತೀರಿ. ಉತ್ತಮ ಧಾರ್ಮಿಕ ಸ್ಥಳಗಳಿಗೆ
ತೆರಳುವ ಉತ್ತಮ ಅವಕಾಶವನ್ನು ನೀವು ಪಡೆಯುತ್ತಿರಿ. ಆನುವಂಶಿಕ
ಕುಟುಂಬ ಸಂಪ್ರದಾಯಗಳನ್ನು ಅನುಸರಿಸುವ ವ್ಯಕ್ತಿಯಾಗಿರುತ್ತೀರಿ.

ನೀವು ಅನಾರೋಗ್ಯಕ್ಕೊಳಗಾದಾಗ, ನಿಮ್ಮ ವರ್ತನೆಯಲ್ಲಿ


ಬದಲಾವಣೆಯನ್ನು ತರುತ್ತದೆ. ಮಣಿಕಟ್ಟಿಗೆ ಸಂಬಂಧಿಸಿದ
ಸಮಸ್ಯೆಯಿಂದ ನೀವು ತೊಂದರೆಗೊಳಗಾಗುವ ಸಾಧ್ಯತೆ ಇರುತ್ತದೆ.
ನೀವು ಉತ್ತಮ ಸ್ನೇಹಿತರ ಕಂಪನಿ ಪಡೆಯುತ್ತೀರಿ. ಗುರುವಿನ ಪ್ರಸ್ತುತ
ಸ್ಥಾನವು ಕೆಲವು ಬಾರಿ ನಿಮಗೆ ಮದುವೆಯ ಕಾರಣದಿಂದ ಹಣ
ಸಂಗ್ರಹಿಸಲು ಸಹಾಯ ನೀಡುತ್ತಾನೆ. ನೀವು ಜ್ಯೋತಿಷ್ಯಶಾಸ್ತ್ರ
ಪ್ರೀತಿಸುವವರು ಮತ್ತು ಸಮತೋಲಿತ ಯೋಚನೆಯ
ವ್ಯಕ್ತಿಯಾಗಿರುತ್ತೀರಿ. ಗುರುವಿನ ಅಸ್ತಿತ್ವವು ಮೋಕ್ಷ ಪಡೆಯಲು
ಸಹಾಯ ಮಾಡುತ್ತದೆ.

ಶುಕ್ರ ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಶುಕ್ರ ಕರ್ಕ ರಾಶಿಚಕ್ರದಲ್ಲಿ ನೆಲೆಗೊಂಡಿದೆ, ಇದು
ಶುಕ್ರರ ಶತ್ರು ಆಗಿದೆ. ಶುಕ್ರ 9,2 ಮನೆಯ ಸ್ವಾಮಿಯಾಗಿದ್ದು ನಿಮ್ಮ
ಜಾತಕದ 11th ಮನೆಯಲ್ಲಿ ನೆಲೆಗೊಂಡಿದೆ. ಶುಕ್ರ ದೃಷ್ಟಿಯು 5th
ಮನೆಯ ಮೇಲಿದೆ.

ಈ ಸ್ಥಾನದಲ್ಲಿರುವ ಶುಕ್ರನು ನಿಮಗೆ ಹಲವು ಅನುಕೂಲಕರ


ಫಲಿತಾಂಶವನ್ನು ನೀಡುತ್ತಾನೆ. ನೀವು ಸುಂದರ ವ್ಯಕ್ತಿತ್ವವನ್ನು
ಹೊಂದಿರುತ್ತೀರಿ ಮತ್ತು ಆರೋಗ್ಯವಾಗಿರುತ್ತೀರಿ. ನೀವು ಉತ್ತಮ
ವ್ಯಕ್ತಿತ್ವದ ಉದಾರಿಯಾಗಿರುತ್ತೀರಿ. ನೀವು ಗಾಯನ ಮತ್ತು ನೃತ್ಯದಲ್ಲಿ
ಆಸಕ್ತಿ ಹೊಂದಿರಬಹುದು. ನೀವು ನಿಮ್ಮ ಕುಟುಂಬವು ಸಂಗೀತ
ಕೇಳುವುದರಲ್ಲಿ ಆಸಕ್ತಿ ಹೊಂದಿರುತ್ತದೆ.

ನೀವು ಉದಾರಿ ಮತ್ತು ನೈತಿಕ ವ್ಯಕ್ತಿಯಾಗಿರುತ್ತೀರಿ. ನೀವು ಉತ್ತಮ


ಗುಣಗಳು, ಜಾಲಿ ಪ್ರವೃತ್ತಿ ವ್ಯಕ್ತಿಯಾಗಿರುತ್ತೀರಿ ಮತ್ತು ಸತ್ಯವನ್ನು
ನುಡಿಯುವುದು ಇಷ್ಟ. ನೀವು ಎಂದಿಗೂ ಸರಿಯಾದ ಕ್ರಮಗಳನ್ನು
ಮಾಡುವುದರಲ್ಲೇ ಆಸಕ್ತಿ ಹೊಂದಿರುತ್ತೀರಿ. ನೀವು ಧಾರ್ಮಿಕ ಮತ್ತು
ಸರಿಯಾದ ರೀತಿಯಲ್ಲಿ ವರ್ತಿಸುತ್ತೀರಿ. ನೀವು ಜ್ಞಾನಯುತ ಮತ್ತು
ದೇವರ ಮೇಲೆ ಭಕ್ತಿ ಹೊಂದಿರುವ ವ್ಯಕ್ತಿಯಾಗಿರುತ್ತೀರಿ. ನಿಮ್ಮ
ಗುಣಗಳಿಂದ ನೀವು ಜನಪ್ರಿಯವಾಗುತ್ತೀರಿ. ನೀವು ಹಲವು
ವಾಹನವನ್ನು ಹೊಂದಿರಬಹುದು.

ನಿಮ್ಮ ಮನೆಯು ಎಲ್ಲದರಿಂದಲೂ ಸಂಪದ್ಭರಿತವಾಗಿರುತ್ತದೆ. ನೀವು


ನಿರಂತರ ಶ್ರೀಮಂತಿಕೆ ಗಳಿಸುತ್ತೀರಿ ಮತ್ತು ಇದು ಬೆಳೆಯುತ್ತಲೇ
ಇರುತ್ತದೆ. ನೀವು ಆಭರಣಕಾರ, ಲೇಖಕರಾಗಿರಬಹುದು ಅಥವಾ
ಆಡಳಿತಗಾರರಿಂದ ಗೌರವಿಸಲ್ಪಡಬಹುದು, ಮಹಿಳೆಯರಿಂದ
ಶ್ರೀಮಂತಿಕೆ ಗಳಿಸಬಹುದು. ನಿರ್ಮಾಣ ವಹಿವಾಟಿನಿಂದ ಅಥವಾ
ವಿವಾಹದ ನಂತರ ನೀವು ಲಾಭ ಪಡೆಯಬಹುದು. “

ಶನಿ ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಶನಿ ಕುಂಭ ರಾಶಿಯಲ್ಲಿ ನೆಲೆಗೊಂಡಿದೆ, ಇದು ಶನಿ
ರ ಸ್ವಂತ ಆಗಿದೆ. ಶನಿ 5,6 ಮನೆಯ ಅಧಿಪತಿಯಾಗಿ ನಿಮ್ಮ
ಜಾತಕದ 6th ಮನೆಯಲ್ಲಿ ನೆಲೆಗೊಂಡಿದೆ. ಶನಿ ದೃಷ್ಟಿಯು 8th,
12th, 3rd ಮನೆಯ ಮೇಲಿದೆ. ಮಂಗಳ, ಕೇತು ಸಂಪೂರ್ಣ
ದೃಷ್ಟಿಯು ಶನಿ ಮನೆಯ ಮೇಲಿದೆ.

“ಶನಿಯ ಸ್ಥಾನದಿಂದ ನಿಮಗೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ.


ನೀವು ದೈಹಿಕವಾಗಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ನೀವು ದೃಢ ಮತ್ತು ಶಕ್ತಿಯುತವಾಗಿರುತ್ತೀರಿ. ನೀವು ಉತ್ತಮ
ಜೀರ್ಣಶಕ್ತಿಯನ್ನು ಹೊಂದಿರುತ್ತೀರಿ ಮತ್ತು ನಿಮಗೆ ಹಸಿವು
ಹೆಚ್ಚಿರುತ್ತದೆ. ನೀವು ಹೊಸ ಪದಾರ್ಥಗಳನ್ನು ಸೇವಿಸಲು ಆಸಕ್ತಿ
ಹೊಂದಿರುತ್ತೀರಿ. ನೀವು ಉತ್ತಮ ವಾಗ್ಮಿ ಮತ್ತು ಸೈದ್ಧಾಂತಿಕ
ವ್ಯಕ್ತಿಯಾಗಿರುತ್ತೀರಿ. ನಿಮ್ಮ ಶತ್ರುಗಳು ನಿಮಗೆ ಹೆದರುತ್ತಾರೆ.

ನೀವು ತುಂಬಾ ಸ್ನೇಹಿತರನ್ನು ಹೊಂದಿರುತ್ತೀರಿ ಮತ್ತು ನೀವು ಅವರಿಗೆ


ಅನುಕೂಲ ಮಾಡಿಕೊಡುತ್ತೀರಿ. ನೀವು ಹಲವು ವ್ಯಕ್ತಿಗಳಿಗೆ
ಆಸರೆಯಾಗುತ್ತೀರಿ. ನೀವು ತುಂಬಾ ಸೇವಕರು ಮತ್ತು
ಅನುಯಾಯಿಗಳನ್ನು ಹೊಂದಿರುತ್ತೀರಿ. ನಿಮ್ಮ ಶತ್ರುಗಳು ನಿಮಗೆ
ಹೆದರುವುದು ಮಾತ್ರವಲ್ಲ, ನಿಮಗೆ ಗೌರವವನ್ನೂ ನೀಡುತ್ತಾರೆ. ನೀವು
ಯಾವುದೇ ರಾಜಕುಟುಂಬದಿಂದ ಭೀತಿ ಹೊಂದಿರುವುದಿಲ್ಲ, ಆದರೆ
ಅಹಂನಿಂದ ದೂರವಿರಿ. ಹಾಗೆಯೇ, ಯಾವುದೇ ಸಂವೇದನಾಶೀಲ
ಕ್ರಿಯೆಗಳಲ್ಲಿ ತೊಡಗುವುದರಿಂದ ದೂರವಿರಿ.

ಇದನ್ನು ಮಾಡುವಲ್ಲಿ ನೀವು ಯಶಸ್ವಿಯಾದರೆ, ನೀವು ಹೆಸರು, ಹಣ


ಮತ್ತು ಅಧಿಕಾರವನ್ನು ಪಡೆಯುತ್ತೀರಿ. ನೀವು ಗಟ್ಟಿ ವ್ಯಕ್ತಿ ಮತ್ತು
ಯಾರಿಂದಲೂ ನೀವು ಹೆದರಿಕೆ ಹೊಂದಿರುವುದಿಲ್ಲ. ನೀವು ಗುಣವಂತ
ವ್ಯಕ್ತಿಗಳನ್ನು ಗೌರವಿಸುತ್ತೀರಿ. ನೀವು ದಾನದಲ್ಲಿ ನಂಬಿಕೆ
ಹೊಂದಿರುತ್ತೀರಿ. ನಿವು ಸಂತರ ಮೇಲೆ ನಂಬಿಕೆ ಹೊಂದಿರುತ್ತೀರಿ
ಮತ್ತು ಪಂಡಿತರನ್ನು ಗೌರವಿಸುತ್ತೀರಿ. ಇತರರ ಗುಣಗಳ ಉತ್ತಮ
ವಿಶ್ಲೇಷಕ ನೀವಾಗಿರುತ್ತೀರಿ ಮತ್ತು ಉತ್ತಮ ಕೆಲಸಗಳನ್ನು
ಮಾಡುವಲ್ಲಿ ನಂಬಿಕೆ ಹೊಂದಿರುತ್ತೀರಿ. “

ರಾಹು ಪರಿಗಣನೆಗೆ
ನಿಮ್ಮ ಜಾತಕದಲ್ಲಿ ರಾಹು ಮೇಷ ರಾಶಿಯಲ್ಲಿ ನೆಲೆಗೊಂಡಿದೆ. ರಾಹು
8th ಮನೆಯಲ್ಲಿ ನೆಲೆಗೊಂಡಿದೆ. ರಾಹು ದೃಷ್ಟಿಯು 12th, 2nd,
4th ಮನೆಯ ಮೇಲಿದೆ. ಶನಿ, ಕೇತು ಸಂಪೂರ್ಣ ದೃಷ್ಟಿಯು ರಾಹು
ಮೇಲಿದೆ.

“ಈ ಸ್ಥಾನದಲ್ಲಿರುವ ರಾಹು ದೈಹಿಕವಾಗಿ ನಿಮ್ಮನ್ನು


ಸಶಕ್ತರನ್ನಾಗಿಸುತ್ತದೆ. ನೀವು ಹುಟ್ಟಿದ ಸ್ಥಳದಲ್ಲಿ ಹೆಚ್ಚಾಗಿ
ವಾಸಿಸುವುದಿಲ್ಲ, ಬದಲಿಗೆ ಹೆಚ್ಚಾಗಿ ವಿದೇಶದಲ್ಲೇ ವಾಸಿಸುತ್ತೀರಿ.
ನೀವು ಆಡಳಿತಗಾರರು, ಸರ್ಕಾರಿ ಅಧಿಕಾರಿಗಳು ಅಥವಾ ಸಂತರಿಗೆ
ಗೌರವ ನೀಡುತ್ತೀರಿ. ನೀವು ಜನರು ಮತ್ತು ಗೌರವಯುತ ವ್ಯಕ್ತಿಗಳ
ಅಡಿಯಲ್ಲಿ ಪರಿಚಿತರಾಗಿರುತ್ತೀರಿ. ನೀವು ಉತ್ತಮ ಕೆಲಸ
ಮಾಡುವುದರಲ್ಲಿ ನಂಬಿಕೆ ಇಡುತ್ತೀರಿ. 26 ರಿಂದ 36 ನೇ ವರ್ಷಕ್ಕೆ
ನೀವು ಅದೃಷ್ಟ ಪಡೆಯುತ್ತೀರಿ.

ನೀವು ರಾಜ ಕುಟುಂಬದವರಿಂದ ತುಮಬಾ ಹಣ ಪಡೆಯುತ್ತೀರಿ,


ಆದರೆ ಕೆಲವು ಬಾರಿ ಅನಗತ್ಯ ರೂಪದಲ್ಲಿ ಹಣ ನಾಶವಾಗುತ್ತದೆ.
ಆದಾಗ್ಯೂ, ನೀವು ಶ್ರೀಮಂತ ವ್ಯಕ್ತಿಯಾಗಿರುತ್ತೀರಿ. ನೀವು ಕಡಿಮೆ
ಸಂಖ್ಯೆಯ ಪುತ್ರರನ್ನು ಹೊಂದಿರುತ್ತೀರಿ. ನೀವು ವೃದ್ಧಾಪ್ಯದಲ್ಲಿ ಖುಷಿ
ಹೊಂದಿರುತ್ತೀರಿ. ಜಾನುವಾರಗಳನ್ನು ಸಾಕುವಲ್ಲಿ ಆಸಕ್ತಿ ಇದ್ದರೆ, ನೀವು
ಅವುಗಳಿಂದ ಹಣಕಾಸು ಲಾಭ ಪಡೆಯಬಹುದು. ಜೀವನದ ಹಲವು
ಅಂಶಗಳ ಬಗ್ಗೆ ಭವಿಷ್ಯವನ್ನು ಹೊಂದಿರುತ್ತೀರಿ.
ಆದರೆ, ಈ ಸ್ಥಾನದಲ್ಲಿರುವ ರಾಹು ನಿಮಗೆ ವಿವಿಧ ರೀತಿಯ ಕೆಟ್ಟ
ಫಲಿತಾಂಶವನ್ನು ನೀಡುತ್ತದೆ. ಕೆಲವು ಹಂತದವರೆಗೆ ನೀವು ಮೂರ್ಖ
ಅಥವಾ ಆಲಸಿಯಾಗಿರಬಹುದು. ನೀವು ಅಸಹನೆಯ ಮತ್ತು ಹೆಚ್ಚು
ಮಾತನಾಡುವ ವ್ಯಕ್ತಿಯಾಗಿರುತ್ತೀರಿ. ಧಾರ್ಮಿಕ ಅಥವಾ ಸಾಮಾಜಿಕ
ರೀತಿಯಲ್ಲಿ ಸಮ್ಮತಿಸಲಾಗದ ಕೃತ್ಯಗಳಲ್ಲಿ ನೀವು ತೊಡಗಬಹುದು.
ನಿಮ್ಮ ತಂದೆಯ ಆಸ್ತಿಯನ್ನು ನೀವು ಕಳೆದುಕೊಳ್ಳಬೇಕಾಗಬಹುದು.
ನಿಮ್ಮ ಸ್ನೇಹಿತರು ಅಥವಾ ಕುಟುಂಬದಿಂದ ನೀವು ಸಮಸ್ಯೆಯನ್ನು
ಎದುರಿಸಬಹುದು. ನೀವು ಕೆಲವು ಹಣಕಾಸು ವೆಚ್ಚಗಳನ್ನು
ಎದುರಿಸಬೇಕಾಗಬಹುದು, ಇದರಿಂದ ನೀವು ಹಣ ಗಳಿಸುವಲ್ಲಿ
ಕಷ್ಟಪಡಬೇಕಾದೀತು.

ಕೇತು ಪರಿಗಣನೆಗೆ
ನಿಮ್ಮ ಜಾತಕದಲ್ಲಿ ಕೇತು ತುಲಾ ರಾಶಿಯಲ್ಲಿ ನೆಲೆಗೊಂಡಿದೆ. ಕೇತು
2nd ಮನೆಯಲ್ಲಿ ನೆಲೆಗೊಂಡಿದೆ. ಕೇತು ದೃಷ್ಟಿಯು 6th, 8th,
10th ಮನೆಯ ಮೇಲಿದೆ. ಗುರು, ರಾಹು ಸಂಪೂರ್ಣ ದೃಷ್ಟಿಯು ಕೇತು
ಮೇಲಿದೆ.

ಪ್ರಸ್ತುತ ಸ್ಥಾನದಲ್ಲಿರುವ ಕೇತು ನಿಮ್ಮನ್ನು ಸುಂದರವಾಗಿಸುತ್ತದೆ. ಇದು


ಉತ್ತಮ ಪರಿಣಾಮ ನೀಡುತ್ತದೆ ಮತ್ತು ನಿಮ್ಮ ಖುಷಿಯಾಗಿಸಿ,
ಸಂತೃಪ್ತರನ್ನಾಗಿಸುತ್ತದೆ. ಜ್ಯೋತಿಷಶಾಸ್ತ್ರ ಸಾಹಿತ್ಯದ ಪ್ರಕಾರ, ಈ
ಸ್ಥಾನದಲ್ಲಿರುವ ಕೇತು ಅಪೂರ್ವ ಖುಷಿಯನ್ನು ನೀಡುತ್ತದೆ ನೀವು
ಕೇವಲ ಅಪಾರ ಖುಷಿ ಪಡೆಯುವುದಲ್ಲದೇ, ಹಣಕಾಸಿನ ಲಾಭವನ್ನೂ
ಗಳಿಸುತ್ತೀರಿ. ಇದು ನಿಮ್ಮನ್ನು ಮೃದು ಮಾತಿನ
ವ್ಯಕ್ತಿಯನ್ನಾಗಿಸಬಹುದು. ಆದರೆ, ಕೆಲವು ಬಾರಿ ಕೆಲವು
ಸನ್ನಿವೇಶಗಳಲ್ಲಿ ಕೆಟ್ಟ ಪರಿಣಾಮವನ್ನು ಉಂಟುಮಾಡಬಹುದು. ಕೆಲವು
ಬಾರಿ ನೀವು ವಿಶ್ರಾಂತಿ ರಹಿತರಾಗಬಹುದು. ಕೆಲವು ವಿಚಾರಗಳಲ್ಲಿ
ನೀವು ಅನುಮಾನ ಪಡಬಹುದು. ಕೆಲವು ಬಾರಿ, ನಿಮ್ಮ ಅದೃಷ್ಟ ನಿಮ್ಮ
ಕಡೆಗಿಲ್ಲ ಎಂಬ ಭಾವ ಉಂಟಾಗಬಹುದು. ಕೆಲವು ಘಟನೆಗಳಲ್ಲಿ ನೀವು
ದುಃಖಿತರಾಗಬಹುದು.

ನಿಮ್ಮ ಕೆಲಸದಲ್ಲಿ ಕೆಲವು ಅಡೆತಡೆಗಳಿರಬಹುದು. ಕೆಲವು


ಸಂದರ್ಭಗಳಲ್ಲಿ ನೀವು ಧರ್ಮಕ್ಕೆ ಸಂಬಮಧಿಸಿದ ನೀತಿಗೆ ವಿರುದ್ಧ
ಕೆಲಸ ಮಾಡಿದ್ದು ಕಂಡುಬರಬಹುದು. ಸಮಾಜದ ಉತ್ತಮ
ಸ್ಥಿತಿಯಲ್ಲಿಲ್ಲದ ವ್ಯಕ್ತಿಗಳ ಸಂಪರ್ಕ ಬೆಳೆಸಬಹುದು. ಕೆಲವು ವೇಳೆ
ಹಣಕಾಸಿನ ಸಮಸ್ಯೆಯೂ ಕಂಡುಬರಬಹುದು. ಕೆಲವು ಅನಗತ್ಯ
ವೆಚ್ಚಗಳು ನಿಮ್ಮನ್ನು ತೊಂದರೆಗೀಡು ಮಾಡಬಹುದು. ರಾಜ
ಮನೆತನದ ಜನರು ಮತ್ತು ಸರ್ಕಾರದಿಂದ ಭೀತಿಯನ್ನೂ
ಎದುರಿಸಬಹುದು. ತಂದೆಯ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳುವಲ್ಲಿ
ನೀವು ಸಮಸ್ಯೆಯನ್ನು ಎದುರಿಸಬಹುದು.

ಬಾಯಿಗೆ ಸಂಬಂಧಿಸಿದ ರೋಗದಿಂದ ನೀವು ಬಳಲಬಹುದು ಅಥವಾ


ಇತರರಿಗೆ ನೀವು ತಪ್ಪಾದ ಶಬ್ದಗಳನ್ನು ಬಳಸಬಹುದು. ಹಾಗೆಯೇ,
ನೀವು ಯಾರಿಗೂ ಗೌರವವನ್ನು ನೀಡುವಲ್ಲಿ ಆಸಕ್ತಿ
ತೋರಿಸದಿರಬಹುದು. ನೀವು ಮಾತು ಅಥವಾ ಸಂಭಾಷಣೆಯಲ್ಲಿ
ಆತ್ಮೀಯತೆಯನ್ನು ತೋರುವುದಿಲ್ಲ. ನಿಮ್ಮ ಕುಟುಂಬದಲ್ಲಿ ವಾದ
ವಿವಾದಗಳಿರಬಹುದು. ನೀವು ಸ್ನೇಹಿತರಿಂದ ವಿರೋಧವನ್ನು
ಎದುರಿಸಬಹುದು ಮತ್ತು ವ್ಯಾಪಾರದಲ್ಲಿ ನಷ್ಟ ಅನುಭವಿಸಬಹುದು.
ಆದಾಗ್ಯೂ, ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅದಕ್ಕೆ
ಅನುಗುಣವಾಗಿ ಕೆಲಸ ಮಾಡಿ.

