You are on page 1of 3

ಶೈಲಪುತ್ರ ೀ ದೇವಿ

ಶೈಲಪುತ್ರ ಯನ್ನು ಪಾರ್ವತ್ಯ ಅರ್ತಾರ ಎನ್ು ಲಾಗುತ್ತ ದೆ. ಪರ್ವತ್ ರಾಜನ್ ಮಗಳಾದ
ಈಕೆ ನಂದಿವಾಹನೆಯಾಗಿ ಬಲ ಹಸ್ತ ದಲ್ಲಿ ತ್ರ ಶೂಲರ್ನ್ನು ಎಡಹಸ್ತ ದಲ್ಲಿ
ಕಮಲರ್ನ್ನು ಹಿಡಿದಿರುವುದನ್ನು ಕಾಣಬಹುದು. ದೇವಿಯು ದುಷ್ಟ ಶಕ್ತತ ಯ
ಸಂಹಾರಕಾಾ ಗಿ ಆಯುಧಪಾಣಿಯಾಗಿದುು ಸಾಕಾಾ ತ್ ಮಹಾಕಾಳಿಯೇ ಈ
ರೂಪದಲ್ಲಿ ದಾಳೆಂದು ಭಕತ ರ ನಂಬಿಕೆ. ಕಾರ ೆಂತ್ಯ ಸಂಕೇತ್ವಾಗಿ ಈ ದಿನ್ರ್ನ್ನು ಕೆೆಂಪು
ಬಣಣ ದ ಮೂಲಕ ಗುರುತ್ಸ್ಲಾಗುತ್ತ ದೆ.

ಬರ ಹಮ ಚಾರಿಣಿೀ ದೇವಿ

ನ್ರ್ರಾತ್ರ ಯ ಎರಡನೇ ದಿನ್ವಾದ ಇೆಂದು ಬರ ಹಮ ಚಾರಿಣಿೀ ದಿನ್ವೆಂದು ಹೇಳಲಾಗುತ್ತ ದೆ.


ಬರ ಹಮ ಚಾರಿಣಿೀ ಎೆಂದರೆ ಆಶರ ಮ ಒೆಂದರಲ್ಲಿ ಇತ್ರೇ ವಿದಾಾ ರ್ಥವಗಳೆಂದಿಗೆ ಗುರುವಿನ್
ಆಶರ ಯದಲ್ಲಿ ವಾಸಿಸುರ್ ಒಬಬ ವಿದಾಾ ರ್ಥವನಿ. ಆನಂದ ಮತ್ತತ ಶೆಂತ್ ಸಿಿ ತ್ಯಲ್ಲಿ
ದೇವಿ ಬರ ಹಮ ಚಾರಿಣಿೀಯನ್ನು ಕಾಣಬಹುದು. ಮೀಕ್ಷದಾಯಿನಿಯಾದ ಈಕೆ, ಲೌಕ್ತಕ
ಬಂಧನ್ಗಳಿೆಂದ ಮುಕತ ಗೊಳಿಸುರ್ರ್ಳೆಂಬುದಾಗಿ ಭಕತ ರು ಆರಾಧಿಸುತಾತ ರೆ. ಶೆಂತ್
ಮೂತ್ವಯೂ, ಅಭಿವೃದಿಿ ಯ ಪ್ರ ೀರಕಳೂ ಆಗಿರುರ್ ದೇವಿಯು ಜಪಮಾಲೆಯನ್ನು
ಹಾಗೂ ಕಾಮಂಡಲರ್ನ್ನು ತ್ನ್ು ಕರಗಳಲ್ಲಿ ಅಲಂಕರಿಸಿಕೆಂಡಿದಾು ಳ. ಈ ದಿನ್ದ
ಸಂಕೇತ್ ನಿೀಲ್ಲಯ ಬಣಣ .

