You are on page 1of 2

ಅಸ್ತ ಮ ಚಿಕಿತ್ಸೆ ಯಲ್ಲಿ ಯೋಗ:

ವಿದ್ಯಾ ಸಂದೀಪ ನಾಯಕ .ಸಹ ಶಿಕ್ಷಕಿ

ಸರಕಾರಿ ಪದವಿ ಪೂರ್ವ ಕಾಲೇಜು,

ಅಳಿಯೂರು, ಮೂಡುಬಿದ್ರೆ ,(ದ.ಕ)

9900335130,

vidyanayak96@gmail.com

ಯೀಗೇನ ಚಿತ್ತ ಸಾ ಪದೇನ ವಾಚಾಂ

ಮಲಂ ಶರಿೀರಸಾ ಚ ವೈದಾ ಕೇನ

ಯೀಪಾ ಕರೀತ್ತ ಾಂ ಪೆ ರ್ರಂ ಮುನೀನಾಾಂ

ಪತಂಜಲಾಂ ಪಾೆ ಾಂಜಲರಾನತೀಸ್ಮಿ

ಓಾಂ ಶಾಂತಿಃ ಶಾಂತಿಃ ಶಾಂತಿಃ

( ಕಲುಷಿತ್ ಮನಸಸ ನ್ನು ಯೀಗದಾಂದಲೂ, ಮಾತನ ದೀಷರ್ನ್ನು ವಾಾ ಕರಣದಾಂದಲೂ, ರೀಗಿಷಟ


ದೇಹರ್ನ್ನು ವೈದಾ ಕಿೀಯದಾಂದಲೂ ನವಾರಿಸುತತ ರುರ್ ಮುನಶ್ೆ ೀಷಠ ಪತಂಜಲಗೆ ಅಾಂಜಲೀಬದಧ ನಾಗಿ
ನಮಸಕ ರಿಸುತ್ತ ೀನೆ.)

ಪೆ ತಯಬಬ ರು ತಾಂದರೆ ರಹಿತ್ ಆರೀಗಾ ಪೂಣವ ಜೀರ್ನ ನಡೆಸಲು ಇಷಟ ಪಡುತ್ತತ ರೆ. ಆದರೆ
ಪೆ ಯತ್ು ಪಡುವುದಲ್ಲ . ಆರೀಗಾ ಪೂಣವ ಜೀರ್ನ ನಡೆಸಲು ಆಹಾರ ಸೇರ್ನೆ ಕುರಿತು ಯೀಗ
ಶಸತ ರದಲಲ ಈ ರಿೀತ ಹೇಳಿದ್ರ- ಅರ್ವ ಹೊಟ್ಟಟ ತುಾಂಬುರ್ಷ್ಟಟ ಊಟಮಾಡಬೇಕು, ಮೂರನೆ ಒಾಂದು
ಭಾಗ ಶುದಧ ವಾದ ನೀರು ಸೇವಿಸ್ಮ ಉಳಿದ ಭಾಗರ್ನ್ನು ವಾಯು ಸಂಚರಕ್ಕಕ ಖಾಲ ಬಿಟ್ಟಟ ರಬೇಕು.

ಯೀಗಾಸನ ಅಭಾಾ ಸದಾಂದ ದೈಹಿಕ ಸಮಸ್ಯಾ ಗಳು ದೂರವಾಗುರ್ವು.ಪಾೆ ಣಯಾಮದಾಂದ ಮಾನಸ್ಮಕ


ಅರೀಗಾ ಮತುತ ಶವಾಸನ ತಂತ್ೆ ದಾಂದ ದೇಹಕ್ಕಕ ಸಂಪೂಣವ ವಿಶೆ ಾಂತ ಲ್ಭ್ಾ ವಾಗಿ ಮಾನಸ್ಮಕ
ನೆಮಿ ದ ದರೆಯುವುದು.