ವೃಶ್ಚಿಕ ರಾಶಿಯ ಆರೋಗ್ಯ


ವೃಶ್ಚಿಕವು ಪುನುರುತ್ಪಾದನಾ ಅಂಗಗಳು ಹಾಗೂ ವಿಸರ್ಜನಾ
ವ್ಯವಸ್ಥೆಯನ್ನು ಆಳುತ್ತದೆ. ವೃಶ್ಚಿಕವು ಮೂಗು ಹಾಗೂ ಮೂಗಿನ
ಮೂಳೆಗಳು, ವಸ್ತಿಕುಹರದ ಪ್ರದೇಶ, ಲೈಂಗಿಕ ಅಂಗಗಳು ಹಾಗೂ
ಹೆಮೋಗ್ಲೋಬಿನ್ ಅನ್ನು ಆಳುತ್ತದೆ. ವೃಶ್ಚಿಕವು ಶ್ರೋಣಿ ಕುಹರ ಹಾಗೂ
ಪುನುರುತ್ಪಾದನಾ ಹಾಗೂ ಮೂತ್ರ ವ್ಯವಸ್ಥೆಗಳನ್ನು ಆಳುತ್ತದೆ ಹಾಗೂ
ಯಕೃತ್ತು ಹಾಗೂ ಮೂತ್ರಪಿಂಡಗಳ ತೊಂದರೆಗಳು, ಪಿತ್ತಕೋಶ
ಹಾಗೂ ಲೈಂಗಿಕ ಅಂಗಗಳಲ್ಲಿ ಕಲ್ಲು ಅಥವಾ ಕಲ್ಲುಬೇನೆಗಳಿಗೆ
ಕಾರಣವಾಗಬಹುದು. ವೃಶ್ಚಿಕ ಲಗ್ನವಿರುವವರಲ್ಲಿ ಮೂಲವ್ಯಾಧಿ
ಹಾಗೂ ಹುಣ್ಣುಗಳಂಥ ರೋಗಗಳಿರುತ್ತವೆ

ವೃಶ್ಚಿಕ ರಾಶಿಯ ಮನೋಧರ್ಮ ಮತ್ತು ವ್ಯಕ್ತಿತ್ವ


ವೃಶ್ಚಿಕ ಲಗ್ನದ ಜನರು ಆತ್ಮ ವಿಮರ್ಶೆ, ತೀವ್ರತರದ ಏಕಾಗ್ರತೆ ಮತ್ತು
ಬಲವಾದ ಚಾಲನಶಕ್ತಿಯನ್ನು ಹೊಂದಿದ್ದು ಇದು ಸಂಪೂರ್ಣ ಯಶಸ್ಸು
ಅಥವಾ ಸಂಪೂರ್ಣ ವೈಫಲ್ಯವನ್ನು ತರುತ್ತದೆ. ಅವರು ಒಂದು
ಬಲವಾದ ಆತ್ಮಘಾತುಕ ಪ್ರವೃತ್ತಿಯನ್ನೂ ಹೊಂದಿದ್ದು ಇದರ
ಜೊತೆಗಿರುವ ವಿನಾಕಾರಣದ ಕೋಪವನ್ನು ಸಣ್ಣದೊಂದು
ಪ್ರಚೋದನೆಯಂದಲೂ ಉದ್ದೀಪಿಸಬಹುದು. ಅವರು ಸಾಮಾನ್ಯವಾಗಿ
ಬಹಳ ಅನುಮಾನ ಪ್ರವೃತ್ತಿಯವರಾಗಿರುತ್ತಾರೆ ಮತ್ತು ತಮ್ಮ
ಪ್ರೀತಿಪಾತ್ರರ ಬಗ್ಗೆ ಅಸೂಯೆ ಹೊಂದಿರುತ್ತಾರೆ. ಅವರ ಭಾವನಾತ್ಮಕ
ಸಜೀವತೆ ಅವರು ಆಯ್ದುಕೊಳ್ಳುವ ಯಾವುದೇ ವೃತ್ತಿಯಲ್ಲಿ ಎಲ್ಲರೂ
ಬೆರಗುಗೊಳ್ಳುವಂತೆ ಮುಂದುವರಿಯಲು, ಪರಿಸ್ಥಿತಿಗಳನ್ನು ಆಧರಿಸಿ
ಅದು ಒಳ್ಳೆಯದಕ್ಕಾಗಿರಲಿ ಅಥವಾ ಕೆಟ್ಟದ್ದಕ್ಕಾಗಿರಲಿ, ಸಹಾಯ
ಮಾಡುತ್ತದೆ. ಸಾಮಾನ್ಯವಾಗಿ ವೃಶ್ಚಿಕ ಲಗ್ನದ ಜನರು
ತೀವ್ರವಾಗಿರುತ್ತಾರೆ ಮತ್ತು ಪ್ರಬಲ ಸ್ವಭಾವವನ್ನು ಹೊಂದಿರುತ್ತಾರೆ.
ಅವರು ಹಠವಾದಿಗಳೂ, ಆತ್ಮಾಭಿಮಾನಿಗಳೂ ಹಾಗೂ ಶಾಂತರೂ
ಆಗಿರುತ್ತಾರೆ. ಅವರು ಯಾವತ್ತೂ ಜೀವನದಲ್ಲಿ ನಲೆ ಹೊಂದುವುದಿಲ್ಲ
ಮತ್ತು ಅವರಿಗೆ ಜೀವನವೆಂದರೆ ಅದನ್ನು ಒಂದೋ ಸಂಪೂರ್ಣವಾಗಿ
ಬದುಕಬೇಕು ಅಥವಾ ಇಲ್ಲವೇ ಇಲ್ಲ. ಅವರು ಚಟುವಟಿಕೆಯಲ್ಲಿ
ತೊಡಗಿದಂತೆ ಕಾಣದಿದ್ದರೂ ಎನು ನಡೆಯುತ್ತಿದೆಯೆಂದು ಅವರಿಗೆ
ಯಾವಾಗಲೂ ತಿಳಿದಿದೆ. ಅವರ ಸಹಾನುಭೂತಿ ಅವರನ್ನು
ಅತ್ಯುತ್ತಮವಾದ ಮತ್ತು ನಂಬಿಕಾರ್ಹ ಸ್ನೇಹಿತರನ್ನಾಗಿ ಮಾಡಿದರೂ
ಅದೇ ಗುಣ ಅವರನ್ನು ಕೆಲವೊಮ್ಮೆ ಅವರನ್ನು ಅತ್ಯಂತ
ವಿಶ್ವಾಸಘಾತುಕ ಶತ್ರುವನ್ನಾಗಿ ಮಾಡುತ್ತದೆ. ಅವರು ತಮ್ಮ ಇಡೀ
ಶಕ್ತಿ, ಆತ್ಮ ವಿಶ್ವಾಸ, ಮಹತ್ವಾಕಾಂಕ್ಷೆ ಮತ್ತು ಉದಾರತೆಯನ್ನು
ಒಟ್ಟಿಗೆ ಹಾಕಿದಾಗ ಅವರು ಎಲ್ಲವನ್ನೂ ಮತ್ತು ಏನನ್ನಾದರೂ
ಸಾಧಿಸುತ್ತಾರೆ. ಅವರು ಇತರರಿಂದ ಬಹಳಷ್ಟನ್ನೇ ಬಯಸಿದೂ
ಅವರಿಗೇ ಮಾಡಲು ಸಾಧ್ಯವಿಲ್ಲದ್ದನ್ನೇನೂ ಬೇರೆಯವರಿಂದ
ಕೇಳುವುದಿಲ್ಲ.

ವೃಶ್ಚಿಕ ರಾಶಿಯ ದೈಹಿಕ ಗೋಚರತೆ


ದೈಹಿಕವಾಗಿ ಹೇಳಬೇಕೆಂದರೆ, ವೃಶ್ಚಿಕ ರಾಶಿಯವರು ಸಾಕಷ್ಟು
ಗಟ್ಟಿಮುಟ್ಟಾಗಿರುತ್ತಾರೆ ಮತ್ತು ಸಾಮಾನ್ಯವಾಗಿ ವಿಶಾಲವಾಗಿ
ಬಲವಾಗಿರುವ ಭುಜಗಳನ್ನು ಹೊಂದಿರುತ್ತಾರೆ. ಹೇಗಿದ್ದರೂ, ಅವರು
ದೃಢಕಾಯರಾಗಿರುತ್ತಾರೆ ಮತ್ತು ಪ್ರತಿರೋಧಕ ಶಕ್ತಿ ಹೊಂದಿರುತ್ತಾರೆ.
ಮುಖ ಚೌಕಾಕಾರದಲ್ಲಿದ್ದು ನಿಖರವಾದ ಲಕ್ಷಣಗಳು, ಸೂಕ್ಷ್ಮಗ್ರಾಹಿ
ಮತ್ತು ಕಾಂತೀಯ ಕಣ್ಣುಗಳು, ಮತ್ತು ಎದ್ದುವ ಕಾಣುವ ಮಾದಕವಾದ
ತುಟಿಗಳನ್ನು ಹೊಂದಿರುತ್ತಾರೆ. ಕೂದಲು ಸಾಮಾನ್ಯವಾಗಿ ಕಂದು
ಮತ್ತು ದಪ್ಪವಾಗಿರುತ್ತದೆ. ಅವರು ಸಾಮಾನ್ಯವಾಗಿ ಕಾಣುವುದು
ಒಂದೇ ಸಮಯದಲ್ಲಿ *ವೃಶ್ಚಿಕ ರಾಶಿಯ ಜ್ಯೋತಿಶ್ಶಾಸ್ತ್ರದ ಪ್ರಕಾರ*
ಈ ರಾಶಿಯಲ್ಲಿ ಜನಿಸಿದ
ನೀವು ಹೆಚ್ಚುವರಿ ತಿರುಳು, ಒಂದು ಕೆಂಪು ವರ್ಣದ ಮೈಬಣ್ಣ
ಹೊಂದಿರುತ್ತೀರಿ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು
ಇಷ್ಟಪಡುತ್ತೀರಿ. ನಿಮ್ಮ ಅದೃಷ್ಟದ ದಿನಗಳು ಮಂಗಳವಾರ, ಹಾಗೂ
ಸೋಮವಾರ ಮತ್ತು ದುರಾದೃಷ್ಟದ ದಿನ ಬುಧವಾರವಗಿರುತ್ತದೆ.

ಹುಳಿ ಮತ್ತು ಕಹಿಗಳು ಕೆಟ್ಟ ಅದೃಷ್ಟವನ್ನು ತರುತ್ತವೆ. ನೀವು


ಯಾವಾಗಲೂ ನಿಮ್ಮ ಕನಸುಗಳನ್ನು ಮರೆಯುತ್ತೀರಿ.
ದುರ್ಬಲರಾಗಿರುತ್ತೀರಿ ಸಮೃದ್ಧವಾದ ಪ್ರಾಣಿಗಳನ್ನು ಹೊಂದಿರುತ್ತೀರಿ,
ಹಾಗೂ ಪೂರ್ವಜರು ಮತ್ತು ಯುದ್ಧ ಬಹಳಷ್ಟು ಹಣವನ್ನು ತರುತ್ತದೆ.
ನೀವು ಕೆಟ್ಟದಾದ ದೇಹದ ವಾಸನೆ ಹೊಂದಿರುತ್ತೀರಿ, ಹಣ್ಣುಗಳಿಂದ
ಲಾಭ ಮತ್ತು ನೀರಿನ ಭಯ ಹೊಂದಿರುತ್ತೀರಿ.
ಮಿಥುನ ಮತ್ತು ತುಲಾ ಅಧಿಪತ್ಯದ ತಿಂಗಳುಗಳು ನೋವನ್ನು
ತರುತ್ತವೆ, ನೀವು ತ್ವರಿತ ಏರಿಕೆ ಮತ್ತು ತ್ವರಿತ ಪತನವನ್ನು
ಹೊಂದುತ್ತೀರಿ ಮತ್ತು ಪರಿಸ್ಥಿತಿಯನ್ನು ಬೇಗನೇ ಒಪ್ಪಿಕೊಳ್ಳುತ್ತೀರಿ.
ನೀವು ತಪ್ಪು ಮಾಡುವವರಾಗಿದ್ದು ನಿಮ್ಮ ಸುತ್ತಲೂ ಶತ್ರುಗಳಿರುತ್ತಾರೆ.
ವರ್ಷಗಳು 7 12, 14 ಮತ್ತು 28 ಉಸಿರಾಟದ ಸಮಸ್ಯೆಗಳನ್ನು
ತರುತ್ತವೆ. 54 ನೇ ವರ್ಷದಲ್ಲಿ. ಮತ್ತು ಗುರುವಿನ ವರ್ಷದಲ್ಲಿ ನೀವು
ಪ್ರಮುಖ ನಷ್ಟದಿಂದ ಬಳಲುತ್ತೀರ.
ನೀವು ಚಂದ್ರನನ್ನು ನೋಡಬಹುದಾದ ಸಮಯದ ಹತ್ತಿರದಲ್ಲಿ ನೀವು
ಕೆಂಪು ಹಳದಿ ವಸ್ತುಗಳಿಂದ ಲಾಭ ಹಾಗೂ ಮಹಿಳೆಯರಿಂದ
ಸಂತೋಷ ಪಡೆಯುತ್ತೀರಿ. 75 ವರ್ಷದವರಾಗಿದ್ದಾಗ ನಿಮಗೆ ಜ್ವರ
ಬರುತ್ತದೆ. 25 ನೇ ವರ್ಷ ಹಠಾತ್ ಸಾವಿನ ಭಯವನ್ನು ತರುತ್ತದೆ.
39 ನೇ ವರ್ಷದ ಬೆಂಕಿಯ ಭಯವನ್ನು ತರುತ್ತದೆ. ನೀವು ಅನೇಕ
ಮಕ್ಕಳನ್ನು ಹೊಂದುತ್ತೀರಿ.
ನೀವು ಜಗಳ ಕಾಯುತ್ತೀರಿ, ಮಹಿಳೆಯರಿಂದ ದೂರ ಸರಿಯುತ್ತೀರಿ
ಮತ್ತು ಸ್ನೇಹಿತರ ಜೊತೆ ವಿಶ್ವಾಸಘಾತುಕತನ ಮಾಡುತ್ತೀರಿ. ನೀವು,
ಹಸ್ತಾ ನಕ್ಷತ್ರ ಬುಧವಾರ ಶುಕ್ಲಾ ದಶಮಿಯಲ್ಲಿ ಸಾವನ್ನಪ್ಪುತ್ತೀರಿ.

8 ನೇ, 16 ನೇ, 24 ನೇ ಹಾಗೂ 40 ನೇ ವರ್ಷಗಳಲ್ಲಿ ನೀವು ಕಳ್ಳರು,


ಬೆಂಕಿ, ವಿಷ, ಜ್ವರಗಳಿಂದ ಬಳಲುತ್ತೀರಿ. 32 ನೇ ವರ್ಷದಲ್ಲಿ ನೀವು
ಬಂಧನ, ಗಾಯ ಮತ್ತು ಕ್ರಿಮಿಗಳ ಭಯ ಹೊಂದಿರುತ್ತೀರಿ. 72 ರಲ್ಲಿ
ನೀವು ನೀರಿನಿಂದ ಬಳಲುತ್ತೀರಿ. ಧೃಢಮನಸ್ಸಿನವರಾದ ನೀವು,
ಗುಂಡಗಿನ ಎದೆ ಹೊಂದಿದ್ದು ನೀವು ಗೌರವಾನ್ವಿತರಾಗಿರುತ್ತೀರಿ
ಹಾಗೂ ತಿರುಳಿನಿಂದ ಮುಕ್ತವಾಗಿರುತ್ತೀರಿ. ., ಶಕ್ತಿ, ಗೌಪ್ಯತೆ, ಮತ್ತು
ಗಂಭೀರತೆಯ ಅನಿಸಿಕೆ ನೀಡುತ್ತದೆ.

*ವೃಶ್ಚಿಕ ರಾಶಿಯ ಜ್ಯೋತಿಶ್ಶಾಸ್ತ್ರದ ಪ್ರಕಾರ*


ಈ ರಾಶಿಯಲ್ಲಿ ಜನಿಸಿದ
ನೀವು ಹೆಚ್ಚುವರಿ ತಿರುಳು, ಒಂದು ಕೆಂಪು ವರ್ಣದ ಮೈಬಣ್ಣ
ಹೊಂದಿರುತ್ತೀರಿ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು
ಇಷ್ಟಪಡುತ್ತೀರಿ. ನಿಮ್ಮ ಅದೃಷ್ಟದ ದಿನಗಳು ಮಂಗಳವಾರ, ಹಾಗೂ
ಸೋಮವಾರ ಮತ್ತು ದುರಾದೃಷ್ಟದ ದಿನ ಬುಧವಾರವಗಿರುತ್ತದೆ.

ಹುಳಿ ಮತ್ತು ಕಹಿಗಳು ಕೆಟ್ಟ ಅದೃಷ್ಟವನ್ನು ತರುತ್ತವೆ. ನೀವು


ಯಾವಾಗಲೂ ನಿಮ್ಮ ಕನಸುಗಳನ್ನು ಮರೆಯುತ್ತೀರಿ.
ದುರ್ಬಲರಾಗಿರುತ್ತೀರಿ ಸಮೃದ್ಧವಾದ ಪ್ರಾಣಿಗಳನ್ನು ಹೊಂದಿರುತ್ತೀರಿ,
ಹಾಗೂ ಪೂರ್ವಜರು ಮತ್ತು ಯುದ್ಧ ಬಹಳಷ್ಟು ಹಣವನ್ನು ತರುತ್ತದೆ.
ನೀವು ಕೆಟ್ಟದಾದ ದೇಹದ ವಾಸನೆ ಹೊಂದಿರುತ್ತೀರಿ, ಹಣ್ಣುಗಳಿಂದ
ಲಾಭ ಮತ್ತು ನೀರಿನ ಭಯ ಹೊಂದಿರುತ್ತೀರಿ.
ಮಿಥುನ ಮತ್ತು ತುಲಾ ಅಧಿಪತ್ಯದ ತಿಂಗಳುಗಳು ನೋವನ್ನು
ತರುತ್ತವೆ, ನೀವು ತ್ವರಿತ ಏರಿಕೆ ಮತ್ತು ತ್ವರಿತ ಪತನವನ್ನು
ಹೊಂದುತ್ತೀರಿ ಮತ್ತು ಪರಿಸ್ಥಿತಿಯನ್ನು ಬೇಗನೇ ಒಪ್ಪಿಕೊಳ್ಳುತ್ತೀರಿ.
ನೀವು ತಪ್ಪು ಮಾಡುವವರಾಗಿದ್ದು ನಿಮ್ಮ ಸುತ್ತಲೂ ಶತ್ರುಗಳಿರುತ್ತಾರೆ.
ವರ್ಷಗಳು 7 12, 14 ಮತ್ತು 28 ಉಸಿರಾಟದ ಸಮಸ್ಯೆಗಳನ್ನು
ತರುತ್ತವೆ. 54 ನೇ ವರ್ಷದಲ್ಲಿ. ಮತ್ತು ಗುರುವಿನ ವರ್ಷದಲ್ಲಿ ನೀವು
ಪ್ರಮುಖ ನಷ್ಟದಿಂದ ಬಳಲುತ್ತೀರ.
ನೀವು ಚಂದ್ರನನ್ನು ನೋಡಬಹುದಾದ ಸಮಯದ ಹತ್ತಿರದಲ್ಲಿ ನೀವು
ಕೆಂಪು ಹಳದಿ ವಸ್ತುಗಳಿಂದ ಲಾಭ ಹಾಗೂ ಮಹಿಳೆಯರಿಂದ
ಸಂತೋಷ ಪಡೆಯುತ್ತೀರಿ. 75 ವರ್ಷದವರಾಗಿದ್ದಾಗ ನಿಮಗೆ ಜ್ವರ
ಬರುತ್ತದೆ. 25 ನೇ ವರ್ಷ ಹಠಾತ್ ಸಾವಿನ ಭಯವನ್ನು ತರುತ್ತದೆ.
39 ನೇ ವರ್ಷದ ಬೆಂಕಿಯ ಭಯವನ್ನು ತರುತ್ತದೆ. ನೀವು ಅನೇಕ
ಮಕ್ಕಳನ್ನು ಹೊಂದುತ್ತೀರಿ.
ನೀವು ಜಗಳ ಕಾಯುತ್ತೀರಿ, ಮಹಿಳೆಯರಿಂದ ದೂರ ಸರಿಯುತ್ತೀರಿ
ಮತ್ತು ಸ್ನೇಹಿತರ ಜೊತೆ ವಿಶ್ವಾಸಘಾತುಕತನ ಮಾಡುತ್ತೀರಿ. ನೀವು,
ಹಸ್ತಾ ನಕ್ಷತ್ರ ಬುಧವಾರ ಶುಕ್ಲಾ ದಶಮಿಯಲ್ಲಿ ಸಾವನ್ನಪ್ಪುತ್ತೀರಿ.

8 ನೇ, 16 ನೇ, 24 ನೇ ಹಾಗೂ 40 ನೇ ವರ್ಷಗಳಲ್ಲಿ ನೀವು ಕಳ್ಳರು,


ಬೆಂಕಿ, ವಿಷ, ಜ್ವರಗಳಿಂದ ಬಳಲುತ್ತೀರಿ. 32 ನೇ ವರ್ಷದಲ್ಲಿ ನೀವು
ಬಂಧನ, ಗಾಯ ಮತ್ತು ಕ್ರಿಮಿಗಳ ಭಯ ಹೊಂದಿರುತ್ತೀರಿ. 72 ರಲ್ಲಿ
ನೀವು ನೀರಿನಿಂದ ಬಳಲುತ್ತೀರಿ. ಧೃಢಮನಸ್ಸಿನವರಾದ ನೀವು,
ಗುಂಡಗಿನ ಎದೆ ಹೊಂದಿದ್ದು ನೀವು ಗೌರವಾನ್ವಿತರಾಗಿರುತ್ತೀರಿ
ಹಾಗೂ ತಿರುಳಿನಿಂದ ಮುಕ್ತವಾಗಿರುತ್ತೀರಿ. .
ಅನುರಾಧ ನಕ್ಷತ್ರದ ಭವಿಷ್ಯವಾಣಿ
ನೀವು ದೇವರ ಮೇಲೆ ಅಪರಿಮಿತವಾದ ನಂಬಿಕೆಯನ್ನು
ಹೊಂದಿರುವಿರಿ. ಇದೇ ಕಾರಣಕ್ಕಾಗಿ ನೀವು ಎಂಥಹದೇ ಸನ್ನಿವೇಶದಲ್ಲಿ
ಧೃತಿಕೆಡುವುದಿಲ್ಲ. ಜೀವನದಲ್ಲಿ ಅಡೆತಡೆಗಳು ಬರಬಹುದು, ಆದರೆ
ಅವುಗಳು ನಿಮ್ಮ ಪಥದಿಂದ ನಿಮ್ಮನ್ನು ಅಲುಗಾಡಿಸಲು
ಸಾಧ್ಯವಾಗುವುದಿಲ್ಲ, ಏಕೆಂದರೆ ನೀವು ಒಬ್ಬ ಕಠಿಣ
ಪರಿಶ್ರಮಿಯಾಗಿದ್ದೀರಿ. ನೀವು ಚಿಕ್ಕ ವಯಸ್ಸಿನಲ್ಲಿಯೇ ಹಣ ಗಳಿಸಲು
ಪ್ರಾರಂಭಿಸುತ್ತೀರಿ. ನಿಮ್ಮ ಸ್ವಭಾವ ಎಂದರೆ ತಾಳ್ಮೆಯಿಂದ
ಎದುರಿಸುವುದಾಗಿದೆ. ಮನಶಾಂತಿಗಾಗಿ ನೀವು ನಿರಂತರವಾಗಿ
ಪ್ರಯತ್ನ ಮಾಡುತ್ತಿರುತ್ತೀರಿ. ನೀವು ನೇರ ನಿಷ್ಠೂರ
ವ್ಯಕ್ತಿಯಾಗಿರುವುದರಿಂದ, ನೀವು ನಿಮ್ಮ ಮನಸ್ಸಿಗೆ ಬರುವುದೆಲ್ಲವನ್ನು
ಹೇಳಿಯೇ ಬಿಡುತ್ತೀರಿ. ನಿಮ್ಮ ಹೃದಯದಲ್ಲಿ ಯಾವುದೇ ವಿಷಯವನ್ನು
ಅಡಗಿಸಿಡುವುದು ನಿಮ್ಮ ಗುಣ ಸ್ವಭಾವವಲ್ಲ. ಹೀಗಾಗಿ ಕೆಲವೊಮ್ಮೆ
ಜನರು ನಿಮ್ಮ ಮಾತುಗಳಿಂದ ಬೇಸರಗೊಳ್ಳುತ್ತಾರೆ. ನೀವು
ಯಾರಿಗಾದರೂ ಸಹಾಯ ಮಾಡುವ ಸಂದರ್ಭದಲ್ಲಿ ನೀವು ಆ
ಸಹಾಯವನ್ನು ನಿಮ್ಮ ಸಂಪೂರ್ಣ ಹೃದಯದಿಂದ ಮಾಡುತ್ತೀರಿ. ನೀವು
ತೋರಿಕೆಗಾಗಿ ಇರುವವರಲ್ಲ. ನೀವು ನಿಮ್ಮ ಗುರಿಯ ಬಗ್ಗೆ
ಗಂಭೀರವಾಗಿ ಇರುವುದರಿಂದ, ನೀವು ಹಲವಾರು ಅಡೆತಡೆಗಳ
ನಡುವೆಯೂ ಯಶಸ್ವಿಯಾಗಲು ನಿಮ್ಮನ್ನೇ ನಿರ್ವಹಿಸುತ್ತೀರಿ. ನಿಮಗೆ
ಯಾವುದಾದರೂ ಅವಕಾಶಗಳು ಕೂಡಿ ಬಂದರೆ, ನೀವು ಅದನ್ನು
ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ನೀವು
ಕೆಲಸ ಮಾಡುವುದಕ್ಕಿಂತಲೂ ವ್ಯಾಪಾರ ಮಾಡುವುದರಲ್ಲಿ ನಿಮಗೆ
ಹೆಚ್ಚಿನ ಆಸಕ್ತಿ ಇರುತ್ತದೆ. ನೀವು ನಿಮ್ಮ ಬಾಲ್ಯದಿಂದಲೇ ವ್ಯಾಪಾರದ
ಕೌಶಲ್ಯಗಳನ್ನು ಪಡೆದವರಾಗಿದ್ದಿರಿ. ಹೀಗೆ ನೀವು ಅದರಲ್ಲಿ
ನಿಜವಾಗಿಯೂ ಯಶಸ್ವಿಯಾಗುತ್ತೀರಿ. ನೀವು ಉದ್ಯೋಗವೊಂದರಲ್ಲಿ
ಕೆಲಸ ಮಾಡಲು ಪ್ರಾರಂಭಿಸಿದರೆ ನೀವು ನಿಮ್ಮ ಎಲ್ಲಾ ಹಿರಿಯ
ಅಧಿಕಾರಿಗಳನ್ನು ನಿಮ್ಮ ಕಡೆಗೆ ಒಲವು ತೋರುವಂತೆ
ಮಾಡಿಕೊಳ್ಳುತ್ತೀರಿ. ನೀವು ನಿಮ್ಮ ಜೀವನದಲ್ಲಿ ಅತ್ಯಂತ ಶಿಸ್ತನ್ನು
ಪಾಲಿಸುತ್ತೀರಿ ಮತ್ತು ನೀವು ಜೀವನದ ತತ್ವಗಳಿಗೆ ಅತ್ಯಂತ ಹೆಚ್ಚಿನ
ಮಹತ್ವವನ್ನು ನೀಡುತ್ತೀರಿ. ನೀವು ನಿಮ್ಮ ಕೆಲಸದಲ್ಲಿ ಸಂಪೂರ್ಣ
ಶಿಸ್ತನ್ನು ನಿರ್ವಹಿಸಲು ಪ್ರಯತ್ನಿಸುತ್ತೀರಿ. ಒಬ್ಬ ಸಿದ್ಧಾಂತಿಯಾಗಿ, ನೀವು
ಬಹಳಷ್ಟು ಸ್ನೇಹಿತರನ್ನು ಹೊಂದಿರುವುದಿಲ್ಲ ಮತ್ತು ನಿಮ್ಮ ಗುಂಪು
ಅತ್ಯಂತ ಚಿಕ್ಕದಾಗಿರುತ್ತದೆ. ನೀವು ನಿಮ್ಮ ಹೋರಾಟಗಳಿಂದ
ಜೀವನದ ಪಾಠಗಳನ್ನು ಕಲಿತುಕೊಳ್ಳುವಿರಿ. ನಿಮ್ಮ ವ್ಯಕ್ತಿತ್ವದ ಗುಣಗಳ
ಬಗ್ಗೆ ತಿಳುವಳಿಕೆ ಇರುವವರು ನೀವು ಬಹಳ
ಅನುಭವಿಗಳಾಗಿರುವುದರಿಂದ ನಿಮ್ಮ ಸಲಹೆಗಳನ್ನು ಸ್ವೀಕರಿಸುತ್ತಾರೆ.
ಯಾವುದೇ ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಎದುರಿಸಲು ನಿಮ್ಮಲ್ಲಿ
ಒಂದು ಅದ್ಭುತಕರವಾದ ಕೌಶಲ್ಯವಿದೆ. ನಿಮ್ಮ ಆಸ್ತಿಯು ನಿಮಗೆ
ಸಮಸ್ಯೆಯನ್ನು ತಂದರೆ, ನಿಮ್ಮಲ್ಲಿ ಅವು ಸಾಕಷ್ಟು ಇರುತ್ತವೆ ಏಕೆಂದರೆ
ನೀವು ಆಸ್ತಿಗಳ ಮೇಲಿನ ಹೂಡಿಕೆ ಅಥವಾ ಉಳಿತಾಯ
ಮಾಡುವುದರಲ್ಲಿ ಆಸಕ್ತರಾಗಿರುತ್ತೀರಿ. ಹೂಡಿಕೆ ಮಾಡುವ ನಿಮ್ಮ
ಉದ್ದೇಶದಿಂದಾಗಿ ನೀವು ಅತ್ಯಂತ ಹೆಚ್ಚು ಶ್ರೀಮಂತರಾಗುತ್ತೀರಿ.