ಚಂದರ ಘಂಟಾ
ಪರಶಿರ್ನ್ನ್ನು ವಿವಾಹವಾದ ಪಾರ್ವತ್ಯು ತ್ನ್ು ಲಲಾಟರ್ನ್ನು ಅಧವಚಂದರ ನಿೆಂದ
ಅಲಂಕರಿಸಿಕೆಂಡಿರುತಾತಳ.
ಚಚಚಚಚಚಚಟಾ ಚಚಚಚಚ ಚಚಚಚ ಚಚಚಚಚಚಚಚಚಚಚಚಚಚಚಚಚಚ ಚಚಚಚಚಚಚಚಚ
ಚಚಚಚಚಚಚಚಚಚಚಚ ಚಚಚಚಚಚಚಚಚಚಚ. ಚಚಚಚ ಚಚಚಚಚಚಚಚಚ ಚಚಚಚಚ
ಚಚಚಚಚಚಚಚ ಚಚಚಚಚಚಚ, ಚಚಚ, ಚಚಚಚಚಚ-ಚಚಚ, ಚಚಚಚ, ಚಚಚ, ಚಚಚಚ
ಚಚಚಚ ಚಚಚಚಚಚಚಚಚಚಚ ಚಚಚಚಚಚಚಚ. ಚಚಚಚ ಚಚಚಚ ಚಚಚಚಚಚ
ಚಚಚಚಚಚಚಚ ಚಚಚಚಚಚಚಚ ಚಚಚಚಚಚ ಸೆಂದಯವ ಮತ್ತತ ಧಿೀರತ್ನ್ದ
ಪರ ತ್ೀಕವಾಗಿರುರ್ಳು. ಈ ದೇವಿಯನ್ನು ಪೂಜಿಸುರ್ ದಿನ್ರ್ನ್ನು ಪೀತ್ರ್ಣವದಿೆಂದ
ಗುರುತ್ಸ್ಲಾಗಿದೆ. ಇದು ನ್ರ್ರಾತ್ರ ಯ ಹಬಬ ದ ಮೂರನೇ ದಿನ್ವಾಗಿರುತ್ತ ದೆ.

ಕೂಷ್ಮ ೆಂಡಾ
ನಾಲಾ ನೆಯ ದಿನ್ವೇ ಕೂಷ್ಮ ೆಂಡಾ ದೇವಿಯು ಪೂಜಿಗೊಳುು ರ್ ಸಂಭರ ಮದ ದಿನ್. ಇಡಿೀ
ವಿಶವ ದ ಸೃಷ್ಟಟ ಶಕ್ತತ ಯೂ ಆಗಿರುರ್ ದೇವಿಯೇ ಕೂಷ್ಮ ೆಂಡಾ. ಇಲ್ಲಿ “ಕೂ” ಎೆಂದರೆ
ಸ್ವ ಲಪ , “ಉಷ್ಮ ” ಎೆಂದರೆ ಶಕ ಅಥವಾ ಶಕ್ತತ ಹಾಗೂ “ಅೆಂಡ” ಎೆಂದರೆ ಅೆಂಡಾಣು
ಎೆಂದಥವ. ಪೃರ್ಥವ ಯ ಮೇಲೆ ಸ್ಸ್ಾ ಕೀಟಿಯ ಚೈತ್ನ್ಾ ಪೂಣವವಾದ ಇರುವಿಕೆಗೆ ಮತ್ತತ
ಹಸಿರಿನ್ ರ್ನ್ಸಿರಿಯ ಉಳಿಯುವಿಕೆಗೆ ಕಾರಣಿೀಭೂತ್ಳಾದ ದೇವಿ. ಎಲಿ ದರ ರಕ್ಷಣೆಗಾಗಿ
ಈಕೆಯು ಎೆಂಟು ತೀಳುಗಳಿೆಂದ ಶೀಭಿತ್ಳಾಗಿದುು ಸಿೆಂಹವಾಹನೆಯಾಗಿರುತಾತಳ. ಈ
ದಿನ್ದ ಸಂಕೇತ್ ಹಸಿರು ಬಣಣ .