ಅಸ್ತ ಮ ಮತ್ತತ ಯೋಗ:

ಅಸತ ಮಕ್ಕಕ ಮುಖ್ಾ ಕಾರಣ ಒಗಗ ದರುವಿಕ್ಕ.(ಅಲ್ಜವ) ಉಬಬ ಸ ಅಥವಾ ಗೂರಲು ಶಾ ಸಕೀಶಗಳಿಗೆ
ಸಂಬಂಧಿಸ್ಮದ ಕಫ ಪೆ ಧಾನ ಕಾಯಿಲೆ. ಇದು ಅಾಂಟು ರೀಗರ್ಲ್ಲ . ಕ್ಕಲ್ರ್ರಿಗೆ ಬಾಲ್ಾ ದಲೆಲ ೀ
ಕಂಡುಬಂದು ರ್ಯಸ್ಸಸ ದ ಮೇಲೆ ದೂರವಾಗುವುದು.ಇನ್ನು ಕ್ಕಲ್ರ್ರಿಗೆ ರ್ಯಸ್ಸಸ ದ ಮೇಲೆ
ಕಾಣಿಸ್ಮಕಳುು ವುದು. ಈ ರೀಗಿಗಳಿಗೆ ಹವಾಮಾನ ಬದಲಾರ್ಣೆ ಆಗುವುದಲ್ಲ .ಕ್ಕಲ್ರ್ರಿಗೆ ಧೂಳು,
ಹೂವುಗಳ ಪರಾಗ, ಸುಗಂರ್ ದೆ ರ್ಾ ಗಳ ಪರಿಮಳ ಹಾಗೂ ವಿವಿರ್ ಪದ್ಯಥವಗಳ ಘಾಟು
ಒಗುಗ ವುದಲ್ಲ ..

ಗೂರಲು ರೀಗಿಗಳು ಉಸ್ಮರು ಎಳೆದುಕಳುು ವುದಕಿಕ ಾಂತ್ ಬಿಡುವಾಗ ಶೆ ಮಪಡುತ್ತತ ರೆ.ಇದಕ್ಕಕ ಕಾರಣ
ಶಾ ಸಕೀಶಗಳಲಲ ಸಂಕುಚಿತ್ ಪರಿಸ್ಮತ ತ ಉಾಂಟಾಗಿ ಅದರ ಗಾತ್ೆ ಕಿರಿದ್ಯಗುತ್ತ ದ್ರ.ಅಗ ಉಬಬ ಸ
ಕಾಣಿಸ್ಮಕಳುು ತ್ತ ದ್ರ.

ಕ್ಕಮುಿ ಕಫರ್ನ್ನು ಹೊರಗೆತ್ಳುು ರ್ ಪೆ ಕೃತಯ ಉಪಾಯ. ಕಫ ಕತ್ತ ರಿಸುವಂತ್ ಮಾಡಿ ಸುಗಮವಾಗಿ


ಉಸ್ಮರಾಡಿಸಲು ಈ ಕ್ಕಳಗೆ ತಳಿಸ್ಮದ ಯೀಗಾಸನಗಳು ಅತ್ಾ ಾಂತ್ ಲಾಭ್ದ್ಯಯಕವಾಗಿದ್ರ.
ಪದ್ಯಿ ಸನ, ಪಶಿಿ ಮೀತ್ತತ ಸನ, ಅರ್ವಚಕಾೆ ಸನ, ಶಶಾಂಕಾಸನ,ಮಕರಾಸನ, ಭುಜಂಗಾಸನ,
ರ್ನ್ನರಾಸನ, ಉಷ್ಟ್ಟ ರಸನ, ಸವಾವಾಂಗಾಸನ. ಈ ಆಸನಗಳು ಅಸತ ಮಾಕ್ಕಕ ಸೂಕತ ಆಸನಗಳಾಗಿವೆ.

ಅಪಥ್ಯ : ಬಾಂಡೆಕಾಯಿ, ಕುಾಂಬಳಕಾಯಿ, ಆಲುಗಡೆೆ , ಬದನೆಕಾಯಿ,ಹಸ್ಮಮೆಣಸು, ತುಪಪ , ಕಿತ್ತ ಳೆ


ಹಣ್ಣು , ದ್ಯೆ ಕಿಿ , ಮಸರು, ಹೆಸರುಬೇಳೆ ಹಾಗೂ ಕರಿದ ಪದ್ಯಥವಗಳು.

You might also like