ಶಿಕ್ಷಣ ಮತ್ತು ಆದಾಯ : ನೀವು ನಿಮ್ಮ 17 ಅಥವಾ 18 ನೇ ಚಿಕ್ಕ


ವಯಸ್ಸಿನಲ್ಲಿಯೇ ಹಣ ಮಾಡಲು ಪ್ರಾರಂಭಿಸುತ್ತೀರಿ. ನಿಮಗೆ ಅತ್ಯಂತ
ಹೆಚ್ಚು ಸೂಕ್ತವಾದ ಕ್ಷೇತ್ರಗಳು ಯಾವುವೆಂದರೆ ಸಂಮೋಹನಕಾರ;
ಮಾಂತ್ರಿಕ; ಜ್ಯೋತಿಷ್ಯ; ಬೇಹುಗಾರಿಕೆ; ಫೋಟೋಗ್ರಫಿ; ಸಿನಿಮಾ,
ಸಂಗೀತ ಮತ್ತು ಕಲೆಗೆ ಸಂಬಂಧಿಸಿದ ಕೆಲಸಗಳು; ವ್ಯಾಪಾರ;
ಮ್ಯಾನೇಜ್‌ಮೆಂಟ್; ಕೌನ್ಸೆಲಿಂಗ್; ಮನಶಾಸ್ತ್ರ; ವಿಜ್ಞಾನ; ಸಂಖ್ಯಾ
ಶಾಸ್ತ್ರ; ಗಣಿತ; ಆಡಳಿತಕ್ಕೆ ಸಂಬಂಧಿಸಿದ ಕೆಲಸ; ಉದ್ಯಮಿ;
ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಕೆಲಸಗಳು; ಇತ್ಯಾದಿ.

ಕುಟುಂಬ ಜೀವನ : ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ನಿಮ್ಮ


ಬೆಂಬಲಿಗರಿಂದ ಕಡಿಮೆ ಬೆಂಬಲವನ್ನು ಪಡೆಯುವಿರಿ. ಜೊತೆಗೆ,
ತಂದೆಯ ಜೊತೆಗೆ ಜಗಳ ಮಾಡಿಕೊಳ್ಳುವ ಸಾಧ್ಯತೆ ಇದೆ. ನೀವು
ಸಾಮಾನ್ಯವಾಗಿ ನಿಮ್ಮ ಜನ್ಮಸ್ಥಳದಿಂದ ದೂರ ಇರುತ್ತೀರಿ. ನಿಮ್ಮ
ಮಗು ನೀವು ಜೀವನದಲ್ಲಿ ಸಾಧಿಸಿದ್ದಕ್ಕಿಂತ ಹೆಚ್ಚಿನ ಯಶಸ್ಸನ್ನು
ಸಾಧಿಸುತ್ತದೆ.
ಕನ್ಯಾ ಲಗ್ನದ ಆರೋಗ್ಯ
ಕರುಳು ಹಾಗೂ ಅಜೀರ್ಣತೆಯ ತೊಂದರೆಗಳು ಕನ್ಯಾ ರಾಶಿಯವರ
ಸಾಮಾನ್ಯವಾಗಿ ದೂರುಗಳಾಗಿವೆ. ಚಿತ್ತ ಬದಲಾವಣೆಗಳು ಹಾಗೂ
ಹತಾಶೆ ಸುತ್ತಮುತ್ತಲಿನ ಪ್ರದೇಶದಲ್ಲಿರುವವರ್ ಮೇಲೆ ಪರಿಣಾಮ
ಬೀರಬಹುದು. ಕನ್ಯಾ ಲಗ್ನವಿರುವವರು ತಮ್ಮ ಲೈಂಗಿಕ ಅಂಗಗಳಲ್ಲಿ
ತೊಂದರೆ ಹೊಂದಬಹುದು. ಅವರ ಹೊಟ್ಟೆಯಿಂದಾಗಿ ಅವರು ಪಥ್ಯದ
ಬಗ್ಗೆ ಎಚ್ಚರಿಕೆಯಿಂದಿರಬೇಕು, ಹಾಗೂ ಅವರು ವಿಲಕ್ಷಣ ಆಹಾರಗಳ
ಬಗೆಗಿನ ತಮ್ಮ ಸೆಳೆತವನ್ನು ನಿಯಂತ್ರಣದಲ್ಲಿಡಬೇಕು

ಕನ್ಯಾ ಲಗ್ನದ ಮನೋಧರ್ಮ ಮತ್ತು ವ್ಯಕ್ತಿತ್ವ


ಕನ್ಯಾ ರಾಶಿಯ ಲಗ್ನದವರು ಸಾಮಾನ್ಯವಾಗಿ
ಅಂತರ್ಮುಖಿಗಳಾಗಿರುತ್ತಾರೆ ಹಾಗೂ ವಿನಮ್ರರೂ ಹಾಗೂ
ಮೆಲುಮಾತಿನವರೂ ಆಗಿರುತ್ತಾರೆ. ಅವರು ಸಾಮಾಜಿಕವಾಗಿ ಉನ್ನತಿ
ಸಾಧಿಸಲು ತಮಗೆ ಸಹಾಯ ಮಾಡುವವರಲ್ಲಿ ತಮ್ಮ ಸ್ನೇಹಿತರನ್ನು
ಕಂಡುಕೊಳ್ಳುತ್ತಾರೆ. ಅವರಿಗೆ ತಡೆಗಳು ಬಂದಾಗ, ಅವರು
ಶಾಂತಿಯುತವಾಗಿಯೂ, ವಿಚಾರಪೂರ್ಣರಾಗಿಯೂ ಇರುತ್ತಾರೆ
ಹಾಗೂ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶ್ರಮಿಸುತ್ತಾರೆ. ಅವರ
ಶಾಂತಸ್ವಭಾವವನ್ನು ಕೆಲವೊಮ್ಮೆ ತಣ್ಣಗಿನ ಹಾಗೂ ಲೆಕ್ಕಾಚಾರದ
ಪ್ರವೃತ್ತಿಯೆಂದು ಅಪಾರ್ಥ ಮಾಡಲಾಗುತ್ತದೆ. ಅವರಿಗೆ ತುಂಬ
ಸಂಕೀರ್ಣ ಸಮಸ್ಯೆಗಳನ್ನೂ ವಿಮರ್ಶಿಸುವ ಹಾಗೂ ಪರಿಹರಿಸುವ
ಸಾಮರ್ಥ್ಯವಿರುತ್ತದೆ. ಅವರಿಗೆ ಚಿಕ್ಕಪುಟ್ಟ ವಿವರಗಳನ್ನು ಗಮನಿಸುವ
ಅದ್ಭುತ ಸಾಮರ್ಥ್ಯವಿರುತ್ತದಾದರೂ ಕೆಲವೊಮ್ಮೆ ಒಟ್ಟಾರೆ
ಚಿತ್ರಣವನ್ನು ನಿರ್ಲಕ್ಷಿಸುತ್ತಾರೆ. ಅವರು ತುಂಬ ಬೌದ್ಧಿಕ
ಪ್ರವೃತ್ತಿಯವರಾಗಿರುತ್ತಾರೆ ಹಾಗೂ ವಾಸ್ತವದ ಕೊಳಕು ಹಾಗೂ
ದಿಕ್ಕುತಪ್ಪಿಸುವ ಸ್ವರೂಪಕ್ಕೆ ಯಾವುದೇ ರಿಯಾಯಿತಿ ನೀಡುವುದಿಲ್ಲ.
ಕನ್ಯಾ ರಾಶಿಯವರು ತುಂಬ ಸ್ನೇಹಪರರಾಗಿರುತ್ತಾರೆ ಹಾಗೂ ಎಲ್ಲದರ
ಬಗ್ಗೆಯೂ ತುಂಬ ಜ್ಞಾನ ಹೊಂದಿರುತ್ತಾರೆ ಹಾಗೂ ಸಾಮಾನ್ಯವಾಗಿ
ಗಮನಿಸುವವರು, ಪ್ರಖರ ಬುದ್ಧಿಮತ್ತೆಯವರು, ವಿಮರ್ಶಾ
ಸ್ವಭಾವದವರು ಹಾಗೂ ಸಹಿಷ್ಣುಗಳೂ ಆಗಿರುತ್ತಾರೆ. ಅವರು
ಸ್ನೇಹದಲ್ಲಿ ತುಂಬ ಆಯ್ಕೆಯ ಸ್ವಭಾವದವರಾಗಿರುತ್ತಾರೆ ಹಾಗೂ
ಸಂಬಂಧಗಳನ್ನು ಮುಕ್ತವಾಗಿಡಬಯಸುತ್ತಾರೆ. ಕನ್ಯಾ ಲಗ್ನದವರು
ಚಿಂತೆ ಹಾಗೂ ರೋಗಭ್ರಾಂತಿಯನ್ನು ಹೊಂದುವ ಸಾಧ್ಯತೆಯಿದೆ.
ಅವರು ತಮ್ಮನ್ನು ತಾವು ಇತರರಿಗೆ ಉಪಯುಕ್ತವಾಗಿಸಿಕೊಳ್ಳುತ್ತಾರೆ
ಹಾಗೂ ಇದು ಅನೇಕ ಬಾರಿ ಅವರನ್ನು ಮೋಸಕ್ಕೊಳಗಾಗುವಂತೆ
ಹಾಗೂ ದುರ್ಬಳಕೆಗೊಳ್ಳುವಂತೆ ಮಾಡುತ್ತದೆ. ಕನ್ಯಾ ಲಗ್ನದವರು
ತಮ್ಮ ಬಗ್ಗೆ ಹಾಗೂ ಇತರರ ಬಗೆಗೂ ಸಣ್ಣ ತಪ್ಪುಗಳನ್ನು ಎತ್ತಿ
ತೋರಿಸುತ್ತಾರೆ, ಹಠವಾದಿಗಳಾಗಿರುತ್ತಾರೆ ಹಾಗೂ ವಿಮರ್ಶಾತ್ಮಕ
ಮನಸ್ಸಿನವರಾಗಿರುತ್ತಾರೆ.

ಕನ್ಯಾ ಲಗ್ನದ ದೈಹಿಕ ಗೋಚರತೆ


ಕನ್ಯಾರಾಶಿಯ ಲಗ್ನದ ಜನರು ಸಾಮಾನ್ಯವಾಗಿ ಸುಲಭ ಸ್ವಭಾವದ
ಸ್ವೇಚ್ಛಾಪ್ರವೃತ್ತಿ ಅಥವಾ ಸಾಮಾನ್ಯ ವಿಲಕ್ಷಣತೆಯ ಒಂದು
ಚಿತ್ರಣವನ್ನು ದರ್ಶಿಸುತ್ತಾರೆ. ಕನ್ಯಾರಾಶಿಯ ದೇಹದಲ್ಲಿ, ವಿಶೇಷವಾಗಿ
ಮುಖದಲ್ಲಿ ಏನೋ'' ಪುಟ್ಟದಾಗಿರುವ'' ಮತ್ತು ಉಳಿದಿರುವುದೇನೋ
ಇರುತ್ತದೆ. ಅವರ ಎಚ್ಚರಿಕೆಯಿಂದ ನಡಿಗೆ, ಸಮತೋಲನದ
ದೇಹಗಳು ಮತ್ತು ತಾರುಣ್ಯದ, ಮುಗ್ಧತೆಯ ಲಕ್ಷಣಗಳು ಎದ್ದು
ಕಾಣುತ್ತವೆ. ಅವರು ಉತ್ತಮ ಹಣೆ ನೇರವಾದ ಮೂಗು ಮತ್ತು ದೊಡ್ಡ
ಕೆನ್ನೆಯನ್ನು ಹೊಂದಿರುತ್ತಾರೆ.

*ಮಹಾದಶಾ ಫಲ*

ಶನಿ ದಶೆ (ಜನ್ಮ - ಜುಲೈ 23, 2026)


ನಿಮ್ಮ ಅರನೆಯ ಮನೆ ಆದ ಕುಂಭ ರಾಶಿಯಲ್ಲಿ ಶನಿ ಇದ್ದಾನೆ ।

ನಿಮ್ಮಲ್ಲಿರುವ ಅದ್ಭುತ ಚೇತನ ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ


ನಿಮ್ಮನ್ನು ಬೆಂಬಲಿಸುವ ಸಾಕಷ್ಟು ಜನರನ್ನು ಸೆಳೆಯುತ್ತದೆ. ನಿಮ್ಮ
ಪ್ರತಿಸ್ಪರ್ಧಿಗಳಿಗೆ ನಿಮ್ಮನ್ನು ಎದುರಿಸುವ ಧೈರ್ಯವಿರುವುದಿಲ್ಲ.
ಆರ್ಥಿಕವಾಗಿ ಇದು ನಿಮಗೆ ಅದ್ಭುತವಾದ ಕಾಲ. ನೀವು ನಿಮ್ಮ
ಕೆಲಸದಲ್ಲಿ ಮತ್ತು ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ನಿಮ್ಮ
ವೈಯುಕ್ತಿಕತೆ ಹಾಗೂ ಸಾಮರಸ್ಯವನ್ನು ಕಾಯ್ದುಕೊಳ್ಳಲು ಹೊಸ
ವಿಧಾನಗಳನ್ನು ಕಲಿಯುತ್ತಿದ್ದೀರಿ. ನೀವು ನಿಮ್ಮ ಆಂತರ್ಯಕ್ಕೆ
ಬದ್ಧರಾಗಿರಲು ಹಾಗೂ ಸಂವಹನ ಕೌಶಲ್ಯಗಳನ್ನು ವಿಸ್ತರಿಸಲು
ಕಲಿಯುತ್ತಿದ್ದ ಹಾಗೆ ಅದ್ಭುತ ಪ್ರತಿಫಲಗಳನ್ನು ಪಡೆಯುತ್ತೀರಿ. ನಿಮ್ಮ
ಸೇವೆ / ಕೆಲಸದ ಪರಿಸ್ಥಿತಿಗಳು ಖಂಡಿತವಾಗಿಯೂ ಸುಧಾರಿಸುತ್ತವೆ.
ನಿಮ್ಮ ಸಹೋದ್ಯೋಗಿಗಳು ಮತ್ತು ಕೈಕೆಳಗಿನವರಿಂದ ನೀವು ಎಲ್ಲ
ರೀತಿಯ ಬೆಂಬಲ ಪಡೆಯುತ್ತೀರಿ. ಈ ಅವಧಿಯಲ್ಲಿ ನ ಸ್ವಲ್ಪ ಭೂಮಿ
ಅಥವಾ ಯಂತ್ರಗಳನ್ನು ಖರೀದಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ
ಸ್ವಲ್ಪ ಕಾಳಜಿಯ ಅಗತ್ಯವಿದೆ.

ಬುಧ ದಶೆ (ಜುಲೈ 23, 2026 - ಜುಲೈ 23, 2043)


ನಿಮ್ಮ ಹತ್ತನೆಯ ಮನೆ ಆದ ಮಿಥುನ ರಾಶಿಯಲ್ಲಿ ಬುಧ ಇದ್ದಾನೆ ।

ನೀವು ಶಾಶ್ವತ ಆಶಾವಾದಿಗಳಾಗಿದ್ದೀರಿ, ಮತ್ತು ಈ ವರ್ಷದ


ಘಟನೆಗಳು ನಿಮ್ಮ ಮತ್ತಷ್ಟು ಆಶಾವಾದಿಗಳನ್ನಾಗಿ ಮಾಡುತ್ತವೆ.
ನೀವು ನಿಮ್ಮ ರಾಶಿಗೆ ಸೂಚಿಸಲಾದ ಉತ್ತಮ ಅವಧಿಗಳನ್ನು ಆಧರಿಸಿ
ನಿಮ್ಮ ಹೂಡಿಕೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುವುದಾದರೆ
ನೀವು ಸಾಕಷ್ಟು ಒಳ್ಳೆಯ ಸಾಧನೆ ಮಾಡಬಹುದು. ಸರ್ವತೋಮುಖ
ಸಹಕಾರ ಮತ್ತು ಸಂತೋಷ ನಿಮ್ಮ ಪ್ರೀತಿಪಾತ್ರರು ಮತ್ತು
ಸಹಯೋಗಿಗಳಿಗೆ ಪ್ರತಿಫಲ ಬಹುಮಾನವಾಗಬಹುದು, ವಿರೋಧಿಗಳ
ಮೇಲೆ ವಿಜಯ ಹಾಗೂ ಮದುವೆ ಹಾಗೂ ಪ್ರೇಮಮಯ
ಸನ್ನಿವೇಶಗಳು ಅಥವಾ ಪಾರ್ಟಿಗಳೂ ಸಾಧ್ಯವಿದೆ. ಕುಟುಂಬದ
ವಾತಾವರಣ ಸಾಕಷ್ಟು ತೃಪ್ತಿಕರವಾಗಿರುತ್ತದೆ.
ಕೇತು ದಶೆ (ಜುಲೈ 23, 2043 - ಜುಲೈ 23, 2050)
ನಿಮ್ಮ ಎರಡನೆಯ ಮನೆ ಆದ ತುಲಾ ರಾಶಿಯಲ್ಲಿ ಕೇತು ಇದ್ದಾನೆ ।

ಕೆಲಸದಲ್ಲಿದ್ದಲ್ಲಿ ಈ ವರ್ಷ ತುಂಬ ಆಕ್ರಮಣಕಾರಿಯಾಗಿ


ಪ್ರಾರಂಭವಾಗುತ್ತದೆ. ಚೈತನ್ಯ ಮತ್ತು ಬೆಳವಣಿಗೆಯಿರುತ್ತದೆ.
ಆದಾಗ್ಯೂ ಕೆಲಸದ ವಾತಾವರಣದಲ್ಲಿ ಒತ್ತಡವಿರುತ್ತದೆ ಮತ್ತು
ಮೇಲಧಿಕಾರಿಗಳ ಜೊತೆ ವಿವಾದ ಹಾಗೂ ಸಮಸ್ಯೆಗಳಿರುತ್ತವೆ.
ಸಾಮಾನ್ಯವಾಗಿ ಈ ಅವಧಿಯಲ್ಲಿ ಬಹಳ ಹತ್ತಿರದ ಸಂಬಂಧಿಕರು,
ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಉತ್ತಮ ದೂರದವರೆಂದು
ತೋರಬಹುದಾದ್ದರಿಂದ ಈ ಅವಧಿ ಅಷ್ಟೇನೂ ಉತ್ತಮವಲ್ಲ. ಹೆಚ್ಚು
ಬದಲಾವಣೆಯನ್ನು ನಿರೀಕ್ಷಿಸಲಾಗಿಲ್ಲ ಅಥವಾ ಶಿಫಾರಸ್ಸು
ಮಾಡಲಾಗಿಲ್ಲ. ನಿಮ್ಮ ವರ್ತನೆ ಮತ್ತು ದುರ್ಭಾಷೆಯನ್ನು ಬಳಸುವ
ನಿಮ್ಮ ಅಭ್ಯಾಸ ನಿಮ್ಮ ಆಪ್ತರೊಡನೆ ಉದ್ವೇಗ ಸೃಷ್ಟಿಸಬಹುದು.
ಆದ್ದರಿಂದ, ನಿಮ್ಮ ಮಾತುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ.

ಶುಕ್ರ ದಶೆ (ಜುಲೈ 23, 2050 - ಜುಲೈ 23, 2070)


ನಿಮ್ಮ ಹನ್ನಂದನೆಯ ಮನೆ ಆದ ಕರ್ಕ ರಾಶಿಯಲ್ಲಿ ಶುಕ್ರ ಇದ್ದಾನೆ ।

ಈ ಅವಧಿ ನಿಮಗೆ ಎಲ್ಲದರಲ್ಲೂ ಯಶಸ್ಸು ತರುತ್ತದೆ. ನಿಮ್ಮ ವೃತ್ತಿಪರ


ಜೀವನದಲ್ಲಿ ಕೆಲವು ರೀತಿಯ ಆಹ್ಲಾದಕರ ಪರಾಕಾಷ್ಠೆಗಳು
ಪ್ರತಿಫಲಗಳು ಮತ್ತು ಗುರುತಿಸುವಿಕೆಯನ್ನು ತರುತ್ತವೆ. ಮನರಂಜನೆ
ಮತ್ತು ಪ್ರಣಯಕ್ಕೆ ಸಂತೋಷದ ಅವಧಿ. ನಿಮ್ಮ ಸಹೋದರ ಮತ್ತು
ಸಹೋದರಿಯರು ಈ ವರ್ಷ ಏಳಿಗೆ ಹೊಂದುತ್ತಾರೆ. ನಿಮ್ಮ ಸ್ವಂತ
ಪ್ರಯತ್ನಗಳಿಂದಾಗಿ ನಿಮ್ಮ ಆದಾಯ ಹೆಚ್ಚಳವಾಗುತ್ತದೆ. ಕೌಟುಂಬಿಕ
ಜೀವನ ಸಾಕಷ್ಟು ಸಂತೋಷಕರವಾಗಿರುತ್ತದೆ. ಒಂದು
ರೋಮಾಂಚಕಾರಿ ಕೆಲಸ, ಪ್ರತಿಫಲ, ಗುರುತಿಸುವಿಕೆ, ಅಥವಾ
ಬಡ್ತಿಯ ಸಾಧ್ಯತೆ ಬಹಳವಾಗಿದೆ. ನೀವು ಚಿನ್ನದ ವಸ್ತುಗಳು ಮತ್ತು
ಅಮೂಲ್ಯ ಕಲ್ಲುಗಳನ್ನು ಖರೀದಿಸುತ್ತೀರಿ. ಸಾಮಾನ್ಯವಾಗಿ, ನೀವು
ಜೀವನ ವಿವಿಧ ಹಂತಗಳ ರಿಂದ ಸ್ನೇಹಿತರು / ಸಹವರ್ತಿಗಳು ಮತ್ತು
ಜನರು ಚೆನ್ನಾಗಿ ಸಿಗುತ್ತದೆ.

ರವಿ ದಶೆ (ಜುಲೈ 23, 2070 - ಜುಲೈ 23, 2076)


ನಿಮ್ಮ ಹತ್ತನೆಯ ಮನೆ ಆದ ಮಿಥುನ ರಾಶಿಯಲ್ಲಿ ರವಿ ಇದ್ದಾನೆ ।

ಇದು ಸ್ವ-ಅಭಿವ್ಯಕ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಿಮ್ಮ ಸೃಜನಾತ್ಮಕ


ಸಾಮರ್ಥ್ಯದ ಬಳಕೆಗೆ ಒಂದು ಒಳ್ಳೆಯ ಸಮಯವಾಗಿದೆ. ನಿಮ್ಮ
ಕೆಲಸದ ಕ್ಷೇತ್ರದಲ್ಲಿ ಹಾಗೂ ನಿಮಗೆ ಅತ್ಯುತ್ತಮವಾದ ವೃತ್ತಿಪರ
ಚಟುವಟಿಕೆಗಳಲ್ಲಿ ಅತ್ಯಂತ ಅನಿರೀಕ್ಷಿತ ಬದಲಾವಣೆಗಳನ್ನು
ನಿರೀಕ್ಷಿಸಬಹುದು. ಉನ್ನತ ಅಧಿಕಾರಿಗಳು ಮತ್ತು ಮೇಲಿನವರಿಂದ
ಉಪಕಾರಗಳು ದೊರಕುತ್ತವೆ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ
ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ನೀವು
ತಂದೆಯಿಂದ ಆಸ್ತಿಗಳನ್ನು ಪಡೆಯಬಹುದು. ನೀವು ಈ ಅವಧಿಯಲ್ಲಿ
ಖಂಡಿತವಾಗಿಯೂ ಯಶಸ್ಸು ಹೊಂದುತ್ತೀರಿ ಮತ್ತು ನಿಮ್ಮ ಇಚ್ಛೆಗಳು
ಈಡೇರುವುದನ್ನು ನೋಡುತ್ತೀರಿ.

ಚಂದ್ರ ದಶೆ (ಜುಲೈ 23, 2076 - ಜುಲೈ 23, 2086)


ನಿಮ್ಮ ಮೂರನೆಯ ಮನೆ ಆದ ವೃಶ್ಚಿಕ ರಾಶಿಯಲ್ಲಿ ಚಂದ್ರ ಇದ್ದಾನೆ ।

ಇದು ನಿಮಗೆ ಒಂದು ಅದ್ಭುತವಾದ ಅವಧಿಯೆಂದು ಸಾಬೀತಾಗುತ್ತದೆ.


ನಿಮ್ಮ ಆಲೋಚನೆಗಳ ಬಗ್ಗೆ ನಿಮಗೆ ಅತ್ಯಂತ ಹೆಚ್ಚಿನ
ಆತ್ಮವಿಶ್ವಾಸವಿರುತ್ತದೆ ಮತ್ತು ಬಡ್ತಿಯ ಸಾಧ್ಯತೆ ಅತ್ಯಂತ
ಹೆಚ್ಚಿರುತ್ತದೆ. ಹಠಾತ್ ಪ್ರಯಾಣದ ಅವಕಾಶಗಳಿರುತ್ತಿದ್ದು ಇದು
ಅತ್ಯಂತ ಫಲಪ್ರದವಾಗಿರುವಂತೆ ತೋರುತ್ತದೆ. ಒಡಹುಟ್ಟಿದವರು
ಮತ್ತು ವಿರುದ್ಧ ಲಿಂಗದವರಿಂದ ಸಂತೋಷ ಬರುತ್ತದೆ. ಇದು ನಿಮ್ಮ
ಸಹೋದರರಿಗೂ ಒಳ್ಳೆಯ ಕಾಲ. ಸ್ಥಳ ಅಥವಾ ವೃತ್ತಿ ಬದಲಾವಣೆಯ
ವಿಚಾರವನ್ನು ತಡೆಹಿಡಿಯಬೇಕು.