ಸ್ಾ ೆಂದಮಾತಾ
ಸ್ಾ ೆಂದಮಾತೆಯಾಗಿರುರ್ ಈ ದೇವಿಯು ಮಾತೃಶಕ್ತತ ಯ ಸ್ವ ರೂಪವಾಗಿದಾು ಳ. ತ್ನ್ು
ಶಿಶುವಿಗೆ ಯಾವುದೇ ಅಪಾಯವಾಗಲ್ಲೀ, ತೆಂದರೆಯಾಗಲ್ಲೀ ಆಗದಂತೆ ರಕ್ತಾ ಸುರ್
ಕಾಳಜಿ ಈಕೆಯದು ಆದು ರಿೆಂದ, ಗಜಿವಸುತ್ತ ರುರ್ ಸಿೆಂಹದ ಮೇಲೆ ಕುಳಿತ್ರುರ್
ದೇವಿಯು ನಾಲ್ಕಾ ಬಾಹುಗಳನ್ನು ಹೆಂದಿದುು ತ್ನ್ು ಮಗುರ್ನ್ನು ಭದರ ವಾಗಿ
ಅಪಪ ಹಿಡಿದಿರುತಾತಳ. ದಿನ್ದ ಸಂಕೇತ್ವಾಗಿ ಬೂದು ಬಣಣ ವಾಗಿದುು ದೇವಿಯು
ಪರಿರ್ತ್ವನೆಯ, ಬದಲಾರ್ಣೆಯ ಸಂಕೇತ್ವಾಗಿದಾು ಳ.

ಕಾತಾಾ ಯಿನಿ
ಕಾತಾಾ ಯನ್ ಋಷ್ಟಪುತ್ರ ಯಾಗಿದ್ದು ಧಿೀರತ್ನ್ರ್ನ್ನು ಪರ ದಶಿವಸುರ್ ಈ
ದುಗಾವರ್ತಾರರ್ನ್ನು ಹರಾಡುರ್ ದೇರ್ತೆಯೆನ್ು ಲಾಗುತ್ತ ದೆ. ಪಾರ್ವತ್ಯ ಈ
ರೂಪವು ಆಕೆಯ ಉಗರ ರೂಪಗಳಲ್ಲಿ ಒೆಂದಾಗಿದೆ. ಸಿೆಂಹವಾಹನೆಯಾಗಿದುು ನಾಲ್ಕಾ
ಬಾಹುಗಳನ್ನು ಹೆಂದಿರುರ್ ಈ ಕಾತಾಾ ಯಿನಿಯು ಕತ್ತ , ಕಮಲ, ಅಭಯಮುದೆರ
ಹಾಗೂ ರ್ರದಮುದೆರ ಯೆಂದಿಗೆ ಕಾಣಬಹುದು.ಈ ದಿನ್ದ ಸಾೆಂಕೇತ್ಕ ಬಣಣ ವು
ಕ್ತತ್ತ ಳಯದಾಗಿದೆ.

ಕಾಳರಾತ್ರ

ಏಳನೆಯ ದಿನ್ವೇ ಕಾಳರಾತ್ರ ಎೆಂಬ ದೇವಿಯನ್ನು ಪೂಜಿಸುರ್ ದಿನ್ವಾಗಿದೆ. ಈ ದೇವಿ


ಆದಿಶಕ್ತತ ಯ ರೌದಾರ ರ್ತಾರಗಳಾದ ಕಾಳಿ, ಮಹಾಕಾಳಿ, ಭದರ ಕಾಳಿ, ಭೈರವಿ, ಮೃತ್ಾ ,
ರೌದಾರ ಣಿ, ಚಾಮುೆಂಡಿ, ಚಂಡಿ ಮತ್ತತ ದುಗೆವಯರಲ್ಲಿ ಅಗರ ಸಾಿ ನ್ರ್ನ್ನು ಹೆಂದಿದ
ದೇರ್ತೆಯಾಗಿದಾು ಳ. ಶ್ವ ೀತ್ರ್ಣವದ ಜಗನಾಮ ತೆಯು ಶುೆಂಭ, ನಿಶುೆಂಭರೆೆಂಬ
ದಾನ್ರ್ರನ್ನು ಸಂಹಾರ ಮಾಡಲ್ಕ ತಾಳಿದ ರೂಪವೇ ಇದಾಗಿದೆ. ಈಕೆಯನ್ನು
ಶುಭಂಕರಿ ಎೆಂದ್ದ ಕರೆಯಲಾಗಿದೆ. ರೌದಾರ ರ್ತಾರರ್ನ್ನು ತ್ಳದ ಪರಿಣಾಮವಾಗಿ
ಆಕೆಯ ಬಣಣ ವು ಕಪಾಪ ದುದರ ಕಾರಣ ಕಾಳರಾತ್ರ ಯೆನಿಸಿಕೆಂಡಿದಾು ಳ.