ಮಂಗಳ ದಶೆ (ಜುಲೈ 23, 2086 - ಜುಲೈ 23, 2093)


ನಿಮ್ಮ ಹನ್ನೆರಡನೆಯ ಮನೆ ಆದ ಸಿಂಹ ರಾಶಿಯಲ್ಲಿ ಮಂಗಳ ಇದ್ದಾನೆ

ಜೀವನದಲ್ಲಿ ಸಫಲವಾಗಲು ನೀವು ಸಂತೃಪ್ತಿ ಮತ್ತು ಏನಾದರೂ


ನಡೆಯುತ್ತದೆನ್ನುವ ಮನೋಭಾವವನ್ನು ತ್ಯಜಿಸಬೇಕು, ನಿಮ್ಮ
ಪ್ರಕೃತಿಯ ಬೆಡಗಿನ ಆಯಾಮವನ್ನು ಕಡಿಮೆ ಮಾಡಬೇಕು ಮತ್ತು
ಹಳೆಯ ಕಾಲದಂತೆ ಶ್ರಮಪಡಲು ಪ್ರಾರಂಭಿಸಬೇಕು. ಆರ್ಥಿಕವಾಗಿ
ಇದು ಕಷ್ಟವಾದ ಕಾಲವಾಗಿರುತ್ತದೆ. ಈ ಅವಧಿಯಲ್ಲಿ ನೀವು ಕಳ್ಳತನ,
ಹಗರಣಗಳು ಮತ್ತು ವಿವಾದಗಳನ್ನು ಎದುರಿಸಬೇಕಾಗಬಹುದು.
ನೀವು ಹೆಚ್ಚಿದ ಕೆಲಸ ಹಾಗೂ ಕೆಲಸದಲ್ಲಿ ಹೆಚ್ಚಿದ ಜವಾಬ್ದಾರಿಯನ್ನು
ವೀಕ್ಷಿಸುತ್ತೀರಿ. ಇದನ್ನು ಆರೋಗ್ಯಕ್ಕೆ ಸ್ವಲ್ಪ ಕೆಟ್ಟ ಅವಧಿಯೆಂದು
ಪರಿಗಣಿಸಲಾಗಿದೆ. ನೀವು ಕಿವಿ ಮತ್ತು ಕಣ್ಣಿನ ತೊಂದರೆಗಳನ್ನು
ಎದುರಿಸಬಹುದು. ನಿಮ್ಮ ಜೀವನ ಸಂಗಾತಿಯೂ ಆರೋಗ್ಯದ
ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಮನಸ್ಸಿನ ಶಾಂತಿ
ಕದಡಿರುತ್ತದೆ.

ರಾಹು ದಶೆ (ಜುಲೈ 23, 2093 - ಜುಲೈ 23, 2111)


ನಿಮ್ಮ ಎಂಟನೆಯ ಮನೆ ಆದ ಮೇಷ ರಾಶಿಯಲ್ಲಿ ರಾಹು ಇದ್ದಾನೆ ।

ಹೊಸ ಹೂಡಿಕೆಗಳು ಮತ್ತು ಅಪಾಯಗಳನ್ನು ಸಂಪೂರ್ಣವಾಗಿ


ತಡೆಯಬೇಕು. ಈ ಅವಧಿಯಲ್ಲಿ ಅಡಚಣೆಗಳು ಮತ್ತು
ಕಷ್ಟಗಳಿರಬಹುದು. ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದಲ್ಲಿ ಈ
ವರ್ಷದಲ್ಲಿ ಪ್ರಗತಿಯಿರಬಹುದು ಆದರೆ ನೀವು ಶ್ರಮವಹಿಸಿ ಕೆಲಸ
ಮಾಡಬೇಕು ಮತ್ತು ಸುದೀರ್ಘವಾದ ಮತ್ತು ಸಂಯಮಶೀಲ ವರ್ತನೆ
ಇರಿಸಿಕೊಳ್ಳಬೇಕು. ಯಶಸ್ಸಿಗೆ ಕಿರುದಾರಿಯಿಲ್ಲ. ಉತ್ತಮ
ಫಲಿತಾಂಶಗಳಿಗಾಗಿ ನೀವು ಸ್ಥಿರ ಮತ್ತು ಸಧೃಢ ಸ್ವಭಾವವನ್ನು
ಬೆಳೆಸಿಕೊಳ್ಳಬೇಕು. ವರ್ಷಾರಂಭದಲ್ಲಿ ಕೆಲಸದ ಪರಿಸರ ಒತ್ತಡಪೂರ್ಣ
ಮತ್ತು ಅನಿಯಮಿತವಾಗಿರಬಹುದು. ನೀವು ಈ ಅವಧಿಯಲ್ಲಿ ಹೊಸ
ಪ್ರಗತಿ ಅಥವಾ ಹೆಚ್ಚಿನ ಚಟುವಟಿಕೆಯನ್ನು ತಡೆಯಬೇಕು. ಆರೋಗ್ಯದ
ಸಮಸ್ಯೆಗಳು ಈ ಅವಧಿಯಲ್ಲಿ ನಿಮ್ಮ ಭರವಸೆಗಳನ್ನು
ಸಕಾರಾತ್ಮಕವಾಗಿರಿಸಲು ನಿಮಗೆ ಅನುಮತಿಸದಿರಬಹುದು.
ಆರೋಗ್ಯವನ್ನು ಪರಿಶೀಲಿಸಿಕೊಳ್ಳಿ ಮತ್ತು ಜ್ವರದಿಂದ
ಸಮಸ್ಯೆಗಳುಂಟಾಗುವ ಸಾಧ್ಯತೆ ಹೆಚ್ಚಿದೆ.

ಗುರು ದಶೆ (ಜುಲೈ 23, 2111 - ಜುಲೈ 23, 2127)


ನಿಮ್ಮ ಎಂಟನೆಯ ಮನೆ ಆದ ಮೇಷ ರಾಶಿಯಲ್ಲಿ ಗುರು ಇದ್ದಾನೆ ।

ನೀವು ಈಗ ನಿಮ್ಮ ಆರೈಕೆ ಮಾಡಿಕೊಳ್ಳಬೇಕು ಮತ್ತು ನಿಮ್ಮ ಮೇಲೇ


ನೀವೇ ಬಹಳ ಹೊರೆ ಬೀಳುವಂತೆ ಮಾಡಬಾರದು, ಮತ್ತು ಈ
ರೀತಿಯಾಗಿ ನೀವು ದೀರ್ಘಕಾಲ ಚೆನ್ನಾಗಿರಬಹುದು. ಕೆಲವು
ನಿರಾಸೆಗಳು ಉಂಟಾಗಬಹುದು. ನಿಮ್ಮ ಧೈರ್ಯ ಹಾಗೂ
ನಂಬಿಕೆಗಳು ನಿಮ್ಮ ಪ್ರಬಲ ಗುಣಗಳಾದರೂ ಬಹಳ ಭಂಢ ಧೈರ್ಯ
ತೊಂದರೆಯುಂಟುಮಾಡಬಹುದು. ಪರಿಸ್ಥಿತಿಗಳು ನೀವು ನಿರೀಕ್ಷಿಸಿದ
ಹಾಗೆ ನಡೆಯದೇ ಇರಬಹುದಾದ್ದರಿಂದ ದೊಡ್ಡ ಬಂಡವಾಳಗಳಿಗೆ
ಕೈಹಾಕಬೇಡಿ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳಿಂದ ನೀವು
ಸರಿಯಾದ ಬೆಂಬಲ ಪಡೆಯದಿರಬಹುದು. ಕುಟುಂಬ ಸದಸ್ಯರ
ವರ್ತನೆ ಸಾಕಷ್ಟು ವಿಭಿನ್ನವಾಗಿರುತ್ತದೆ. ಆರೋಗ್ಯ ಒಂದು
ಸಮಸ್ಯೆಯಾಗಿರುತ್ತದೆ ಮತ್ತು ನೀವು ವಾಕರಿಕೆ, ಜ್ವರ ದಾಳಿ, ಕಿವಿ
ಸೋಂಕು ಮತ್ತು ವಾಂತಿಯಂತಹ ರೋಗಗಳನ್ನು ಹೊಂದುತ್ತೀರಿ.
*ಮಕ್ಕಳು ಮಾತು ಕೇಳಲು ಮಂತ್ರ ಪ್ರಯೋಗ* ‌

‌ ‌

ಮಕ್ಕಳು ತುಂಬಾ ಹಠಮಾರಿಯಾಗಿ ಹೇಳಿದ ಮಾತು ಕೇಳುತ್ತಾ ಇಲ್ಲ
ಎಂದರೆ, ಈ ಪ್ರಯೋಗ ಮಾಡಿ. ‌ ‌ ‌

ಮಕ್ಕಳ ತಾಯಿಯ, ಪ್ರತಿದಿನ ಸ್ನಾನ ಮಾಡಿ, ಸೀರೆ ಉಟ್ಟುಕೊಂಡು
ದೇವರ ಮುಂದೆ ದೀಪ ಹಚ್ಚಿ ನಂತರ ಇದನ್ನು ಮಾಡಬೇಕು. ‌
‌ ‌ ‌
ಒಂದು ಲೋಟದಲ್ಲಿ ಶುದ್ಧವಾದ ಕುಡಿಯುವ ನೀರನ್ನು ತೆಗೆದುಕೊಂಡು
ಬಲಗೈಯನ್ನು ಅದರ ಮೇಲೆ ಮುಚ್ಚಿ ಈ ಮಂತ್ರವನ್ನು 108 ಬಾರಿ
ಜಪಿಸಿ, ಈ ನೀರನ್ನು ಮಾತು ಕೇಳದ, ಹಠ ಮಾಡುವ ಮಕ್ಕಳಿಗೆ
ಕುಡಿಯಲು ಕೊಡಬೇಕು. ‌ ‌
ಮಂತ್ರ : *ಓಂ ಐಂ ಷಣ್ಮುಗಾಯ* (ತೇಜಸ್ ಕುಮಾರ್ (ಇಲ್ಲಿ
ವ್ಯಕ್ತಿಯ ಹೆಸರು ಹೇಳಬೇಕು) *ಮಮ ವಸಿ ವಸಿ ನಮಃ* ‌

*ವಿದ್ಯಾ ಪ್ರಾಪ್ತಿ ಸರಸ್ವತೀ ಮಂತ್ರ*


*ಓಂ ಸರಸ್ವತೀ ಮಯಾ ದೃಷ್ಟ್ವಾ, ವೀಣಾ ಪುಸ್ತಕ ಧಾರಣೀಮ್ |
ಹಂಸವಾಹಿನೀ ಸಮಾಯುಕ್ತಾ ಮಾಂ ವಿದ್ಯಾ ದಾನ ಕರೋತು ಮೇ
ಓಂ* || ‌ ‌
(ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ಬಯಸುವವರು ಪ್ರತಿದಿನ ಈ
ಮಂತ್ರವನ್ನು 21, 27, 54, 108... ಹೀಗೆ ಮಾಡುತ್ತಿದ್ದರೆ ಅನುಕೂಲ
ಮಾಡಿಕೊಡುತ್ತದೆ...)
ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಲು ಪರಿಹಾರ

👉ವಿದ್ಯೆಕಲಿಯುವಲ್ಲಿ ಯಲ್ಲಿ ಆಸಕ್ತಿ ಕಡಿಮೆ ಆದಲ್ಲಿ


ಹಾಗೂ ಮಕ್ಕಳು ಓದುವುದರಲ್ಲಿ ಹಿಂದೆ ಇದ್ದಲ್ಲಿ
ಈ ವಿದಾನ ಮಾಡುವುದು.
🌿🌿🌿🌿🌿🌿🌿🌿🌿🌿

👉 ಶುಕ್ಲ ಪಕ್ಷದ ಗುರುವಾರದ ದಿನ ಬ್ರಾಹ್ಮೀ ಮುಹೂರ್ತದಲ್ಲಿ, ಸ್ನಾನ


ಮಾಡಿ, 5 ಆಲದ ಮರದ ಎಲೆಗಳನ್ನು ತಂದು ಸ್ವಚ್ಚ ಮಾಡಿ ಅದಕ್ಕೆ
ಅರಿಶಿಣ- ಕುಂಕುಮ ಗಂದವನ್ನು ಇಟ್ಟು ಅದರ ಮೇಲೆ 5 ವಿಧವಾದ
ಸಿಹಿ ತಿಂಡಿಗಳನ್ನು ಇಟ್ಟು ಅರಳಿ ಮರದ ಬುಡದಲ್ಲಿ
ಇಟ್ಟು ದೂಪ - ದೀಪ ನೈವೇದ್ಯ ಅರ್ಪಿಸಿ, ಸಂಕಲ್ಪ ಮಾಡಿ
ಕೊಳ್ಳಬೇಕು.

👉ನನ್ನ ವಿದ್ಯೆಯಲ್ಲಿ ಪ್ರಗತಿ ಕಾಣಬೇಕು, ಎಂದು ಹೆಸರು ಹೇಳಿ,


ನಿಮ್ಮ ರಾಶಿ ನಕ್ಷತ್ರ , ಹೇಳಿ 9 ಪ್ರದಕ್ಷಿಣಿ ನಮಸ್ಕಾರ ಮಾಡಿ
ನೇರವಾಗಿ ಹಿಂತಿರುಗಿ ನೋಡದೆ ಮನೆಗೆ ಬರಬೇಕು ಹಾಗೂ
ದಾರಿಯಲ್ಲಿ ಯಾರ ಜೊತೆ ಮಾತನಾಡಬಾರದು, ಈ ವಿಧಾನವು
ಶುಕ್ಲ ಪಕ್ಷದ ಗುರುವಾರ ಪ್ರಾರಂಭ ಮಾಡಿ 5/9 ಗುರುವಾರ
ಮಾಡಿದರೆ ಅವರಿಗೆ ವಿದ್ಯೆಯಲ್ಲಿ ಆಸಕ್ತಿ ಗ್ರಹಣ ಶಕ್ತಿ ಹೆಚ್ಚಾಗಿ ಪರೀಕ್ಷೆ
ಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗುತ್ತಾರೆ.
ಶುಭವಾಗಲಿ.
*|| ಶ್ರೀ ಕುಲದೇವತಾ ಪ್ರಿಯಾತಾಂ||*
*🌷🌷🌷🌷🌷🌷🌷🌷🌷
*ಪೋಷಕರು ಅನುಸರಿಸಬೇಕಾದ ಕ್ರಮಗಳು*

👉 *ಮಕ್ಕಳ ಅಧ್ಯಯನ ಪ್ರದೇಶಕ್ಕೆ ವಾಸ್ತು ಸಲಹೆಗಳು


ಅಧ್ಯಯನ ಮಾಡಲು ಸೂಕ್ತ ನಿರ್ದೇಶನಗಳು* ಈಶಾನ್ಯ.

👉 ಸ್ಟಡಿ ಟೇಬಲ್ ಮುಂದೆ ನೇರವಾಗಿ ವಿಂಡೋ ಇರಬಾರದು.

👉 ಒಂದು ಸ್ಥಳದಲ್ಲಿ ಅಧ್ಯಯನ ಕೋಷ್ಟಕ ಅಥವಾ ಅಧ್ಯಯನ


ಪ್ರದೇಶವನ್ನು ಸ್ಥಾಪಿಸುವುದನ್ನು ತಪ್ಪಿಸಿ, ಅದರ ಮೇಲೆ ನೇರವಾಗಿ
ಕಿರಣವಿದೆ.

👉 ಚದರ ಅಥವಾ ಆಯತಾಕಾರದ ಆಕಾರದ ಅಧ್ಯಯನ ಕೋಷ್ಟಕವು


ಮಕ್ಕಳಿಗೆ ಸೂಕ್ತವಾಗಿರುತ್ತದೆ.

👉ಹಲವಾರು ಗ್ಯಾಜೆಟ್‌ಗಳನ್ನು ಇಡುವುದನ್ನು ತಪ್ಪಿಸಿ ಮಕ್ಕಳ


ಕೋಣೆ.ಅಥವಾ
ಮಕ್ಕಳ ಕೋಣೆ ಅಥವಾ ಪೀಠೋಪಕರಣಗಳಲ್ಲಿ ಕೆಂಪು ಬಣ್ಣವನ್ನು
ಬಳಸುವುದನ್ನು ತಪ್ಪಿಸಿ.

👉ಮಕ್ಕಳ ಕೋಣೆಗಳಲ್ಲಿ ಸಕಾರಾತ್ಮಕ ವಾಸ್ತು ವ್ಯವಸ್ಥೆಯ


ಪ್ರಯೋಜನಗಳು
ಇದು ಅವರಿಗೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ – ಮತ್ತು
ಉತ್ತಮವಾಗಿ ವಿದ್ಯಾರ್ಜನೆಯಲ್ಲಿ ಗಮನ ಹರಿಸಲು ಅನುಕೂಲ
ಆಗುವುದು.

👉 ಅವರು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬಹುದು, ಇದು


ಉತ್ತಮ ಕಾಲೇಜುಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ.
ಅವರು ನಕಾರಾತ್ಮಕ ಶಕ್ತಿಯಿಂದ ದೂರ ಉಳಿಯುವರು.
ಇದು ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸುತ್ತದೆ.
👉 ಮಕ್ಕಳು ಯಾವ ದಿಕ್ಕಿನಲ್ಲಿ ಮಲಗಬೇಕು?
ಮಕ್ಕಳ ಕೋಣೆಯಲ್ಲಿ ಹಾಸಿಗೆ ಬಾಗಿಲಿನ ಮುಂದೆ ಇರಬಾರದು.
ಪೀಠೋಪಕರಣಗಳನ್ನು ಕೋಣೆಯಲ್ಲಿ ಇರಿಸಲು ನೈರುತ್ಯವು
ಅತ್ಯುತ್ತಮ ನಿರ್ದೇಶನವಾಗಿದೆ.

👉 ವಿದ್ಯಾರ್ಥಿಗಳಿಗೆ ಯಾವ ನದಿಕ್ಕು ಒಳ್ಳೆಯದು?


ಎಲ್ಲಾ ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಪೂರ್ವ ಅಥವಾ
ಈಶಾನ್ಯವನ್ನು ಎದುರಿಸಬೇಕು. ಉನ್ನತ ವ್ಯಾಸಂಗ ಮಾಡುವವರು
ಉತ್ತರ ದಿಕ್ಕಿಗೆ ನತ್ತ ಮುಖ ಮಾಡಬೇಕು.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೊದಲನೆಯದಾಗಿ, ಮಗು ಎಲ್ಲಿ


ಅಧ್ಯಯನ ಮಾಡುತ್ತದೋ ಆ ಸ್ಥಳವು ಸಂಪೂರ್ಣವಾಗಿ
ಸ್ವಚ್ಛವಾಗಿರಬೇಕು. ಅಂದರೆ, ಅಲ್ಲಿ ಯಾವುದೇ ರೀತಿಯ ಕೊಳಕು
ಅಥವಾ ಅನಗತ್ಯ ವಸ್ತುಗಳು ಸಂಗ್ರಹವಾಗಬಾರದು. ಇದಾದ ನಂತರ
ಮಕ್ಕಳ ಓದುವ ಟೇಬಲ್ ಎಂದಿಗೂ ವಾಯುವ್ಯ ಮೂಲೆಯಲ್ಲಿ
ಇರಬಾರದು. ಟೇಬಲ್ ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ
ಎದುರಾಗಿರಬೇಕು. ಇದಲ್ಲದೆ, ಮಕ್ಕಳ ಕೋಣೆಯ ಬಾಗಿಲು ಎಂದಿಗೂ
ಮೆಟ್ಟಿಲುಗಳ ಬಳಿ ಅಥವಾ ವಾಶ್ ರೂಂನ ಮುಂದೆ ಇರಬಾರದು.

👉ಜ್ಯೋತಿಷ್ಯದ ಪ್ರಕಾರ, ಮಕ್ಕಳು ಓದಲು ಇಷ್ಟವಿಲ್ಲದಿದ್ದರೆ,


ಸರಸ್ವತಿಯ ಚಿತ್ರ ಅಥವಾ ಫೋಟೋವನ್ನು ಅವರ ಅಧ್ಯಯನದ
ಮೇಜಿನ ಮೇಲೆ ಇರಿಸಿ. ಇದರ ನಂತರ, ಅವರ ಮುಂದೆ ಬಿಳಿ ಅಥವಾ
ಹಳದಿ ಪೆನ್ ಇಡಿ. ಬರವಣಿಗೆಯ ಕೆಲಸ ಮುಗಿದಾಗಲೆಲ್ಲ ಮಾತೆ
ಸರಸ್ವತಿಯ ಪಾದದ ಬಳಿ ಪೆನ್ನು ಇಡಿ. ಇದಲ್ಲದೇ ಮಕ್ಕಳಿಗೆ ಓದಲು
ಕುಳಿತಾಗಲೆಲ್ಲ ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತು ಅಧ್ಯಯನ
ಆರಂಭಿಸುವ ಮೊದಲು *ಓಂ ನಮೋ ಭಗವತಿ ಸರಸ್ವತಿ*
*ವಾಗ್ವಾದಿನಿ ಬ್ರಹ್ಮಿಣಿ ಬ್ರಹ್ಮಸ್ವರೂಪಿಣಿ* *ಬುದ್ಧಿವಾದಿನಿ ಮಾಂ ವಿದ್ಯಾ
ದೇಹಿ-ದೇಹಿ* ಸ್ವಾಹಾ* ಎಂಬ ಮಂತ್ರದ 3 ಬಾರಿ ಪಠಣವನ್ನು
ಮಾಡಿ. ಇದನ್ನು ಸಾಧ್ಯವಾದರೆ 5, 7 ಅಥವಾ 11 ಬಾರಿಯಾದರೂ
ಭಕ್ತಿಯಿಂದ ಪಠಿಸಿ,ಅದರ ನಂತರ ಓದಲು ಪ್ರಾರಂಭಿಸಲು ಹೇಳಿ.

ಪ್ರತಿನಿತ್ಯ ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಪಠಿಸುತ್ತಾ ಬನ್ನಿ


ಪರೀಕ್ಷಾ ಸಮಯದಲ್ಲಿ ಉತ್ತಮ ಅಂಕದಿಂದ ಪಾಸಾಗುವಿರಿ.
🌺 *ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಮಂತ್ರ* 🌺
*
*ಓಂ ಅಂಬಿಕಾ ಅನಾದಿ*
* ನೀತಾನ ಅಶ್ವರೂಢ ಅಪರಾಜಿತ*
🥀🥀🥀🥀🥀🥀🥀🥀🥀

👉ಮಕ್ಕಳಿಗೆ ಓದಲು ಇಷ್ಟವಿಲ್ಲದಿದ್ದರೆ, ತನ್ನ ಜೇಬಿನಲ್ಲಿ ಸಣ್ಣ ಪಟಿಕದ


ತುಂಡನ್ನು ಇರಿಸಿ. ಇದಲ್ಲದೆ, ಕೇಸರಿ ತಿಲಕವು ಹಣೆಗೆ ಧಾರಣೆ
ತುಂಬಾ ಪ್ರಯೋಜನಕಾರಿ. ನಿತ್ಯವೂ ಮಕ್ಕಳ ಹಣೆ, ನಾಲಿಗೆ ಮತ್ತು
ಹೊಕ್ಕುಳಿಗೆ ಕುಂಕುಮದ ತಿಲಕವನ್ನು ಹಚ್ಚಿ. ಅಲ್ಲದೆ, ಪ್ರತಿದಿನ ಬೆಳಿಗ್ಗೆ
ಸ್ನಾನ ಇತ್ಯಾದಿ ಕ್ರಿಯೆ ಮುಗಿಸಿದ ನಂತರ ಸ್ವಲ್ಪ ಸಮಯ ಓಂಕಾರದ
ಜಪವನ್ನು ಮಾಡಲು ಮಕ್ಕಳಿಗೆ ಕಲಿಸಿ. ಇದರಿಂದ ಏಕಾಗ್ರತೆ
ಹೆಚ್ಚುತ್ತದೆ ಮತ್ತು ಮನಸ್ಸೂ ಓದಿನಲ್ಲಿ ಮಗ್ನವಾಗುತ್ತದೆ .

👉ಮಕ್ಕಳ ಕೋಣೆಗಳಿಗೆ ಯಾವ ಬಣ್ಣಗಳು ಸೂಕ್ತವಾಗಿವೆ?


ಮಕ್ಕಳ ಕೋಣೆಗಳಿಗೆ ಹಸಿರು ಮತ್ತು ನೀಲಿ ,ಹಳದಿ ಬಣ್ಣ ಗಳು
ಸೂಕ್ತವಾಗಿವೆ.
ಶುಭವಾಗಲಿ.

ಕುಜ ದೋಷ ಪರಿಹಾರ


" ಇವರ ಜಾತಕದ ಪ್ರಕಾರ ಕುಜ ದೋಷ ಇರುವುದು , ಸಿಂಹ
ರಾಶಿಯಲ್ಲಿ ಸ್ಥಿತನಿರುವ , ಕಾರಣ ಈ ಜಾತಕದವರಿಗೆ ಮೇಲಿಂದ
ಮೇಲೆ ವಾಹನದ ಅಪಘಾತಗಳು ಅಥವಾ ದುರ್ಘಟನೆಗಳು
ಏರ್ಪಡುತ್ತದೆ ಮತ್ತು ಈ ಕುಜದೋಷ ದಿಂದಾಗಿ ಇವರ ಆರೋಗ್ಯದ
ಮೇಲೆ & ವೈವಾಹಿಕ ಜೀವನದ ಮೇಲೆ ಹೆಚ್ಚಿನ ದುಷ್ಪರಿಣಾಮ
ಬೀರುವುದು. ಇವರಿಗೆ ಕುಜ ದೋಷ ಇರುವುದರಿಂದ ವಿವಾಹಕ್ಕಿಂತ
ಮುಂಚಿತವಾಗಿ, ಈ ಪೂಜೆ ಪರಿಹಾರ ಮಾಡಿಕೊಂಡು, ನಂತರ
ವರ/ಹುಡುಗ , ಹುಡುಕಲು ಆರಂಭಿಸಿ ಆಗ ,ಈ ದೋಷದ ಪ್ರಮಾಣವು
ಕಡಿಮೆಯಾಗುತ್ತದೆ.& ದಾಂಪತ್ಯ ಜೀವನ ಸುಖಕರವಾಗಿರುತ್ತದೆ.
🌼🌼👍👍👍👍👍
ವಿವಾಹ ನಿಧಾನ ಅಥವಾ ವಿವಾಹದಲ್ಲಿ ಅಡೆ ತಡೆ ಎದುರಾಗುವುದು
ಮತ್ತು ದಾಂಪತ್ಯ ಜೀವನದಲ್ಲಿ ತೊಂದರೆಗಳು ಎದುರಾಗುವ ಕಾರಣ
ವಿವಾಹಕ್ಕಿಂತ ಪೂರ್ವದಲ್ಲಿ ಕುಜದೋಷದ ಪೂಜೆಯನ್ನು
ಮಾಡಿಕೊಂಡ ನಂತರವೇ ವಿವಾಹ ಕಾರ್ಯಕ್ಕೆ ಹೆಚ್ಚು ಶುಭಫಲ
ಲಭಿಸುವುದು. ಮತ್ತು ವಿವಾಹ ನಿಶ್ಚಯವಾಗಿ ದಾಂಪತ್ಯ ಜೀವನ
ಶುಭವಾಗುವುದು.

*"ಕುಜ ದೋಷದ ಪರಿಹಾರ"*

" ಇವರ ಜಾತಕದ ಪ್ರಕಾರ ಕುಜ ಸಿಂಹ ರಾಶಿಯಲ್ಲಿ ಸ್ಥಿತನಿರುವ


,ಕಾರಣ ಕುಜದೋಷ ಏರ್ಪಟ್ಟಿರುತ್ತದೆ, ಇವರಿಗೆ ಕುಜ ದೋಷ
ಇರುವುದರಿಂದ ವಿವಾಹಕ್ಕಿಂತ ಮುಂಚಿತವಾಗಿ, ಈ ಪೂಜೆ ಪರಿಹಾರ
ಮಾಡಿಕೊಂಡು, ನಂತರ ವರ/ಹುಡುಗ ಹುಡುಕಲು ಆರಂಭಿಸಿ ಆಗ
,ಈ ದೋಷದ ಪ್ರಮಾಣವು ಕಡಿಮೆಯಾಗುತ್ತದೆ.& ದಾಂಪತ್ಯ ಜೀವನ
ಸುಖಕರವಾಗಿರುತ್ತದೆ. *ಶ್ರೀ ದುರ್ಗಾಪರಮೇಶ್ವರಿ ಆರಾಧನೆ*
*ಮಾಡುವುದರಿಂದ ಇವರ ಜಾತಕದಲ್ಲಿ ಕುಜ ದೋಷಪರಿಹಾರ /
*ನಿವಾರಣೆಯಾಗುವುದು* .
🦚 ಈ ಪೂಜೆಯನ್ನು ಪ್ರಾರಂಭಿಸುವ ಜಾತಕದವರು ಪೂಜೆಯ ದಿನ
ನಿರಾಹಾರವಿದ್ದು (ಉಪವಾಸವಿದ್ದು) ಪೂಜಿಸ ತಕ್ಕದ್ದು . ಆ ದಿನಪೂರ್ತಿ
ಉಪವಾಸವಿದ್ದು ರಾತ್ರಿ ಆಹಾರ ಸೇವಿಸಬೇಕು. ಉಪವಾಸವಿರಲು
ಆಗದೇ ಇದ್ದಲ್ಲಿ , ಹಾಲು ಅಥವಾ ಹಣ್ಣು ಸೇವಿಸಬಹುದು.

🦚🌹 *ಪೂಜೆಗೆ ಬೇಕಾಗುವ*
*ಸಾಮಗ್ರಿಗಳು* 🌹🦚🪔🪔📿
1} ದುರ್ಗಾ ದೇವಿ ಫೋಟೋ ಒಂದು ಚಿಕ್ಕದಾಗಿ ಇರಲಿ.
2} ಚಿಕ್ಕದಾದ ಗಣಪತಿ ವಿಗ್ರಹ
3} ಕೆಂಪು ಬಣ್ಣದ {ಬ್ಲೌಸ್ ಪೀಸ್} ರವಿಕೆ ಕಣ.
4} ತೊಗರಿಬೇಳೆ ಒಂದು ಕಾಲು ಕೆಜಿ.(1/4 kg/ 900, gm)
5} ಕೆಂಪು ಬಳೆ 6.
6} ಕೆಂಪು ಗುಲಾಬಿ ಹೂವು / ಸೇವಂತಿಗೆ ಹೂವು (ಕೆಂಪು
ಬಣ್ಣದ್ದಾಗಿರಲಿ).
7} ಕೆಂಪು ಬಣ್ಣದ ಹಣ್ಣುಗಳು ಸೇಬೆಹಣ್ಣು / ದಾಳಿಂಬೆ.
8} ಕೆಂಪು ಬಣ್ಣದ ಅಕ್ಷತೆ.
9} ದೀಪಕ್ಕೆ ಕೆಂಪು ಬತ್ತಿ.
10} ಒಣ ಕೊಬ್ಬರಿ ಬಟ್ಟಲು-1 .
11} ಉತ್ತುತ್ತಿ - 5 .
12} ಅರಿಶಿನದ ಕೊಂಬು - 3.
13} ವಿಳ್ಯದೆಲೆ-2, ಬಟ್ಲಡಿಕೆ 1
14} ಬೆಲ್ಲದ ಅಚ್ಚು - 1
15} ಅರಿಶಿನದ ಕೊಂಬು - 3
16} ದಕ್ಷೀಣೆ 108 ರೂ
17} ಒಂದು ತೆಂಗಿನಕಾಯಿ, ಕರ್ಪೂರ, ನೈವೇದ್ಯಕ್ಕೆ ಸಿಹಿ
ಪದಾರ್ಥ.ಕೋನೆಯ ಮಂಗಳವಾರ ತೋಗರಿಬೇಳೆ ಬಳಸಿ
ಮಾಡಿದ(ಒಬ್ಬಟ್ಟು/ಹಯಗ್ರೀವ).

🌾🌹 *ಪೂಜಾ ಮಾಡುವ ವಿಧಾನ* 🌹🌾


🦚📿🪔🪔🌹🪔🪔📿🦚
👉 ಒಂದು ಶುಕ್ಲಪಕ್ಷದ ಮಂಗಳವಾರದ ಶುಭ ದಿನದಂದು ,ಈ
ಪೂಜೆಯನ್ನು ಆರಂಭಿಸಬೇಕು.
🌅 ಪೂಜೆಯ ದಿನ ವೃತಸ್ಥರು ಬ್ರಾಹ್ಮಿ ಮುಹೂರ್ತ ಸಮಯದಲ್ಲಿ ಎದ್ದು,
ಮಂಗಳಸ್ನಾನ ಮಾಡತಕ್ಕದ್ದು.
🍂 ಸ್ನಾನದ ನೀರಿಗೆ ಸ್ವಲ್ಪ ಅರಿಶಿನ ಮತ್ತು ಹಾಲು ಹಾಕಿ ಸ್ನಾನ
ಮಾಡಬೇಕು. ನಂತರ ಕೆಂಪು ಬಣ್ಣದ ವಸ್ತ್ರ ಧರಿಸಿ ಬೇಕು.
🌺ತಾಯಿ ಆರಾಧನೆಗಾಗಿ ಒಂದು ಮಂಟಪವನ್ನು ತಳಿರು ತೋರಣ/
ಮಾವಿನ ತೋರಣ ಮತ್ತು ಹೂವಿನಿಂದ ಅಲಂಕರಿಸಿ
ಸಿದ್ಧಪಡಿಸಿಕೊಳ್ಳಬೇಕು.
ತದನಂತರ ಆ ಜಾಗವನ್ನು ಗೋಮೂತ್ರ ಮತ್ತು ಅರಿಶಿಣದ
ನೀರಿನಿಂದ ಸ್ವಚ್ಛಗೊಳಿಸಿ, ತಳಿರು-ತೋರಣಗಳಿಂದ ಸಿದ್ಧಗೊಳಿಸಿರುವ
ಮಂಟಪವನ್ನು ಶುದ್ದಿಕರಿಸಿದ ಸ್ಥಳದಲ್ಲಿ ಇಟ್ಟು ,ಅಥವಾ ಸ್ಥಾಪಿಸಿ
ಪೂಜೆಗೆ ಸಿದ್ಧತೆ ಮಾಡಿಕೊಳ್ಳಿ.
🦚ತದನಂತರ ದೇವರ ವಿಗ್ರಹವನ್ನು ಮತ್ತು ಫೋಟೋ
ಶುಚಿಗೊಳಿಸಬೇಕು.
🌻ನಂತರ ದೇವರ ವಿಗ್ರಹ ಮತ್ತು /ದುರ್ಗಾದೇವಿ ಫೋಟೋಗಳಿಗೆ,
ಅರಿಶಿನ - ಕುಂಕುಮ ಹಚ್ಚಿ ಕೆಂಪು ಹೂವಿನಿಂದ ಅಲಂಕರಿಸಬೇಕು.
🌟 ತದನಂ ತರ ಆ ತಾ ಯಿ ಚಿ ತ್ರ ಪಟದ ಮುಂ ದೆ ಎರಡು ತು ಪ್ಪ ದ
ದೀಪ ಬೆಳಗಿಸಬೇಕು.
🌺 ಚಿತ್ರಪಟದ ಬಲಭಾಗಕ್ಕೆ ಎರಡು ವಿಳ್ಯದೆಲೆ ಇಟ್ಟು ಅದರ ಮೇಲೆ
ಗಣಪತಿಯ ವಿಗ್ರಹ ಸ್ಥಾಪಿಸಿ , ವಿಗ್ರಹಕ್ಕೆ ಗಂಧ ಅರಿಶಿನ - ಕುಂ ಕ ಮ
ಹಚ್ಚಿ, ಕೆಂಪು ಹೂವು ಏರಿಸಿ ನಮಸ್ಕರಿಸುತ್ತ , ನಂತರ ಗಣಪತಿ
ವಿಗ್ರಹ ,& ತಾಯಿ ಯ ವಿಗ್ರಹವನ್ನು ಬೆಳ್ಳಿ /ತಾಮ್ರದ ತಟ್ಟೆಯ ಲ್ಲಿಟ್ಟು
, ಹಾಲಿನಿಂದ ಅಭಿಷೇಕ ಮಾಡಿ.ತದ ನಂತರ ಶುದ್ಧನೀರಿನಿಂದ ,ಶುಚಿ
ಗೊಳಿಸಿ, ಮತ್ತೆ ಗಂಧ ಕುಂಕುಮ- ಅರಿಶಿನ ಹಚ್ಚಿ ಪೂಜಿಸಬೇಕು.
ತದನಂತರ ಇನ್ನೇರಡು ದೀಪಕ್ಕೆ ಕೆಂಪು ಬತ್ತಿಯ ದೀಪ ತುಪ್ಪದಿಂದ
ಬೆಳೆಸಬೇಕು.
🌹ತದನಂತರ ತಾಯಿ ಫೋಟೋ ಬಲಭಾಗಕ್ಕೆ ಅಥವಾ ಮುಂದೆ
ಒಂದು ಬಾಳೆ ಎಲೆ ಹಾಕಿ ಅದರ ಮೇಲೆ ಶುದ್ಧವಾದ ಅಕ್ಕಿಯನ್ನು ಹಾಕಿ
{ಒಂದು ಗ್ಲಾಸ್ ಮಾತ್ರ } ಅದರ ಮೇಲೆ ಒಂದು ಕೆಂಪು ಬಣ್ಣದ ರವಿಕೆ
ಹರಡಿ, ಅದರ ಮೇಲೆ ಒಂದು ಕಾಲ್,kg ತೊಗರಿಬೇಳೆ,ಹಾಕಿ.ತದ
ನಂ ತರ
🟡🔴 ಅರಿಶಿನ-ಕುಂ ಕು ಮ, ವಿಟ್ಟು ಅದರ ಮೇಲೆ ಎರಡು ವಿಲ್ಲೆದೆಲೆ
,ಬಟ್ಲಡಿಕೆ ,ಒಂದು ಅಚ್ಚು ಬೆಲ್ಲ ,ಅರಿಶಿನದ ಕೊಂಬು, ಒಂದು ಒಣ
ಕೊಬ್ಬರಿ ಬಟ್ಟಲು, ಉತ್ತತ್ತಿ, ಕೆಂ ಪು -ಹಣ್ಣುಗಳು.&
ಕೆಂಪು ಗುಲಾಬಿ ಹೂವು ದಕ್ಷಿಣೆ ,ಎಲ್ಲಾ ವಸ್ತು ಅರ್ಪಿಸಿ, ನಂ ತರ
ಮೊದಲು ದೀಪಕ್ಕೆ ಪೂಜೆ ಮತ್ತು ವಿಗ್ರಹ ಫೋಟೋಗೆ ಪೂಜೆ
ಮಾಡಿಕೊಂಡು ,ಪೂಜೆ ಆರಂಭಿಸ ತಕ್ಕದ್ದು.
🌹ತದನಂತರ ತಾಯಿಯಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು.
*"ನನ್ನ ಜಾತಕದಲ್ಲಿನ ಕುಜ ಗ್ರಹದ ದೋಷ ನಿವಾರಣೆಯಾಗಲಿ"* .&
*ನಾನು ಹಿಡಿದಿರುವಂತಹ 9 ಮಂಗಳವಾರ ಕಾಲ ಈ ವೃತವನ್ನು
ಸಾಂಗವಾಗಿ ,ಏನು ತೊಂದರೆ ಇಲ್ಲದೆ ಮಾಡಿಸುವ ಭಾರ ಅಥವಾ
ಹೊಣೆ ನಿನ್ನದು ಆ ಶಕ್ತಿ ನನ್ನಲ್ಲಿ ಕರುಣಿಸು ಎಂದು ಭಕ್ತಿಯಿಂದ
ತಾಯಿಯಲ್ಲಿ ಸಂಕಲ್ಪದೊಂದಿಗೆ ಪ್ರಾರ್ಥಿಸುತ್ತಾ ಪೂಜೆ ಆರಂಭಿಸಿ
ಕೊಳ್ಳಿ.
🌸 ನಂತರ ಧೂಪ ದೀಪ ನೈವೇದ್ಯ ಅರ್ಪಿಸಿ ತದನಂತರ ಪೂಜೆ
ಮಾಡಿಕೊಳ್ಳಬೇಕು. ನಂ ತರ

**ಮಂತ್ರ ಪಠಣೆ ಮಾಡಿಕೂಳ್ಳಬೇಕು*


🔯 *"ಗೌರಿ ಮಂತ್ರ"*🔯
*"||ಹೇ ಗೌರಿ ಶಂಕರ ಅರ್ಧಾಂಗಿ||
*ಯಥಾಥ್ವಾಂ ಶಂಕರ ಪ್ರಿಯೆ,
*ಪ್ರಥಮಾಂ ಕುರು ಕಲ್ಯಾಣಿ ,
*ಕಾಂ ತ-ಕಾಂತ ಸುಂದರ ಲಭ್ಯಂ||
ಈ ಮಂತ್ರವನ್ನು ಪ್ರತಿ ಮಂಗಳವಾರ ದಿನ 21 /108 ಬಾ ರಿ
ಪಠಿಸುವುದು. ನಿಮ್ಮ ಮದುವೆ ಆಗುವ ತನಕ ತಪ್ಪದೆ ಪ್ರತಿದಿನ
ಪಠಿಸುವುದು.
🦚*"ಸೂಕ್ತ ವರ ಸಿಗಲು ಮಂತ್ರ"*🦚
*'ಓಂ ಯೋಗಿನಿ ಯೋಗೇಶ್ವರಿ||
*ಯೋಗ-ಭಯಂಕರಿ ಸಕಲ* *ಸ್ಥಾವರ-
ಜಂಗಮಸ್ಯ*
*ಮುಖಂ ಹೃದಯಂ*
*ಮಮ ಆಕರ್ಷಣ* ,
*ಮಾ-ಆಕರ್ಷಣ*
*ಹ್ರೀಂ ಓಂ ನಮಃ"*||
ಈ ಮಂತ್ರವನ್ನು 51 ಬಾರಿ ಪಠಿಸಿ .
ಪೂಜೆ ಮುಗಿದ ಬಳಿಕ ತಾಯಿಗೆ ಹಣ್ಣು-ಕಾಯಿ ಅರ್ಪಿಸಿ ನೈವೇದ್ಯ
ಅರ್ಪಿಸಿ ಮಂಗಳಾರತಿ ಮಾಡಿಕೊಂಡು ಅಕ್ಷತೆ ಹಾಕಿ ಹಿರಿಯರು
ಅಥವಾ ತಂದೆ-ತಾಯಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ
ಪಡೆದುಕೊಳ್ಳಬೇಕು.
🙌ಅವರು ಆಶೀರ್ವಾದ ಮಾಡುವ ಸಮಯದಲ್ಲಿ ಶೀಘ್ರವಾಗಿ
ಕಲ್ಯಾಣವಾಗಲಿ. ಬೇಗ ಕಂಕಣ ಭಾಗ್ಯ ಕೂಡಿ ಬರಲಿ, ಎಂ ದು
ಹರಸಬೇ ಕು .
🌺*"ಓಂ ಶರವಣ ಭವಾಯ ನಮಃ"*🌺
ಈ ಮಂತ್ರವನ್ನು ಸಂಜೆ ಪಠಿಸುವುದು 21 ಬಾರಿ ಪಠಿಸಬೇಕು
ಅಥವಾ ದುರ್ಗಾ ದೇವಿ ಅಷ್ಟೋತ್ತರ ಪಠಿಸಬೇಕು.
🌻 ಈ ವೃತ ಮುಗಿದ ನಂತರವೂ ಈ ಎರಡು ಮಂತ್ರವನ್ನು ಪ್ರತಿನಿತ್ಯ
ಬೆ ಳಿ ಗ್ಗೆ ತಪ್ಪ ದೆ ಪಠನೆ ಮಾಡಬೇ ಕು .ವಿವಾಹ
🌸 ತದನಂತರ ಆ ದಿನ ಸಂಜೆ ಮತ್ತೊಮ್ಮೆ ವೃತಸ್ಥರು ಮುಖ
ತೋಳೆದು ತಾಯಿಗೆ ದೀಪ ಬೆಳಗಿಸಿ, ಪೂಜೆ ಮಾಡಿ ಕೆಂಪು ನೀರಿನ
ಆರತಿ ತೆ ಗೆ ದು ,ಹೋರಗೆ ಚೆಲ್ಲಿ. ಭಕ್ತಿಯಿಂದ ಪ್ರಾರ್ಥಿಸಿ ನನ್ನ
ಜಾತಕದಲ್ಲಿ ದೋಷ ನಿವಾರಣೆಯಾಗಿ ಶೀಘ್ರವಾಗಿ ನನ್ನ ಕಲ್ಯಾಣ
ಆಗಬೇಕು ಎಂದು ಪ್ರಾರ್ಥಿಸಿಕೊಳ್ಳಿ.
🔴ತದನಂತರ ಕೆಂಪು ರವಿಕೆ ಕಣದಲ್ಲಿ ಇದ್ದಂತಹ ಪ್ರತಿಯೊಂದು ವಸ್ತು
ಸಮೇತ ತಾಯಿ ಆಲಯ/ ದೇವಾಲಯದಲ್ಲಿ ಅರ್ಚಕರಿಗೆ ಕೊಟ್ಟು
ನನ್ನ ಜಾತಕದಲ್ಲಿ ಕುಜ ದೋಷ ನಿವಾರಣೆಗಾಗಿ ಪೂಜೆ
ಆರಂಭಿಸಿದ್ದೇನೆ.ಎಂದು ಹೇಳಿ ನಿಮ್ಮ ಹೆಸರು ರಾಶಿ ನಕ್ಷತ್ರ ಗೋತ್ರ
ತಿ ಳಿ ಸಿ .ನಂತರ ಅರ್ಚನೆ ಮಾಡಿಸಿ , {ದೇವಾಲಯಕ್ಕೆ
ಹೋಗುವಾಗ ಕಡಲೆಕಾಳಿನ ಉಸ್ಲಿ ,/ ಸಿಹಿ ಲಾಡು ದೇವರಿಗೆ
ಅರ್ಪಿಸಿ ದೇವಾಲಯದ ಆವರಣದಲ್ಲಿರುವ 5 ಜನ ಮುತ್ತೈದೆಯರಿಗೆ
ಹಂ ಚಿ . ನಂ ತರ ಮನೆ ಗೆ ಬಂ ದು ,ಊಟ ಸೇವಿಸಿ (ಯಾವುದೇ
ಕಾರಣಕ್ಕೂ ಮಾಂಸಾಹಾರ ಸೇವಿಸಬಾರದು)
ಹೀ ಗೆ *9 ಮಂಗಳ ವಾರಗಳ* ಕಾಲ ಪೂಜೆ ಹಿಡಿದ ಮೇಲೆ
ಕೊನೆಯ ಮಂಗಳವಾರ ತಾಯಿಗೆ ಕೆಂಪು ಸೀರೆ ಮಡಲಕ್ಕಿ ಸಮೇತ
ಬೇಳೆ ಒಬ್ಬಟ್ಟು ನೈವೇದ್ಯಕ್ಕೆ ಕೊಟ್ಟು ಕುಟುಂಬಸಮೇತರಾಗಿ ಪೂಜೆ
ಮಾಡಿ ಸಿ ಬನ್ನಿ . { ಮಡಲಕ್ಕಿ ಯಲ್ಲಿ ಏಳು ಬಟ್ಲಡಿಕೆ, ಏಳು
ಅರಿಶಿನದ-ಕೊಂಬು, ಒಂದು -ಬೆಲ್ಲದಚ್ಚು , ಅರ್ಧ ಡಜನ್ ಬಳೆ,70-
ಗ್ರಾಂ ಅಕ್ಕಿ, ಏಳು-ಕೆಂಪು ಸೇವಂತಿಗೆ ಹೂವು ,70 ಗ್ರಾಂ -
ಕಡ್ಲೆಕಾಳು,ಏಳು ಒಂದು ರೂಪಾಯಿ - ಕಾ ಯಿ ನ್ , ಮತ್ತು
ಕೆಂ ಪು -ಕಲ್ಲಸಕ್ಕರೆ 7 ತುಂ ಡು , & ಏಲಕ್ಕಿ7 ಅರಿಶಿನ-
ಕುಂ ಕು ,50,-ಗ್ರಾಂ , ಇಷ್ಟು ಸಾಮಗ್ರಿಗಳನ್ನು ಮಡಲಕ್ಕಿ ಯಲ್ಲಿ
ಇಟ್ಟು ತಾಯಿಗೆ ಅರ್ಪಿಸುವುದು} ನೈವೇದ್ಯ ಕ್ಕೆ ತೊಗರಿಬೇಳೆಯ
ಒಬ್ಬಟ್ಟನ್ನು ತಾಯಿಗೆ ಅರ್ಪಿಸುವುದು, ಮತ್ತು ಹಣ್ಣು, ಕಾ ಯಿ ,ಹೂವು
,ಕರ್ಪೂರ, ನೀಡುವುದು ನಂತರ ಆ ದಿನ ಕೊನೆಯ ವಾರ ಸಂಜೆ
ಅಥವಾ ರಾತ್ರಿ ಐದು ಅಥವಾ ಒಂಬತ್ತು ಜನ ಮುತ್ತೈದೆಯರನ್ನು
ಕರೆದು ಅವರಿಗೆ ಅರಿಶಿನ-ಕುಂಕುಮ ಹೂವು, ಫಲ-ತಾಂಬೂಲ
ಸಮೇತಕೊಟ್ಟು ಅವರ ಆಶೀರ್ವಾದ ಪಡೆದುಕೊಂಡು ಸಿಹಿ ಭೋಜನ
ಉಣಬಡಿಸಿ ಸಂತೋಷಪಡಿಸಬೇಕು. ತದನಂ ತರ ತಂ ದೆ -
ತಾ ಯಿ ,ಯು ಆಶೀರ್ವಾದ ಪಡೆಯಬೇಕು, ನಂತರ ನೀವು ಊಟ
ಮಾರನೇ ದಿನ ಬುಧವಾರದಂದು ತಾಯಿಗೆ ಮೊಸರ-ಅನ್ನ
ನೈವೇದ್ಯಕ್ಕೆ ಇಟ್ಟು ಮಂಗಳಾರತಿ ಮಾಡಿ ದೇವರ ಫೋಟೋವನ್ನು
ವಿಸರ್ಜಿಸುವುದು./ತೆ ಗೆ ದು , ದೇವಿಗೆ ಬಳಸಿರುವ ಹೂವನ್ನು
ಹರಿಯುವ ನದಿಯಲ್ಲಿ ಹರಿಸುವುದು.
ಇಲ್ಲಿಗೆ ನಿಮ್ಮ ಜನ್ಮ ಜಾತಕ ಕುಜದೋಷದ ಪರಿಹಾರವಾಗುವುದು.
ನಂತರ ವರನನ್ನು ಹುಡುಕಲು ಆರಂಭಿಸಿ, ವಿವಾಹ ಕಾರ್ಯ
ನೆರವೇರುವುದು. ಎಲ್ಲಾ ಕೆಲಸ ಕಾರ್ಯಗಳಲ್ಲೂ
ಜಯಸಿಗುವುದು.ಆಯಸ್ಸು ,-ಆಯೂರಾರೋಗ್ಯ- ಅಷ್ಟ್ಯೈಷ್ಯರ್ಯ
ಸುಖ-ಶಾಂತಿ-ನೆಮ್ಮದಿ ಎಲ್ಲಾ ರೀತಿಯಿಂದಲೂ ತಾಯಿಯ
ಆಶೀರ್ವಾದಿಂದ ಲಭಿಸುವುದು.