ಮಹಾಗೌರಿ
ನ್ರ್ರಾತ್ರ ಯ ಎೆಂಟನೆಯ ದಿನ್ ಆರಾಧನೆ ಮಾಡುರ್ ದೇವಿಯ ಈ ರೂಪವು
ಮಹಾಗೌರಿ ಎನಿಸಿದೆ. ಒೆಂದು ಕೈಯಲ್ಲಿ ತ್ರ ಶೂಲ ಹಾಗೂ ಮತತ ೆಂದು ಕೈಯಲ್ಲಿ
ಡಮರುಗರ್ನ್ನು ಹಿಡಿದಿರುರ್ ದೇವಿಯು ಅಭಯಮುದೆರ ಹಾಗೂ ರ್ರದಮುದೆರ ಯಲ್ಲಿ
ಕಾಣಬಹುದು. ಸಮಾ ಭಾರ್ದ ಕಲಾಾ ಣಿಯು ಎಲಿ ರಿಗೂ ಮಂಗಳರ್ನ್ನು ೆಂಟು
ಮಾಡುರ್ ದೇವಿಯೆನಿಸಿದಾು ಳ. ಶೆಂತ್ ಮತ್ತತ ಜ್ಞಾ ನ್ದ ಸಂಕೇತ್ವಾಗಿರುರ್ ಈ
ರೂಪವು ಗುಲಾಬಿ ಬಣಣ ದೆಂದಿಗೆ ಗುರುತ್ಸಿಕೆಂಡಿದೆ.

ಸಿದಿಿ ಧಾತ್ರ
ನ್ರ್ರಾತ್ರ ಯ ಕಡೆಯ ದಿನ್ವಾದ ನ್ರ್ಮಿಯನ್ನು ಮಹಾನ್ರ್ಮಿ, ಮಾನ್ವರ್ಮಿ ಎೆಂಬ
ಹೆಸ್ರುಗಳಿೆಂದಲೂ ಕರೆಯುತಾತ ರೆ. ಈ ದಿನ್ ದೇವಿ ಸಿದಿಿ ಧಾತ್ರ ಯನ್ನು
ಪೂಜಿಸ್ಲಾಗುತ್ತ ದೆ. ಸಿದಿಿ ಎೆಂದರೆ ಆಧಾಾ ತ್ಮ ಕ ಶಕ್ತತ ಹಾಗೂ ಧಾತ್ರ ಎೆಂದರೆ
ಕಡುರ್ರ್ಳು ಅಥವಾ ಕರುಣಿಸುರ್ರ್ಳು ಎೆಂದಥವ. ಕಮಲ ಪುಷ್ಪ ದ ಮೇಲೆ
ಆಸಿೀನ್ಳಾಗಿರುರ್ ದೇವಿಯು ನಾಲ್ಕಾ ಬಾಹುಗಳನ್ನು ಹೆಂದಿದುು ಗಧೆ,
ಸುದಶವನ್ಚಕರ , ಶಂಕ ಮತ್ತತ ಕಮಲಗಳಿೆಂದ ಅಲಂಕೃತ್ಳಾಗಿರುವುದನ್ನು
ಕಾಣಬಹುದು. ದೇವಿಯು ಭಕತ ರ ಎಲಿ ಕೀರಿಕೆಗಳನ್ನು ಈಡೇರಿಸುರ್
ಅನ್ನಗರ ಹದಾತೆಯೆನಿಸಿದಾು ಳ. ಸಿದಿಿ ಧಾತ್ರ ಯನ್ನು ಸ್ರಸ್ವ ತ್ೀ ಎೆಂದ್ದ ಪೂಜಿಸುತಾತ ರೆ.

You might also like