*ವಿವಾಹ ಆಗಲು,&ಶುಭ ಫಲ ಪಡೆಯಲು,ನೀವು


ಪಾಲಿಸಬೇಕಾದ ನಿಯಮಗಳು*

👉ಇವರಿಗೇ ವಿವಾಹದ ಸಮಯದಲ್ಲಿ ವಿವಾಹ ಅಡಚಣೆ ಅಥವಾ


ನಿಧಾನವಾದಲ್ಲಿ, ಈ ಕೆಳಗಿನ ಸೂಚನೆಗಳನ್ನು
ಅಳವಡಿಸಿಕೊಳ್ಳಬೇಕು. ಏಕೆಂದರೆ ಇವರ ಜಾತಕದಲ್ಲಿ ಕುಜ ದೋಶ
ಇರುವುದರಿಂದ ವಿವಾಹ ತಡವಾಗಬಹುದು ಅಥವಾ ವಿವಾಹ
ನಿಶ್ಚಯವಾಗದೇ ಇರಬಹುದು. ಅಥವಾ ಒಳ್ಳೆಯ ಸಂಬಂಧ ಸಿಗಲು
ಕಷ್ಟವಾಗಬಹುದು. ಅಥವಾ ಪ್ರೇಮ ವಿವಾಹ ಆಗುವುದು.

👉. *ವಿವಾಹ ಆಗಲು,&ಶುಭ ಫಲ ಪಡೆಯಲು,ನೀವು ಪಾಲಿಸಬೇಕಾದ


ನಿಯಮಗಳು*👇👇

🌺ಒಂದು ಶುಭ ದಿನದಂದು ಚಿಕ್ಕದಾದ ಬಾಳೆಗಿಡ/ಸಸಿ ಯನ್ನು


ಮನೆಯ ಪೂರ್ವ ಭಾಗದಲ್ಲಿ ಸ್ಥಾಪಿಸಿ ಪ್ರತಿನಿತ್ಯ ಪೂಜಿಸತಕ್ಕದ್ದು.

🌺 ಒಂದು ಶುಭ ಗುರುವಾರದ ದಿನದಂದು ಪೂಜಿಸಲು


ಆರಂಭಿಸಬೇಕು. ಪ್ರತಿ ಗುರುವಾರ ದಿನದಂದು ದೀಪ ಹಚ್ಚಿ
ಪೂಜಿಸಬೇಕು. ನೈವೇದ್ಯಕ್ಕೆ ಕೆಂಪು ಕಲ್ಲುಸಕ್ಕರೆ ಅರ್ಪಿಸಬೇಕು
.ಇದರಿಂದ ಗುರುಬಲ ಪ್ರಾಪ್ತಿಯಾಗುವುದು.

ಪ್ರತಿದಿನ ಈ ಜಾತಕದವರು, ಪೂರ್ವ ಈಶಾನ್ಯ ದಿಕ್ಕಿನ ಕಡೆ


ಮಲಗಲು ಆರಂಭಿಸಬೇಕು. ಮತ್ತು ಪೂರ್ವದ ದಿಕ್ಕಿನಲ್ಲಿ ಒಂದು ಶಿವ-
ಪಾರ್ವತಿ ಕಲ್ಯಾಣದ ಫೋಟೋ ಹಾಕಿಕೊಳ್ಳಬೇಕು.

ರಾತ್ರಿ ಮಲಗುವ ಮುಂಚೆ ಮತ್ತು ಬೆಳಿಗ್ಗೆ ಎದ್ದ ತಕ್ಷಣ ಈ ದೇವರ


ಫೋಟೋ ನೋಡುವ ಅಭ್ಯಾಸ ಮಾಡಿಕೊಳ್ಳಬೇಕು.

ಪ್ರತಿ ದಿನ ರಾತ್ರಿ ಮಲಗುವ ಮುಂಚೆ ಕೈಕಾಲು ಮುಖ ತೊಳೆದು


ಹಾಸಿಗೆಯ ಮೇಲೆ ಕುಳಿತು *ಕ್ಲೀಂ* ಎಂ ದು 108 ಬಾರಿ ಅಥವಾ
21 ಬಾರಿ ಜಪಿಸಿ ಮಲಗಬೇಕು.

ಬೆಳಿಗ್ಗೆ ಹಾಸಿಗೆ ಮೇಲೆ ಕುಳಿತು ಮತ್ತೆ 21 ಬಾ ರಿ *ಹ್ರೀಂ *


ಎಂದು ಮಂತ್ರ ಪಠಿಸಿ ದಿನಚರಿ ಆರಂಭಿಸಿ ಕೊಳ್ಳಿ.

ನಿಮ್ಮ ಅಡುಗೆ ಮನೆಯಲ್ಲಿನ ಗ್ಯಾಸ್ ಸ್ಟವ್ ಕೆಳಗಿನ ಜಾಗದಲ್ಲಿ


ಹಳದಿ {🟡} ಬಣ್ಣ ಬಳಿಯಬೇಕು. ಜೊತೆಗೆ ನೀವು ಬಳಸುವ ಟಾಯ್ಲೆಟ್
ಕಮೋಡ್ ಸುತ್ತಲೂ ಹಳದಿ ಬಣ್ಣ{🟡} ಬಳಿಯುವುದರಿಂದ ಮನೆಯಲ್ಲಿ
ಶುಭ ಕೆಲಸ ಕಾರ್ಯಗಳು ನಡೆಯುವುದು .

ಪ್ರತಿದಿನ ಈ ಜಾತಕದವರು ಮಲ್ಲಿಗೆ ಹೂವಿನ ವಾಸನೆ ಇರುವಂತಹ


ಪರ್ಫ್ಯೂಮ್ ಬಳಸಬೇಕು . ನಿತ್ಯ ಮಲ್ಲಿಗೆ ಹೂವು ಸ್ವಲ್ಪವಾದರೂ
ತಲೆಯಲ್ಲಿ ಮುಡಿದುಕ್ಕೂಳ್ಳಿ.

ಶುಕ್ರವಾರ ಗುರುವಾರ ದಿನಗಳಲ್ಲಿ ಸ್ನಾನದ ನೀರಿಗೆ ಅರಿಷಿಣ ಹಾಕಿ


ಸ್ನಾನ ಮಾಡುವುದು.

ಶನಿವಾರದ ದಿನದಂದು ಸ್ನಾನದ ನೀರಿಗೆ ಸ್ವಲ್ಪ ಕಲ್ಲುಪ್ಪು ಹಾಕಿ ಸ್ನಾನ


ಮಾಡಿಕೊಳ್ಳುವುದು.

ತಿಂಗಳಿಗೊಮ್ಮೆ ಅಥವಾ ಶನಿವಾರದ ದಿನ ಕಪ್ಪುಇರುವೆಗೆ ಕಡ್ಲೆ ಪುಡಿ


ಮತ್ತು ಸಕ್ಕ ರೆ ಮಿ ಕ್ಸ್ ಮಾಡಿ ಹಾ ಕು ತ್ತ
ಬನ್ನಿ . ಇಲ್ಲವಾದಲ್ಲಿ ದೇವಾಲಯದ ಆವರಣದಲ್ಲಿ ವೀಳ್ಯದೆಲೆಯ
ಮೇಲೆ ಜೇನುತುಪ್ಪ ಹಾಕಿ ಇರುವೆ ಗೂಡಿನ ಹತ್ತಿರ ಇಡುವುದರಿಂದ

ಪ್ರತಿದಿನ ಈ ಮಂತ್ರವನ್ನು ತಪ್ಪದೇ 21 ಬಾರಿ ಅಥವಾ 59 ಬಾ ರಿ


ಪಠಿಸಿಕೊಳ್ಳಿ
*ಓಂ ಹ್ರೀಂ ಶ್ರೀ ದ್ರಾಂ ದ್ರೀಂ*
*ಕ್ಲೀಂ ಕ್ಲುಂ ಜಂ ಜಂ*
*ವನಕ್ಕೆ ಕಾಮೇಶ್ವರಿ*
**ವನದೇವತೆ ಸ್ವಾಹಾ:*

👉ಪ್ರತಿದಿನ ಹಣೆಗೆ *ಅಷ್ಟ- ಗಂಧದ ತಿಲಕ* ಇಟ್ಟುಕೊಳ್ಳುತ್ತಾ ಬನ್ನಿ


ಗುರುಗ್ರಹದ ಅನುಗ್ರಹವು ಲಭಿಸುವುದು.
*ಶುಭವಾಗಲಿ*

*ದಾಂಪತ್ಯ ಜೀವನ ಸುಖಕರವಾಗಿರಲು*


*ಪೂಜೆ & ಪರಿಹಾರಗಳು*

👉 ಆದಷ್ಟೂ ಮಂಗಳವಾರದ ದಿನ ಉಪವಾಸ ಮಾಡಬೇಕು, ಈ


ದಿನ ಉಪವಾಸ ಮಾಡಿ ರಾತ್ರಿ ಬರಿ ತೊಗರಿ ಬೇಳೆಯಿಂದ ಮಾಡಿದ
ಆಹಾರವನ್ನು ಮಾತ್ರ ಸೇವಿಸಬೇಕು. ಅಕಸ್ಮಾತಾಗಿ ಉಪವಾಸ
ಮಾಡಲು ಆಗದೇ ಇದ್ದಲ್ಲಿ ಹಾಲು ಹಣ್ಣು ಜ್ಯೂಸು ಸೇವನೆ
ಮಾಡಬಹುದು ಆದರೆ ಯಾವುದೇ ಕಾರಣಕ್ಕೂ ಮಾಂಸಾಹಾರ
ಸೇವನೆ ಮಾಡಕೂಡದು.

▪️ಈ ದೋಷ ನಿವಾರಿಸಲು ಮಂಗಳವಾರ ಮಂಗಲ ಮಂತ್ರವನ್ನು


ಪಠಿಸಬೇಕು.
"*ಓಂ ಆಂ ಅಂಗಾರಕಾಯ ನಮಃ|
*ಓಂ ಭೌಂ ಭೌಮಾಯ ನಮಃ''* ಈ ಮಂತ್ರವನ್ನು 108 ಬಾ ರಿ
ಪಠಿಸಿದರೆ ಒಳ್ಳೆಯದು.
▪️ಕುಜ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಪಠಿಸಿದರೆ ಈ ದೋಷದ
ಪ್ರಭಾವ ಕಡಿಮೆಯಾಗುವುದು'
*ಧರಾಸುತಾಯ ವಿದ್ಮಹೇ*
**ಋಣಹರಾಯ ಧೀಮಹಿ,*
*ತನ್ನೋ ಕುಜಃ* *ಪ್ರಚೋದಯಾತ್‌* ||

▪️ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್‌


ಚಾಲೀಸವನ್ನು ಪಠಿಸಬೇಕು ನಮಃ ಸುರ್ಯಾಯ ಚಂದ್ರಾಯ
ಮಂಗಳಾಯ ಬುಧಾಯಚ ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ
ನಮಃಎಂದು ಪಠಿಸುವುದು.
▪️ಮಂಗಳವಾರದಂದು ಪೂಜೆ ಮಾಡುವುದು ಹಾಗೂ ದೇವಸ್ಥಾನಗಳಿಗೆ
ಹೋಗುವುದರಿಂದ ಈ ದೋಷವನ್ನು ಕಡಿಮೆ ಮಾಡಿಕೊಳ್ಳಬಹುದು.

▪️ಜ್ಯೋತಿಷ್ಯದ ಪ್ರಕಾರ ದೋಷ ಅಥವಾ ಕೆಂಪು ಹವಳವಿರುವ


ಬಂಗಾರದ ಉಂಗುರವನ್ನು ಬಲಗೈಯ ಉಂಗುರದ ಬೆರಳಿಗೆ
ಧರಿಸಬೇಕು.
▪️ದೋಷವಿರುವವರು ಮಂಗಳವಾರದ ದಿನ ಕೆಂಪು ಬಣ್ಣದ ವಸ್ತು ದಾನ
ಮಾಡಿದರೆ ದೋಷದ ಪ್ರಭಾವ ತಗ್ಗುವುದು. ಕೆಂಪು ವಸ್ತ್ರ, ಆಹಾ ರ
ಮುಖ್ಯವಾಗಿ ಕೆಂಪು ತೊಗರಿ ಬೇಳೆಯಿಂದ ಮಾಡಿದ ಆಹಾರ ಅಥವಾ
ತೊಗರಿ ಬೇಳೆ ದಾನ ಮಾಡಬೇಕು.

▪️ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರ ದರ್ಶನ/ ದುರ್ಗಾ ದೇವಿ ಹಾಗೂ


ನರಸಿಂಹ ಸ್ವಾಮಿಯ ಆರಾಧನೆ ಮಾಡುವುದರಿಂದಲೂ ದೋಷದ
ಪ್ರಭಾವ ತಗ್ಗುವುದು.

▪️ಮಹಾವಿಷ್ಣುವಿನ ಕಲ್ಯಾಣೋತ್ಸವ ಮಾಡಿಸುವುದರಿಂದಲೂ ಅಥವಾ


ಕಲ್ಯಾಣೋತ್ಸವ ಕ್ಕೆ ಭಾಗವಹಿಸುವುದರಿಂದ ಕುಜ ದೋಷ
ನಿವಾರಣೆಯಾಗುವುದು.

ಪ್ರತಿ ವರ್ಷಕ್ಕೊಮ್ಮೆ ಶ್ರಾವಣಮಾಸದಲ್ಲಿ, ಬರುವ 4/5,


ಮಂಗಳವಾರದ ದಿನ ಮಂಗಳಗೌರಿ ವ್ರತವನ್ನು ಅಥವಾ ಗೌರಿ
ಪೂಜೆಯನ್ನು ಮಾಡಿ , ಆ ದಿನ ಸಂಜೆ ಮುತ್ತೈದೆಯರಿಗೆ ಅರಿಶಿನ-
ಕುಂ ಕು ಮ,ಕೆಂ ಪು ಬಳೆ , ಕೆಂಪು ಹೂವು, ಕೆಂಪು ರವಿಕೆ ಕಣ,
ಕೆಂಪು ಹಣ್ಣು ದಾನವಾಗಿ ನೀಡುವುದರಿಂದ ಈ ದೋಷದ ಪ್ರಮಾಣ
ಮತ್ತು ಮಾಂಗಲ್ಯ ದೋಷದ ಪ್ರಮಾಣ ತಗ್ಗುವುದು.ಹಾ ಗೇ ದಾಂ ಪತ್ಯ
ಜೀವನ ಸುಖಕರವಾಗಿರುವುದು.

ಪ್ರತಿದಿನ ನಿಮ್ಮ ಮನೆಯ ಹೆಣ್ಣು ಮಕ್ಕಳು ಬ್ರಾಹ್ಮೀಮುಹೂರ್ತದಲ್ಲಿ


ಅಂದರೆ ಬೆಳಿಗ್ಗೆ ನಾಲ್ಕರಿಂದ ಆರೂವರೆ ಸಮಯದ ಒಳಗೆ, ತು ಳಸಿ
ಪೂಜೆ ,& ಹೊಸ್ತಿಲು ಪೂಜೆ, ನಂತರ ದೇವರಿಗೆ ದೀಪ ಹಚ್ಚಿ ಪೂಜೆ
ಮಾಡಿ , ಮನೆಯಲ್ಲಿ ವಿಷ್ಣುಸಹಸ್ರನಾಮ ಕೇಳುತ್ತಾ ಬಂದರೆ ಲಕ್ಷ್ಮಿ
ಕಟಾಕ್ಷ ವಾಗುವುದು ಅತ್ಯಂತ ಶುಭ ಫಲ ಸಿಗುವುದು. ಇಲ್ಲವಾದಲ್ಲಿ
ಮನೆಯಲ್ಲಿ ದರಿದ್ರತೆ ,ಅನಾರೋಗ್ಯ, ದುಃಖ ,ನೆಮ್ಮದಿ ಇಲ್ಲದ, ಜೀವನ
ಅನುಭವಿಸಬೇಕಾಗುತ್ತದೆ.
*ದುರ್ಗಾದೇವಿ ಮತ್ತು ಮಹಾಲಕ್ಷ್ಮಿಯನ್ನು* ಹೆ ಚ್ಚು
ಪೂಜಿಸುವುದರಿಂದ ಇವರು ಎಂತಹ ಸಂಕಷ್ಟ ಇದ್ದರೂ
ಪಾರಾಗುವರು.
ಪ್ರತಿದಿನ ಈ ಕೆಳಗಿನ ಮಂತ್ರವನ್ನು ಪಠಿಸುವುದರಿಂದ ಶುಭ ಫಲ
ಸಿಗುವುದು.
*ಮಂತ್ರ *
*ಓಂ ದುಂ ದುರ್ಗಾಯೇ ನಮ:*
*ಓಂ ರಾಮ್ ರಾಮ್ ರಾಮ್ ರಾಮ್ ರಾಮ್* *ರಾ ಮ್ ರಾ ಮ್
ರಾಮ್ ಕಷ್ಟಂಸ್ವಾಹ*
ಈ ಎರಡು ಮಂತ್ರವನ್ನು ಪ್ರತಿನಿತ್ಯ ಬ್ರಾಹ್ಮೀಮುಹೂರ್ತದಲ್ಲಿ 51
ಬಾರಿಸುತ್ತಾ ಬಂದಲ್ಲಿ ಎಂತಹ ಸಮಸ್ಯೆಯಿಂದರೂ ಪಾರಾಗುವರಿ.
ಸಾಧ್ಯವಾದರೆ ಬೆಳಿಗ್ಗೆ ಪೂಜೆ ಮಾಡಿ ಲಲಿತಾ ಸಹಸ್ರನಾಮ ಮಂತ್ರ
ಪಠಿ ಸಿ . ಲಲಿತಾ ಸಹಸ್ರನಾಮ ಮನೆಯಲ್ಲಿ ಆಡಿಯೋ

*ಕಾರ್ಕೊಟಕ ಕಾಳಸರ್ಪ ದೋಷ ಅಥವಾ ಯೋಗ*


🌿🌿🌿🌿🌿🌿🌿🌿

*ಕಾರ್ಕೊಟಕ ಕಾಳಸರ್ಪ ದೋಷ/ಯೋಗ*


* * *ನಿ ಹಾ ರಿ ಕಾ * ಇವರ ಜನ್ಮ ಜಾತಕದಲ್ಲಿ ಕೇತು
▶️ಕು
ದ್ವಿತೀಯ ಸ್ಥಾನದಲ್ಲಿ, & ತುಲಾ ರಾಶಿಯಲ್ಲಿ ಬಂದಿತನಾಗಿರುವನು.
ಮತ್ತು ,ರಾಹು ಅಷ್ಟಮ ಸ್ಥಾನ ಮೇಷ ರಾಶಿಯಲ್ಲಿ ಸ್ಥಿತ
ನಾಗಿರುವನು. ಹೀಗಾಗಿ ಈ ಜಾತಕದವರು ಕಾಕೊರ್ಟಕ
ಕಾಳಸರ್ಪನ ಆಡಳಿತಕ್ಕೊಳಪಡುವರು.

▶️ ಈ ಕಾರ್ಕೋಟಕ ಸರ್ಪ ದೋಷದ ಜಾತಕದವರು ತಮ್ಮ


ಜೀವನದಲ್ಲಿ ಹೆಚ್ಚು ಏರಿಳಿತವನ್ನು &ತೋಂದರೇ, ತಾ ಪತ್ರ ಯತಮ್ಮ
ಜೀವನದಲ್ಲಿ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣ ಆಗುವುದು.

▶️ ಹೋದ ಜನ್ಮದ ಋಣ ಬಾದೆಯನ್ನು ಈ ಜನ್ಮದಲ್ಲಿ ತೀರುಸುವ


ಪರಿಸ್ಥಿತಿ ಎದುರಾಗುವುದು. ಇದರ ಪರಿಹಾರ ಆಗದೇ ಇದ್ದಲ್ಲಿ ತುಂಬಾ
ತೋಂದರೇ ಅನುಭವಿಸುವರು. ಇವರು ದಿನದಿಂದ ದಿನಕ್ಕೆ
ಬೆಳೆದಂತೆಲ್ಲಾ ಕ್ಷುದ್ರಬಾದೆಗೆ, ದುಷ್ಟರ ಸಹವಾಸ ಕ್ಕೆ, [ಮಾಟ-
ಮಂತ್ರ , ಪ್ರಯೋಗಕ್ಕೆ ಒಳಗಾಗುವರು.

▶️ ಇವರ ಕುಟುಂಬದಲ್ಲಿ ಸದಾ ಕಲಹ ಹೊಂದುವರಂತೆ ಮಾಡುವುದು.


ನೆಮ್ಮದಿ ಶಾಂತಿ ಹೀನರಾಗೀ ಜೀವಿಸುವರು.
▶️ ಸಕಲ ಗಂಡಾತರಗಳಿಂದ ಅಥವಾ ವಯಸ್ಸಾದಂತೆಲ್ಲಾ
ಅನಾರೋಗ್ಯದಿಂದಾಗಿ ಕೊಡಿದವನಾಗುವರು.

▶️ ಸುಲಭವಾಗಿ ಹಣ ಮಾಡುವ ಚಟಗಳಿಗೆ ಬಲಿಯಾಗಿ ಶಾಂತಿ


ನೆ ಮ್ಮ ದಿ ,ಆರೋಗ್ಯ ,ಗಳನ್ನು ಹಾಳು ಮಾಡಿಕೊಳ್ಳುವ ಪರಿಸ್ಥಿತಿ
ಬರುವುದು.

▶️ ವಿಧ್ಯಾಭ್ಯಾಸ ದಲ್ಲಿ ಪ್ರಗತಿ ತೋಂದರೇ ಎದುರಾಗುವುದು. ಏಳಿಗೆ


ಕಾಣಲಾರರು, ಎಷ್ಟೇ ಸಂಪಾದಿಸಿದರು ಹಣವು ಕೈಯಲ್ಲಿ ನಿಲ್ಲಲಾರದು.

▶️ ಈ ಯೋಗದವರಿಗೆ ದಾಂಪತ್ಯ ಜೀವನದಲ್ಲಿ ವಿರಸ


ಉಂಟಾಗುತ್ತದೆ.

▶️ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟಗಳು ..‌


‌ ಉಂಟಾಗುವುದು.
🌾🌺🌾🌺🌾🌺🌾🌺🌾

🐍🌼🐍ತಂ ತ್ರ
*ಪರಿಹಾರೋಪಾಯಗಳು*.....
*
*▶️ ಸಾಸಿವೆ ಎಣ್ಣೆಯಲ್ಲಿ *ಮುಖನೊಡಿಕೊಂಡು* *ಉಗ್ರದೇವಿಗೆ
ದೀ ಪ* *ಬೇಳಗಿಸುವುದರಿಂದ ಅಪಮೃತ್ಯು , ವ್ಯಾದಿದೊಷ
ನಿವಾರಣೆಯಾಗುತ್ತದೆ.* {ಇದನ್ನು ಶ್ರಾವಣ ಮಾಸದ/ ಕಾ ರ್ತೀ ಕ
ಮಾಸದ ಸಮಯದಲ್ಲಿ ಮಾಡಿದ್ದರೆ ಹೆಚ್ಚು ಒಳಿತಾಗುವುದು} .
*ಆದರೇ ಈ ಕಾರ್ಕೋಟಕ ಕಾಳ ಸರ್ಪದ ದೋಷವನ್ನು ಒಂದು ಬಾರಿ
ಪೂಜೆ ಮಾಡಿ ಮುಗಿಸಿದರೆ ಸಾಲದು ಪ್ರತಿ ವರ್ಷಕ್ಕೊಮ್ಮೆಯಾದರೂ
ಪೂಜಾ ಪರಿಹಾರವನ್ನು ಮಾಡುತ್ತ ಬರಬೇಕು ಆಗಮಾತ್ರ
ಕಾರ್ಕೋಟಕ ಕಾಳಸರ್ಪ ಯೋಗದ ಫಲ ನೀಡುವುದು.
*ಈ ದೋಷ ತುಂಬಾ ಅಪಾಯಕಾರಿ ದೋಷ ಇದಾಗಿರುತ್ತದೆ.
▶️ ಪ್ರತಿ ವರ್ಷಕ್ಕೋಮ್ಮೆ 48 /28, ಶನಿವಾರದ ದಿನ ದಂದು ಅಶ್ವಥ್
ಮರಕ್ಕೆ ನೀರು ಹಾಕುವುದು.ನಂ ತರ 5/11 ಪ್ರದಕ್ಷೀಣೆ ಹಾಕಿಸಬೇಕು.
▶️ ಪ್ರ ತಿ ದಿ ನ
*ಓಂ ಅನಂತಂ ವಾಸುಕಿಂ ಶೇಷಂ*
*ಪದ್ಮನಾಭಂಚ ಕಾಂಬಳಂ*
*ಶಂಖಪಾಲ ಧಾರ್ತರಾಷ್ಟ್ರಂ
*ತಕ್ಷಕ ಕಾಲಿಯಂ ನಮಃ*
*ಎಂ ದು 21 ಬಾರಿ ಜಪಿಸುವುದು.

🌱 *ಪೂಜಾ ವಿಧಾನ* 🌱

▶️ ಒಂದು ಶುಭ ಮಂಗಳವಾರದಂದು ಎರಡು ಜೋಡಿ ಬೆಳ್ಳಿಯ


ಹಾವುಗಳನ್ನು ಮಾಡಿಸಿ , ಕೆಂಪು ಆಸನದ ಮೇಲೆ ಒಂದು
ಬೆ ಳ್ಳಿ /ಹಿತ್ತಾಳೆ ತಟ್ಟೆ ಮೇಲೆ ಒಂದು /ಮೂರು ಹಿಡಿ ಅಕ್ಕಿ ,
ಎರಡು ವಿಳೆದೆಲೆ ಇಡಿ
ನಂತರ ಅಲ್ಲಿ ಅರಿಶಿಣ - ಕುಂಕುಮ ಹಾಕಿ ತದನಂತರ ಜೋಡಿ
ನಾಗರಹಾವನ್ನು ಹಾಲಿನಿಂದ ಅಭಿಷೇಕ ಮಾಡಿ , ತದನಂತರ ಶುದ್ಧ
ನೀರಿನಿಂದ ತೋಳೆದು,ಗಾಂಧ, ಅರಿಶಿನ- ಕುಂ ಕು ಮ ಹಚ್ಚಿ
ಸಿದ್ಧಪಡಿಸಿರುವ ಆಸನದ ಮೇಲೆ ಸ್ಥಾಪಿಸಿ ದೀಪ- ಧೂಪ - ನೈವೇದ್ಯ
ಅರ್ಪಿಸಿ , ಕೆಳಗೇ ತಿಳಿಸಿರುವ ಮಂತ್ರವನ್ನು ಪಠಿಸಿ ಕೊನೆಯಲ್ಲಿ
ಮಂಗಳಾರತಿ ಮಾಡಿ ಪೂಜಿಸ ತಕ್ಕದ್ದು.

🐍🌺🐍 *ಮಂತ್ರ *🐍🌺🐍


*ಪರಿಹಾರೋಪಾಯಗಳು* ...

*ಓಂ ನಮೋ ಭಗವತೇ ರುದ್ರಾಯಾ ದೊಮ್ರಾಯಾ*


*ಷಷ್ಟೇ ಮೀತ್ತದಾತ್ರೇ ದೊಷವರ್ಜಿತಾಯಾ*
*ಕುರು ಕುರು ಸ್ವಾಹಾ*🔴....

ನಿತ್ಯವೂ ಈ ಮಂತ್ರ 21 ಬಾರಿ ಜಪಿಸುವುದರಿಂದ ಸರ್ವವೊ


ಶುಭವಾಗುವುದು.

👉 ಮಂಗಳವಾರ ದಿನದಂದು ಸ್ಥಾಪಿಸಿದ ಸರ್ಪವನ್ನು ಮುಂದಿನ


ಶನಿವಾರದ ದಿನದವರೆಗೂ ಪೂಜಿಸುತ್ತಾ ಬಂದು ಶನಿವಾರದ ದಿನ ಈ
ವಿಗ್ರಹವನ್ನು ಹರಿಯುವ ನೀರಿಗೆ ಹರಿಸುವುದು.
👉ನಂತರ ಅಂದೆ / ಮುಂದಿನ ಮಂಗಳವಾರ ಇನ್ನೊಂದು ಜೋಡಿ
ಸರ್ಪವನ್ನು ಶಾಸ್ತ್ರೋಕ್ತವಾಗಿ ಮೇಲೆ ತಿಳಿಸಿದ ರೀತಿಯಲ್ಲಿ
ಸ್ಥಾಪಿಸುವುದು.
👉 ಹೀ ಗೆ 2 ಮಂಗಳವಾರ ಮತ್ತು 2 ಶನಿವಾರ ದಿನದಂದು
ಕಾರ್ಕೋಟಕ ಕಾಳಸರ್ಪದೋಷ ದ ಪೂಜೆಯನ್ನು ಮಾಡಿ
ಕೊನೆಯಲ್ಲಿ. ಜೋಡಿ ಸರ್ಪವನ್ನು ಹರಿವ ನೀರನಲ್ಲಿ ಹರಿಸುವುದು.

▶️ ಕೊನೆಯ ಮಂಗಳವಾರ ಅಥವಾ ಶನಿವಾರದ ದಿನದಂದು


ಸರ್ಪನೀರಿನಲ್ಲಿ ಹರಿಸಿದ ನಂತರ, 4 ಕೆಜಿ ಇದ್ದಿಲನ್ನು ಹರಿವ ನೀರಿನಲ್ಲಿ
ಹರಿಸುವುದು. & 200, gm ಉದ್ದಿನಕಾಳನ್ನು ಹರಿಯುವ ನದಿಗೆ
ಹಾ ಕಿ , ಹಾಗೇ ಬಡವರಿಗೆ ಮೂಲಂಗಿಯನ್ನು ದಾನ ಮಾಡುವುದು.

▶️ ಸಾಧ್ಯವಾದರೆ ಸಕುಟುಂಬ ಸಮೇತ ಒಮ್ಮೆ ಕಾಳಹಸ್ತಿ ದೇವಾಲಯ


ಕ್ಕೇ ಭೇಟಿ ಮಾಡಿ, ಷಷ್ಟಿ-ತಿಥಿ ಅಥವಾ ಮಂಗಳವಾರ ದ ದಿನ ಸರ್ಪ
ದೋಷಕ್ಕೆ ರಾಹು ಕೇತು ಪೂಜೆ ಮಾಡಿಸಿ. ನಿಮ್ಮ ಪ್ರತಿಯೊಂದು
ಕೆಲಸದಲ್ಲಿ ಯಶಸ್ಸು ಸಿಗಲಿದೆ.
*ವೀಶೇಷ ಸೂಚನೆ*.

👉 ನಿಮ್ಮ ಜೀವತ ಅವಧಿಯಲ್ಲಿ ಪ್ರತಿ 5/10, ವರ್ಷಕ್ಕೊಮ್ಮೆ ಕಾಳಹಸ್ತಿ


ದೇವಾಲಯ ಕ್ಕೇ ಭೇಟಿ ಮಾಡಿ ರಾಹು ಕೇತು ಶಾಂತಿ ಪೂಜೆ
ಮಾಡಿಸುತ್ತಾ ಬಂದಲ್ಲಿ ನಿಮ ಜೀವನದಲ್ಲಿ ತುಂಬಾ ಒಳಿತಾಗುವುದು.
▶️ ವರ್ಷದಲ್ಲಿ ಒಮ್ಮೆ ಸೂರ್ಯಗ್ರಹಣ ಅಥವಾ ಚಂದ್ರ ಗ್ರಹಣ
ಸಮಯದಲ್ಲಿ ನವಧಾನ್ಯ ವನ್ನು ದೇವಸ್ಥಾನಗಳಿಗೆ ದಾನವಾಗಿ
ನೀಡುವುದು ಪ್ರತಿ ವರ್ಷಕ್ಕೊಮ್ಮೆ ಈ ರೀತಿ 7/ 12 ವರ್ಷ
ಮಾಡುವುದು.

▶️ ಹನ್ನೊಂದು / ಐದು ಮುಖದ ರುದ್ರಾಕ್ಷಿಯನ್ನು ಈ ಕತ್ತಿನಲ್ಲಿ


ಧರಿಸುವುದು.
🌺🌿🌺🌿🌺🌿🌺
🐍🌼🐍 *ದಾನ ಪರಿಹಾರೋಪಾಯಗಳು*....
ಅಂಗಹೀನರಿಗೆ ನಿರ್ಗತರಿಕೆಗೆ ರೋಗಿಗಳಿಗೆ ಅವಶ್ಯ ಜೌಷದಿಗಳನ್ನ
ದಾನಕೊಡುವುದರಿಂದ ಅನಾರೋಗ್ಯದ ರೋಗ ಬಾದೆಯಿಂದ
ದೊರವಾಗುವರು ..

*ಕ ರ್ಮ ಸಿ ದ್ದಾಂ ತದಪ್ರ ಕಾ ರ*


👉 ಯಾರು ಕಳೆದ ಜನ್ಮದಲ್ಲಿ ಯಾರಿಗಾದರೊ ವಿಷಪ್ರಯೋಗ
ಮಾಡಿಸಿ ಹತ್ಯೆಮಾಡಿಸಿದ್ಧರೆ ಅಂತಹ ಜಾತಕದವನು 9 ಜನ್ಮಗಳ
ಕಾಲ ಕಾಕೊರ್ಟಕ ಸರ್ಪದೋಷದ/ಯೋಗದಲ್ಲಿ ಜನಿಸುವರು

▶️ ಕಾರ್ಕೋಟಕ ಕಾಳಸರ್ಪ ಯೋಗ ಇರುವವರು ಪ್ರತಿ ಬುಧವಾರ


ಖಾಲಿ ಹೊಟ್ಟೆಗೆ ಎರಡು ತುಳಸಿ ದಳಗಳನ್ನು ಸೇವಿಸಿ ನೀರನ್ನು
ಕು ಡಿ ಯಬೇ ಕು .
▶️ ಪ್ರತಿ ಶ್ರಾವಣ ಮಾಸದಲ್ಲಿ ವರ್ಷಕ್ಕೋಮ್ಮೆ
ಇವರ ಕೈ ಯಿಂದ ಜೋಡಿ ನಾಗರ ಹಾವಿಗೆ ತನಿ ಎರೆದು ಪೂಜೆ
ಮಾಡಿಸಿ ಭಕ್ತಿಯಿಂದ ಬೇಡಿಕೋಳ್ಳಬೇಕು,

▶️ ಬುಧವಾರ ಶುಕ್ರವಾರ ಮತ್ತು ಶನಿವಾರದಂದು ವೆಂಕಟೇಶ್ವರನ


ದೇವರ ದರ್ಶನ ಗಳನ್ನು ತುಳಸಿ ಮಾಲೆ ಕೋಟ್ಟು ಪೂಜೆ
ಮಾಡಿಸುವುದು.

▶️ ನಿರ್ಗತಿಕರಿಗೆ ಅಥವಾ ಬಡವರಿಗೆ ದೈವಭಕ್ತರಿಗೆ ಕೈಲಾದ


ದಾನವನ್ನು ಮಾಡುವುದು.
*ಮೇಲೆ ತಿಳಿಸಿದ ಇಷ್ಟು ಪರಿಹಾರಗಳನ್ನು ಮಾಡುವುದರಿಂದ ಇವರ
ಜಾತಕದಲ್ಲಿನ ಕಾರ್ಕೋಟಕ ಕಾಳಸರ್ಪ ಯೋಗ ಅಥವಾ ದೋಷ
ಪರಿಹಾರ ಕಂಡು ಶುಭ ಫಲವನ್ನು ಈ ಜಾತಕದವರು ಕಾಣುವರು*.
*ಶುಭವಾಗಲಿ*

*ಕಲ್ಲು ಉಪ್ಪು ಚಿಕಿತ್ಸೆ*


ಪ್ರತಿದಿನ ಸ್ನಾನ ಮುಗಿಸಿ ಹೊರಬರುವ ಮುನ್ನ ಒಂದು ಚಮಚ
ಕಲ್ಲು ಉಪ್ಪನ್ನು
ಬಕೆಟ್‌ನಲ್ಲಿ ಉಳಿದಿರುವ ನೀರಿಗೆ ಬೆರೆಸಿ ತಲೆ ಹೊರತುಪಡಿಸಿ ಇಡೀ
ದೇಹದ ಮೇಲೆ ಸುರಿಯಿರಿ ಮತ್ತು ಬೇರೆ ಯಾವುದೇ ನೀರನ್ನು
ಬಳಸಬೇಡಿ ಹಾಗೆಯೇ ಹೊರಬನ್ನಿ.
ಕಲ್ಲು ಉಪ್ಪು ಸ್ನಾನ ಚಿಕಿತ್ಸೆಯ ಪರಿಣಾಮಗಳು ಈ ಕೆಳಕಂಡಂತಿವೆ:
1) ನಕಾರಾತ್ಮಕ ತೊಂದರೆ ಸಮಸ್ಯೆಗಳು ನಿಮ್ಮಿಂದ
ದೂರವಾಗುತ್ತವೆ.
2) ನಿಮ್ಮ ಮನೆ ಸುಖ-ಸಮೃದ್ಧಿ ಮತ್ತು ಶಾಂತಿಯಿಂದ ತುಂಬಿರುತ್ತದೆ.
3) ಪ್ರಗತಿಯ ಪಥದಲ್ಲಿ ನಿಮ್ಮ ಜೀವನ ಸಾಗುತ್ತದೆ.
4) ಹಿಂದಿನ ಜೀವನ ಶಾಪಗಳು ತೊಳೆಯಲ್ಪಡುತ್ತವೆ ಮತ್ತು ಕೇವಲ
ಸಂತೋಷ, ಶಾಂತಿ,ನೆ ಮ್ಮ ದಿ , ಒತ್ತಡರಹಿತ ಜೀವನ
ನಿಮ್ಮದಾಗುವುದು.
5) ನಿಮ್ಮ ದೇಹದ ನೋವುಗಳು ಮತ್ತು ವಾತ / ಪಿ ತ್ತ / ಕಫ
ಕಾಯಿಲೆಗೆ ಸಂಬಂಧಿಸಿದ ಇತರ ನೋವುಗಳು ಕ್ರಮೇಣ
ಕಡಿಮೆಯಾಗುತ್ತವೆ .ನೀವು ಹೆಚ್ಚು ಆರೋಗ್ಯವಂತ, ಬಲಶಾಲಿ ಮತ್ತು
ಸಂಪೂರ್ಣ ಉತ್ಸಾಹದಿಂದ ಇರುತ್ತೀರಿ.
6) ನಿಮ್ಮ ಹಿಂದಿನ ಜೀವನ ಮತ್ತು ಪ್ರಸ್ತುತ ಜೀವನ ಶಾಪಗಳು
ಮತ್ತು ಸಾಲಗಳು (ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ,
ಆಧ್ಯಾತ್ಮಿಕವಾಗಿ, ಬಾಹ್ಯ ಮತ್ತು ಆಂತರಿಕವಾಗಿ ಕೊನೆಗೊಳ್ಳುತ್ತದೆ)
ಹೆಚ್ಚಿನ ಹಣವು ನಿಮ್ಮ ಜೀವನಕ್ಕೆ ಬರಲು ಪ್ರಾರಂಭಿಸುತ್ತದೆ.
7) ಕೆಟ್ಟ ಚಟವು ನಿಮ್ಮ ಸಂಪರ್ಕಗಳಿಗೆ ಎಂದಿಗೂ ಬರುವುದಿಲ್ಲ,
ಕೆ ಟ್ಟ , ದುಷ್ಟ ಮನಸ್ಸಿನ ಮತ್ತು ನಕಾರಾತ್ಮಕ ಮನಸ್ಸಿನ
ವ್ಯಕ್ತಿಗಳು ನಿಮ್ಮಿಂದ ದೂರಾಗುತ್ತಾರೆ.
8) ನಕಾರಾತ್ಮಕ ಆಲೋಚನೆಗಳು / ಛಾಯೆಗಳು/ ಶಕ್ತಿಗಳು ನಿಮ್ಮ
ಮನಸ್ಸಿನಿಂದ ದೂರಾಗುತ್ತದೆ.
9) ನಿಮ್ಮ ಜೀವನವು ಉತ್ಸಾಹ ಚಿಲುಮೆಯಂತಾಗುತ್ತದೆ.
10) ನೀವು ಯಾವುದೇ ವ್ಯವಹಾರ/ಕೆಲಸದಲ್ಲಿದ್ದರೂ ನಿಮಗೆ ಹೆಚ್ಚಿನ
ಪ್ರೋತ್ಸಾಹ ದೊರೆಯುತ್ತದೆ.
11) ದೃಷ್ಟಿದೋಷ ಎಂದಿಗೂ ಬಾಧಿಸುವುದಿಲ್ಲ
12)ನಿಮ್ಮ ಆರೋಗ್ಯವು ವೃದ್ದಿಸುತ್ತದೆ.
13) ನೀವು ಯಾವಾಗಲೂ ಯಶಸ್ಸಿನ ಕಡೆಗೆ ಮಾತ್ರ ಇರುತ್ತೀರಿ.
14) ನಿಮ್ಮ ಮೇಲೆ ಆಜ್ಞೆ ಮಾಡಲು ಯಾರೂ ಪ್ರಯತ್ನಿಸುವುದಿಲ್ಲ.
15) ಬುದ್ಧಿವಂತಿಕೆ,ಜಾಣ್ಮೆಯ ಜೀವನ ನಿಮ್ಮದಾಗುತ್ತದೆ

ನೀವು & ನಿಮ್ಮ ಕುಟುಂಬದವರೂ ಈ ಕಲ್ಲು ಉಪ್ಪಿನ ಚಿಕಿತ್ಸೆಯನ್ನು


ಪಾಲಿಸಲು ಸೂಚಿಸಿ ಇದರಿಂದ ನಿಮ್ಮೆಲ್ಲರ ಜೀವನ ಶೈಲಿ 100%
ಬದಲಾಗುತ್ತದೆ.
*"ಕಲ್ಲು ಉಪ್ಪು ಬಳಕೆ ಮಾಡುವುದರಿಂದ ಕ್ರಿಮಿ ಕೀಟಗಳ ಸಮಸ್ಯೆ
ಬಾಧಿಸುವುದೇ ಇಲ್ಲ"*
ನಾನು ಖಂಡಿತವಾಗಿ ಭರವಸೆ ನೀಡುವೆ ಎಂದಿಗೂ ನಿಮ್ಮ ದೇಹದಲ್ಲಿ
ಹಾಗೂ ಜೀವನದಲ್ಲಿ ನಕಾರಾತ್ಮಕ ಶಕ್ತಿ ಸುಳಿಯುವುದಿಲ್ಲ .
ಇಂದಿನಿಂದಲೇ ಕಲ್ಲು ಉಪ್ಪು ಚಿಕಿತ್ಸೆ ಮಾಡಲು ಪ್ರಾರಂಭಿಸಿ .

*ಸಮಸ್ತ ರೋಗ ನಿವಾರಣಾ ನರಸಿಂಹ ಮಂತ್ರ*.


ಪ್ರತಿದಿನ ಮಡಿಯಿಂದ ದೇವರ ಕೋಣೆಯಲ್ಲಿ ಕುಳಿತು 11/21
ಬಾರಿ ಪಟಿಸುತ್ತ ಬಂದರೆ ಹಂತ ಹಂತವಾಗಿ ಆರೋಗ್ಯ ಸಮಸ್ಯೆ
ನಿವಾರಣೆ ಆಗುವುದು. ಈ ಮಂತ್ರವನ್ನು ಮಗು ಬೆಳಿತಾ-ಬಂದಂತೆಲ್ಲಾ
ಈ ಮಗು ಪಠಿಸಬೇಕು.
ಆಗ ಮಾತ್ರ ಫಲ ನೀಡುವುದು.
ಶುಭವಾಗಲಿ

🥀 *ಆರೋಗ್ಯ ಸುಧಾರಣೆ ಅದ್ಭುತ ತಂತ್ರ ಪರಿಹಾರ* 🥀

ಮನೆಯಲ್ಲಿ ಅಥವಾ ಹೊರಗಡೆ ವಿಪರೀತವಾದ ಗಲಾಟೆ, ಮನಶಾಂತಿ


ಇಲ್ಲದೆ ಇರುವುದು, ಜೋತೆ ಗೇ ಆರೋಗ್ಯ ಸಮಸ್ಯೆ ಎದುರಾದಾಗ ಈ
ತಂತ್ರ ಪರಿಹಾರ ಮಾಡುವುದರಿಂದ 41 ದಿನದಲ್ಲಿ
ಪರಿಹಾರವಾಗುವುದು.

ವಿಧಾನ :- ದುರ್ಗಾ ದೇವಿ ಫೋಟೋ ಮುಂದೆ ಜೋಡಿ ದೀಪ ದೂಪ


ಬೆ ಳಗಿ , ನೈವೇದ್ಯಗಳಿಂದ ಪೂಜೆಯನ್ನು ಮಾಡಿ ಫೋಟೋ
ಮುಂದೆ ಸ್ವಲ್ಪ ವಿಭೂತಿ ಭಸ್ಮವನ್ನು ಕೈಯಲ್ಲಿ ಇಟ್ಟುಕೊಂಡು ಈ
ಕೆಳಗಿನ ಮಂತ್ರವನ್ನು 27 ಬಾರಿ ಜಪಿಸಿ ಅ ಭಸ್ಮವನ್ನು ಬಾಯಿಯಲ್ಲಿ
ಹಾಕಿಕೊಳ್ಳಬೇಕು. ಈ ರೀತಿಯಾಗಿ 41 ದಿನ ಮಾಡುವುದರಿಂದ
ನಿಮ್ಮ ಪರಿಷ್ಕಾರ ದೊರೆಯುವುದು.. ಸಮಸ್ಯೆಗಳಿಗೆಲ್ಲ

*ಮಂತ್ರ * :- ಓಂ ಕ್ರೀಂ ಧೂಮ್ ಉತ್ತಿಷ್ಟ ಪುರುಷಿ ಕಿಮ್ ಸೌ ಪಿಫಿ


ಭಯಂಮೇ ಸಾ ಮುಪಸ್ಥಿದಂ ಶಕ್ಯಮಷ್ಟೇ ಕ್ಯಂ ಹೂಂ ದುಂ ದುರ್ಗೆ
ಭಗವತಿ ಸಮಯ ನಮ: { ಸ್ವಾಹಾ!}

*ವಿಶೇಷ ಸೂಚನೆ* :- ಮಹಿಳೆಯರು ಕೊನೆಯಲ್ಲಿ ಸ್ವಾಹಾ ಬದಲು


ನಮಃ ಅಂತ ಹೇಳಬೇಕು.
ಶುಭವಾಗಲಿ
ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗಲು ಈ ಪರಿಹಾರಗಳು

▶️ಪ್ರತಿ ದಿನ ನೀವು ಸೂರ್ಯೋದಯದ ಸಮಯದಲ್ಲಿ ಸೂರ್ಯನನ್ನು


ಪೂಜಿಸುವುದು.

▶️ ಸೂರ್ಯದೇವನಿಗೆ ನೀರಿನ ಅರ್ಗೈಬಿಟ್ಟು ಪೂಜಿಸಿ,ಕುಂ ಕು ಮ,


ಅರಿಶಿಣ ಹೂವುಗಳನ್ನು ಅರ್ಪಿಸಿ,ಊದುಬತ್ತಿ ಬೆಳಗಿ,ನಂ ತರ
*"ಆದಿತ್ಯ ಹೃದಯ ಪಠಿಸಿಸುವುದು"*.ತದನಂತರ ಐದು ಬತ್ತಿಯ
ಮಂಗಳಾ ರತಿ ಬೆ ಳಗಬೇ ಕು ,

▶️ ಪ್ರತಿ ನಿತ್ಯ ಪೂಜೆ ಆದ ಬಳಿಕ ತಂದೆಯ ಕಾಲಿಗೆ ತಪ್ಪದೇ


ನಮಸ್ಕರಿಸಿ ಆಶೀರ್ವಾದ ಪಡೆದು ಕೊಳ್ಳಬೇಕು. ಕಾರಣವೇನೆಂದರೆ
ನಿಮ್ಮ ಜಾತಕದ ಪ್ರಕಾರ ಸೂರ್ಯನು ನೀಚ ನಾಗಿರುವುದು ಹಾಗಾಗಿ
ಕೆಲಸದ ವಿಷಯದಲ್ಲಿ ತೊಂದರೆಗಳು ಅಥವಾ ಕೆಲಸ ಸಿಗಲು ಅಡ್ಡಿ-
ಆತಂಕಗಳು ಎದುರಾಗುವುದು ಆದಕಾರಣ ತಂದೆಯ ಆಶೀರ್ವಾದ
ತೆಗೆದುಕೊಳ್ಳುವುದರಿಂದ ನಿಮ್ಮ ಜಾತಕದ ಸೂರ್ಯಕ್ಕೆ ಬಲ
ಬರುವುದು ಮತ್ತು ಕೆಲಸದಲ್ಲಿ ಏಳಿಗೆ ಕಾಣುವಿರಿ.

▶️ದೇವರ ಪೂಜೆ, ಮಂತ್ರ ಪಟನೆ ಆದ ಬಳಿಕ ಸೂರ್ಯನ ಪೂಜೆಯನ್ನು


ಮಾಡಲು ಆರಂಭಿಸುವುದು.

▶️ ನಂತರ ಮನೆಯ ಪೂರ್ವ ಭಾಗದಲ್ಲಿ ಒಂದು ಬಿಳಿ ಎಕ್ಕದ ಗಿಡ ವನ್ನು


ಶುಭದಿನದಂದು ತಂದು ನೆಟ್ಟು ಅದನ್ನು ಪೂಜೆ ಮಾಡಲು
ಆರಂಭಿಸುವುದು.

▶️ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಗಿಡಕ್ಕೆ ಪೂಜೆ ಮಾಡಿ


ಒಂದು ದೀಪ ಹಚ್ಚಿಟ್ಟು ಪೂಜಿಸುವುದು ಮತ್ತು ಐದು ಪ್ರದಕ್ಷಿಣೆ
ಹಾಕುವುದರಿಂದ ನಿಮ್ಮ ಮನೋಭಿಲಾಷೆಗಳು ಈಡೇರುತ್ತದೆ . ಮತ್ತು
ಮದುವೆ ವಿಷಯದಲ್ಲಿ ಶುಭವಾಗುವುದು.
▶️ 11 ಭಾನುವಾರ ಬೆಳಿಗ್ಗೆ ಸೂರ್ಯ ಉದಯಿಸುವ ಸಮಯದಲ್ಲಿ
ಶುಚಿರ್ಭೂತರಾಗಿ ಸೂರ್ಯದೇವನಿಗೆ ದೀಪ ಹಚ್ಚಿಟ್ಟು ಅರಿಶಿನ
ಕುಂಕುಮ ಕೆಂಪು ಹೂವು ಅರ್ಪಿಸಿ *"ಬೆಲ್ಲದ ನೀರಿನ"*
ಆರ್ಗ್ಯಾ ನಬಿ ಟ್ಟು ,ಹಳದಿ ಬಟ್ಟೆಯಲ್ಲಿ ಒಂದು ಕಾಲು ಕೆಜಿ
ಗೋಧಿಯನ್ನು ಹಾಕಿ ಪೂಜಿಸಿ ಶಿವನ ದೇವಾಲಯದಲ್ಲಿ ಅರ್ಪಿಸುವುದು
,ಅಥವಾ ನವಗ್ರಹ ದೇವಾಲಯ ವಿದ್ದರೂ ಅರ್ಪಿಸಬಹುದು.
{ಈ ಪರಿಹಾರವನ್ನು ಕೆಲಸದ ಸಮಯದಲ್ಲಿ ಅಡೆತಡೆ ಉಂಟಾದಲ್ಲೂ
ಮಾಡಿಕೊಳ್ಳಬೇಕು.]

▶️ 7 ಭಾನುವಾರದಂದು ಸೂರ್ಯದೇವನಿಗೆ ಕೆಂಪು ಹೂವನ್ನು


ಅರ್ಪಿಸಬೇಕು ಮತ್ತು ಸಿಹಿ ಗೋಧಿ ರವೆಯ ನೈವೇದ್ಯ ಅರ್ಪಿಸುವುದು.
(ರವೆ ಸಜ್ಜಿಗೆ ಅಥವಾ ಕೇಸರಿಬಾತ್) ಅರ್ಪಿಸಬಹುದು. ತದನಂ ತರ
*ಪಠಿ ಸಬೇ ಕಾ ದ ಮಂತ್ರ *
*🌷🌿🌞💥🍃🌷🌿
*ಓಂ ಘ್ರೀಣಿ ಸೂರ್ಯ ಆದಿತ್ಯಾಯ ಓಂ*
ಇನ್ನು 108 ಬಾ ರಿ ತಪ್ಪ ದೆ ಪಠಿ ಸಬೇ ಕು . ಇದರ ಜೊತೆಗೆ
*"ಆದಿತ್ಯ ಹೃದಯವನ್ನು ಪಠಿಸುವುದು"* ಭಾನುವಾರದ ದಿನಗಳಲ್ಲಿ
ವಿಶೇಷವಾಗಿ ಏಳು ಬಾರಿ ಪಠಿಸುವುದರಿಂದ ಅತ್ಯಂತ
ಶುಭವಾಗುವುದು.

▶️ ನಂತರ ಪೂಜೆ ಮುಗಿದ ಬಳಿಕ ನೈವೇದ್ಯವನ್ನು ಏಳು ಜನ ಮಕ್ಕಳಿಗೆ


ಹಂ ಚಬೇ ಕು .

▶️ ಕೈಯಲ್ಲಿ ಸ್ವಲ್ಪ ಕಲ್ಲುಪ್ಪು/ಉಪ್ಪು ತೆಗೆದುಕೊಂಡು ತಲೆಸುತ್ತಾ 24


ಬಾರಿ ನಿವಾಳಿಸಿ ಮನೆಯಿಂದ ದೂರ ಎಸೆಯಿರಿ. ಮತ್ತೇ ಸ್ವಲ್ಪ
ಉಪ್ಪನ್ನು ತೆಗೆದುಕೊಂಡು ಕಾಗದದಲ್ಲಿ ಮಡಚಿಟ್ಟು ಅದನ್ನು ನಿಮ್ಮ
ಬಳಿ /purse ನಲ್ಲಿ ಇಟ್ಟುಕೊಳ್ಳಬೇಕು.

▶️ಸಾಯಂಕಾಲ ಸಮಯದಲ್ಲಿ 6:00 ಗಂಟೆ ಸಮಯದಲ್ಲಿ ಒಂದು


ನಿಂಬೆ ಹಣ್ಣು ತೆಗೆದುಕೊಂಡು ತಲೆಯ ಸುತ್ತ 13 ಬಾರಿ ನಿವಾಳಿಸಿ
ನಂತರ ಅದನ್ನು ನಾಲ್ಕು ಸಮಭಾಗಗಳಾಗಿ ಮಾಡಿ 4 ದಾರಿ ಅಥವಾ
ಹಾದಿ ಸೇರುವ ಜಾಗದಲ್ಲಿ ನಾಲ್ಕು ದಿಕ್ಕಿಗೆ ಒಂದೊಂದು ಭಾಗವನ್ನು
ಎಸೆ ಯಿ ರಿ .ಹೀಗೆ ಏಳು/11 ದಿನಗಳ ಕಾಲ ನಿರಂತರವಾಗಿ
ಮಾಡಬೇ ಕು .

▶️ಏಳು ಶನಿವಾರ ದಿನದಂದು ಬಿಸಿ ಅನ್ನಕ್ಕೆ (ಅನ್ನವನ್ನು ಮಡಿಯಿಂದ


ತಯಾರಿ ಸಬೇ ಕು )ಅದಕ್ಕೆಕರಿಯಳ್ಳು ಮತ್ತು ತುಪ್ಪ ಹಾಕಿ. ನಂ ತರ
ಒಂದು ಮೊಟ್ಟೆಯಿಂದ ಏಳು ಬಾರಿ ಮೇಲಿಂದ ಕೆಳಗೆ ನಿವಾಳಿಸಿ(
ನಿ ಮಗೆ )ಈಮೋಟ್ಟೆಯ ಮೇಲಿಟ್ಟು ಕಾಗೆಗೆ ಆಹಾರವಾಗಿ ತಿನ್ನಲು
ಇಡುತ್ತಾ ಬನ್ನಿ. ಇದರಿಂದ ಜಾತಕದಲ್ಲಿನ ದೋಷ ನಿವಾರಣೆಯಾಗಿ
ಕೆಲಸ ಲಭಿಸುವುದು.

▶️ ಶುಕ್ರವಾರ ಬೆಳಿಗ್ಗೆ ಸ್ನಾನಮಾಡಿ ಈ ಮಂತ್ರವನ್ನು ಪೂರ್ವಕ್ಕೆ


ಮುಖಮಾಡಿ ಕುಳಿತು 108 ಬಾರಿ ಪಠಿಸುವುದರಿಂದ ಉದ್ಯೋಗ
ಪ್ರಾಪ್ತಿಯಾಗುವುದು.
*ಉದ್ಯೋಗದಲ್ಲಿ ಯಶಸ್ಸುಗಳಿಸುವ ಮಂತ್ರ*

1} *ಓಂ ನಮಃ ಕಾಳಿ ಕಂಕಾಳಿ ಮಹಾಕಾಳಿ* *ಮುಖ್ ಸುಂದರ


ಜಿಯೇ ಬ್ಯಾಲಿ ಚಾರ್ ವೀರ್* *ಬೈರೋನ್ ಚೌರಾಸಿ ವೀರ ತೂ
ಪೂಜೆ ಮಮ* *ಎ ಮಿಠಾಯಿ ಅಬ್ ಭೋಲೋ ಕಾಳಿ ಕೀ*
*ದೂಹಾಯೀ*
👆(108)ಬಾರಿ ಪಠಿಸುವುದು
2} *ಓಂ ಹರಿ ಮರ್ಕಟೋ ಮಹಾ ಮರ್ಕಟಾಯ ಸ್ವಾಹಾ*
👆ಈ ಮಂತ್ರವನ್ನು ಪ್ರತಿನಿತ್ಯ ಸಂಜೆ ಅಥವಾ ಬೆಳಿಗ್ಗೆ ತಪ್ಪದೇ 21
ಅಥವಾ 59 ಪಠಿಸುವುದು. ಇಷ್ಟು ಪರಿಹಾರಗಳು ಇರುತ್ತದೆ.
ಶುಭವಾಗಲಿ.

*ಶನಿ-ರಾಹು-ಕೇತು ದೋಷಕ್ಕೆ ಪರಿಹಾರ* ‌



‌ಮಂಗಳವಾರ ರಾತ್ರಿ ಸಮಯದಲ್ಲಿ ಒಂದು ಕಪ್ಪು ಬಣ್ಣದ ವಸ್ತ್ರದಲ್ಲಿ
ಸು ಮಾರು 150 ಗ್ರಾಮ್ ನಷ್ಟು ಕಪ್ಪು ಎಳ್ಳು, 150 ಗ್ರಾಮ್ ನಷ್ಟು
ಉದ್ದಿನಕಾಳು ಸೇರಿಸಿ ಗಂಟು ಕಟ್ಟಿ ರಾತ್ರಿ ಮಲಗುವಾಗ ತಲೆಯ ಬಳಿ
ಇಟ್ಟುಕೊಂಡು ಮಲಗಿ, ಮಾರನೆಯ ದಿನ ಬೆಳಿಗ್ಗೆ ಇದನ್ನು
ತೆಗೆದುಕೊಂಡು ಹೋಗಿ ಮೀನುಗಳು ಇರುವ ಕೆರೆ, ನದಿಯಲ್ಲಿ
ಸು ರಿ ಯಬೇ ಕು . ಈ ಪರಿಹಾರವನ್ನು ಮೂರು ಮಂಗಳವಾರ
ತಪ್ಪ ದೇ ಮಾಡಬೇ ಕು . ನಿಮ್ಮ ಜಾತಕದಲ್ಲಿರುವ ಶನಿ ರಾಹು
ಕೇತು ದೋಷಕ್ಕೆ ಶಾಂತಿ ಸಿಗುವುದು.

*ಗೋಮತಿ ಚಕ್ರದ ಪ್ರಯೋಗ*


*"ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ತಂದುಕೊಡಲವುದು &
ಹಣಕಾಸಿನ ತೋಂದರೆ ನಿವಾರಣೆಯಾಗಲು"* & ದಾಂ ಪತ್ಯ
ಜೀವನಕ್ಕೆ ಶುಭವಾಗಲು*ಮತ್ತು ದುಷ್ಟಶಕ್ತಿಗಳ ನಿವಾರಣೆಗೆ ಪರಿಹಾರ*

*ಗೋಮತಿ ಚಕ್ರದ ಪ್ರಯೋಗ*

1. ಶುಕ್ಲ ಪಕ್ಷ ಅಥವಾ ತ್ರಯೋದಶಿ ತಿಥಿ ಅಥವಾ ದೀಪಾವಳಿಯ


ಮೊದಲ ದಿನದಂದು, ಅಭಿಮಂತ್ರದ ನಂತರ ಏಳು ಗೋಮತಿ
ಚಕ್ರಗಳನ್ನು ಕೆಂಪು ಬಟ್ಟೆಯಲ್ಲಿ, ಒಂದು ಬಂಡಲ್ ಮಾಡಿ ಮತ್ತು ನೀವು
ಹಣವನ್ನು ಇರಿಸಿದ ಜಾಗದಲ್ಲಿ ಅದನ್ನು ಇರಿಸಿ.

2) ನಿಮಗೆ ಹಠಾತ್ ಆರ್ಥಿಕ ನಷ್ಟ ಉಂಟಾದರೆ, ಯಾವುದೇ ತಿಂಗಳ


ಮೊದಲ ಸೋಮವಾರದಂದು, ಹಳದಿ ಅಥವಾ ಕೆಂಪು ರೇಷ್ಮೆ
ಬಟ್ಟೆಯಲ್ಲಿ 21 ಆಶೀರ್ವದಿಸಿದ, ಗೋಮತಿ ಚಕ್ರಗಳನ್ನು ಕಟ್ಟಿ
ಹಣವಿರುವ ಸ್ಥಳದಲ್ಲಿ ಇರಿಸಿ ಮತ್ತು ಅದರ ಮೇಲೆ ಅರಿಶಿನ
ತಿಲಕವನ್ನು ಹಚ್ಚಿ. ನಂ ತರ, ಮಾ ಲಕ್ಷ್ಮಿಯನ್ನು ಸ್ಮರಿಸುತ್ತಾ, ಆ
ಪೊಟ್ಲಿಯನ್ನು ಇಡೀ ಮನೆಯ ಸುತ್ತಲೂ ತೆಗೆದುಕೊಂಡು, ಮನೆಯಿಂದ
ಹೊರಗೆ ಬಂದು ಪ್ರದಕ್ಷಿಣೆ ಹಾಕಿ, ಹತ್ತಿರದ ದೇವಸ್ಥಾನದಲ್ಲಿ ಇರಿಸಿ.
3) 👉 ನಿಮಗೆ ಹೆಚ್ಚು ರಹಸ್ಯ ಶತ್ರುಗಳಿದ್ದರೆ ಅಥವಾ ಯಾರಾದರೂ
ನಿಮ್ಮ ಕುಟುಂಬದ ವ್ಯವಹಾರದ ಮೇಲೆ ಕಪ್ಪು ಕಣ್ಣು ಹಾಕಿದ್ದರೆ,
ನಂ ತರ 21 ಪೂಜ್ಯ ಗೋಮತಿ ಚಕ್ರಗಳು ಮತ್ತು ಮೂರು ಸಣ್ಣ
ತೆಂ ಗಿ ನಕಾ ಯಿ ಗಳನ್ನು (ಏಕಾಕ್ಷೀ- ನಾರಿಯಲ್/
ನಾರಿಕೇಳ ಗ್ರಂಥಿಗೆ-ಅಂಗಡಿಯಲ್ಲಿ ಸಿಗುವುದು ಕೇಳಿ ತನ್ನಿ ) ಹಳದಿ
ಬಟ್ಟೆಯಲ್ಲಿ ಕಟ್ಟಿ ಪೂಜೆಯ ನಂತರ ಮುಖ್ಯ ದ್ವಾರಕ್ಕೆ ನೇತುಹಾಕಿ.
🌷 *ಹಣ ಆಕರ್ಷಕ ತಂತ್ರ* 🌷
*ಒಂದು ಶುಭ ತ್ರಯೋದಶಿ ತಿಥಿ ದಿನದಂದು ಸಂಜೆ ಒಂದು ಹಳದಿ
ಬಣ್ಣದ ಬಟ್ಟೆಯಲ್ಲಿ
*👉 ಆರು ಹಳದಿ -ಕವಡೆ
*👉 ಆರು ಗೋಮತಿ ಚಕ್ರ,
*👉 ಆರು ರೂಪಾಯಿ ಕಾಯಿನ್
*👉 ಆರು ಕಮಲಾಕ್ಷಿ ಬೀಜ
*ಇವುಗಳನ್ನು ಹಳದಿ ಬಟ್ಟೆಯ ಮೇಲೆ ಜೋಡಿಸಿಟ್ಟು ಇದರ ಮೇಲೆ
ಶುದ್ಧವಾದ ಕೇಸರಿ ದಳವನ್ನು ಉದುರಿಸಿ ಒಂದು ಕೆಂಪು ಗುಲಾಬಿ
ಹೂವು ಏರಿಸಿ ಊದುಬತ್ತಿ ಬೆಳಗಿಸಿ,ತಾಯಿ ಲಕ್ಷ್ಮಿಯ ಮುಂದೆ
ಪ್ರಾರ್ಥಿಸಿ ಹಣಕಾಸಿನಲ್ಲಿ ನಮಗೆ ದಿನೇ ದಿನೇ ಅಭಿವೃದ್ಧಿ ಆಗಲಿ ಎಂದು
ಬೇಡಿಕೊಂಡು ಆ ಹಳದಿ ಬಟ್ಟೆಯಲ್ಲಿರುವ ಕವಡೆ ಸಮೇತ ಹಳದಿ
ದಾರದಲ್ಲಿ ಗಂಟನ್ನು ಕಟ್ಟಿ ನಿಮ್ಮ ಮನೆಯ ಉತ್ತರದ ಗೋಡೆಗೆ ನೇತು
ಹಾಕಿ ಇದರಿಂದ ದಿನೇ ದಿನೇ ಹಣಕಾಸಿನಲ್ಲಿ ಅಭಿವೃದ್ಧಿ ಆಗುತ್ತಾ
ಹೋಗುವುದು ಆದರೆ ಈ ಪರಿಹಾರಗಳನ್ನು ಬೇರೆಯವರ ಮುಂದೆ
ತಿಳಿಸದೆ ಮಾಡಿದರೆ ಹೆಚ್ಚು ಶುಭ ಫಲ ಲಭಿಸುವುದು.

🌀 *ಗೋಮತಿ ಚಕ್ರ* 🌀 & *ಹಳದಿ ಬಣ್ಣದ ಕವಡೆ, ಕಮಲಾಕ್ಷಿ


ಬೀಜ*

🌀 *'ಗೋಮತಿ ಚಕ್ರವು ಪ್ರಬಲವಾದ ಆಧ್ಯಾತ್ಮಿಕ ಮತ್ತು ನೈಸರ್ಗಿಕ


ಉತ್ಪನ್ನವಾಗಿದೆ ಮತ್ತು ಇದು ಭಾರತದ ದ್ವಾರಕಾ ಮತ್ತು
ಗುಜರಾತ್‌ನ ಗೋಮತಿ ನದಿಯಲ್ಲಿ ಕಂಡುಬರುತ್ತದೆ*. ಇತ್ತೀಚಿನ
ದಿನಗಳಲ್ಲಿ ಪೂಜಾ ಅಂಗಡಿಗಳಲ್ಲಿ ಮತ್ತು ಆನ್‌ಲೈನ್‌ನಲ್ಲಿ ಸುಲಭವಾಗಿ
ಲಭ್ಯವಿದೆ. *ಇದು ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ*
ಗೋಮತಿ ಚಕ್ರವು ಶ್ರೀಕೃಷ್ಣನ ಸುದರ್ಶನ್ ಚಕ್ರ ಅಥವಾ ಡಿಸ್ಕಸ್
ಅನ್ನು ಹೋಲುತ್ತದೆ.

🌀 *ಗೋಮತಿ ಚಕ್ರವನ್ನು ಹೊಂದಿರುವ ಜನರು ಹಣ, ಉತ್ತಮ


ಆರೋಗ್ಯ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲ್ಪಡುತ್ತಾರೆ ಎಂದು
ನಂ ಬಲಾ ಗಿ ದೆ . ಇದು ಮಕ್ಕಳನ್ನು ರಕ್ಷಿಸುತ್ತದೆ ಎಂದು
🌀 ಈ ಪವಾಡದ ಚಿಪ್ಪುಗಳು ಅನಾದಿ ಕಾಲದಿಂದಲೂ ಸಮೃದ್ಧಿ, ವಾ ಸ್ತು
ದೋಷಗಳು, ದುಷ್ಟ ರೋಗವನ್ನು ನಿವಾರಿಸಲು ಮತ್ತು ಪ್ರಾಣಿ ಮತ್ತು
ಮಾನವನ ಘಟಕಗಳಂತೆ, ಮಾಂತ್ರಿಕ ವಿಧಿಗಳ ಬಳಕೆಯನ್ನು
ಹೊರತುಪಡಿಸಿ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು
ಕಡಿಮೆಗೊಳಿಸುತ್ತದೆ..

🌿ಹೆ ಚ್ಚು ಶು ಭ ಫಲ ಅಥವಾ ಅಸಂ ಖ್ಯಾ ತ ಪ್ರ ಯೋಜನಗಳನ್ನು


ತರವಂತಹ ಗೋಮತಿ ಚಕ್ರ & ಹಳದಿ ಕ ವಡೆ , ಕ ಮಲಾ ಕ್ಷಿ
ಬೀ ಜ,ಗಳನ್ನು ಹೇ ಗೆ ಬಳಸು ವು ದು ?

🔯🥀 ಒಂದು ಶುಭ ದಿನದ, ಶುಕ್ಲಪಕ್ಷದ ,ಶುಕ್ರವಾರದ ದಿನದಂದು 6


ಹಳದಿ ಬಣ್ಣದ ಕವಡೆ ಮತ್ತು ಒಂದೋಂದು ರೂಪಾಯಿ ಯ ಆರು
ಕಾ ಯಿ ನ್ , ಮತ್ತು 6, ಗೋಮತಿ ಚಕ್ರ ಮತ್ತು 5, ಕಮಲದ
ಬೀಜ ಖರೀದಿಸಿ ತಂದು, ಆ ದಿನವೇ ಶುಭ ಮುಹೂರ್ತದಲ್ಲಿ
ಪೂಜಿಸಬೆಕು .ಇವುಗಳಲ್ಲಿ ಕಮಲದ ಬೀಜವನ್ನು ಹೊರತುಪಡಿಸಿ ,
ಉಳಿದವುಗಳನ್ನು ಅದು ಬಿಳಿ ಗಾಜಿನ ಬೌಲ್ ನಲ್ಲಿ ಹಸಿ ಹಾಲು ಹಾಕಿ
ಆ ಹಾ ಲಿ ನಲ್ಲಿ 5, ನಿ ಮಿ ಷ ನೆ ನೆ ಸಬೇ ಕು . ನಂತರ
ಶುದ್ಧ ನೀರಿನಿಂದ ಶುಚಿಗೊಳಿಸಿ ,ಬಿಳಿ ವಸ್ತ್ರದ ಸಹಾಯದಿಂದ
ತದನಂತರ ಒಂದು ತಾಮ್ರದ ಅಥವಾ ಬೆಳ್ಳಿಯ ಚಿಕ್ಕದಾದ ತಟ್ಟೆಯ
ಮೇಲೆ ಕೆಂಪು ಬಟ್ಟೆಯಲ್ಲಿ ಇವುಗಳನ್ನು ಇಡುತ್ತಾ ಬರಬೇಕು.
ಪ್ರತಿಯೊಂದು ಕವಡೆ ಮತ್ತು ಗೋಮತಿ ಚಕ್ರ ಮತ್ತು ಕಮಲದ
ಬೀ ಜಗಳಿ ಗೆ ಮತ್ತು ಕಾ ಯಿ ನ್ ಗಳಿ ಗೆ (6,)
ರೂಪಾಯಿ ಕಾಯಿನ್ ಗಳಿಗೆ ಗಂಧ ,ಅರಿಶಿನ ,ಕುಂಕುಮ ಹಚ್ಚಿ ಹೂ
ಇಟ್ಟು ಪೂಜಿಸಬೇಕು. ಇದನ್ನು ದೇವರ ಕೋಣೆಯಲ್ಲಿ ಇಟ್ಟು,ಪ್ರ ತಿ ದಿ ನ
ಹೂವು ಬದಲಾಯಿಸಿ ಅಗರಬತ್ತಿ ಇಂದ ಬೆಳಗಿ ಪೂಜಿಸುತ್ತಾ ಬಂದಲ್ಲಿ
ಹೆಚ್ಚು ಅದೃಷ್ಟ ನೀಡುತ್ತದೆ

*ಹಾರೈಕೆ ನೆರವೇರಿಕೆ* & *ಸಂಪತ್ತಿನ ಸ್ಥಿರತೆ*

🌀 *ಅದೃಷ್ಟವನ್ನು ಹೊಳೆಯುವಂತೆ ಮಾಡಿ*


*ಎಲ್ಲಾ ಆರ್ಥಿಕ ಚಿಂತೆಗಳಿಂದ ಸ್ವಾತಂತ್ರ್ಯ*

🌀 *ನಿ ಮ್ಮ ವ್ಯ ವಹಾ ರ ಸಮಸ್ಯೆ ಗಳನ್ನು


*ಮಾಟಮಂತ್ರ ದ ದು ಷ್ಪ ರಿ ಣಾ ಮಗಳನ್ನು
🌀 *ಆರೋಗ್ಯವನ್ನು ಸುಧಾರಿಸುತ್ತದೆ.*

🌀 *ದು ಷ್ಟ ಕ ಣ್ಣಿ ನಿಂ ದ ರಕ್ಷ ಣೆ

🌀 *ವೆ ಚ್ಚ ಗಳನ್ನು ನಿ ಯಂತ್ರಿ ಸಲು *

🌀 *ಮಕ್ಕಳ ಅಧ್ಯಯನಕ್ಕಾಗಿ*

🌀 *ಶತ್ರುಗಳು ಮಾಡಿದ ಹಾನಿಯನ್ನು ತಟಸ್ಥಗೊಳಿಸಲು*

🌀 *ಬರಬೇ ಕಾ ದ ಹಣವನ್ನು ಮರು ಪಡೆ ಯಿ ರಿ *

🌀 *ನ್ಯಾ ಯಾಲಯದ ಪ್ರ ಕ ರಣಕ್ಕಾ ಗಿ *


*ವ್ಯಾಪರ ವ್ಯವಹಾರಗಳಲ್ಲಿ ಯಶಸ್ಸು*
*ಸಂದರ್ಶನದಲ್ಲಿ ಯಶಸ್ಸಿಗೆ*
*ಮನೆ ರಕ್ಷ ಣೆ ಗಾ ಗಿ *
*ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತರಲು ಗೋಮತಿ ಚಕ್ರವನ್ನು
ಬಳಸಬಹುದು*

ಪರಿಹಾರಗಳು

1) ಓಂ
2) ಸ್ವ ಸ್ತಿ ಕ್
3) ತ್ರಿಶೂಲ್
*ಮತ್ತು
4) ಬಿಳಿ ಓಡುತ್ತೀರುವ 🐎*
👉 - ಇವು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ

👉 - ಸಂತೋಷವನ್ನು ತರಲು ಓಂ ಸ್ವಸ್ತಿಕ್ ತ್ರಿಶೂಲ್ ಅನ್ನು ಮನೆ /


ಕಚೇರಿಯ ಪ್ರವೇಶದ್ವಾರ / ಮುಖ್ಯ ಬಾಗಿಲಲ್ಲಿ ಇರಿಸಿ.

👉 - ಇದು ಮನೆಯಲ್ಲಿ ಅದೃಷ್ಟವನ್ನು ತರುತ್ತದೆ

👉 - ಇದು ದುಷ್ಟ ಕಣ್ಣುಗಳಿಂದ ರಕ್ಷಿಸುತ್ತದೆ


👉 - 'ಸ್ವ ಸ್ತಿ ಕ್ ' ಒಂದು ಸಾಂಪ್ರದಾಯಿಕ ಚಿಹ್ನೆ ಮತ್ತು ಎಲ್ಲಾ
ಶುಭ ಶಕ್ತಿಗಳಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತದೆ
👉- 'ಓಂ' ಚಿಹ್ನೆಯು ಗಣೇಶನನ್ನು ಪ್ರತಿನಿಧಿಸುತ್ತದೆ - ಗಣೇಶ
ಭಗವಾನ್ ಜೀವನದಲ್ಲಿ ಎಲ್ಲಾ ರೀತಿಯ ಅಡೆತಡೆಗಳನ್ನು
ತೆ ಗೆ ದು ಹಾ ಕ ಲು ಸಹಾ ಯಮಾಡು ತ್ತ ದೆ .

👉 - "ತ್ರಿಶೂಲ್" ಚಿಹ್ನೆಶಿವನನ್ನು ಪ್ರತಿನಿಧಿಸುತ್ತದೆ-ಇದು ಎಲ್ಲಾ


ನಕಾರಾತ್ಮಕತೆಯನ್ನು ನಾಶಪಡಿಸುತ್ತದೆ ಮತ್ತು ದುಷ್ಟ ಕಣ್ಣಿನಿಂದ
ರಕ್ಷಿ ಸು ತ್ತ ದೆ .

👉 - ಓಡುವ ಬಿಳಿ ಬಣ್ಣದ ಕುದುರೆ ಫೋಟೋ


(ಏಳು ಕುದುರೆಗಳು ಇದ್ದರೇ ಶುಭ) ನಿಮ್ಮ ಮನೆಯ ಹಾಲ್
ನಲ್ಲಿ & ವ್ಯಾಪಾರ ವ್ಯವಹಾರಗಳು
ನಡೆ ಯುವ,ಅಂಗಡಿ ಜಾಗಗಳಲ್ಲಿ ಮನೆಯಿಂದ ಹೊರಗೆ ಓಡುವ
ರೀತಿಯಲ್ಲಿ ಸ್ಥಾಪಿಸಿ, ವ್ಯಾಪಾರ ವ್ಯವಹಾರಗಳು ಉತ್ತಮ ಬದಲಾವಣೆ
ಕಾಣಬಹುದು.

You might also like